Skip to product information
1 of 1

Rahmath Tarikere

ಕವಿರಾಜಮಾರ್ಗ

ಕವಿರಾಜಮಾರ್ಗ

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಕವಿರಾಜಮಾರ್ಗ ಕನ್ನಡ ಆದ್ಯ ಕೃತಿ, ಕನ್ನಡ ನಾಡಿನ ವಿಚಾರಕ್ಕೆ ವಿಸ್ತಾರಕ್ಕೆ ಪ್ರಸ್ತಾವನೆ ಬರೆದ ಕೃತಿ. ದೇಸಿ ಜನರ ಪ್ರತಿಭೆಯನ್ನು ಗುರುತಿಸಿ ಅವರಿಗೂ ಒಂದು ಮಾನ್ಯತೆ ತಂದುಕೊಟ್ಟ ಪ್ರಾಚೀನ ಕೃತಿ. ಇಂಥ ಮಹತ್ವದ ಮತ್ತು ಚಾರಿತ್ರಾರ್ಹವಾದ ಅಪೂರ್ವ ಕೃತಿಯನ್ನು ಕುರಿತು ಕನ್ನಡ ಸಮಕಾಲೀನ ಸಂದರ್ಭದ ಚಿಂತಕರು ತಮ್ಮ ಪರಾಮರ್ಶೆ ನಡೆಸಿದ್ದಾರೆ. ನಮ್ಮ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಅತ್ಯಂತ ಶ್ರದ್ಧೆ ಮತ್ತು ಬದ್ಧತೆಯಿಂದ ನಡೆಸುತ್ತಾ ಬರುತ್ತಿರುವ 'ಸಾಂಸ್ಕೃತಿಕ ಮುಖಾಮುಖಿ' ಕಾರ್ಯಕ್ರಮದ ಫಲವಾದ ಈ ಕೃತಿ ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕರೂ ಕನ್ನಡದ ಖ್ಯಾತ ಚಿಂತಕರೂ ಆದ ಸಂಪಾದಕ ಡಾ. ರಹಮತ್ ತರೀಕೆರೆ ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತದೆ.

 ಡಾ. ಹಿ.ಚಿ. ಬೋರಲಿಂಗಯ್ಯ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)