Dr. Mahabaleshwar Rao
Publisher -
Regular price
Rs. 50.00
Regular price
Sale price
Rs. 50.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಹೊಣೆ ಸಹಜವಾಗಿ ತಂದೆ-ತಾಯಿಗಳಿಗಿರುತ್ತದೆ. ಶಾಲೆಯಲ್ಲಿ ಶಿಕ್ಷಕರದು ಇನ್ನೂ ಹೆಚ್ಚಿನ ಹೊಣೆ, ಅದಕ್ಕೆಂದೇ ಈ ದೊಡ್ಡ ಹೊಣೆಯನ್ನು ಸಮಾಜ ಶಾಲೆಗಳಿಗೆ ನೀಡಿದೆ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮನೆಯ ಮತ್ತು ಶಾಲೆಯ ವಾತಾವರಣ ಪರಸ್ಪರ ಪೂರಕವಾಗಿದ್ದಲ್ಲಿ ಈ ಕ್ರಿಯೆ ಸುಸೂತ್ರವಾಗುತ್ತದೆ. ಮಕ್ಕಳು ಮನೆಯನ್ನು ಬಂದೀಖಾನೆಯೆಂದು, ತಾಣವೆಂದು ಭಾವಿಸುವುದಿಲ್ಲ. ಶಾಲೆಯನ್ನು 'ಶಿಕ್ಷೆ' ನೀಡುವ
ಮನೆಯಲ್ಲಿ ತಂದೆ-ತಾಯಿಗಳು, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮಾರ್ಗದರ್ಶಿಗಳಾಗಬೇಕು ಎಂಬುದೇ ಈ ಕೃತಿಯ ಮುಖ್ಯ ಉದ್ದೇಶ. ಹೆತ್ತವರಿಗೂ ಶಿಕ್ಷಕರಿಗೂ ಉಪಯುಕ್ತವಾದ ಕೃತಿ.
ಮಕ್ಕಳ ಶಿಕ್ಷಣದ ಕುರಿತು ಸದಾ ಕಳಕಳಿ ತೋರಿಸುವ ಮಹಾಬಲೇಶ್ವರ ರಾವ್ `ಮನೆ-ಶಾಲೆ”ಯನ್ನು ರಚಿಸಿದ್ದಾರೆ. ಇವರ 'ಸೃಜನಶೀಲತೆ', 'ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆ', 'ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ' ಮತ್ತು 'ಸಂಶೋಧನ ಮಾರ್ಗ' – ಮುಂತಾದ ಉಪಯುಕ್ತ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
ಮನೆಯಲ್ಲಿ ತಂದೆ-ತಾಯಿಗಳು, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮಾರ್ಗದರ್ಶಿಗಳಾಗಬೇಕು ಎಂಬುದೇ ಈ ಕೃತಿಯ ಮುಖ್ಯ ಉದ್ದೇಶ. ಹೆತ್ತವರಿಗೂ ಶಿಕ್ಷಕರಿಗೂ ಉಪಯುಕ್ತವಾದ ಕೃತಿ.
ಮಕ್ಕಳ ಶಿಕ್ಷಣದ ಕುರಿತು ಸದಾ ಕಳಕಳಿ ತೋರಿಸುವ ಮಹಾಬಲೇಶ್ವರ ರಾವ್ `ಮನೆ-ಶಾಲೆ”ಯನ್ನು ರಚಿಸಿದ್ದಾರೆ. ಇವರ 'ಸೃಜನಶೀಲತೆ', 'ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆ', 'ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ' ಮತ್ತು 'ಸಂಶೋಧನ ಮಾರ್ಗ' – ಮುಂತಾದ ಉಪಯುಕ್ತ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
