1
/
of
1
Dayananda
ಬುದ್ಧನ ಕಿವಿ
ಬುದ್ಧನ ಕಿವಿ
Publisher -
Regular price
Rs. 186.00
Regular price
Rs. 186.00
Sale price
Rs. 186.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages -
Type - Paperback
Couldn't load pickup availability
“ದಯಾನಂದ, “ಹೇಳುವ ಕಥೆಗಳಿನ್ನೂ ಬಹಳ ಇವೆ' ಎಂಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.
- ಕೇಶವ ಮಳಗಿ
“ಬಹಳ ಸಂಕೀರ್ಣವೂ, ಜಟಿಲವೂ ಆಗಿರುವ ಜಾತಿ, ಧರ್ಮ, ದ್ವೇಷರಾಜಕಾರಣದಂತಹ ವಿಷಯಗಳನ್ನಿಟ್ಟುಕೊಂಡು ಸಮರ್ಥವಾಗಿ ಕಟ್ಟಿರುವ ಕತೆಗಳು ಇಲ್ಲಿವೆ.
- ದು. ಸರಸ್ವತಿ
“ಸಮುದಾಯಗಳ 'ಅಸ್ಮಿತೆ'ಯನ್ನು ಆಧರಿಸಿದ ರಾಜಕೀಯವನ್ನು ಕುರಿತ ಪ್ರಶ್ನೆಗಳೂ, ಕಥೆಯ ಲೋಕ ಮತ್ತು ವಾಸ್ತವ ಲೋಕದ ಸಂಬಂಧಗಳನ್ನು ಕುರಿತ ಪ್ರಶ್ನೆಗಳೂ ಇಲ್ಲಿ ಸೂಕ್ಷ್ಮವಾಗಿ ಸುಳಿದಾಡಿವೆ.
- ಓ.ಎಲ್. ನಾಗಭೂಷಣ ಸ್ವಾಮಿ
"ಈ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ.
- ಅಮರೇಶ ನುಗಡೋಣಿ
- ಕೇಶವ ಮಳಗಿ
“ಬಹಳ ಸಂಕೀರ್ಣವೂ, ಜಟಿಲವೂ ಆಗಿರುವ ಜಾತಿ, ಧರ್ಮ, ದ್ವೇಷರಾಜಕಾರಣದಂತಹ ವಿಷಯಗಳನ್ನಿಟ್ಟುಕೊಂಡು ಸಮರ್ಥವಾಗಿ ಕಟ್ಟಿರುವ ಕತೆಗಳು ಇಲ್ಲಿವೆ.
- ದು. ಸರಸ್ವತಿ
“ಸಮುದಾಯಗಳ 'ಅಸ್ಮಿತೆ'ಯನ್ನು ಆಧರಿಸಿದ ರಾಜಕೀಯವನ್ನು ಕುರಿತ ಪ್ರಶ್ನೆಗಳೂ, ಕಥೆಯ ಲೋಕ ಮತ್ತು ವಾಸ್ತವ ಲೋಕದ ಸಂಬಂಧಗಳನ್ನು ಕುರಿತ ಪ್ರಶ್ನೆಗಳೂ ಇಲ್ಲಿ ಸೂಕ್ಷ್ಮವಾಗಿ ಸುಳಿದಾಡಿವೆ.
- ಓ.ಎಲ್. ನಾಗಭೂಷಣ ಸ್ವಾಮಿ
"ಈ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ.
- ಅಮರೇಶ ನುಗಡೋಣಿ
Share

Subscribe to our emails
Subscribe to our mailing list for insider news, product launches, and more.