Skip to product information
1 of 1

Prof. P. V. Nanjaraju Arasu

ನಾನು...ಕನ್ನಂಬಾಡಿ ಕಟ್ಟೆ... (ಹೀಗೊಂದು ಆತ್ಮಕಥೆ)

ನಾನು...ಕನ್ನಂಬಾಡಿ ಕಟ್ಟೆ... (ಹೀಗೊಂದು ಆತ್ಮಕಥೆ)

Publisher -

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಕನ್ನಂಬಾಡಿ ಕಟ್ಟೆ ಕಾವೇರಿ ನದಿಗೆ ಕರ್ನಾಟಕದಲ್ಲಿ ಕಟ್ಟಲಾದ ಒಂದು ಅಣೆಕಟ್ಟು. ಬ್ರಿಟಿಷರ ಅಡಿಯಾಳಾಗಿದ್ದುಕೊಂಡು, ಮದ್ರಾಸ್ ಪ್ರಾಂತ್ಯದ ತಮಿಳರ ತಕರಾರುಗಳ ಮಧ್ಯೆ ಕಟ್ಟಲಾದ ಈ ಅಣೆಕಟ್ಟು ಕರ್ನಾಟಕದ ದಕ್ಷಿಣ ಭಾಗದ ಪ್ರಗತಿಯಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ. ಈ ಅಣೆಕಟ್ಟೆ ಕಟ್ಟಿದ ಕೀರ್ತಿ ಹೆಚ್ಚಾಗಿ ಸರ್. ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲುವುದನ್ನು ನಾವು ಎಲ್ಲೆಡೆ ನೋಡುತ್ತೇವೆ. ಆದರೆ ಈ ಅಣೆಕಟ್ಟಿನ ಆತ್ಮಕಥೆಯಲ್ಲಿ ನಂಜರಾಜ್ ಅರಸ್ ಅವರು ಆ ಅಣೆಕಟ್ಟು ಕಟ್ಟುವಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಲ್ವಡಿ ಕೃಷ್ಣರಾಜ್ ಅರಸ್ ಅವರು ವಹಿಸಿದ್ದ ಪಾತ್ರವನ್ನು ಅದ್ಭುತವಾಗಿ ಜನರ ಮುಂದಿರಿಸುವುದರ ಮೂಲಕ ಈ ಅಣೆಕಟ್ಟಿನ ತಿಳಿಯದ ಹಲವು ವಿವರಗಳನ್ನು ಕನ್ನಡಿಗರ ಮುಂದಿರಿಸಿದ್ದಾರೆ.

View full details