Skip to product information
1 of 1

Dr. Anand Guruji

ಲಕ್ಷ್ಮೀ ಅನುಗ್ರಹ ನಿಮಗಾಗಬೇಕೆ

ಲಕ್ಷ್ಮೀ ಅನುಗ್ರಹ ನಿಮಗಾಗಬೇಕೆ

Publisher - ಶ್ರೀನಿಧಿ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 124

Type - Paperback

ಲಕ್ಷ್ಮೀ ಕಟಾಕ್ಷ ಯಾರಿಗೆ ಬೇಡ ಹೇಳಿ..?

• ಈಗಾಗಲೇ ಐಶ್ವರ್ಯವಿದ್ದರೂ ಮತ್ತೆ ಮತ್ತೆ ಅಪೇಕ್ಷಿಸುವವರು, ಸದ್ಯಕ್ಕೆ ಇರುವ ಐಶ್ವರ್ಯವನ್ನು ಮತ್ತಷ್ಟು ವೃದ್ಧಿಯಾಗಬೇಕೆಂದುಕೊಳ್ಳುವವರು ಲೋಕದಲ್ಲಿ ತುಂಬಾನೇ ಹೆಚ್ಚಾಗಿ ಇರುತ್ತಾರೆ. ಆದರೆ ಐಶ್ವರ್ಯವೆಂದರೆ ಕೇವಲ ಹಣವೊಂದೇ ಆಗಬೇಕಾಗಿಲ್ಲ. ದೇಹಾರೋಗ್ಯ, ಕುಟುಂಬ ಕ್ಷೇಮ, ಸಾಮಾಜಿಕ ಗೌರವ, ಮರ್ಯಾದೆ, ಉನ್ನತ ಪದವಿ, ಕೀರ್ತಿ ಪ್ರತಿಷ್ಠೆಗಳು ಮುಂತಾದವುಗಳಿಗೆಲ್ಲ ಈ ಐಶ್ವರ್ಯವೆಂಬ ಪದದ ಉಪಲಕ್ಷಣವಾಗಿ ಗ್ರಹಿಸಬೇಕು.

*ಲಕ್ಷ್ಮಿ ಎಲ್ಲಿರುತ್ತಾಳೆ? * ಲಕ್ಷ್ಮೀ ಅನುಗ್ರಹ ಲಭಿಸಬೇಕೆಂದರೆ ಹೇಗಿರಬೇಕು? . ಲಕ್ಷ್ಮೀ ಇರುವ ಸ್ಥಳಗಳು ಯಾವುದು? • ಲಕ್ಷ್ಮೀ ಕಳೆ ಎಂದರೇನು? • ಚಾರುಮತಿಗೊಲಿದ ವರಮಹಾಲಕ್ಷ್ಮಿಯ ವಿಶೇಷ ಅವತಾರ ಕಥನ • ದೀಪಾವಳಿಯ ಧನಲಕ್ಷ್ಮೀ ಪೂಜೆ, ಧನಪ್ರಾಪ್ತಿ-ಕನಕವತೀ ಸಾಧನೆ, ಲಕ್ಷ್ಮೀದೇವಿಗೆ ಯಾವ ಯಾವ ಸ್ತೋತ್ರಗಳು ಪ್ರೀತಿಕರವಾದುದು? ಹೀಗೆ ಈ ಕಿರು ಗ್ರಂಥದಲ್ಲಿ ಲಕ್ಷ್ಮಿಯ ಎಲ್ಲ ಲಕ್ಷಣಗಳನ್ನು ಒಲಿಸಿಕೊಳ್ಳಲು ಬೇಕಾದ ಹಲವು ರಹಸ್ಯಮಯ ಮಾರ್ಗಗಳಿವೆ..
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)