K. N. Ganeshaiah
Publisher -
Regular price
Rs. 215.00
Regular price
Rs. 215.00
Sale price
Rs. 215.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಇದು ಡಾ. ಕೆ.ಎನ್.ಗಣೇಶಯ್ಯ ರವರ ರೋಚಕ ಕಾದಂಬರಿಗಳಲ್ಲೊಂದು. ಇದರಲ್ಲಿ ವಿಜಯನಗರದ ಅರಸರ ನಿಧಿಯ ಹುಡುಕಾಟ ಇದೆ. ವಿಜಯನಗರ ಸಾಮ್ರಾಜ್ಯದ ಏಳಿಗೆಯ ವಿಶ್ಲೇಷಣೆ, ಪತನದ ಸಮಯದಲ್ಲಿ ವಿಜಯನಗರವನ್ನು ಲೂಟಿ ಮಾಡಿದವರು ಯಾರು , ಅಲ್ಲಿದ್ದ ಸಂಪತ್ತು ಈಗ ಎಲ್ಲಿದೆ, ಎಂಬ ಬಗ್ಗೆ ಊಹಾಪೋಹಗಳೂ ಇಲ್ಲಿವೆ. ವಿಜಯನಗರದ ಅರಸರ ಮನೆತನದ ದೈವವಾದ ಪಂಪಾವಿರೂಪಾಕ್ಷನ ಬದಲಿಗೆ ತಿರುಪತಿಯ ವೆಂಕಟೇಶನನ್ನು ಕುಲದೈವವನ್ನಾಗಿ ಮಾಡಿಕೊಂಡು ಅಲ್ಲಿಗೆ ಕೊಟ್ಟ ದಾನಗಳ ಕುರಿತು, ತಿರುಪತಿಯ ವೆಂಕಟೇಶನ ಮೂರ್ತಿಯ ಕುರಿತು ಕುತೂಹಲಕರ ವಿಷಯಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಸತ್ಯಸಂಗತಿಗಳನ್ನು ಕಲ್ಪನೆಯೊಂದಿಗೆ ರೋಮಾಂಚಕವಾಗಿಸುವಂತೆ ಸಂಯೋಜಿಸಿದ್ದಾರೆ ಈ ಲೇಖಕರು.
