Skip to product information
1 of 1

Ta. Ra. Su.

ವಿಜಯೋತ್ಸವ

ವಿಜಯೋತ್ಸವ

Publisher - ಹೇಮಂತ ಸಾಹಿತ್ಯ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಯುದ್ಧ ಇನ್ಮುಂದೆ ಬೇಡ ಎಂದು ಭರಮಣ್ಣನಾಯಕ ಯೋಚನೆಯಲ್ಲಿರುವಾಗಲೇ ಸಿರಿಯಾದ ಖಾಸಿಂಖಾನನಿಂದ ಪತ್ರವೊಂದು ಬರುತ್ತದೆ. ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂಬ ಧಾಟಿಯಲ್ಲಿ. ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.

View full details