{"product_id":"tilidudellava-bittu-kannada-book","title":"ತಿಳಿದುದೆಲ್ಲವ ಬಿಟ್ಟು","description":"\u003cp\u003eತಿಳಿದುದೆಲ್ಲವ ಬಿಟ್ಟು\u003c\/p\u003e\n\u003cp\u003e1959ರಲ್ಲಿ ಮೊದಲ ಬಾರಿ ಪ್ರಕಟವಾದ ಈ ಪುಸ್ತಕವನ್ನು ಕೃಷ್ಣಮೂರ್ತಿಯವರ ಬೋಧನೆಗಳ ಪರಿಚಯ ಗ್ರಂಥವಾಗಿ ಪರಿಗಣಿಸಲಾಗಿದೆ. ಇದರೊಳಗೆ ಜೀವನದ ಮೂಲ ಸಮಸ್ಯೆಗಳ ಕುರಿತು ಅವರು ನೀಡಿದ ಪ್ರಮುಖ ಅಭಿಪ್ರಾಯಗಳನ್ನು ಮೊದಲ ಬಾರಿ ಸಂಗ್ರಹಿಸಲಾಗಿದೆ. ಅವರ ಮಾತುಗಳನ್ನು ವಿವಿಧ ದೇಶಗಳ ಜನರ ಮುಂದೆ ನೀಡಿದ ಉಪನ್ಯಾಸಗಳಿಂದ ತೆಗೆದುಕೊಳ್ಳಲಾಗಿದೆ. ಕೃಷ್ಣಮೂರ್ತಿಯವರೇ ತಮ್ಮ ಸ್ನೇಹಿತೆ ಮೇರಿ ಬ್ಯೂಟಿಯನ್ಸ್ ಅವರನ್ನು ಈ ಪುಸ್ತಕವನ್ನು ಸಂಪಾದಿಸಲು ಕೇಳಿದ್ದರು ಹಾಗೂ ಅವರೆ ಶೀರ್ಷಿಕೆಯನ್ನು ಸೂಚಿಸಿದ್ದರು. ಅವರದ್ದೇ ನುಡಿಗಳನ್ನು, ಸ್ವಲ್ಪವೂ ಬದಲಾಯಿಸದೆ, ಕೇವಲ ಕ್ರಮವನ್ನು ಸರಿಪಡಿಸಲಾಗಿದೆ. ಅವರ ಧೀಮಂತ ಬೋಧನೆಯ ಜ್ವಾಲೆ ಇದರಲ್ಲಿ ಅನುಸಂಧಾನವಾಗಿದೆ. ಓದುಗರಿಗೆ ಉತ್ತಮವಾಗಿ ಅರ್ಥವಾಗುವಂತೆ ವಿನ್ಯಾಸಗೊಂಡಿದೆ.\u003c\/p\u003e\n\u003cp\u003eಜೆ. ಕೃಷ್ಣಮೂರ್ತಿ [1895-1986] ಸಾರ್ವಕಾಲಿಕ ಜಾಗತಿಕ ಶ್ರೇಷ್ಠ ತತ್ವಜ್ಞಾನಿ ಹಾಗೂ ಧಾರ್ಮಿಕ ಬೋಧಕ ಎಂದು ಮಾನ್ಯರು. ಆರು ದಶಕಗಳಿಗೂ ಹೆಚ್ಚುಕಾಲ ಅವರು ಜಗತ್ತಿನಾದ್ಯಂತ ಸಂಚರಿಸಿ ಓರ್ವ ಗೆಳೆಯನಂತೆ, ಗುರುವಿನ ಹಾಗಲ್ಲ, ಭಾಷಣಗಳನ್ನು ಮಾಡಿದ್ದಾರೆ. ಸಂವಾದಗಳನ್ನು ನಡೆಸಿದ್ದಾರೆ. ಅವರ ಬೋಧನೆಗಳು ಗ್ರಂಥಜ್ಞಾನ ಹಾಗೂ ಸಿದ್ಧಾಂತಗಳನ್ನು ಆಧರಿಸಿಲ್ಲ. ಆದುದರಿಂದಲೇ ಸದ್ಯದ ಜಾಗತಿಕ ಬಿಕ್ಕಟ್ಟು ಹಾಗೂ ಮಾನವನ ಇರವಿನ ಚಿರಂತನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರ ಜತೆ ಅವು ನೇರವಾಗಿ ಸಂವಹನ ಸಾಧಿಸುತ್ತವೆ.\u003c\/p\u003e","brand":"J Krishnamurthi | Kannada : Prof G Venkatasubbaiah","offers":[{"title":"Default Title","offer_id":47684255940867,"sku":"HB00006106","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Tilududellavabittufp.jpg?v=1769438614","url":"https:\/\/harivubooks.com\/products\/tilidudellava-bittu-kannada-book","provider":"Harivu Books","version":"1.0","type":"link"}