Ananth Pai
Publisher - ಐಬಿಹೆಚ್ ಪ್ರಕಾಶನ
Regular price
Rs. 70.00
Regular price
Rs. 70.00
Sale price
Rs. 70.00
Unit price
per
- Free Shipping Above ₹200
- Cash on Delivery (COD) Available
Pages - 32
Type - Paperback
ಕೃಷ್ಣ ಮತ್ತು ಜರಾಸಂಧ
ಮಗಧದ ದೊರೆಯಾದ ಜರಾಸಂಧನ ಆಗ್ರಹದಿಂದ ತಪ್ಪಿಸಿಕೊಳ್ಳಲು ಯಾದವ ಜನಾಂಗದವರು ದೂರದ ದ್ವಾರಕೆಗೆ ಪಲಾಯನಗೈಯ್ದರು. ಪಾಂಡವರು ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಬೇಕಾದರೆ ಯಾರ ಹೆಸರೇ ಕಂಪನವನ್ನುಂಟು ಮಾಡುತ್ತಿತ್ತೋ ಅಂತಹ ಜರಾಸಂಧನನ್ನು ಸೋಲಿಸಬೇಕಿತ್ತು. ಇದರಲ್ಲಿ ಅವರಿಗೆ ಸಹಾಯ ಮಾಡಬಲ್ಲ ಏಕೈಕ ವ್ಯಕ್ತಿಯೆಂದರೆ, ಅವರ ಸೋದರ ಸಂಬಂಧಿಯಾದ ಮತ್ತು ಯಾದವರ ನಾಯಕನಾದ ಕೃಷ್ಣ ಮಾತ್ರ ಮತ್ತು ಇದು ಅವರ ವಿಜಯದ ಕಥೆಯಾಗಿದೆ.
ಮಗಧದ ದೊರೆಯಾದ ಜರಾಸಂಧನ ಆಗ್ರಹದಿಂದ ತಪ್ಪಿಸಿಕೊಳ್ಳಲು ಯಾದವ ಜನಾಂಗದವರು ದೂರದ ದ್ವಾರಕೆಗೆ ಪಲಾಯನಗೈಯ್ದರು. ಪಾಂಡವರು ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಬೇಕಾದರೆ ಯಾರ ಹೆಸರೇ ಕಂಪನವನ್ನುಂಟು ಮಾಡುತ್ತಿತ್ತೋ ಅಂತಹ ಜರಾಸಂಧನನ್ನು ಸೋಲಿಸಬೇಕಿತ್ತು. ಇದರಲ್ಲಿ ಅವರಿಗೆ ಸಹಾಯ ಮಾಡಬಲ್ಲ ಏಕೈಕ ವ್ಯಕ್ತಿಯೆಂದರೆ, ಅವರ ಸೋದರ ಸಂಬಂಧಿಯಾದ ಮತ್ತು ಯಾದವರ ನಾಯಕನಾದ ಕೃಷ್ಣ ಮಾತ್ರ ಮತ್ತು ಇದು ಅವರ ವಿಜಯದ ಕಥೆಯಾಗಿದೆ.