1
/
of
1
Dr. K. N. Ganeshaiah
ಅತ್ತಿತ್ತದವಲೋಕನ
ಅತ್ತಿತ್ತದವಲೋಕನ
Publisher - ಅಂಕಿತ ಪುಸ್ತಕ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type - Paperback
Couldn't load pickup availability
ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಎಲ್ಲ ತಲೆಮಾರಿನ ಕನ್ನಡ ಓದುಗ ವೃಂದವನ್ನು ಆಕರ್ಷಿಸಿದವರು ಕೆ.ಎನ್. ಗಣೇಶಯ್ಯ, ಸಾಹಿತ್ಯಲೋಕಕ್ಕೆ ವೈಜ್ಞಾನಿಕ ಪರಿಭಾಷೆಯನ್ನು ಹಾಗೂ ವಿಜ್ಞಾನ, ಇತಿಹಾಸದಲ್ಲಿ ಸೃಜನಶೀಲತೆಯ ಹುಡುಕಾಟವನ್ನು ನಡೆಸಿದವರು. ಅತ್ತಿತ್ತದವಲೋಕನ ಕೃತಿ ಕೂಡಾ ಇವರ ಈ ಬಗೆಯ ಪ್ರತಿಭೆಯನ್ನೇ ಹೇಳುವಂತಹಾ ಲೇಖನಗಳ ಸಂಕಲನ.
ಸಾವಿನಂತಹಾ ತಾತ್ವಿಕ ವಿಚಾರದಲ್ಲಿ, ಸೌಂದರ್ಯ ಪ್ರಜ್ಞೆಯಂತಹ ಅಪ್ಪಟ ದೈಹಿಕ ವಿಚಾರದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯನವರು ನಡೆಸುವ ವೈಜ್ಞಾನಿಕ ಚಿಂತನೆ ಎಲ್ಲರನ್ನೂ ಆಲೋಚನೆಗೆ ಹಚ್ಚುವಂತದ್ದು. ಹಾಗೆಯೇ ಹಂಪೆಯ ಇತಿಹಾಸವನ್ನು ಕುರಿತ ಲೇಖನ, “ಕನ್ನಡ ಅಕ್ಷರ ಮಾಲೆಯ ರಾಜರಾಣಿಯರು ಯಾರು' ಎಂಬ ಲೇಖನಗಳಂತೂ ಅತ್ಯಂತ ಆಸಕ್ತಿದಾಯಕ ವಾಗಿದೆ ಮತ್ತು ಕನ್ನಡದಲ್ಲಿ ಈ ಬಗೆಯ ಮೊತ್ತ ಮೊದಲ ಬರಹಗಳಾಗಿವೆ.
ಸಾವಿನಂತಹಾ ತಾತ್ವಿಕ ವಿಚಾರದಲ್ಲಿ, ಸೌಂದರ್ಯ ಪ್ರಜ್ಞೆಯಂತಹ ಅಪ್ಪಟ ದೈಹಿಕ ವಿಚಾರದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯನವರು ನಡೆಸುವ ವೈಜ್ಞಾನಿಕ ಚಿಂತನೆ ಎಲ್ಲರನ್ನೂ ಆಲೋಚನೆಗೆ ಹಚ್ಚುವಂತದ್ದು. ಹಾಗೆಯೇ ಹಂಪೆಯ ಇತಿಹಾಸವನ್ನು ಕುರಿತ ಲೇಖನ, “ಕನ್ನಡ ಅಕ್ಷರ ಮಾಲೆಯ ರಾಜರಾಣಿಯರು ಯಾರು' ಎಂಬ ಲೇಖನಗಳಂತೂ ಅತ್ಯಂತ ಆಸಕ್ತಿದಾಯಕ ವಾಗಿದೆ ಮತ್ತು ಕನ್ನಡದಲ್ಲಿ ಈ ಬಗೆಯ ಮೊತ್ತ ಮೊದಲ ಬರಹಗಳಾಗಿವೆ.
Share

Subscribe to our emails
Subscribe to our mailing list for insider news, product launches, and more.