Skip to product information
1 of 1

Dr. K. N. Ganeshaiah

ಕಲ್ದವಸಿ

ಕಲ್ದವಸಿ

Publisher - ಅಂಕಿತ ಪುಸ್ತಕ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಗತ ಮತ್ತು ವರ್ತಮಾನದಿಂದ ಇಲ್ಲಿನ ಕಥೆಗಳು ಪರಸ್ಪರ ಬೇರೆ ನೆಲೆಗೆ ಅನಾಮತ್ತಾಗಿ ಪಯಣ ಮಾಡುತ್ತವೆ. ಕೆಲವೊಮ್ಮೆ ಗತವೇ ವಿಜೃಂಭಿಸಿದರೆ, ಕೆಲವು ಸಲ ವರ್ತಮಾನವೇ ಮುನ್ನೆಲೆಗೆ ಬರುತ್ತದೆ. ಹೀಗೆ ಎರಡು ನಡುಗಡ್ಡೆಗಳ ನಡುವೆ ಗಣೇಶಯ್ಯನವರ ಕಥೆಯ ದೋಣಿ ಹೋಗುತ್ತಾ ಬರುತ್ತಾ ಇರುತ್ತದೆ. ವರ್ತಮಾನವನ್ನು ಮಾನವೀಯ, ಸಹ್ಯಗೊಳಿಸಿಕೊಳ್ಳುವುದು ಇವರ ಕಥನದ ಮುಖ್ಯ ಆಶಯ. ಅದಕ್ಕಾಗಿ ಇತಿಹಾಸವನ್ನು ಒಂದು ವೈಜ್ಞಾನಿಕ ಶೋಧನೆಗೆ ನಿರ್ಭಯವಾಗಿ ಒಡ್ಡಬೇಕೆಂಬುದು ಅವರ ಧೋರಣೆ. ಕನ್ನಡಿಗರಾಗಿ, ಭಾರತೀಯರಾಗಿ ನಾವು ಚಾರಿತ್ರಿಕ ಅಂಕಿ-ಅಂಶ, ಮಾಹಿತಿ ಮತ್ತು ಸಿದ್ಧಾಂತಗಳ ಹುದಲಿನಿಂದ ನಮ್ಮ ಪ್ರಜ್ಞೆಯನ್ನು ಮೇಲೆತ್ತಲು ಈ ಬಗೆಯ ಕಥೆಗಳು ಸಹಾಯ ಮಾಡುತ್ತವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)