Dr. Shreedhara Hegade Bhadran
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 131
Type - Paperback
Couldn't load pickup availability
ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.
-ಡಾ. ಜಿ. ಎಸ್. ಆಮೂರ
'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.
-ಪ್ರೊ. ಎಲ್. ಎಸ್ ಶೇಷಗಿರಿರಾವ್
'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.
-ಪ್ರೊ. ಕೀರ್ತಿನಾಥ ಕುರ್ತಕೋಟ
ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.
-ಪ್ರೊ. ಜಿ. ಪಿ. ಅಶೋಕ
ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.
-ಡಾ.ಕೆ. ಸತ್ಯನಾರಾಯಣ
-ಡಾ. ಜಿ. ಎಸ್. ಆಮೂರ
'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.
-ಪ್ರೊ. ಎಲ್. ಎಸ್ ಶೇಷಗಿರಿರಾವ್
'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.
-ಪ್ರೊ. ಕೀರ್ತಿನಾಥ ಕುರ್ತಕೋಟ
ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.
-ಪ್ರೊ. ಜಿ. ಪಿ. ಅಶೋಕ
ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.
-ಡಾ.ಕೆ. ಸತ್ಯನಾರಾಯಣ

