Skip to product information
1 of 1

Dr. Bannanje Govindacharya

ಜಯಂತೀಕಲ್ಪ

ಜಯಂತೀಕಲ್ಪ

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಜಯಂತೀಕಲ್ಪ' ಒಂದು ಅದ್ಭುತವಾದ ಕೃತಿ. ಕೃಷ್ಣನ ಜನ್ಮದಿನದ ಬಗ್ಗೆ ಆ ತನಕ ಇದ್ದ ಎಲ್ಲ ಗೊಂದಲಗಳಿಗೆ ಉತ್ತರ ನೀಡಿದ ಕೃತಿ. ಕೃಷ್ಣಾಷ್ಟಮಿ ಮತ್ತು ಜಯಂತಿ ಎರಡು ಬೇರೆ ಬೇರೆ ಹಬ್ಬಗಳಲ್ಲ ಎಂಬುದನ್ನು ಮೊದಲು ತೋರಿಸಿದ ಕೃತಿ. ಕೃಷ್ಣನ ಹುಟ್ಟುಹಬ್ಬಕ್ಕೆ ರೋಹಿಣಿಯೋಗ ಮುಖ್ಯ ಮತ್ತು ಜಯಂತೀ ಪ್ರತಿ ವರ್ಷವೂ ಸಂಭವಿಸುವ ಹಬ್ಬ ಎಂದು ವಿದ್ವತ್ ಪ್ರಪಂಚಕ್ಕೆ ಮನವರಿಕೆ ಮಾಡಿದ ಕೃತಿ. ಆದರೂ ಬಹಳ ಜನ ವಿದ್ವಾಂಸರಿಗೆ ಇಂದಿಗೂ ಅರ್ಥವಾಗದ ಅದ್ಭುತ ಕೃತಿ.

- ಬನ್ನಂಜೆ ಗೋವಿಂದಾಚಾರ್ಯ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)