ಡಾ. ಎಂ.ಪಿ. ವೈದೇಹಿ
Publisher:
Regular price
Rs. 35.00
Regular price
Sale price
Rs. 35.00
Unit price
per
Shipping calculated at checkout.
Couldn't load pickup availability
ದಕ್ಷಿಣ ಭಾರತದಲ್ಲಿ ಈಗ ಅನ್ನ ಪ್ರಧಾನ ಆಹಾರ. ರಾಗಿ, ಜೋಳ, ಗೋಧಿ ಇತ್ಯಾದಿ ಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುವವರು ಸಹ ಒಂದು ಮುಷ್ಟಿ ಸಾರನ್ನದ ರುಚಿ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ಬಿಸಿಬೇಳೆ ಹುಳಿಯನ್ನ, ಪೊಂಗಲ್, ಅವರೆಕಾಳು ಬಾತ್, ವಾಂಗೀಬಾತ್, ಪಲಾವ್- ಹೀಗೆ ಬಾಯಲ್ಲಿ ನೀರೂರಿಸುವಂಥ ತಿನಿಸುಗಳಿಗೆ ಅನ್ನವೇ ಆಧಾರ. ವಿವಿಧ ತರಕಾರಿಗಳ ಹುಳಿ, ಕೂಟು, ಸಾಗು, ಗೊಜ್ಜು ಮುಂತಾದವುಗಳ ಜೊತೆಗೆ ಪುಡಿಗಳೂ ಸೇರಿದರೆ ಅನ್ನದ ರುಚಿ ಹೆಚ್ಚುತ್ತದೆ.
