Dr. Pradhan Gurudutta
ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ
ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ
Publisher -
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
'ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ' ಭಗವತ್ ಶರಣ ಉಪಾಧ್ಯಾಯ ಅವರ ಸಾಂಸ್ಕೃತಿಕ ಪ್ರಬಂಧಗಳ ಸಂಗ್ರಹ. ಪುಸ್ತಕದ ಮೊದಲ ಲೇಖನ, 'ಗೀತೆ - ನೋಟವೋ ಹೋರಾಟವೋ'ದಲ್ಲೇ ಲೇಖಕರ ಬರವಣಿಗೆಯ ಸ್ವರೂಪ ಮತ್ತು ತಾತ್ವಿಕ ಕಾಳಜಿ ಪರಿಚಯವಾಗುತ್ತದೆ. 'ಸ್ವತಂತ್ರ ದರ್ಶನ ಅಥವಾ ನೋಟವೆಂಬಂತೆ ಇದುವರೆಗೆ ಭಗವದ್ಗೀತೆ'ಯ ಅಧ್ಯಯನ ನಡೆದಿದೆ. ವಾಸ್ತವವಾಗಿ, ಈ ದೃಷ್ಟಿಕೋನವೇ ದಾರಿ ತಪ್ಪಿಸುವಂಥದು. ಪ್ರತಿಯೊಂದು ಗ್ರಂಥವೂ - ಅದು ಸಾಹಿತ್ಯಕವಾಗಿರಲಿ ಅಥವಾ ಸಂಗತಿನಿಷ್ಠ ವರದಿಯಾಗಿರಲಿ - ಸಾಮಾನ್ಯವಾಗಿ ಐತಿಹಾಸಿಕವಾಗಿರುತ್ತದೆ. ಅದಕ್ಕೆ ಐತಿಹಾಸಿಕ ವ್ಯಾಖ್ಯೆಯನ್ನು ಕೊಡಬಹುದು. ಇತಿಹಾಸದ ದೃಷ್ಟಿಕೋನದಿಂದ ನೋಡಿದಾಗ, “ಗೀತೆ” ರೇಖೆಯ ಅಂಚಿನಲ್ಲಿ ನಿಂತಿರುವುದು ಸ್ಪಷ್ಟವಾಗುತ್ತದೆ. ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಗಗಳು ಪ್ರಜ್ಞಾಪೂರ್ವಕವಾಗಿ ಹೋರಾಟ ನಡೆಸುವುದನ್ನು ಕಾಣುತ್ತೇವೆ.
Share

Subscribe to our emails
Subscribe to our mailing list for insider news, product launches, and more.