{"title":"Yandamoori Veerendranath","description":"","products":[{"product_id":"kappanchubilisire-yandamori-veerendranath","title":"ಕಪ್ಪಂಚು ಬಿಳಿಸೀರೆ","description":"ತಮ್ಮ ಪ್ರತಿ ಕಾದಂಬರಿಯಲ್ಲೂ ವಿಭಿನ್ನ ವಿಷಯಗಳ ಆಳ ಅಗಲಗಳನ್ನು ವಿಸ್ತರಿಸಿ, ಅದರೊಳಗಿನ ಸತ್ವವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಓದುಗರ ಮುಂದಿಡುವ ಕಲೆ ಅವರಿಗೆ ಅದ್ಭುತವಾಗಿ ಸಿದ್ಧಿಸಿದೆ. ಅದಕ್ಕೆ ಅವರು ಯಾವಾಗಲೂ ನಂ. 1. ಅವರೇ ಯಂಡಮೂರಿ ವೀರೇಂದ್ರನಾಥ್.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಳಿಸೀರೆ' ಅವರ ಅಭಿಮಾನಿಗಳು ಮೆಚ್ಚಿಕೊಂಡ ನಂ. 1 ಕಾದಂಬರಿ ಕೂಡಾ. ಹಲವು ವರ್ಷಗಳ ಹಿಂದೆ ಎರಡು ಪ್ರತಿಷ್ಠಿತ ಟೆಕ್ಸ್‌ಟೈಲ್ ಕಂಪನಿಗಳ ನಡುವೆ ನಡೆದ ವ್ಯಾಪಾರೀ ಯುದ್ಧವನ್ನು ನೆನಪಿಸುವ ಕಥಾವಸ್ತು ಇದರದ್ದು,\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಿಳಿಸೀರೆ' ಕನ್ನಡದಲ್ಲಿ ಅನೇಕ ಮುದ್ರಣಗಳನ್ನು ಕಂಡ ಅತ್ಯಂತ ಯಶಸ್ವಿ ಕಾದಂಬರಿ, ಅಂದಿಗೂ ಇಂದಿಗೂ ಎಂದೆಂದಿಗೂ ಈ ಕಾದಂಬರಿಯ ವಸ್ತು ಪ್ರಸ್ತುತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Translated by Raja Chendoor","offers":[{"title":"Default Title","offer_id":42107441873155,"sku":"HB00000903","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM.jpg?v=1637904653"},{"product_id":"25-shrestakathegalu-yandamoori-veerendranath","title":"25 ಶ್ರೇಷ್ಠ ಕತೆಗಳು","description":"ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Yandamoori Veerendranath | Kannada: Raja Chendoor","offers":[{"title":"Default Title","offer_id":42107467628803,"sku":"HB00000901","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_1.jpg?v=1637905314"},{"product_id":"rakta-sindhoora-yandamori-veerendranath","title":"ರಕ್ತ ಸಿಂಧೂರ","description":"ಮನುಷ್ಯರೇ ನಿರ್ಮಿಸಿಕೊಂಡ ವ್ಯವಸ್ಥೆ ಮನುಷ್ಯರೇ ಬರೆದ ನ್ಯಾಯಶಾಸ್ತ್ರ ನೈತಿಕ ನಿಲುವುಗಳನ್ನು ಜೀವನ ವಿಧಾನಗಳನ್ನು ರಕ್ಷಿಸುತ್ತವೆಯೇ? ನವ ಸಮಾಜಕ್ಕೆ ನೀಡುತ್ತಿರುವ ಸಂದೇಶ. ಯಂಡಮೂರಿಯವರ ಮೈನವಿರೇಳಿಸುವ ವಿಚಾರ ಪ್ರಚೋದಿತ ಕಾದಂಬರಿ.","brand":"Yandamoori Veerendranath","offers":[{"title":"Default Title","offer_id":42107601125635,"sku":"HB00000894","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_6.jpg?v=1637909181"},{"product_id":"yashasvibhava","title":"ಯಶಸ್ವೀಭವ","description":"\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" class=\"container\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" id=\"synopsys\" class=\"col-sm relative\"\u003e\n\u003cp data-mce-fragment=\"1\"\u003e'ಯಶಸ್ವೀಭವ' ಯಂಡಮೂರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv data-mce-fragment=\"1\" id=\"buy_now_section\"\u003e\n\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" id=\"\" class=\"container buylink\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" class=\"w-100\"\u003e\n\u003cdiv data-mce-fragment=\"1\" class=\"h2-head\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"Dr. Yandamoori Veerendranath","offers":[{"title":"Default Title","offer_id":42116028236035,"sku":"HB00000671","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.12.32PM_1.jpg?v=1638097268"},{"product_id":"nirdhara-novel-yandamoori-veerendranath-raja-chendoor-kannada-books","title":"ನಿರ್ಧಾರ","description":"ಅಂಕಿತ್ ಎಂಟು ವರ್ಷದ ಹುಡುಗ, ಇಂತಹ ಹುಡುಗ ನಮಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರತಿ ತಂದೆ ತಾಯಿ ಅಂದುಕೊಳ್ಳುವಂತಹ ಅಂದವಾದ ಚುರುಕಾದ ಹುಡುಗ. ಅಂತಹ ಹುಡುಗನಿಗೆ ಒಂದು ಸಮಸ್ಯೆ ಬಂದಿತು. ಮೊದಲು ಚಿಕ್ಕ ಸಮಸ್ಯೆ ಎಂದುಕೊಂಡ ಅವನ ತಂದೆ. ಆದರೆ ಅದು ನೋಡನೋಡುತ್ತಿದ್ದಂತೆ ಪರ್ವತದಂತೆ ಬೆಳೆದುಬಿಟ್ಟಿತು. ಚಂಡಮಾರುತದಂತೆ ಕಬಳಿಸಲು ಮುಂದಕ್ಕೆ ನುಗ್ಗಿತು. ಅವನನ್ನು ಅವನ ತಂದೆಯಿಂದ ರಕ್ಷಿಸಬಲ್ಲವರಾಗುವುದು ಆ ಪರಿಸ್ಥಿತಿಯಲ್ಲಿ ಒಬ್ಬರೇ. ಅಂಕಿತ್ ತಾಯಿಗೆ ತಾಳಿ ಕಟ್ಟಿದ ಗಂಡ!\u003cbr data-mce-fragment=\"1\"\u003e\u003cbr data-mce-fragment=\"1\"\u003eತಂದೆಯೆಂದರೆ ಹೇಗಿರಬೇಕು? ಮಗ ಎಂದರೆ ಹೇಗಿರಬೇಕು? ಕುಟುಂಬವೆಂದರೆ ಹೇಗಿರಬೇಕು? ಜಾರಿ ಬೀಳುತ್ತಿರುವ ಬಾಂಧವ್ಯಗಳ ಬಂಧವನ್ನು ಸೂಕ್ಷ್ಮವಾದ ತಂತಿಯಲ್ಲಿ ಬಂಧಿಸಿ, ಅನುರಾಗ ಶ್ರುತಿಗಳನ್ನು ಮೀಟಿದ ಡಾ. ಯಂಡಮೂರಿ ಕಾದಂಬರಿ 'ನಿರ್ಧಾರ'.","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43776625180931,"sku":"HB00004034","price":190.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_23d27bef-233f-40d5-805b-2ec996639256.jpg?v=1677505761"},{"product_id":"anaitika-novel-yandamoori-veerendranath-raja-chendoor-kannada-books","title":"ಅನೈತಿಕ","description":"ಅವಳ ಹೆಸರು ಅಹಲ್ಯ ಕಷ್ಟಗಳೇನೂ ಇಲ್ಲ. ಸಹಾನುಭೂತಿಗಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದಳು. ಪರಿಣಾಮ.....\u003cbr\u003e\u003cbr\u003eಅವಳ ಹೆಸರು ಅಚ್ಚಮ್ಮ. ಹಾಕಿದ ತಪ್ಪು ಹೆಜ್ಜೆಯನ್ನು ವಿವೇಕದಿಂದ ಸರಿಪಡಿಸಿಕೊಂಡಳು. ತನ್ನ ಮನೆ ಕತ್ತಲಲ್ಲಿರಲು ಕಾರಣ ತಾನು ದೀಪ ಹೊತ್ತಿಸದೇ ಹೋದದ್ದು ಎಂದು ತಿಳಿದುಕೊಂಡಳು.\u003cbr\u003e\u003cbr\u003eಅವಳು ಶ್ಯಾಮಲಾ ಸ್ತ್ರೀ ವಾದಕ್ಕೆ ಸಂಕೇತ. ಜೀವನ ಅವಳಿಗೆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಕಲಿಸಿತು!\u003cbr\u003e\u003cbr\u003eಗತ, ವರ್ತಮಾನ, ಭವಿಷ್ಯತ್‌ಗಳ ಪ್ರತಿನಿಧಿಗಳಾದ ಮೂವರು ಯುವತಿಯರು.\u003cbr\u003e\u003cbr\u003eಸಾಮಾಜಿಕ – ನೈತಿಕ – ಮಾನಸಿಕ ಬದ್ಧತೆಗಳನ್ನು ದಾಟಿ ಪ್ರಪಂಚವನ್ನು ನೋಡಬೇಕೆಂದುಕೊಂಡರೆ ಉಂಟಾಗುವ ಪರಿಣಾಮಗಳ ಬಗ್ಗೆ.\u003cbr\u003e\u003cbr\u003eನಿಮ್ಮ ಅಭಿಮಾನವನ್ನು ಗೆದ್ದ ಲೇಖಕ\u003cbr\u003eಯಂಡಮೂರಿ ವೀರೇಂದ್ರನಾಥ್ ಬರೆದ ವಿಶ್ಲೇಷಣಾತ್ಮಕ ಕಾದಂಬರಿ\u003cbr\u003eಅನೈತಿಕ.\u003cbr\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43776625934595,"sku":"HB00004035","price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_bd011423-1855-4361-aa2e-24f6931f3e00.jpg?v=1677505965"},{"product_id":"pavitra-yuddha-thriller-novel-yandamoori-veerendranath-raja-chendoor-kannada-books","title":"ಪವಿತ್ರ ಯುದ್ಧ","description":"17 ಡಿಸೆಂಬರ್, 1971ರಲ್ಲಿ ಪಾಕಿಸ್ತಾನ ಇಬ್ಬಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್‌ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮಾನ್, ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.\u003cbr\u003e\u003cbr\u003eಆಗಸ್ಟ್ 1975- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ – ಪಾಕ್ ಸರ್ಕಾರದ ಆಗಿನ ಪ್ರಧಾನಿ.\u003cbr\u003e\u003cbr\u003eನೂರು ಕೋಟೆಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ.. ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ. ಅದರ ಹಿನ್ನೆಲೆ - ಸಂಚೇನು..? ಅವನು ಇದ್ದಾನೋ.. ಸತ್ತಿದ್ದಾನೋ..?\u003cbr\u003e\u003cbr\u003eಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ.. ಭಾರತ ಬೇಹುಗಾರಿಕೆಯಲ್ಲಿ ಸಂಚಲನ.. ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ.. ಎಲ್ಲವೂ ನಿಗೂಢ..\u003cbr\u003e\u003cbr\u003eಇದು ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ - ಥ್ರಿಲ್ಲರ್ ಕಾದಂಬರಿ.\u003cbr\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43776635076867,"sku":"HB00004036","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_e88bc6ad-fe28-4d87-b770-5dc4264201b6.jpg?v=1677506554"},{"product_id":"ladies-hostel-thriller-novel-yandamoori-veerendranath-raja-chendoor-kannada-books","title":"ಲೇಡಿಸ್ ಹಾಸ್ಟೆಲ್","description":"ಯಂಡಮೂರಿ ವೀರೇಂದ್ರನಾಥರ ಕೃತಿಗಳೆಂದರೆ ಸಾಕು, ಅವುಗಳಲ್ಲಿ ರೋಚಕತೆ ತಾನೇ ತಾನಾಗಿ ಮೂಡಿರುತ್ತದೆ; ಬದುಕಿನ ತವಕ ತಲ್ಲಣಗಳು ಮನಮುಟ್ಟುವಂತೆ ಚಿತ್ರಿತಗೊಂಡಿರುತ್ತವೆ; ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ ಇರುತ್ತದೆ.\u003cbr\u003e\u003cbr\u003eಲೇಡೀಸ್ ಹಾಸ್ಟೆಲ್ ಸಹ ಅಂತಹ ಒಂದು ಕೃತಿ.\u003cbr\u003e\u003cbr\u003eಹಾಸ್ಟೆಲ್ ಸೇರುವ ಹೆಣ್ಣುಮಕ್ಕಳು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಗೆಳತಿಯರನ್ನು ಆರಿಸಿಕೊಳ್ಳುತ್ತಾರೆ; ಕೆಲವರು ಮಿತಿಯನ್ನು ಮೀರಿ ದುರಂತದತ್ತ ಸಾಗಿದರೆ ಇನ್ನು ಕೆಲವರು ತಮ್ಮ ಗುರಿಯನ್ನು ಸಮರ್ಥವಾಗಿ ತಲುಪುತ್ತಾರೆ.\u003cbr\u003e\u003cbr\u003eಹಾಸ್ಟೆಲ್‌ ಒಂದರಲ್ಲಿ ಸಂಭವಿಸುವ ಹುಡುಗಿಯೊಬ್ಬಳ ಸಾವು. ಅದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದೇ ಜಿಜ್ಞಾಸೆ. ಅದರ ಸಂಬಂಧ ಬಂಧಿತನಾಗುವ ವ್ಯಕ್ತಿಯೊಬ್ಬನ ಪತ್ನಿ ನಡೆಸುವ ತನಿಖೆ, ಆಕೆಯ ಧೈರ್ಯ, ಬುದ್ಧಿವಂತಿಕೆ ಓದುಗರನ್ನು ಅಯಸ್ಕಾಂತದಂತೆ ಸೆಳೆಯುತ್ತದೆ.\u003cbr\u003e\u003cbr\u003eರಾಜಾ ಚೆಂಡೂರರ ಎಂದಿನ ಸೊಬಗಿನ ಅನುವಾದ ಕೃತಿಗೆ ಮತ್ತಷ್ಟು ಕಳೆತಂದಿದೆ.","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43776642941187,"sku":"HB00004037","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_a1ec908c-83d1-46d4-82e3-7fefb0bacde5.jpg?v=1677507058"},{"product_id":"rushi-novel-yandamoori-veerendranath-sharadatanaya-kannada-books","title":"ಋಷಿ","description":"ಮನುಷ್ಯರ ದಾಕ್ಷಿಣ್ಯ ಪ್ರವೃತ್ತಿಗೆ ಕಾರಣ ಅವರನ್ನು ಬಲಾತ್ಕಾರವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ತಂದೆ ತಾಯಿಗಳ ಪ್ರಭಾವ ಎನ್ನಬಹುದು. ಅದಲ್ಲ ಎಂದರೆ ಒಳ್ಳೆಯದೋ - ಕಟ್ಟದ್ದೋ ಕಲವು ಅಭಿರುಚಿಗಳ ಬಗ್ಗೆ ಚಿಕ್ಕಂದಿನಿಂದ ತಾವು ಬೆಳೆಸಿಕೊಳ್ಳಬೇಕಾದ ಆಸಕ್ತಿಯನ್ನು ಬೆಳಸಿಕೊಳ್ಳದಿರುವುದು. ಹತ್ತೊಂಬತ್ತು ಇಪ್ಪತ್ತರ ವಯಸ್ಸಿಗೆ ಬರುವ ವೇಳೆಗೆ ಒಬ್ಬ ಯುವಕ - ತರುಣ - ತಾನು ತಂದೆ ತಾಯಿಗಳ ಕಟ್ಟು ಪಾಡಿನಿಂದ ಹೊರ ಬಂದ ಅವನಿಗೆ ತಾನು ಬಯಸಿದ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಮಾನಸಿಕವಾಗಿ ಬೆಳವಣಿಗೆ ಹೊಂದಿರದ ಅವನಿಗೆ ಆ ಹದಿಹರಯದಲ್ಲಿ ಅನೇಕ ಬಣ್ಣ-ಬಣ್ಣದ ಕನಸುಗಳು ಕಣ್ಣ ಮುಂದೆ ಸುಳಿದು ಅವು ನನಸುಗಳೆಂದೇ ಭಾಸವಾಗಿ ಸ್ಟೇಚ್ಛೆಗೆ - ಇನ್ನೊಂದು ತೆರನಾದ ಅರ್ಥ ಗೋಚರವಾಗುವಂತೆ ಮಾಡುತ್ತದೆ. ಇದು ಪತನದ ಮೊದಲ ಹೆಜ್ಜೆ ಎನ್ನಬಹುದು. ಭ್ರಮೆಗೆ ಒಳಗಾದ ಮನಸ್ಸು ಅವನನ್ನು ಅನೇಕ ಸಂದರ್ಭಗಳಲ್ಲಿ ಎಡವುವಂತೆ ಮಾಡುತ್ತದೆ ಹಾಗಾಗದೆ ತನಗೆ ಎದುರಾದ ಪರಿಸ್ಥಿತಿಗಳನ್ನು ಕೆಚ್ಚೆದೆಯಿಂದ ಎದುರಿಸಿ ಮೆಟ್ಟಿ ನಿಲ್ಲುವುದಾದರೆ ಮನಸ್ಸು ಅವನ ಆಜ್ಞೆಗೆ ಒಳಪಟ್ಟು ಅವನು ವೇದಾಂತಿಯಾಗಲು ಸಹಾಯಕವಾಗುತ್ತದೆ.","brand":"Yandamoori Veerendranath | Kannada: Sharadatanaya","offers":[{"title":"Default Title","offer_id":43778283602179,"sku":"HB00004038","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_6c834e74-cc13-4363-8286-f1af7d30f9c6.jpg?v=1677562210"},{"product_id":"anima-horaata-novel-yandamoori-veerendranath-raja-chendoor-kannada-books","title":"ಅಂತಿಮ ಹೋರಾಟ","description":"ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.\u003cbr\u003e\u003cbr\u003eಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.\u003cbr\u003e\u003cbr\u003eಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.\u003cbr\u003e\u003cbr\u003eರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43778402156803,"sku":"HB00004039","price":260.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ffa3ee36-b21f-46be-9346-15487e29894f.jpg?v=1677564043"},{"product_id":"graphalogy-handwriting-yandamoori-veerendranath-raja-chendoor-knaada-books","title":"ಗ್ರಾಫಾಲಜಿ","description":"ಮನುಷ್ಯನ ಮುಖ ಕನ್ನಡಿಯಲ್ಲಿ ಪ್ರತಿಬಿಂಬಿತವಾದರೆ ಅವನ ಅನೇಕ ಸ್ವಭಾವಗಳು ಅವನ ಕೈ ಬರಹದಲ್ಲಿ ಪ್ರಕಟಗೊಳ್ಳುತ್ತವೆ; ಅವನ ಧಾವಂತ, ತಾಳ್ಮೆ, ಸಿದ್ಧತೆ, ಯೋಚಿಸುವ ಧಾಟಿ, ಮುಂತಾದವು ಹೊರಹೊಮ್ಮುತ್ತವೆ. ಇದನ್ನೆಲ್ಲ ತಿಳಿಸಿಕೊಡುವ ಹೆಸರಾಂತ ಲೇಖಕ ಯಂಡಮೂರಿ ವೀರೇಂದ್ರನಾಥರ 'ಗ್ರಾಫಾಲಜಿ' ಹೊಸದಾಗಿ ಗ್ರಾಫಾಲಜಿ ಕಲಿಯಬಯಸುವವರಿಗೆ, ತನ್ನ ಕೈ ಬರಹವನ್ನು ತಾವೇ ವಿಪ್ಲೇಷಣೆ ಮಾಡಿಕೊಳ್ಳ ಬಯಸುವವರಿಗೆ ಹಾಗೂ ಇತರರ ಮನಸತ್ವವನ್ನು ಅರಿಯ ಬಯಸುವವರಿಗೆ ಅತ್ಯುಪಯುಕ್ತ ಕೃತಿ. ಎಡಗಡೆಗೆ ಬರೆಯುವವರು, ಬಲಗಡೆಗೆ ಬರೆಯುವವರು, ಡೂಡ್ಲಿಂಗ್, ಇಂಕಿನ ಬಣ್ಣದ ಆಯ್ಕೆ, ಒತ್ತಕ್ಷರಗಳು, ಪ್ಯಾರಾಗ್ರಾಫ್‌ಗಳು, ಮಕ್ಕಳ ಕೈ ಬರಹ, ಬಿಡುವ ಮಾರ್ಜಿನ್, ಅಕ್ಷರಗಳ ಜೋಡಣೆ, ಇಂತಹ ಅನೇಕ ವಿಷಯಗಳನ್ನು ಕೃತಿ ಒಳಗೊಂಡಿದೆ. ಇದನ್ನು ಖ್ಯಾತ ಬರಹಗಾರ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಇದೊಂದು ವಿನೂತನ ಹಾಗೂ ಸಂಗ್ರಹಯೋಗ್ಯ ಕೃತಿಯಾಗಿದೆ.","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43778413822211,"sku":"HB00004040","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_cd039c18-18f0-41d5-90f7-0b809671c0f8.jpg?v=1677564662"},{"product_id":"sathyam-shavam-sundaram-novel-yandamoori-veerendranath-raja-chendoor-kannada-books","title":"ಸತ್ಯಂ ಶವಂ ಸುಂದರಂ","description":"ಪಾಠ ಓದುವಾಗ ತಪ್ಪು ಮಾಡಿದರೆ ಟೀಚರ್ ಶಿಕ್ಷಿಸುತ್ತಾರೆ. ಬಾಳಿನಲ್ಲಿ ತಪ್ಪು ಮಾಡಿದರೆ ಸಮಾಜ ಶಿಕ್ಷಿಸುತ್ತದೆ.\u003cbr\u003e'ತಪ್ಪಿಗೆ” ಅರ್ಥ ನರಕ. 'ಒಪ್ಪಿಗೆ' ಅರ್ಥ ಸ್ವರ್ಗವೆಂದಾಯಿತು.\u003cbr\u003eತಪ್ಪು ಮಾಡಿದವನು ಶಿಕ್ಷೆ ಅನುಭವಿಸಿದರೆ ತಪ್ಪು ಮಾಡದವನು ಸ್ವರ್ಗಸುಖವನ್ನು ಅನುಭವಿಸುತ್ತಾನೆಯೇ?\u003cbr\u003eಅನುಭವಿಸುತ್ತಾನೋ ಇಲ್ಲವೋ ನಮ್ಮ ನಾಯಕನಂತೂ ನೋಡಲಿಲ್ಲವಾಗಲಿ, ಅಂತಹವನು ಸುಖ ಹೊಂದುತ್ತಾನೆಂದು ಮಾತ್ರ ನಂಬಿದ್ದ. ಯಾವಾಗ? ಸಾವಿನ ಕೊನೆಗಳಿಗೆಯಲ್ಲಾದರೂ ಸಾಕು ಎಂದು ಅವನ ನಿಲುವೇ? ಓದಿಸಿಕೊಂಡು ಹೋಗುವ ಕಾದಂಬಲಿ 'ಸತ್ಯಂ-ಶವಂ ಸುಂದರಂ'.","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43778430402819,"sku":"HB00004041","price":115.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_7a3ac5ae-69ae-452f-8dd2-ff94a228fc07.jpg?v=1677565364"},{"product_id":"13-14-15-novel-yandamoori-veerendranath-raja-chendoor-kannada-books","title":"13-14-15","description":"ಅದೊ೦ದು ತಾತ್ಕಾಲಿಕವಾದ ಅಸಂಕಲ್ಪಿತ ಪ್ರತೀಕಾರ. ಗಂಡನನ್ನು ಬೇರೊಂದು ಹೆಣ್ಣಿನೊಡನೆ ಅರ್ಧರಾತ್ರಿಯ\u003cbr\u003eಸಮಯದಲ್ಲಿ ಕಂಡ ಅವಳು... ಅದೇ ಆವೇಶದಿ0ದ ಹೋಗಿ ತನ್ನನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಯುವಕನ ಮನೆ ಬಾಗಿಲನ್ನು ತಟ್ಟಿದಳು. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ ಎಂದುಕೊಂಡಳು. ಅದರ ಪರಿಣಾಮ... ಬ್ಲಾಕ್‌ಮೆಯಿಲಿಂಗ್, ಮಾನಸಿಕ ಘರ್ಷಣೆ, ಉಸಿರು ಬಿಗಿ ಹಿಡಿಯುವಂತಹ ಕೈಮಾಕ್ಸ್, ನಕಲಿ ಹಿಪ್ನಾಟಿಸಂ, ಮಾಫಿಯಾ, ಕೃತಕ ಸಂತಾನೋತ್ಪತ್ತಿ ಕೇಂದ್ರಗಳ ಮೋಸ ಜಾಲಗಳ ನಡುವೆ - ಒಬ್ಬ ಪತ್ರಕರ್ತೆ, ಒಬ್ಬ ಲೇಖಕಿ, ಒಬ್ಬ ವ್ಯಾಪಾರಿ ಹಾಗೂ ಭಾರತದ ನಂ. ಒನ್ ಟೆನ್ನಿಸ್ ಪ್ಲೇಯರ್. ನಾಲ್ಕು ವಿಭಿನ್ನ ಮನಸ್ತತ್ವಗಳೊಂದಿಗೆ ನಿಮ್ಮ ಅಭಿಮಾನವನ್ನು ಗೆದ್ದಿರುವ ಲೇಖಕ ಆಡಿರುವ ಆಟ... 13 14 15","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43778456944899,"sku":"HB00004042","price":175.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/13-14-15_1.jpg?v=1677566334"},{"product_id":"sadhanege-sadhana-pesonality-development-sawanna-publications-kannada-books","title":"ಸಾಧನೆಗೆ ಸಾಧನ","description":"ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಅನೇಕ ಸಾಧನಗಳಿವೆ. ಅವುಗಳಲ್ಲಿ ಮುಖ್ಯವಾದವನ್ನು ಡಾ. ಯಂಡಮೂರಿ ವೀರೇಂದ್ರನಾಥ್ ನಮಗೆ ತಿಳಿಯಹೇಳಿದ್ದಾರೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಾಪತ್ರಯ ಕಡಿಮೆ ಮಾಡಿಕೊಳ್ಳಲು ಸಭ್ಯ ವರ್ತನೆಯನ್ನು ಬೆಳೆಸಿಕೊಳ್ಳಲು ಖಿನ್ನತೆಯಿಂದ ಹೊರಬೀಳಲು ನಮ್ಮ ಅಂತಃಶಕ್ತಿಯನ್ನು ಅರಿತುಕೊಳ್ಳಲು ಸೋಲಿನ ಭಯವನ್ನು ಕಳೆದುಕೊಳ್ಳಲು... ಗೆಲ್ಲುವವರ ಗುಣಗಳಾವುವು? ಇಂತಹ ಇನ್ನೂ ಅನೇಕ ವ್ಯಕ್ತಿತ್ವ ವಿಕಸನ ಪಾಠಗಳನ್ನು ಅವರ ಅನೇಕ ಅನುಭವಗಳ ಮೂಲಕ, ಪ್ರಸಕ್ತ ಕಥೆಗಳ ಮೂಲಕ ವಿವರಿಸುತ್ತಾರೆ ಡಾ. ಯಂಡಮೂರಿ, ಮನುಷ್ಯನ ಜೀವನ ಸುಗಮವಾಗಿ ಸಾಗಲು ಅತ್ಯುತ್ತಮ ಸಲಕರಣೆ.","brand":"Yandamoori Veerendranath | Kannada: Yatiraj Veerambudhi","offers":[{"title":"Default Title","offer_id":43987117834499,"sku":"HB00004143","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_6_a86da613-77c5-4ddf-a322-4cb4f3f42eb3.jpg?v=1685789749"},{"product_id":"amoeba-biography-of-crisis-management-yendamoori-veerendranath-to-kannada-ganesha-bhatta-koppalatota-kannada-book","title":"ಅಮೀಬಾ","description":"\u003cp\u003eಶ್ರಮ ಇದ್ದರೆ ಮನುಷ್ಯರು ಋಷಿಗಳಷ್ಟೇ ಅಲ್ಲ, ಕೋಟೀಶ್ವರರೂ ಕೂಡ ಆಗುತ್ತಾರೆ. ಸಾಮಾನ್ಯ ರೈತರ ಕುಟುಂಬದಲ್ಲಿ ಹುಟ್ಟಿ... ಮೆಟಲರ್ಜಿ ವಿಷಯದ ಮೇಲಿನ ವಿಶ್ವಾಸದಿಂದ ಆಮೇಲೆ ದೊರೆತ ಐ.ಐ.ಟಿ. ಸೀಟನ್ನು ತಿರಸ್ಕರಿಸಿ...\u003c\/p\u003e\n\u003cp\u003eದುರ್ವ್ಯಸನಗಳಿಗೆ ಒಳಗಾಗಿ, ಆಮೇಲೆ ಆತ್ಮಪ್ರಕ್ಷಾಲನದ ಮೂಲಕ ಸಂಸ್ಕರಿಸಿಕೊಂಡು... ಆರ್ಥಿಕ ಸಂಕಷ್ಟಗಳ ಕಾರಣ 400 ರೂಪಾಯಿಗಳ ಸಂಬಳದ ಉದ್ಯೋಗಕ್ಕೆ ಸೇರಿಕೊಂಡು... ಪ್ರಸ್ತುತ 12 ಸಾವಿರ ಕೋಟಿಗಳ ಟರ್ನ್ ಓವರ್ ಮೂಲಕ 20 ಸಾವಿರ ಜನರಿಗೆ ಜೀವನೋಪಾಯ ಕಲ್ಪಿಸುತ್ತಿರುವ ಒಬ್ಬ ವಾಣಿಜ್ಯೋದ್ಯಮಿಯ ಜೀವನಕಥನ.\u003c\/p\u003e\n\u003cp\u003eಬಂಡವಾಳ ಇಲ್ಲದೆ “ಸೈಟ್ ಕ್ಯಾಪಿಟಲ್\" ಮೂಲಕ ಪ್ರಾರಂಭಿಸಿ... ಆಫ್ರಿಕಾದ ದೇಶಗಳಲ್ಲಿ ಬೇರೂರಿಕೊಂಡಿದ್ದ ಫ್ರೆಂಚ್, ಜರ್ಮನಿ, ಯುರೋಪಿಯನ್ ವಲಸಿಗರ ಸಿಮೆಂಟ್ ಮಾಫಿಯಾ ಮೇಲೆ ಒಂಟಿಯಾಗಿ ಹೋರಾಟ ನಡೆಸಿದ ದಣಿವರಿಯದ ಅಭಿಮನ್ಯುವಿನ ಕಥೆ...\u003c\/p\u003e\n\u003cp\u003eಜೀವನದಲ್ಲಿ ಮೇಲಕ್ಕೆ ಬರಬೇಕೆಂದರೆ ತಪ್ಪದೆ ಫಸ್ಟ್ ರ್ಯಂಕ್ ಬರುವ ಅವಶ್ಯಕತೆ ಇಲ್ಲವೆಂದೂ, ಜೀವನವನ್ನು ಯಾವಾಗ ಬೇಕಾದರೂ, ಎಲ್ಲಿಂದಲಾದರೂ ಪ್ರಾರಂಭಿಸಬಹುದು ಎಂದು ಯುವಕರಿಗೆ ಸ್ಫೂರ್ತಿಯನ್ನು ಕೊಡುವ ಒಬ್ಬ ಸಾಮಾನ್ಯನ ಅಸಾಮಾನ್ಯ ಕಥೆ!\u003c\/p\u003e\n\u003cp\u003eಅಂತಾರಾಷ್ಟ್ರೀಯ ವ್ಯಾಪಾರದ ಚದುರಂಗದಲ್ಲಿ ಇವತ್ತಿನ ತನಕ ಬಂದಿರದ, ತಂತ್ರಗಳ ಮೇಲೆ ತಂತ್ರಗಳನ್ನು ಹೆಣೆಯುವುದನ್ನು ಕುರಿತ ಸಮಗ್ರ ವಿಶ್ಲೇಷಣಾತ್ಮಕ ಪುಸ್ತಕ.. \u003c\/p\u003e","brand":"Yandamoori Veerendranath | Kannada: Ganesha Bhatta Koppalatota","offers":[{"title":"Default Title","offer_id":46781880664323,"sku":"HB00005207","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Amoeba.jpg?v=1745847001"},{"product_id":"andhakaradalli-surya-yandamuri-veerendranath-thriller-novel","title":"ಅಂಧಕಾರದಲ್ಲಿ ಸೂರ್ಯ","description":"\u003cp\u003eಈ ವಿಶಾಲ ವಿಶ್ವದಲ್ಲಿ,\u003cbr\u003eಎಲ್ಲಿಯೋ ಸುದೂರ ತೀರದಲ್ಲಿ...\u003cbr\u003eನಮ್ಮಂತಹ ಜೀವಿಗಳಿದ್ದಾರಾ?\u003cbr\u003eಅವರು ನಮಗಿಂತ ಬುದ್ಧಿವಂತರಾ?\u003cbr\u003eಅವರು ನಮ್ಮನ್ನು ಗಮನಿಸುತ್ತಿರುತ್ತಾರಾ?\u003cbr\u003eನಾವೂ, ಅವರೂ ಸೇರಿದರೆ\u003cbr\u003eನಮಗೆ ಲಾಭವಾ? ಹಾನಿಕರವಾ?\u003cbr\u003eಅನಂತಾನಂತ ವಿಶ್ವಾಂತರಾಳದೊಳಕ್ಕೆ\u003cbr\u003eಓದುಗರನ್ನು ಕರೆದೊಯ್ಯುವ\u003cbr\u003eಯಂಡಮೂರಿ ವೀರೇಂದ್ರನಾಥ್\u003cbr\u003eಕಾದಂಬರಿ.\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614870552835,"sku":"HB00005502984","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/andhakaradallisurya-yandamuri.jpg?v=1768032993"},{"product_id":"prema-samara-yandamuri-veerendranath-kannada-novel","title":"ಪ್ರೇಮ ಸಮರ","description":"\u003cp\u003eಮದುವೆಯಾದ ಮೇಲೆ ಕೂಡಾ\u003cbr\u003eಗಂಡನನ್ನು ಪ್ರೇಮಿಸುವ\u003cbr\u003eಹೆಂಡತಿಯರಿರುತ್ತಾರೆಯೇ ?\u003cbr\u003eನಿಜವಾಗಿಯೂ 'ಪ್ರೇಮ' ಎನ್ನುವ\u003cbr\u003eಎಲಿಮೆಂಟ್ ಉಳಿದು\u003cbr\u003eಕೊಂಡಿರುತ್ತದೆಯೇ ?\u003cbr\u003eಗಂಡ ಎರಡನೆಯ ಪ್ರಿಯತಮನಾದರೆ\u003cbr\u003eಮೊದಲನೆಯವನ್ಯಾರು ?\u003cbr\u003eಒಬ್ಬರನ್ನು ಪ್ರೇಮಿಸಿ\u003cbr\u003eಮತ್ತೊಬ್ಬರನ್ನು ಮದುವೆ\u003cbr\u003eಮಾಡಿಕೊಂಡಿರುವ\u003cbr\u003eಕಥಾನಾಯಕಿಯರು\u003cbr\u003eನಮಗೆ ಸುಪರಿಚಿತವೇ !\u003cbr\u003eಆದರೆ ಮದುವೆಯಾದ ಮೇಲೆ\u003cbr\u003eಗಂಡನ್ನು ಪ್ರೇಮಿಸುವ\u003cbr\u003eಒಬ್ಬ ಗೃಹಿಣಿಯ ಕಥೆ ಇದು !\u003cbr\u003eಹಾಗೂ ಅವಳ ಇಬ್ಬರು\u003cbr\u003eಪ್ರೇಮಿಗಳ ಕಥೆ !!\u003cbr\u003e'ಪ್ರೇಮ ಸಮರ'\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614921343235,"sku":"HB00005502983","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.24PM.jpg?v=1768033356"},{"product_id":"preyasiya-kare-yandamuri-veerendranath-kannada-novel","title":"ಪ್ರೇಯಸಿಯ ಕರೆ","description":"\u003cp\u003eಈ ಸಮಾಜದಲ್ಲಿ ಯಾವ ಮನುಷ್ಯ ಕೂಡ ತನ್ನ ಮೇಲೆ ಇತರರಿಂದ ಸಹಾನುಭೂತಿ ಪಡೆಯುವ ಪರಿಸ್ಥಿತಿಯನ್ನು ತಂದುಕೊಳ್ಳಕೂಡದು. ಒಂದು ವೇಳೆ ಆ ಅವಕಾಶವನ್ನು ಇತರರಿಗೆ ನೀಡಿದೆಯೆಂದರೆ ನೀನು ಮಾನಸಿಕವಾಗಿಯೋ ಇಲ್ಲವೇ ಶಾರೀರಿಕವಾಗಿಯೋ ಏನನ್ನೋ ಕಳೆದು ಕೊಂಡಂತಾಗುತ್ತದೆ.\u003c\/p\u003e\n\u003cp\u003eಒಬ್ಬ ಯುವಕನನ್ನು ಸೃಷ್ಟಿಸಿ. ಅವನಿಗಿಂತ ಒಳ್ಳೆಯವರು ಬೇರಾರೂ ಇರಕೂಡದು' ಎಂದಳು ಸರಸ್ವತಿ.\u003cbr\u003eಸೃಷ್ಟಿ ಮಾಡಿದೆ' ಎಂದ ಬ್ರಹ್ಮ.\u003c\/p\u003e\n\u003cp\u003e'ಮಹಾನ್ ಜಾಣೆ ಹುಡುಗಿಯನ್ನು ಸೃಷ್ಟಿಸಿ. ಇಬ್ಬರ ಹಣೆಯ ಮೇಲೆ ಮದುವೆಯ ಗೀತೆ ಬರೆಯಿರಿ'\u003c\/p\u003e\n\u003cp\u003e 'ಬರೆದೆ'\u003c\/p\u003e\n\u003cp\u003e'ಈಗ ಆ ಹುಡುಗಿಯನ್ನು ಸೆಕ್ಸ್ಗೆ ಕೆಲಸಕ್ಕೆ ಬಾರದಂತೆ ಮಾಡಿ' ಬ್ರಹ್ಮ ಅದುರಿ ಬಿದ್ದು, 'ಬೇಡ ಸರಸ್ವತಿ' ಎಂದ ಕಂಗಾಲಾಗಿ.\u003cbr\u003e'ಯಾಕೆ? ನಾವು ದೇವತೆಗಳಿಗೆ ಹೇಗೂ ಅದು ಸಾಧ್ಯವಿಲ್ಲ ಕನಿಷ್ಠಪಕ್ಷ ಮನುಷ್ಯರಿಗಾದರೂ ಸೆಕ್ಸ್ ಇಲ್ಲದೇ ಪ್ರೇಮಿಸುವುದು ಸಾಧ್ಯವಾಗುವುದೇನೋ ನೋಡೋಣ' ಎಂದಳು ಸರಸ್ವತಿ.\u003c\/p\u003e\n\u003cp\u003eಕಲ್ಯಾಣಿ, ಕಾರ್ತಿಕೇಯ, ಅನೂಜ್ಞ... ಈ ಮೂವರ ಕಥೆ ಊಹಿಸದ ಘಟನೆಗಳಿಂದ ಕಥೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಜೀವನದಲ್ಲಿ ಸೆಂಟಿಮೆಂಟುಗಳಿಗೆ ಬೆಲೆಯಿದೆಯಾ? ಯಾವ ಪ್ರತಿಫಲವನ್ನು ಆಶಿಸದೇ ಪ್ರೇಮ ನಿಜಕ್ಕೂ ಪ್ರಪಂಚದಲ್ಲಿದೆಯಾ? ಪ್ರೇಮಕ್ಕೆ ಮೂರನೆಯ ಆಯಾಮ ನೀಡುವ ಡಾ. ಯಂಡಮೂರಿ ವೀರೇಂದ್ರನಾಥ್ ಕಾದಂಬರಿ 'ಪ್ರೇಯಸಿಯ ಕರೆ'.\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614945001731,"sku":"HB00005502981","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.23PM.jpg?v=1768034987"},{"product_id":"agni-pravesha-yandamuri-veerendranath-kannada-novel","title":"ಅಗ್ನಿ ಪ್ರವೇಶ","description":"\u003cp\u003eಹೆರಿಗೆ ಆಸ್ಪತ್ರೆಯೊಂದರ ನರ್ಸ್ ಒಬ್ಬಳು ಸಿನೆಮಾ ಒಂದರಿಂದ ಪ್ರಭಾವಿತಳಾಗಿ, ಒಂದೇ ವೇಳೆಯಲ್ಲಿ ಹುಟ್ಟಿದ ಎರಡು ಹೆಣ್ಣು ಮಕ್ಕಳನ್ನು ಅದಲು-ಬದಲು ಮಾಡುತ್ತಾಳೆ. ಇಪ್ಪತ್ತು ವರ್ಷಗಳ ನಂತರ ಈ ರಹಸ್ಯವನ್ನು ತನ್ನ ಮಗನಿಗೆ ತಿಳಿಸುತ್ತಾಳೆ. ಅವಳ ಸಾವಿನ ಸಮಯದಲ್ಲಿ ಆ ಇಬ್ಬರು ಯುವತಿಯರೂ ತಮ್ಮ ತಮ್ಮ ಬದುಕಿನಲ್ಲಿ ವಿವಿಧ ರೀತಿಯಲ್ಲಿ ಅಗ್ನಿಪ್ರವೇಶಕ್ಕೆ ಸಿದ್ಧರಾಗಿರುತ್ತಾರೆ.\u003cbr\u003eನಂತರ....?\u003cbr\u003eವಿಶಿಷ್ಟ ಪಾತ್ರಗಳ ಹಾಗೂ ಸ್ತ್ರೀ ಸಮಸ್ಯೆಗಳ ಅಪೂರ್ವವಾದ ಕಥಾಹಂದರದಲ್ಲಿ ಉದ್ವೇಗ - ನಿಗೂಢಗಳ ಹದವಾದ ಮಿಶ್ರಣದ ಶ್ರೀ ಯಂಡಮೂರಿ ವೀರೇಂದ್ರನಾಥರ ಅದ್ಭುತ ಕಾದಂಬರಿ.\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614961090819,"sku":"HB00005502980","price":290.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.23PM_2.jpg?v=1768036705"},{"product_id":"beda-krishna-ranginata-novel-yandamoori-veerendranath-translation-by-raja-chendur-kannada-book","title":"ಬೇಡ ಕೃಷ್ಣ ರಂಗಿನಾಟ","description":"\u003cp\u003e \u003c\/p\u003e\n\u003cp\u003eದಿವಿಯಿಂದ ಭುವಿಗೆ ಇಳಿದು ಬಂದ ಪಾತ್ರಗಳೊಡನೆ, ಭುವಿಯಿಂದ ಮೇಲೇರಿದ\u003c\/p\u003e\n\u003cp\u003eಭೂಲೋಕದ ನಿಗೂಢತೆ, ಶೃಂಗಾರ, ಹಾಸ್ಯಗಳ ಜೊತೆಯಾಗಿ ದೇವಲೋಕದ ಮಾಯೆ ಕೂಡ\u003c\/p\u003e\n\u003cp\u003eಗಂಭೀರ ಚಿಂತನದೊಂದಿಗೆ ಹೊನ್ನ ಹಾಸ್ಯದ ಹೊನಲು ಹರಿಸುವ:\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥರ\u003c\/p\u003e\n\u003cp\u003eಬೇಡ ಕೃಷ್ಣ ರಂಗಿನಾ\u003c\/p\u003e\n\u003cp\u003eದಿವಿಯಿಂದ ಭುವಿಗೆ ಇಳಿದು ಬಂದ ಪಾತ್ರಗಳೊಡನೆ, ಭುವಿಯಿಂದ ಮೇಲೇರಿದ\u003c\/p\u003e\n\u003cp\u003eಭೂಲೋಕದ ನಿಗೂಢತೆ, ಶೃಂಗಾರ, ಹಾಸ್ಯಗಳ ಜೊತೆಯಾಗಿ ದೇವಲೋಕದ ಮಾಯೆ ಕೂಡ\u003c\/p\u003e\n\u003cp\u003eಗಂಭೀರ ಚಿಂತನದೊಂದಿಗೆ ಹೊನ್ನ ಹಾಸ್ಯದ ಹೊನಲು ಹರಿಸುವ:\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥರ\u003c\/p\u003e\n\u003cp\u003eಬೇಡ ಕೃಷ್ಣ ರಂಗಿನಾ\u003c\/p\u003e\n\u003cp\u003eದಿವಿಯಿಂದ ಭುವಿಗೆ ಇಳಿದು ಬಂದ ಪಾತ್ರಗಳೊಡನೆ, ಭುವಿಯಿಂದ ಮೇಲೇರಿದ\u003c\/p\u003e\n\u003cp\u003eಭೂಲೋಕದ ನಿಗೂಢತೆ, ಶೃಂಗಾರ, ಹಾಸ್ಯಗಳ ಜೊತೆಯಾಗಿ ದೇವಲೋಕದ ಮಾಯೆ ಕೂಡ\u003c\/p\u003e\n\u003cp\u003eಗಂಭೀರ ಚಿಂತನದೊಂದಿಗೆ ಹೊನ್ನ ಹಾಸ್ಯದ ಹೊನಲು ಹರಿಸುವ:\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥರ\u003c\/p\u003e\n\u003cp\u003eಬೇಡ ಕೃಷ್ಣ ರಂಗಿನಾಟ\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47616917569795,"sku":"HB00005503004","price":192.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BedaKrishnaRanginatafp.jpg?v=1768114130"},{"product_id":"jadi-maleya-raatri-stories-yandamoori-veerendranath-translation-by-sanduru-venakatesha-kannada-book","title":"ಜಡಿ ಮಳೆಯ ರಾತ್ರಿ","description":"\u003cp\u003eಸಮಸ್ಯೆಗೆ ಪರಿಹಾರ ಹುಡುಕುವುದು ಬೇರೆ. ಸಮಸ್ಯೆಯಿಂದ ಓಡಿ ಹೋಗುವುದೇ ಬೇರೆ.\u003c\/p\u003e\n\u003cp\u003e...\u003c\/p\u003e\n\u003cp\u003eತನ್ನೊಳಗೆ ತಾನು ಪ್ರವಹಿಸಲಾರದವನು, ತನ್ನನ್ನು ತಾನು ರಮಿಸಿಕೊಳ್ಳಲಾರದವನು ಇತರರನ್ನು ಹೇಗೆ ರಮಿಸುತ್ತಾನೆ! ಇತರರೊಳಗೆ ಹೇಗೆ ಪ್ರವಹಿಸುತ್ತಾನೆ? ಸರಸ ಎಂದರೆ ಕೇವಲ ಬೇರೆಯವರೊಳಗೆ ಪ್ರವಹಿಸುವುದು ಮಾತ್ರವಲ್ಲ, ತನ್ನೊಳಗೆ ತಾನು ಪ್ರವಹಿಸುತ್ತ ಆ ಸಂತೃಪ್ತಿಯನ್ನು ಅವರಿಗೂ ಅರ್ಥವಾಗುವಂತೆ ಹೇಳುವುದು!\u003c\/p\u003e\n\u003cp\u003e...\u003c\/p\u003e\n\u003cp\u003eಬದುಕು ಇಂಡೆಕ್ಸ್ ಇಲ್ಲದ ರಟ್ಟಿನ ಪುಸ್ತಕ. ಎಚ್ಚರಿಕೆಯಿಂದ ಹುಡುಕಿದರೆ ನಮಗೆ ಬೇಕಾದ ಪದಗಳು ಬೇರೆ ಬೇರೆ ಪುಟದಲ್ಲಿ ಸಿಗದೇ ಇರಲಾರವು! ನಾವು ಮಾಡಬೇಕಾಗಿದ್ದು ಅವುಗಳನ್ನು ಸಮನ್ವಯ ಮಾಡಿಕೊಳ್ಳುವುದು ಮಾತ್ರವೇ...\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್ ಅವರ ರೋಚಕ ಕತೆಗಳು\u003c\/p\u003e\n\u003cp\u003eಜಡಿಮಳೆಯ ರಾತ್ರಿ\u003c\/p\u003e\n\u003cp\u003e \u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47616941719811,"sku":"HB00005503006","price":130.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JadiMaleyaRaatrifp.jpg?v=1768115004"},{"product_id":"shaakmoraa-yandamuri-veerendranath-kannada-novel","title":"ಷಾಕ್ಮೋರಾ","description":"\u003cdiv class=\"Y3BBE\" data-sfc-cp=\"\" data-hveid=\"CAEIARAA\" data-processed=\"true\" data-complete=\"true\"\u003eಷಾಕ್ಮೋರಾ!.... ಸೈನ್ಸ್ ಮತ್ತು ಮಾನವಾತೀತ ಶಕ್ತಿಗಳ ನಡುವೆ ಘರ್ಷಣೆ!... ಭಾರತಿ, ಎನ್ನಾರಾವ್, ಪುಟ್ಟ ಮಗು, ಶಶಿ, ವಿಭ್ರಾಂತ್ ಮುಂತಾದ ಪಾತ್ರಗಳ ಸುತ್ತ ಕುತೂಹಲಭರಿತವಾಗಿ ಹಬ್ಬಿಕೊಂಡು ಸಾಗುವ ಕಥೆ ಹೆಜ್ಜೆ ಹೆಜ್ಜೆಗೂ ಓದುಗರಿಗೆ ವಿಶಿಷ್ಟ ಅನುಭವವೊಂದನ್ನು ಕೊಡುತ್ತದೆ.\u003cspan class=\"txxDge notranslate\" data-wiz-uids=\"jmwuNb_c,jmwuNb_d\" data-complete=\"true\" data-processed=\"true\"\u003e\u003cspan class=\"vKEkVd\" data-animation-atomic=\"\" data-wiz-attrbind=\"class=jmwuNb_b\/TKHnVd\" data-sae=\"\"\u003e\u003cbutton data-amic=\"true\" data-icl-uuid=\"7b30fa2b-1e0d-420f-9162-7620aef0b2c9\" aria-label=\"View related links\" class=\"rBl3me\" data-wiz-attrbind=\"disabled=jmwuNb_b\/C5gNJc;class=jmwuNb_b\/UpSNec\" data-ved=\"2ahUKEwjRr-qw9YKSAxXISGwGHaqhFm4Qye0OegYIAQgBEAE\" tabindex=\"0\"\u003e\u003cspan class=\"wiMplc ofC0Ud\"\u003e\u003csvg fill=\"currentColor\" width=\"12px\" height=\"12px\" xmlns=\"http:\/\/www.w3.org\/2000\/svg\" viewbox=\"0 0 24 24\"\u003e\u003cpath d=\"M3.9 12c0-1.71 1.39-3.1 3.1-3.1h4V7H7c-2.76 0-5 2.24-5 5s2.24 5 5 5h4v-1.9H7c-1.71 0-3.1-1.39-3.1-3.1zM8 13h8v-2H8v2zm9-6h-4v1.9h4c1.71 0 3.1 1.39 3.1 3.1s-1.39 3.1-3.1 3.1h-4V17h4c2.76 0 5-2.24 5-5s-2.24-5-5-5z\"\u003e\u003c\/path\u003e\u003c\/svg\u003e\u003c\/span\u003e\u003c\/button\u003e\u003c\/span\u003e\u003c\/span\u003e\n\u003c\/div\u003e\n\u003cdiv class=\"Y3BBE\" data-sfc-cp=\"\" data-hveid=\"CAEIAhAA\" data-processed=\"true\" data-complete=\"true\"\u003eಹೆಸರಾಂತ ಕಥೆಗಾರ ಯಂಡಮೂರಿ ವೀರೇಂದ್ರನಾಥರ ಲೇಖನಿಯಿಂದ ಮೂಡಿಬಂದಿರುವ 'ಷಾಕ್ಮೋರಾ' ಕಾದಂಬರಿಯನ್ನು ಹಿರಿಯ ಲೇಖಕ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಈ ಜೋಡಿ ಲೇಖಕರ ಮತ್ತಷ್ಟು ಕೃತಿಗಳನ್ನು ಕನ್ನಡಿಗರಿಗಾಗಿ ಹೊರತಂದಿರುವ ಹೊರತರುತ್ತಿರುವ ಕಾಯಕ ನಮ್ಮದು ಎಂದು ತಿಳಿಸಲು ಸಂತಸಪಡುತ್ತೇವೆ.\u003c\/div\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47616948011267,"sku":"HB00005503007","price":65.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-11at12.27.14PM_1.jpg?v=1768115025"},{"product_id":"paimala-novel-yandamoori-veerendranath-translation-by-r-v-kattimani-kannada-book","title":"ಪರಿಮಳ","description":"\u003cp\u003eಸ್ತ್ರೀಲೋಲ ರಸಿಕ ಪುರುಷರೆ ಹುಶಾರ್!\u003c\/p\u003e\n\u003cp\u003eನೀವು ಕದ್ದು ಮುಚ್ಚಿ ನಡೆಸುವ ಪ್ರಣಯ ವ್ಯವಹಾರಗಳನ್ನು ಅರಿಯುವ ತಂತ್ರದೊಂದಿಗೆ ಬಂದಿದ್ದಾಳೆ :\u003c\/p\u003e\n\u003cp\u003eಪರಿಮಳ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ ಅವರ ಮಧುರ ಪರಿಮಳ ಪಸರಿಸುವ ಕಾದಂಬರಿ\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47616957350147,"sku":"HB00005503008","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/parimalafp.jpg?v=1768116383"},{"product_id":"hudugiyarige-maatra-yandamuri-veerendranath-kannada-novel","title":"ಹುಡುಗಿಯರಿಗೆ ಮಾತ್ರ!","description":"\u003cdiv class=\"Y3BBE\" data-sfc-cp=\"\" data-hveid=\"CAEIARAA\" data-processed=\"true\" data-complete=\"true\"\u003eಓದುಗರ ಮನವನ್ನು ಕಾಡುವ, ರಂಜಿಸುವ, ವಿಶಿಷ್ಟ ಕಥಾವಸ್ತು ಗಳನ್ನು ಒಳಗೊಂಡಿರುವ ಕಾದಂಬರಿಗಳನ್ನು ಬರೆದು ಅಪೂರ್ವ ಪ್ರತಿಭೆಯನ್ನು ತೋರಿರುವ ಖ್ಯಾತ ಕಾದಂಬರಿಕಾರ\u003cspan\u003e \u003c\/span\u003e\u003cstrong class=\"Yjhzub\" data-complete=\"true\" data-processed=\"true\"\u003eಯಂಡಮೂರಿ ವೀರೇಂದ್ರನಾಥ್\u003c\/strong\u003e\u003cspan\u003e \u003c\/span\u003eಸಣ್ಣಕಥೆಗಳ ರಚನೆಯಲ್ಲೂ ಸಿದ್ಧಹಸ್ತರೆಂದು ಈ ಕಥಾಸಂಕಲನದ ಕಥೆಗಳು ರುಜುವಾತು ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ಕಾದಂಬರಿಯೊಂದನ್ನು ಓದಿದ ದಟ್ಟ ಅನುಭವ ವನ್ನು ನೀಡುತ್ತವೆ; ವಿಶಿಷ್ಟ ಕಥಾವಸ್ತು, ಶೈಲಿಗಳಿಂದ ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.\u003cspan class=\"txxDge notranslate\" data-wiz-uids=\"nbWhY_d,nbWhY_e\" data-complete=\"true\" data-processed=\"true\"\u003e\u003cspan class=\"vKEkVd\" data-animation-atomic=\"\" data-wiz-attrbind=\"class=nbWhY_c\/TKHnVd\" data-sae=\"\"\u003e\u003cbutton data-amic=\"true\" data-icl-uuid=\"4f0a49d1-b4da-4cc3-aa07-bbccf82f6aea\" aria-label=\"View related links\" class=\"rBl3me\" data-wiz-attrbind=\"disabled=nbWhY_c\/C5gNJc;class=nbWhY_c\/UpSNec\" data-ved=\"2ahUKEwidv5Go-oKSAxV01TgGHUi2LPIQye0OegYIAQgBEAE\" tabindex=\"0\"\u003e\u003cspan class=\"wiMplc ofC0Ud\"\u003e\u003csvg fill=\"currentColor\" width=\"12px\" height=\"12px\" xmlns=\"http:\/\/www.w3.org\/2000\/svg\" viewbox=\"0 0 24 24\"\u003e\u003cpath d=\"M3.9 12c0-1.71 1.39-3.1 3.1-3.1h4V7H7c-2.76 0-5 2.24-5 5s2.24 5 5 5h4v-1.9H7c-1.71 0-3.1-1.39-3.1-3.1zM8 13h8v-2H8v2zm9-6h-4v1.9h4c1.71 0 3.1 1.39 3.1 3.1s-1.39 3.1-3.1 3.1h-4V17h4c2.76 0 5-2.24 5-5s-2.24-5-5-5z\"\u003e\u003c\/path\u003e\u003c\/svg\u003e\u003c\/span\u003e\u003c\/button\u003e\u003c\/span\u003e\u003c\/span\u003e\n\u003c\/div\u003e\n\u003cdiv class=\"Y3BBE\" data-sfc-cp=\"\" data-hveid=\"CAEIAhAA\" data-complete=\"true\" data-processed=\"true\"\u003eಹಿರಿಯ ಲೇಖಕ\u003cspan\u003e \u003c\/span\u003e\u003cstrong class=\"Yjhzub\" data-complete=\"true\" data-processed=\"true\"\u003eರಾಜಾ ಚೆಂಡೂರ್\u003c\/strong\u003e\u003cspan\u003e \u003c\/span\u003eಅವರು ಯಂಡಮೂರಿಯವರ ಪ್ರತಿಯೊಂದು ಪಿಸುಮಾತನ್ನೂ ಚಾಚೂ ತಪ್ಪದಂತೆ ಕನ್ನಡದ ಓದುಗರಿಗೆ ಕೇಳಿಸಿದ್ದಾರೆ.\u003c\/div\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47616979042563,"sku":"HB00005503009","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-11at12.27.14PM_2.jpg?v=1768116319"},{"product_id":"yashassina-rahasyagalu-paalakarige-gottilla-shikshakaru-helalla-article-yandamoori-veerendranath-translation-by-m-a-subramanya-kannada-book","title":"ಯಶಸ್ಸಿನ ರಹಸ್ಯಗಳು - ಪಾಲಕರಿಗೆ  ಗೊತ್ತಿಲ್ಲ , ಶಿಕ್ಷಕರು  ಹೇಳಲ್ಲ","description":"\u003cp\u003e'ಕೀಳರಿಮೆ'ಯಿಂದ ನೀವು ಒದ್ದಾಡುತ್ತಿರುವಿರಿ... ಓದುವಾಗ ನಿಮಗೆ 'ಏಕಾಗ್ರತೆ' ಕುದುರುತ್ತಿಲ್ಲ. ನೆನಪಿಡಬೇಕೆಂಬುದನ್ನು 'ಮರೆತು ಬಿಡುತ್ತೀರಿ'..\u003c\/p\u003e\n\u003cp\u003e'ಸಿಟ್ಟನ್ನು' ನಿಯಂತ್ರಿಸಿಕೊಳ್ಳಬೇಕು; ನಿಮಗದು ಸಾಧ್ಯವೇ ಆಗುತ್ತಿಲ್ಲ... ಪರೀಕ್ಷೆಯ ಸಮಯದಲ್ಲಿ ತುಂಬ 'ಟೆನ್ನನ್' ಮಾಡಿಕೊಳ್ಳುತ್ತೀರಿ... ವೇದಿಕೆಯೇರಿ 'ಭಾಷಣ ಮಾಡಲು' ನಿಮಗೆ ತುಂಬ ಭಯ... ಭವಿಷ್ಯದ ಬಗೆಗೆ ನಿಮಗೇಕೊ 'ಅಭದ್ರತೆಯ ಭಾವನೆ.'\u003c\/p\u003e\n\u003cp\u003eಈ ಪುಸ್ತಕವು ನಿಮ್ಮ ದೌರ್ಬಲ್ಯಗಳನ್ನು ವಿಶ್ಲೇಷಿಸುತ್ತದೆ, ಮಾತ್ರವಲ್ಲ; ಸಮಸ್ಯೆಗಳೊಂದಿಗೆ ಹೋರಾಡುವ ವಿವಿಧ ವರಸೆಗಳನ್ನು ಕಲಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಪಾಲಕರಿಗೆ ಗೊತ್ತಿರದ ಹಲವಾರು ಉಪಯುಕ್ತ ಕಿವಿಮಾತುಗಳನ್ನು ತಿಳಿಸಿಕೊಡುತ್ತದೆ.\u003c\/p\u003e\n\u003cp\u003eಒಬ್ಬ ಚಾರ್ಟಡ್್ರ ಅಕೌಂಟೆಂಟ್ ಆಗಿಯೂ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಅವರಲ್ಲಡಗಿರುವ ಪ್ರಚಂಡ ಪ್ರತಿಭೆಯನ್ನು ಹೊರಗೆಡವುವ ಅದ್ಭುತ ಕಲೆಗಾರರಾಗಿ ಈ ಕೃತಿಯನ್ನು ಹೊರತಂದಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ಗುರುತಿಸುವ, ಚಾರಿತ್ರ್ಯವನ್ನು ಹೆಚ್ಚಿಸುವ, ಚಾತುರ್ಯವನ್ನು ಮೊನಚುಗೊಳಿಸುವ, ಸೃಜನಶೀಲತೆಯನ್ನು ವೃದ್ಧಿಗೊಳಿಸುವ, ಕ್ರಿಯಾತ್ಮಕವಾಗಿರಿಸಿ ಅನುಭೂತಿಯನ್ನುಂಟು ಮಾಡುವ ಎಷ್ಟೋ ರಹಸ್ಯಗಳು ಈ ಕೃತಿಯಲ್ಲಿ ಮಾತ್ರ ನೀವು ಕಾಣುತ್ತೀರೇ ಹೊರತು ಈ ಮೊದಲು ನಿಮ್ಮ ಪಾಠದಲ್ಲಾಗಲೀ, ಶಿಕ್ಷಕರ ಬಾಯಲ್ಲಾಗಲಿ ಕೇಳಿಯೇ ಇಲ್ಲ.\u003c\/p\u003e\n\u003cp\u003eಪಾಲಕರು ತಮ್ಮ ಮಕ್ಕಳಿಗೆ ಕೊಡಬಹುದಾದ ಉತ್ಕೃಷ್ಟ ಕಾಣಿಕೆ ಈ ಕೃತಿ. ಹಾಗೆಯೆ ಮಕ್ಕಳೂ ಕೂಡ ತಮ್ಮ ತಂದೆ ತಾಯಿಗಳಿಗೆ ಕೊಡಬೇಕಾದ ಅರ್ಥಪೂರ್ಣ ಕಾಣಿಕೆಯೂ ಹೌದು.\u003c\/p\u003e","brand":"Yandamoori Veerendranath | Kannada: M A Subramanya","offers":[{"title":"Default Title","offer_id":47617100644611,"sku":"HB00005503011","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/YashassinaRahasyagalu-Paalakarigegottilla_ShikshakaruHelallafp.jpg?v=1768119627"},{"product_id":"tappu-madona-banni-article-yandamoori-veerendranath-translation-by-sanduru-venkatesh-kannada-book","title":"ತಪ್ಪು ಮಾಡೋಣ ಬನ್ನಿ","description":"\u003cp\u003eತಪ್ಪು ಮಾಡೋಣ ಬನ್ನಿ...!\u003c\/p\u003e\n\u003cp\u003eChange Management ಕುರಿತು ಮೊಟ್ಟಮೊದಲ ಕೃತಿ.\u003c\/p\u003e\n\u003cp\u003eಅವನು ದೇವರಿಗೆ ಸವಾಲು ಹಾಕಿದ:\u003c\/p\u003e\n\u003cp\u003e\"ನಿನ್ನ ಅಗತ್ಯವೇ ಇರದೆ ಸುಖವಾಗಿರಬಲ್ಲೆ\", ಎಂದು, ಅವಳನ್ನು ತನ್ನ ಸಾಕ್ಷಿಯಾಗಿ ಆಯ್ಕೆ ಮಾಡಿದ. ತಪ್ಪು ಮಾಡಲು ಅವಳನ್ನು ಪ್ರೋತ್ಸಾಹಿಸಿದ.\u003c\/p\u003e\n\u003cp\u003eಉನ್ನತ ಪದವಿಗೇರುವಂತೆ ಮಾಡಿದ.\u003c\/p\u003e\n\u003cp\u003eಅವನು ಗೆದ್ದನೆ?\u003c\/p\u003e\n\u003cp\u003eವ್ಯಕ್ತಿ ವಿಕಾಸವನ್ನು ಸಸ್ಪೆನ್ಸ್ ಕಾದಂಬರಿಯ ಮೂಲಕ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್!\u003c\/p\u003e\n\u003cp\u003eಇದೊಂದು ಅಪೂರ್ವ, ಅನನ್ಯ ಪ್ರಯೋಗ.\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47617118339331,"sku":"HB00005503012","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TappuMadonaBannifp.jpg?v=1768120377"},{"product_id":"duddu-minus-duddu-novel-yandamoori-veerendranath-translation-by-r-v-kattimani-kannada-book","title":"ದುಡ್ಡು ಮೈನಸ್ ದುಡ್ಡು","description":"\u003cp\u003eಪ್ರಿಯತಮೆಯ ಹುಟ್ಟುಹಬ್ಬದ ಶುಭಾಶಯ ಹೇಳಲು ಫೋನ್ಗೆ ಕೊಡುವ ಒಂದು ರೂಪಾಯಿಗೂ ಗತಿಯಿರದ ಯುವಕನೊಬ್ಬನು ಪ್ರೇಮಕ್ಕೆ ದುಡ್ಡಿನ ರೆಕ್ಕೆಗಳನ್ನು ಸಿಕ್ಕಿಸಿಕೊಂಡು ಪ್ರಿಯತಮೆಯೊಂದಿಗೆ ಆಗಸದಂಚಿನಲ್ಲಿ ಸುಂದರ ರಸದುಯ್ಯಾಲೆಯಲ್ಲಿ ಜೀಕುವುದು... ಕನಸಿನಲ್ಲಿ ಸಾಧ್ಯವಿರಬಹುದೇನೋ, ಆದರೆ ನನಸಿನಲ್ಲಲ್ಲ!\u003c\/p\u003e\n\u003cp\u003eಅಸಾಧ್ಯಕ್ಕೆ ಸಾಧ್ಯತೆಯ ರೂಪ ನೀಡಬಲ್ಲ ಚತುರ ಕಾದಂಬರಿಕಾರ 'ಯಂಡಮೂರಿ ವೀರೇಂದ್ರನಾಥ್'.\u003c\/p\u003e\n\u003cp\u003eಇಂದಿನ ಬ್ಯಾಂಕಿಂಗ್ ವ್ಯವಸ್ಥೆಯ ಗೊಂದಲಗಳ ಲಾಭ ಪಡೆದು, ಪ್ರಿಯತಮೆಗಾಗಿ ಲಕ್ಷಗಟ್ಟಲೆ ದುಡ್ಡುಗಳಿಸಿದ ಪ್ರತಿಭಾವಂತ ಪ್ರೇಮಿಯೊಬ್ಬನ ಮುದಗೊಳಿಸುವ ಪ್ರಣಯ ಕಥೆಯಲ್ಲಿ ಹರ್ಷದ್ ಮೆಹ್ವಾನ ಪಾತ್ರವೇನಿರಬಹುದು?\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47617122140419,"sku":"HB00005503016","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DudduMinasDuddufp.jpg?v=1768125078"},{"product_id":"thriller-novel-yandamoori-veerendranath-translation-by-yatiraaj-veerambudhi-kannada-book","title":"ಥ್ರಿಲ್ಲರ್","description":"\u003cp\u003eಚಿಕ್ಕಂದಿನಲ್ಲಿ ಅವಳ ಮನೆಯಲ್ಲಿ - ತಾಯಿ- ತಂದೆ-ಕೆಲಸದಾಕೆ: ದೊಡ್ಡವಳಾದ ಮೇಲೆ ಅವಳ ಬಾಸ್ -ಮನೆಯ ಮಾಲಿಕೆ - ಅವನ ಮಗ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ತಮ್ಮ ಜೀವನ ವಿಧಾನಕ್ಕೆ ಅನುಗುಣವಾಗಿ ಕೆಲವು \"ತರ್ಕ ಗಳನ್ನು ಸಿದ್ಧಪಡಿಸಿಕೊಂಡು ಅವಳಿಗೆ ಮನುಷ್ಯರೆಂದರೆ ಅಸಹ್ಯ ಹುಟ್ಟುವಂತೆ ಮಾಡಿದರು.\u003c\/p\u003e\n\u003cp\u003eಪ್ರೇಮಕ್ಕಿಂತ ದೊಡ್ಡ ಸ್ವಾರ್ಥ ಇಲ್ಲವೆಂಬ ಸಿನಿಕತನದ ಭಾವನೆಗೆ ಒಳಗಾಗಿಸಿದರು. ಅಂತಹ ಪರಿಸ್ಥಿತಿಯಲ್ಲಿ ಅವಳಿಗೆ ಪರಿಚಯವಾದ ಒಬ್ಬ ವಿಚಿತ್ರ ಯುವಕ... ಅನುದೀಪ್, ಅವಳ ಶರೀರದ ಮೇಲೆಯೇ ಅವಳಿಗೆ ತಿಳಿಯದಂತೆ ಪ್ರೇಮಪತ್ರ ಬರೆದು ಕಾಣಿಕೆಯಾಗಿ ನೀಡಿದ. ಅವಳಿಗಾಗಿ ಬಲಗೈಯನ್ನು ಭುಜದವರೆಗೂ ಕತ್ತರಿಸಿಕೊಂಡ. ಪ್ರೇಮಕ್ಕಿಂತ ದೊಡ್ಡ ಶಕ್ತಿ ಇಲ್ಲವೆಂದು ಸಾಬೀತು ಪಡಿಸುವುದಕ್ಕಾಗಿ ಪ್ರಪಂಚದಲ್ಲೆಲ್ಲಾ ವಿದ್ಯುಚ್ಛಕ್ತಿ ಸರಬರಾಜಾಗದಂತೆ ಸುಮಾರು ಇಪ್ಪತ್ತನಾಲ್ಕು ಗಂಟೆ ನಿಲ್ಲಿಸಿಬಿಟ್ಟ. ಅವಳು ಗಾಬರಿಯಾದಳು. ಗಾಬರಿಯಲ್ಲಿ ಪ್ರೇಮ ಹುಟ್ಟುವುದೇ? ಓದುತ್ತಿರುವಷ್ಟು ಹೊತ್ತೂ ಉದ್ವೇಗ. ಓದಿದ ನಂತರ ಮನಸ್ಸೆಲ್ಲಾ ಮಧುರ ಯಾತನೆ -ಪ್ರೇಮಕ್ಕೆ ಹಲವು ಹತ್ತು ರೂಪನಿರೂಪಕಗಳು..\u003c\/p\u003e\n\u003cp\u003eಮನುಷ್ಯರ ಸ್ವಾರ್ಥಪೂರ್ಣ ಪ್ರಪಂಚಕ್ಕೆ ಎತ್ತಿ ಹಿಡಿದ ಕನ್ನಡಿ! ಮೊದಲ ಅಸಂಗತ ಕಾದಂಬರಿ  \u003c\/p\u003e\n\u003cp\u003eಥ್ರಿಲ್ಲರ್\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47617142391043,"sku":"HB00005503017","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Thrillarfp.jpg?v=1768125398"},{"product_id":"prema-ondu-kale-article-yandamoori-veerendranath-translation-by-yatiraaj-veerambudhi-kannada-book","title":"ಪ್ರೇಮ ಒಂದು ಕಲೆ","description":"\u003cp\u003eಸ್ನೇಹ\u003c\/p\u003e\n\u003cp\u003eಸ್ನೇಹದಿಂದ ಪ್ರೇಮಕ್ಕೆ... ಸ್ನೇಹಿತರಲ್ಲಿ ಹಲವು ರೀತಿ ಸಡನ್ನಾಗಿ ಗುಡ್ ಬೈ ಹೇಳುವ ಸ್ನೇಹಿತರು... ದುಬಾರಿಯಾದ ಸ್ನೇಹ. ಒಳ್ಳೆಯ ಸ್ನೇಹಿತನ ಹತ್ತು ಲಕ್ಷಣಗಳು... ಸ್ನೇಹವೂ ಸ್ವಾರ್ಥವೇ?.. ಎಂತಹ ಸ್ನೇಹಿತರನ್ನು ಬಿಟ್ಟು ಬಿಡಬೇಕು...\u003c\/p\u003e\n\u003cp\u003eಪ್ರೇಮ\u003c\/p\u003e\n\u003cp\u003eಮೊಟ್ಟಮೊದಲ ನೋಟ... ಮೊದಲ ಸ್ಪರ್ಶ... ಪಪ್ಪಿಲವ್ ಪ್ರೇಮ ವಿವಾಹಗಳು... ಹಿರಿಯರು ಏರ್ಪಡಿಸಿದ ಮದುವೆಗಳು... ಪ್ರೀತಿಯಲ್ಲಿ ಎಮೋಷನ್ಸ್...\u003c\/p\u003e\n\u003cp\u003eದಾಂಪತ್ಯ\u003c\/p\u003e\n\u003cp\u003eಇಂದಿನ ಈ ಅನುಬಂಧ ಇಂದಿನದೇ... ಲಿವ್-ಇನ್-ರಿಲೇಷನ್... ಸೆಕೆಂಡ್ ಸೆಟಪ್...\u003c\/p\u003e\n\u003cp\u003eಶೃಂಗಾರ\u003c\/p\u003e\n\u003cp\u003eಬೇಡೆನ್ನದಿರು ಈ ಚುಂಬನ... ರೊಮ್ಯಾನ್ಸ್.. ವಾತ್ಸಾಯನ... ಶೃಂಗಾರಕ್ಕೆ ಆರು ಮೆಟ್ಟಿಲು...\u003c\/p\u003e\n\u003cp\u003eಅನುಬಂಧ\u003c\/p\u003e\n\u003cp\u003eಮೂರು ಬಗೆಯ ಅನುಬಂಧಗಳು...\u003c\/p\u003e\n\u003cp\u003eಜನಪ್ರಿಯ ಬರಹಗಾರ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್\u003c\/p\u003e\n\u003cp\u003eಪ್ರೇಮ\u003c\/p\u003e\n\u003cp\u003eಒಂದು ಕಲೆ\u003c\/p\u003e\n\u003cp\u003eಥ್ರಿಲ್ಲರ್\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47617145045251,"sku":"HB00005503018","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PremaOnduKalefo.jpg?v=1768314380"},{"product_id":"rakshasa-novel-yandamoori-veerendranath-translation-by-yatiraaj-veerambudhi-kannada-book","title":"ರಾಕ್ಷಸ","description":"\u003cp\u003eಭಾರತದಲ್ಲಿ ಜರುಗುತ್ತಿರುವ ರಾಜಕೀಯ ಘಟನೆಗಳನ್ನೂ ಮತದಾರನ ಕಣ್ಣಿಗೆ ಮಣ್ಣೆರಚಿ ನಡೆಸುವ ಚುನಾವಣೆಗಳನ್ನೂ ಅತ್ಯಂತ ನಿಖರವಾಗಿ ವಿಶ್ಲೇಷಿಸುತ್ತ;\u003c\/p\u003e\n\u003cp\u003eವೇದನೆ-ಪ್ರೇಮ-ಸ್ವಾರ್ಥ-ದ್ವೇಷಗಳನ್ನು ವಿವಿಧ ಕೋನಗಳಿಂದ ಅವಲೋಕಿಸಿದ;\u003c\/p\u003e\n\u003cp\u003eಸಾಹಸ, ಕುತೂಹಲ, ನಿಗೂಢ ಪ್ರಪಂಚದ ವಿಪುಲ ಜ್ಞಾನ ಭಂಡಾರವನ್ನೇ ನಮ್ಮೆದುರು ಅಚ್ಚಿ ಹರಡುವ\u003c\/p\u003e\n\u003cp\u003e\u003cbr\u003eರಾಕ್ಷಸ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥರ ಅಮೋಘ ಕೃತಿ\u003c\/p\u003e","brand":"Yandamoori Veerendranath | Kannada: Yatiraj Veerambudhi","offers":[{"title":"Default Title","offer_id":47617147928835,"sku":"HB00005503019","price":340.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/rakshasafp.jpg?v=1768127159"},{"product_id":"marana-mrudanga-novel-yandamoori-veerendranath-translation-by-sanduru-venkatesha-kannada-book","title":"ಮರಣ ಮೃದಂಗ","description":"\u003cp\u003eಕಾನೂನುಗಳನ್ನು ಮೀರಿ\u003c\/p\u003e\n\u003cp\u003eದೇಶವನ್ನು ಆಳುವ\u003c\/p\u003e\n\u003cp\u003eಮಾಫಿಯಾ ಜಗತ್ತಿನ ರಹಸ್ಯಗಳೊಂದಿಗೆ ಕತ್ತಲೆಲೋಕದ ವಾಸ್ತವ ಘಟನೆಗಳ ಶೋಧನೆ ಯಂಡಮೂರಿ ವೀರೇಂದ್ರನಾಥ್ ಚಿತ್ರಿಸಿದ\u003c\/p\u003e\n\u003cp\u003eಮರಣ ಮೃದಂಗ\u003c\/p\u003e","brand":"Yandamoori Veerendranath, Translated By Sanduru Venkatesha","offers":[{"title":"Default Title","offer_id":47617155367171,"sku":"HB00005503021","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MaranaMrudangafp.jpg?v=1768128798"},{"product_id":"o-henne-neeneshtu-olleyavalu-novel-yandamoori-veerendranath-kannada-translation-kannada-books","title":"ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು","description":"\u003cp\u003eತೊಂಬತ್ತು ವರ್ಷ ವಯಸ್ಸಿನ ಕಮಲಮ್ಮಳ ಸಾವಿಗೆ ಮೂರುಕ್ಷಣಗಳು ಮಾತ್ರ `ಉಳಿದಿದ್ದವು. ಕಮಲ ಚಿಕ್ಕಂದಿನಿಂದಲೂ ತಂದೆ ತಾಯಂದಿನ ಮಾತು ಮೀರಿರಲಿಲ್ಲ. ಹಿರಿಯರು ನೋಡಿದ ಗಂಡನ್ನೆ ವರಿಸಿದ್ದಳು. ಮದುವೆಯಾಗಿ ಅತ್ತೆ ಮನೆಗೆ ಹೋಗಿ ನಾದಿನಿಯರಿಗೆ, ಮೈದುನರಿಗೆ ಪರಿಚಾರಿಕೆ ಮಾಡಿದ್ದಳು. ಗಂಡನ ದೌರ್ಬಲ್ಯಗಳನ್ನು ಕ್ಷಮಿಸಿದ್ದಳು. ತನ್ನ ಸವತಿಗೆ ತಾನೇ ಬೇಯಿಸಿ ಹಾಕಿದ್ದಳು, ವಿಧವಾ ಜೀವನವನ್ನು ಗುಡಿಗಳಿಗೆ ದರ್ಶನವೀಯುತ್ತ ಹರಿಕಥೆ ಕೇಳುತ್ತ ಕಳೆದಿದ್ದಳು.\u003c\/p\u003e\n\u003cp\u003eಈಗ ಅವಳು ಸಾವಿಗೆ ತುಂಬಾ ಹತ್ತಿರದಲ್ಲಿದ್ದಾಳೆ, ಹಿಂದಿರುಗಿ ನೋಡಿಕೊಂಡಾಗ ತಾನೇನು ಸಾಧಿಸಿರುವಳೆಂಬುದು ಆಕೆಗೆ ಅರ್ಥವಾಗುತ್ತಿಲ್ಲ. 'ಕಮಲಮ್ಮ ಒಳ್ಳೆಯವಳು' ಎನ್ನುವ ಹೆಸರನ್ನು ಮಾತ್ರ ಸಂಪಾದಿಸಿದ್ದಾಳೆ.\u003c\/p\u003e\n\u003cp\u003e\"ಈ ಒಂದು ಮಾತಿಗೋಸ್ಕರ ತಾನು ಇಷ್ಟು ಕಾಲ ತನ್ನ ವ್ಯಕ್ತಿತ್ವವನ್ನು ಸವೆಸಿ. ಬದುಕಿದಳಿ?\" ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡಳು ಕಮಲಮ್ಮ, ಮರಣಕ್ಕೆ ಹತ್ತಿರವಾಗಿರುವಾಗ, ತೊಂಬತ್ತರ ವಯಸ್ಸಿನಲ್ಲಿ ಆಕೆಗೆ ಜ್ಞಾನ ದಂತ\u003c\/p\u003e\n\u003cp\u003e'ಒಳ್ಳೆಯದು' ಎಂದರೇನೆಂಬುದನ್ನು ಯಂಡಮೂರಿ ವೀರೇಂದ್ರನಾಥರ\u003c\/p\u003e\n\u003cp\u003eವಿಶಿಷ್ಟ ಶೈಲಿಯಲ್ಲಿ ಒರೆಹಚ್ಚುವ ಕೃತಿ: 'ಓ ಹೆಣ್ಣೇ ನೀನೆಷ್ಟು ಒಳ್ಳೆಯವಳು\"\u003c\/p\u003e","brand":"Yandamoori Veerendranath, Translated By G Eeranna","offers":[{"title":"Default Title","offer_id":47617172275459,"sku":"HB00005503023","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OHenneNeeneshtuolleyavalufp.jpg?v=1768131101"},{"product_id":"nishshabdha-visphotana-novel-yandamoori-veerendranath-kannada-translation-by-yatiraj-veerambudhi-kannada-book","title":"ನಿಶ್ಶಬ್ದ ವಿಸ್ಫೋಟನ","description":"\u003cp\u003eಅಪಹರಣ, ಬ್ಲ್ಯಾಕ್ ಮೇಲ್, ಡ್ರಗ್ ಟ್ರಾಫಿಕಿಂಗ್, ಮಯ್ಯಾದಾ ಹತ್ಯೆ, ಬ್ಯಾಂಕಿನ ಕೋಟಿಗಟ್ಟಳೆ ಸಾಲವನ್ನು ತಪ್ಪಿಸಿಕೊಳ್ಳಲು ವಿದೇಶ ಪರಾರಿ ವ್ಯವಸ್ಥೆ, ಹೀಗೆ ಸರ್ಕಾರಕ್ಕೆ ಸಮಾನಾಂತರವಾಗಿ ನಡೆಯುವ ಮಾಫಿಯಾ 'ಟ್ರಯಡ್'. ಇದೊಂದು ಬಲಾಡ್ಯ ಗುಂಪು. \"ಅವರ ಹಿಂದೆ ಚಾಣಕ್ಯನನ್ನು ಮೀರಿಸುವ ರಾಜಕೀಯ ಮೇಧಾವಿಗಳಿದ್ದಾರೆ; ರಕ್ತ ಹೀರುವ ರೌಡಿಗಳಿದ್ದಾರೆ. ನೀನೊಬ್ಬಳು ಚಿಕ್ಕ ಟೀಚರ್. ಇಷ್ಟು ದೊಡ್ಡ ಮಾಫಿಯಾವನ್ನು ಹೇಗೆ ಎದುರಿಸುವೆ? ನೀನು ಹೇಗೆ ರಕ್ಷಿಸಿಕೊಳ್ಳಬಲ್ಲೆ?\"\u003c\/p\u003e\n\u003cp\u003e\"ನನ್ನ ರಕ್ಷಣೆಗೆ ಗುರಾಣಿ, ಹೋರಾಟಕ್ಕೆ ಕೈಯಲ್ಲಿ ಖಡ್ಗ ಇವೆ ಸ್ವಾಮಿ!\"\"\u003c\/p\u003e\n\u003cp\u003e\"ಖಡ್ಗ, ಗುರಾಣಿಯಾ?\"\u003c\/p\u003e\n\u003cp\u003e''ಹೌದು ಸ್ವಾಮೀ, ಸಂಹಾರ ಮಾಡಲು 'ಮಹಾಭಾರತ'; ರಕ್ಷಿಸಿಕೊಳ್ಳಲು 'ಭಗವದ್ಗೀತೆ.' \"\u003c\/p\u003e\n\u003cp\u003e...\u003c\/p\u003e\n\u003cp\u003eಬೇಕಾದಷ್ಟು ಸಸ್ಪೆನ್ಸ್, ಒಂದಷ್ಟು ರೊಮ್ಯಾನ್ಸ್, ಅಲ್ಲಲ್ಲಿ ಪುರಾಣಗಳನ್ನೂ ಅಷ್ಟೋ ಇಷ್ಟೋ ಕಾವ್ಯ ವರ್ಣನೆಗಳನ್ನೂ... ಮಹಾಭಾರತದ ಲೋಕಜ್ಞಾನ, ಭಾಗವತದ ಆಪ್ತತೆಗಳನ್ನೂ ಮಿಶ್ರಮಾಡಿ...\u003c\/p\u003e\n\u003cp\u003eಮೂರು ದಶಕಗಳ ನಂತರ ಮತ್ತೆ 'ಯಂಡಮೂರಿ' ಶೈಲಿಯ\u003c\/p\u003e\n\u003cp\u003eನಿಶ್ಯಬ್ದ ವಿಸ್ಫೋಟನ\u003c\/p\u003e\n\u003cp\u003eಹೊಸ ಕಾದಂಬರಿ\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47617183678723,"sku":"HB00005503024","price":275.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/nishabdhavisphotanafp.jpg?v=1768131430"},{"product_id":"ivarannenri-madona-novel-yandamoori-veerendranath-kannada-translation-by-sanduru-venkatesha-kannada-book","title":"ಇವರನ್ನೇನ್ರೀ ಮಾಡೋಣ","description":"\u003cp\u003eಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು\u003c\/p\u003e\n\u003cp\u003eಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.\u003c\/p\u003e\n\u003cp\u003eಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.\u003c\/p\u003e\n\u003cp\u003e\"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ \"ಯಂಡಮೂರಿ ವೀರೇಂದ್ರನಾಥ್\" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!\u003c\/p\u003e\n\u003cp\u003e \u003c\/p\u003e","brand":"Yandamoori Veerendranath | Kannada: Sanduru Venkatesha","offers":[{"title":"Default Title","offer_id":47617186693379,"sku":"HB00005503026","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/IvarannenriMadonafp.jpg?v=1768132355"},{"product_id":"parnakuteea-novel-yandamoori-veerendranath-kannada-translation-by-yatiraj-veerambudhi-kannada-book","title":"ಪರ್ಣಕುಟೀರ","description":"\u003cp\u003eಪರ್ಣಕುಟೀರ\u003c\/p\u003e\n\u003cp\u003e\"ಈ ಪ್ರೇಮ, ಆಪ್ಯಾಯತೆ ದುಡ್ಡಿನೊಂದಿಗೆ ಗಂಟು ಹಾಕಿಕೊಂಡಿವೆ. ಹೊಟ್ಟೆ ಪೂರ್ತಿಯಾಗಿ ತುಂಬಿದರೆ, ಏರ್ ಕಂಡಿಷನ್ಸ್ ರೂಮಿನಲ್ಲಿ ತಂಗಾಳಿಯು ಆಯಾಸ ತೀರಿಸುತ್ತಿದ್ದರೆ... ಪ್ರೇಮ, ಆಪ್ಯಾಯತೆ ಬೇಡವೆಂದರೂ ಹುಟ್ಟಿಕೊಳ್ಳುತ್ತವೆ. ಒಂದು ಕಡೆ ಹೊಟ್ಟೆ ಸುಡುತ್ತಿರುವಾಗ, ಹಣವೇ ಮುಖ್ಯ ಸಮಸ್ಯೆ ಆಗಿರುವಾಗ, ಈ ಆಪ್ಯಾಯತೆಗಳೆಲ್ಲಾ ಕಂಡುಬರದ ಜಾಗಕ್ಕೆ ಹೊರಟುಹೋಗುತ್ತವೆ. ಆಗ ಆ ಸ್ಥಾನವನ್ನು ಬೇಸರ, ಕಿರಿಕಿರಿ, ಕೋಪ ಭರ್ತಿ ಮಾಡುತ್ತವೆ.\"\u003c\/p\u003e\n\u003cp\u003e\"ಈ ಬಂಧುತ್ವ, ಆಪ್ಯಾಯತೆ ಮನುಷ್ಯ ತನ್ನ ಸಂಸ್ಕಾರದಿಂದ ಏರ್ಪಡಿಸಿಕೊಂಡಿರುವುವು. ಕೇವಲ ಹಸಿವಿನಿಂದ ಮನುಷ್ಯನು ಮೃಗವಾಗಿ ಬದಲಾಗುವುದೇನಾದರೂ ಸಂಭವಿಸಿದ ಪಕ್ಷದಲ್ಲಿ ಈ ಪ್ರಪಂಚದಲ್ಲಿ ಬಡವರೆಲ್ಲ ತಮ್ಮ ಸಂಸಾರಗಳೆಲ್ಲವನ್ನೂ ಬಿಸಾಡಿಬಿಟ್ಟಿರುತ್ತಿದ್ದರು.\"\u003c\/p\u003e\n\u003cp\u003e\"ಏನೋ ಕೂಡಿ ಇರಬೇಕು; ಆದ್ದರಿಂದ ಇರುತ್ತಾರೆ. ಆದರೆ ನಿಮಗೆ ಗೊತ್ತಿಲ್ಲ... ಗಂಡ ಹೆಂಡತಿಯರು, ಅಣ್ಣ ತಂಗಿಯರು ಪ್ರತಿ ದಿನವೂ ಎಂತಹ ಬದ್ಧವೈರಿಗಳಂತೆ ಹೊಡೆದಾಡುವರೆಂದು ನಿಮಗೆ ತಿಳಿಯದು. ಆ ಕೊಳಕು ಕೂಪದಲ್ಲಿ, ಆ ಕತ್ತಲ ಗುಹೆಯಲ್ಲಿ ಆಪ್ಯಾಯತೆ ಎನ್ನುವುದು ಹುಡುಕಿ ನೋಡಿದರೂ ಕಾಣಿಸುವುದಿಲ್ಲ.\"\u003c\/p\u003e\n\u003cp\u003e\"ಹಣವೇ ಆಪ್ಯಾಯತೆಯನ್ನು ವ್ಯಕ್ತಪಡಿಸುತ್ತದೆಂದು ನೀನೆಂದರೆ ನಾನು ಒಪ್ಪಿಕೊಳ್ಳುವುದಿಲ್ಲ.\"\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47617194393859,"sku":"HB00005503027","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Parnakuteerafp.jpg?v=1768132566"},{"product_id":"ashtaavakra-novel-yandamoori-veerendranath-kannada-translation-by-yatiraj-veerambudhi-kannada-book","title":"ಅಷ್ಟಾವಕ್ರ","description":"\u003cp\u003eದಟ್ಟವಾಗಿ ಪೇರಿಕೊಂಡಿದ್ದ ಒಣಗಿದ ಎಲೆಗಳ ಕೆಳಗೆ ನಿಶ್ಯಬ್ದವನ್ನು ಸೀಳುತ್ತಾ ಯಾರೋ ನಿದ್ರೆಯಿಂದೆದ್ದು ಸೋಮಾರಿತನದಿಂದ ನಿಟ್ಟುಸಿರಿಟ್ಟ ವೇಳೆ! ಆನಂದನೃತ್ಯದ ಆಟ!! ಕತ್ತಲ ಪ್ರಪಂಚದ ಗಣಾಧಿಪತಿಗಳ ಕಾಮ್ಮೋರಾ ಅಂಶದೊಂದಿಗೆ ಪ್ರಪಂಚವನ್ನು ಆಳಲು ಬರುತ್ತಿದ್ದಾನೆ 'ಅಷ್ಟಾವಕ್ರ', ಅವನ ಆಗಮನಕ್ಕೆ ಸೂಚನೆಯಾಗಿ ಆಗಲೇ ಏಳು ವಿಕೃತ ಶಿಶುಗಳು ಆ ಗ್ರಾಮದಲ್ಲಿ ಜನಿಸಿದವು. ದೇಶದ ದೃಷ್ಟಿಯೆಲ್ಲಾ ಆ ಗ್ರಾಮದ ಮೇಲೆ ಬಿದ್ದಿತು.\u003c\/p\u003e\n\u003cp\u003eಎಂಟನೆಯವನು ಕೇದಾರಗೌರಿಯ ಗರ್ಭವನ್ನು ಪ್ರವೇಶಿಸಿದ. ಅವನ ಹುಟ್ಟನ್ನು ಯಾರು ತಡೆಯಬಲ್ಲರು? ಯಕ್ಷಿಣಿಗಾರ ಪಾಡೋ... ಡಾಕ್ಟರ್ ರಂಗಪ್ರಸಾದ್... ಸ್ವಾಮಿ ಶಿವಾನಂದ...\u003c\/p\u003e\n\u003cp\u003e.. But ended up in terror.\u003c\/p\u003e\n\u003cp\u003eಕೆಲವು ಸಾವಿರ ವರ್ಷಗಳ ಹಿಂದೆ ಶಿಶುವು ಜನಿಸಿದೊಡನೆ ಶರೀರಕ್ಕೆಲ್ಲಾ ಉಪ್ಪು ಚೆಲ್ಲಿ ಬ್ಯಾಂಡೇಜ್ನಿಂದ ಕಟ್ಟಿಬಿಡುತ್ತಿದ್ದರಂತೆ.\u003c\/p\u003e\n\u003cp\u003eಇಂತಹ ಅನಾಗರಿಕವಾದ ಸ್ಥಿತಿಯಿಂದ ಮನುಷ್ಯ ಅಭಿವೃದ್ಧಿ ಹೊಂದಿದ. ಮ್ಯುಟೇಷನ್ಸ್ ರಹಸ್ಯವನ್ನು ಶೋಧಿಸಿದ. ಕ್ಲೋನಿಂಗ್ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ. ಆದರೆ ಇದೆಲ್ಲವೂ ಹೋಗಿ ಎಲ್ಲಿ ಸೇರುತ್ತದೆ?\u003c\/p\u003e\n\u003cp\u003eಸಾಮಾನ್ಯರು ಕನಸಿನಲ್ಲಿ ಕೂಡ ಊಹಿಸದ ಸ್ಥಳಕ್ಕೆ ಲೇಖಕ ನಿಮ್ಮನ್ನು ಕರೆದೊಯ್ಯುತ್ತಾರೆ.\u003c\/p\u003e\n\u003cp\u003eಜೆನೆಟಿಕ್ಸ್ ವಿಜ್ಞಾನದ ಪರಿಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕಾಗಿ ಈ ಕಾದಂಬರಿ... ಮನುಷ್ಯನ 'ಜನನ'ದಲ್ಲಿ ಆಗುತ್ತಿರುವ ಪರಿಣಾಮಗಳ ಭೂತ, ಭವಿಷ್ಯತ್, ವರ್ತಮಾನಗಳ ಸೈನ್ಸ್-ಸಸ್ಪೆನ್ಸ್ಗಳ ಮತ್ತೊಂದು ವಿಶಿಷ್ಟ ಮಾಲೆ ಈ ಕಾದಂಬರಿ...\u003c\/p\u003e","brand":"Yandamoori Veerendranath | Kannada: Yatiraj Veerambudhi","offers":[{"title":"Default Title","offer_id":47617206550787,"sku":"HB00005503028","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ashtaavakrafp.jpg?v=1768133804"},{"product_id":"hoddikeyallondu-midinaagara-novel-yandamoori-veerendranath-kannada-translation-by-sanduru-venkatesh-kannada-book","title":"ಹೊದ್ದಿಕೆಯಲ್ಲೊಂದು ಮಿಡಿನಾಗರ","description":"\u003cp\u003eಪ್ರೇಮದ ವಿಸ್ಕಿ, ರೋಮಾನ್ಸ್ ಸೋಡ ಭೀಭತ್ಸದ ಬಟ್ಟಲಲ್ಲಿ ಭಯಾನಕದ ಐಸಿನೊಂದಿಗೆ ಒಂದೇ ಗುಟುಕಿಗೆ ಮುಗಿಸಿ ಹಾಸ್ಯದ ಹ್ಯಾಂಗೋವರ್ನಲ್ಲಿ ಕಣ್ಣೆರೆದಾಗ...\u003c\/p\u003e\n\u003cp\u003eಅದ್ಭುತ ಭಯಾನಕ ರಹಸ್ಯ ಕಥಾಮಾಲಿಕೆಯೊಂದಿಗೆ\u003c\/p\u003e\n\u003cp\u003eಕೊನೆಗೊಂದು ಟ್ವಿಸ್ಟ್... ಆಶ್ಚರ್ಯ!\u003c\/p\u003e\n\u003cp\u003eಸಾಹಿತ್ಯ ಕ್ಷೇತ್ರದಲ್ಲೊಂದು ಹೊಸ ಪ್ರಯೋಗ\u003c\/p\u003e\n\u003cp\u003eಓದಿಯೇ ಸವಿಯಬೇಕಾದ ಕೃತಿರಾಜ\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47617210056963,"sku":"HB00005503029","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HoddikeyallonduMidinagarafp.jpg?v=1768134378"},{"product_id":"vyaktitva-vikasa-mattu-samvahana-koushalagalu-novel-yandamoori-veerendranath-kannada-translation-by-murugesh-hunagodimuth-kannada-book","title":"ವ್ಯಕ್ತಿತ್ವ ವಿಕಾಸ ಮತ್ತು ಸಂವಹನ ಕೌಶಲಗಳು","description":"\u003cp\u003eಈ ಕೃತಿಯಲ್ಲಿ ಲೇಖಕರು ಮನೋವಿಜ್ಞಾನದ ಸಿದ್ಧಾಂತಗಳ ವಿವಿಧ ಮಜಲುಗಳನ್ನು ವಿವರಿಸಲು\u003c\/p\u003e\n\u003cp\u003eಯತ್ನಿಸುತ್ತ, ಸದೃಢವಾದ ಬೌದ್ಧಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದೂ, ಸಾರ್ವಜನಿಕದಲ್ಲಿ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳುವ ಕುರಿತೂ ಹೇಳುತ್ತಾರೆ.\u003c\/p\u003e\n\u003cp\u003eತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡು, ತಮಗಂಟಿಬಂದ ಕೋಪ ಮತ್ತು ಅಂತರಂಗಿಕ ವೈರುಧ್ಯಗಳಂತಹ ದೌರ್ಬಲ್ಯಗಳನ್ನು ಕಳಚಿಕೊಳ್ಳುವ ಮಾರ್ಗೋಪಾಯಗಳು ಇದರಲ್ಲಿವೆಯಾದ್ದರಿಂದ ಈ ಕೃತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ಹಿರಿಯರಿಗೂ ಉಪಯುಕ್ತವೆನಿಸುತ್ತದೆ.\u003c\/p\u003e","brand":"Yandamoori Veerendranath | Murugesh Hunagodimuth","offers":[{"title":"Default Title","offer_id":47617214087427,"sku":"HB00005503031","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VyaktitvaVikasamattuSamvahanaKoushalagalufp.jpg?v=1768136907"},{"product_id":"21-olleyatanada-kathegalu-stories-yandamoori-veerendranath-and-yandamoori-kamalendranath-kannada-translation-by-ganesha-bhatta-koppalatota-kannada-book","title":"21 ಒಳ್ಳೆಯ(ತನದ) ಕಥೆಗಳು","description":"\u003cp\u003eಬಿಸಿಲು-ಮಳೆಗಳನ್ನು ಕಾಣದ ಸುಕುಮಾರಿ ನೀನು ಪಾದರಕ್ಷೆಯೂ ಇಲ್ಲದೇ ಆ ಅಡವಿಯಲ್ಲಿ ಅಷ್ಟೊಂದು ಕ್ರೋಶಗಳ ದೂರವನ್ನು ಹೇಗೆ ನಡೆದುಕೊಂಡು ಬಂದೆ?\" ಎಂದು ಕೇಳಿದಳು ತ್ರಿಜಟೆ.\u003c\/p\u003e\n\u003cp\u003eಸೀತೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು. ಅದರಲ್ಲಿ ನಾಚಿಕೆ ಪಡುವಂತಹ ವಿಷಯವೇನಿದೆಯೆಂದು ಆ ರಾಕ್ಷಸಿಗೆ ಅರ್ಥವಾಗಲಿಲ್ಲ. ಪ್ರಶ್ನೆ ಮತ್ತಷ್ಟು ಬಿಗಿಯೆನಿಸಿತು. ಆದರೂ ಹೇಳಲಿಲ್ಲ.\u003c\/p\u003e\n\u003cp\u003e\"ನನಗೆ ಗೊತ್ತಿದೆ. ಮಗಳು ಕಷ್ಟಪಡುತ್ತಿದ್ದರೆ ಯಾವ ತಾಯಿ ತಾನೆ ನೋಡಿಕೊಂಡು ಸುಮ್ಮನಿರುತ್ತಾಳೆ. ಕಾಲಿಗೆ ಮುಳ್ಳು ಚುಚ್ಚಿಕೊಳ್ಳದಂತೆ ಹಸುರಿನ ರತ್ನಗಂಬಳಿಯನ್ನೇ ಹಾಸುವುದಿಲ್ಲವೇ?\"\u003c\/p\u003e\n\u003cp\u003eಸೀತೆ ಆಶ್ಚರ್ಯಪಟ್ಟಳು. ಅವಳಿಗೆ ಆ ಆಲೋಚನೆಯೇ ಬಂದಿರಲಿಲ್ಲ. ಆದರೆ ಅದು ನಿಜವೇ. ಅಡವಿಯಲ್ಲಿ ಗ್ರೀಷ್ಠಹೇಮಂತಗಳ ಅಬ್ಬರವನ್ನು ಸ್ವಲ್ಪ ಕಡಿಮೆ ಮಾಡಲು ಇಂದ್ರನನ್ನು ಕೇಳಿಕೊಂಡಿದ್ದಳು ವಿಶ್ವಂಭರೆ, ಕಾತೃಪಿಯ ಮಾತನ್ನು ಇಲ್ಲವೆನ್ನುವ ಧೈರ್ಯ ಇಂದ್ರನಿಗೆಲ್ಲಿಯದು? \"ಸ್ವಲ್ಪ, ನೋಡಿದರೂ ನೋಡದಂತೆ ಇದ್ದುಬಿಡು\", ಎಂದು ಕಾಲಧರ್ಮಕ್ಕೆ ಹೇಳಿದನು. ಅದರಿಂದ ಕಾಲವೇ ನಿಂತಿತ್ತು.\u003c\/p\u003e\n\u003cp\u003eಋತುಗಳು ಧರ್ಮ ತಪ್ಪಿದವು ಎಂದು ಋಷಿಗಳು ಕಂಗಾಲಾಗಿ ದಿವ್ಯದೃಷ್ಟಿಯಿಂದ ನೋಡಿದರೆ.. ಏನಾಗಿದೆ? ಅಲ್ಲಿರುವ ವೃಕ್ಷಗಳೂ ವನಸಂತತಿಗಳೂ ವಸಂತವೂ ಅವನಿಜಾತೆಯನ್ನು ನೋಡುತ್ತಾ ತಮ್ಮ ಕೆಲಸವನ್ನು ಬಿಟ್ಟು ಅಲ್ಲಿಯೇ ನಿಂತುಬಿಟ್ಟಿದೆಯಂತೆ.\u003c\/p\u003e\n\u003cp\u003e...ಹೀಗೆಂದುಕೊಂಡಳು ತ್ರಿಜಟೆ. ಆದರೆ ನಿಜವಾದ ವಿಷಯ ಅದಲ್ಲ.\u003c\/p\u003e\n\u003cp\u003e(ಅನುಬಂಧದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ\u003c\/p\u003e\n\u003cp\u003e\"ಕೈಕಾದೇವಿಯ ನಾಲ್ಕನೇ ಕೋರಿಕೆ\" ಹಾಗೂ ಐದು ಕಥೆಗಳು)\u003c\/p\u003e","brand":"Yandamoori Veerendranath and Yandamoori Kamalendranath | Kannada: Ganesha Bhatta Koppalatota","offers":[{"title":"Default Title","offer_id":47617246101763,"sku":"HB00005503033","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/21Olleyatanadakathegalufp.jpg?v=1768137909"},{"product_id":"maneya-hittalalli-lakshmigida-article-yandamoori-veerendranath-kannada-translation-by-indira-prasada-kannada-book","title":"ಮನೆಯ ಹಿತ್ತಲಲ್ಲಿ ಲಕ್ಷ್ಮೀಗಿಡ","description":"\u003cp\u003eಹಣ ಸಂಪಾದಿಸಬೇಕೆಂದರೆ, ಅದೃಷ್ಟ ಇರಬೇಕು. ಒಳ್ಳೆಯ ಶಿಕ್ಷಣ ಇರಬೇಕು. ಹೆಚ್ಚಿನ ತಿಳುವಳಿಕೆ, ಜ್ಞಾನ ಆವಶ್ಯಕ. ಒಬ್ಬ ಗಾಡ್ ಫಾದರ್ ಇರಬೇಕು. ದಯೆ ದಾಕ್ಷಿಣ್ಯಗಳನ್ನು ದೂರ ಇಡಬೇಕು. ಕಟುವಾಗಿರಬೇಕು. ಕೆಲವರಿಗಾದರೂ ಮೋಸಮಾಡಬೇಕು, ಲಂಚಕೊಡಬೇಕು ಅಥವಾ ಲಂಚ ತೆಗೆದುಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಬಿಟ್ಟುಬಿಡಬೇಕು, ಭಾವನಾತ್ಮಕವಾಗಿ ಇರಕೂಡದು. ಆತ್ಮೀಯರಿಂದ ದೂರವಾಗಿ ದಿನಕ್ಕೆ 26 ಗಂಟೆ ಕಷ್ಟಪಡಬೇಕು, - ಎನ್ನುವ ಅಭಿಪ್ರಾಯಗಳು ನಿಮಗಿದ್ದರೆ ಅದು ತಪ್ಪು, ಹಣ ಸಂಪಾದನೆಗೆ ಮೇಲಿನ ಯಾವುವೂ ಅಗತ್ಯವಿಲ್ಲ. ಒಂದು ಮಾತ್ರ ಬೇಕೇಬೇಕು. ಅದು ಏನು ಅನ್ನುವುದು ಈ ಪುಸ್ತಕದಲ್ಲಿದೆ.\u003c\/p\u003e\n\u003cp\u003eಹಣ ಇರುವವರೆಲ್ಲರೂ ಕೆಟ್ಟವರು, ಇಲ್ಲದವರು ಒಳ್ಳೆಯವರು, ಮನಸ್ಸು ಒಳ್ಳೆಯದಾಗಿದ್ದರೆ ಚಿಕ್ಕ ಗುಡಿಸಿಲಿನಲ್ಲಾದರೂ ಗಂಜಿ ಕುಡಿದು ಬದುಕಿರಬಹುದು- ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಈ ಪುಸ್ತಕವನ್ನು ಓದುವುದರಿಂದ ನಿಮಗೆ ಯಾವ ಉಪಯೋಗವೂ ಇಲ್ಲ. ಹಣ ಖರ್ಚು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.\u003c\/p\u003e\n\u003cp\u003eಯಾರೋ ಕಳ್ಳತನದಿಂದ ಕಾಪಿ ಮಾಡಿದ ಪಿಡಿಎಫ್ ಓದುವುದು ಒಳ್ಳೆಯದು.\u003c\/p\u003e\n\u003cp\u003eತಲತಲಾಂತರದಿಂದ ಬಡತನದಲ್ಲಿ ಬೆಂದುಹೋಗಿರುವ ಕುಟುಂಬದಲ್ಲಿ ಹುಟ್ಟುವುದು ನಿಮ್ಮ ಕೈಯಲ್ಲಿಲ್ಲ. ನಿಮ್ಮಿಂದಲೇ ಒಂದು ಶ್ರೀಮಂತ ಪರಪಂರೆಯನ್ನು ಪ್ರಾರಂಭಿಸುವುದು ನಿಮ್ಮ ಕೈಯಲ್ಲಿಯೇ ಇದೆ.\u003c\/p\u003e\n\u003cp\u003eDon't Become Old Without Becoming Rich.\u003c\/p\u003e\n\u003cp\u003eಸಿಂಗಲ್ ಬೆಡ್ರೂಮಿನಿಂದ ಸ್ವಿಮ್ಮಿಂಗ್ ಪೂಲ್ ಇರುವ ಬೆಡ್ ರೂಮಿಗೆ.\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ ಅವರಿಂದ ಒಂದು ಸ್ಫೂರ್ತಿದಾಯಕ, ಸಂವೇದನಾಶೀಲ ಕೃತಿ.\u003c\/p\u003e","brand":"Yandamoori Veerendranath | Kannada: Indira Prasada","offers":[{"title":"Default Title","offer_id":47617780121859,"sku":"HB00005503036","price":310.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ManeyaHittalalliLakshmigidafp.jpg?v=1768189653"},{"product_id":"nanna-elgege-naane-eni-article-yandamoori-veerendranath-kannada-translation-by-yatiraj-veerambudhi-kannada-book","title":"ನನ್ನ ಏಳ್ಗೆಗೆ ನಾನೇ ಏಣಿ","description":"\u003cp\u003e\"ಓ ಸುಮತೀ ಮಿಲನದ ದಿನ ಬಂದರೆ ನಡೆದಾಡುವ ಮಗ ಹುಟ್ಟುವನೆಂಬುದು ನಾಣ್ಣುಡಿ. ಅದೃಷ್ಟ ಕೂಡಿ ಬಂದರೆ ಅಡವಿಯಲ್ಲಿ ಕುಳಿತಿದ್ದರೂ ವಾಸಕ್ಕೆ ಬಂಗಲೆಯೇ ಸಿಗುತ್ತದೆ. ಆ ಅದೃಷ್ಟವೇನಾದರೂ ಮುಖ ಮುಚ್ಚಿಕೊಂಡರೆ ಬಂಗಾರದ ಮೇರು ಪರ್ವತದ ಮೇಲೆ ಕುಳಿತರೂ ಏನೂ ಸಿಗದೇ ಹೋಗಬಹುದು!\"\u003c\/p\u003e\n\u003cp\u003eತಪ್ಪನ್ನೇ ಮಾಡದವನು ಜಡ! ಮಾಡಿದ ತಪ್ಪನ್ನು ಮತ್ತೆ ಮಾಡದವನು ವಿಜಯಿ! ಮಾಡಿದ ತಪ್ಪನ್ನು ಮತ್ತೆ ಮಾಡುವವನು ಮೂರ್ಖ!\u003c\/p\u003e\n\u003cp\u003eಪ್ರತಿ ಕೆಲಸವೂ ಒಂದು ಗೆಲುವನ್ನು ಕೊಡದಿರಬಹುದು. ಆದರೆ ಪ್ರತಿ ಗೆಲುವಿನ ಹಿಂದೆ ಒಂದು ಕೆಲಸ ಇರುತ್ತದೆ.\u003c\/p\u003e\n\u003cp\u003eನಿರಾಶಾವಾದಿ ಯಾವ ಹುತ್ತದಲ್ಲಿ ಯಾವ ಹಾವಿರುವುದೋ ಎಂದು ಹೆದರುತ್ತಾನೆ. ಆಶಾವಾದಿ ಯಾವ ಹುತ್ತದಲ್ಲಿ ಯಾವ ಮಾಣಿಕ್ಯಗಳಿವೆಯೋ ಎಂದು ಹುಡುಕುತ್ತಾನೆ.\u003c\/p\u003e\n\u003cp\u003eಆಪ್ಯಾಯತೆ ಎನ್ನುವುದು ಒಂದು ಬ್ಯಾಂಕ್ ಖಾತೆ. ನೀನು ಅದರಲ್ಲಿ ಎಷ್ಟು ಜಮೆ ಮಾಡುತ್ತೀಯೋ, ನಾಳೆ ನೀನು ಅದರಿಂದ ಅಷ್ಟು ತೆಗೆದುಕೊಳ್ಳಲು ಸೌಲಭ್ಯವಿರುತ್ತದೆ.\u003c\/p\u003e\n\u003cp\u003eಜೀವನ ಒಂದು ಹಾವು ಏಣಿ ಆಟ. ಏಣಿಗಳು ಹೆಚ್ಚಾಗಿರುವಂತೆ ಮುದ್ರಿಸಿಕೊಳ್ಳುವುದು ನಮ್ಮ ಬಾಧ್ಯತೆ.\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47617827045635,"sku":"HB00005503037","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NannaElgegeNaaneEnifp.jpg?v=1768198782"},{"product_id":"nimma-makkalu-nimmannu-preetisuvare-article-yandamoori-veerendranath-kannada-translation-by-r-v-kattimani-kannada-book","title":"ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೇ","description":"\u003cp\u003e\"ನಿನ್ನ ತಾಯಿಯ ಹೃದಯ ತಂದುಕೊಟ್ಟರೆ ನನ್ನ ಕಾಯಿಲೆ ವಾಸಿಯಾಗುತ್ತದೆ\". ಎಂದು ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನನ್ನು ಕೇಳಿದರಂತೆ.\u003c\/p\u003e\n\u003cp\u003eಅವನು ತನ್ನ ತಾಯಿಯನ್ನು ಕೊಂದು, ಆಕೆಯ ಹೃದಯ ಎತ್ತಿಕೊಂಡು ಬರುತ್ತಿರುವಾಗ, ದಾರಿಯಲ್ಲಿ ಎಡವಿ ಬಿದ್ದನಂತೆ. ಕೈಯಲ್ಲಿದ್ದ ಮಾತೃಹೃದಯ.\u003c\/p\u003e\n\u003cp\u003e'ಅಯ್ಯಯ್ಯೋ, ಪೆಟ್ಟಾಯ್ತಾ ಮಗೂ...' ಎಂದು ಕೇಳಿತಂತೆ\u003c\/p\u003e\n\u003cp\u003eಮಕ್ಕಳ ಮೇಲಿನ ಮಮತೆಯನ್ನು ನಿರೂಪಿಸುತ್ತದೆ ಈ ಫ್ರೆಂಚ್ ಕತೆ ಮಕ್ಕಳನ್ನು ಪ್ರೀತಿಸಿದರೆ ಸಾಕೆ? ಬೇರಿನ್ನೇನೂ ಅಗತ್ಯವಿಲ್ಲವೆ? ಪ್ರೀತಿಯೊಂದಿಗೆ ತಿಸ್ತು ಕಲಿಸಿ: ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ನೆರವಾಗಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು.\u003c\/p\u003e\n\u003cp\u003eತಂದೆಯ ತಾಯಿಯರ ಕರ್ತವ್ಯ.\u003c\/p\u003e\n\u003cp\u003eತಂದೆ ತಾಯಂದಿರ 'ಪ್ರೀತಿ'ಯ ತಳಹದಿಯ ಮೇಲೆ ಮಕ್ಕಳು ಆತ್ಮೀಯತೆ-ಅನುರಾಗಗಳ ಮಹಲು ಕಟ್ಟುತ್ತಾರೆ. ತಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿದ ತಂದೆ ತಾಯಿಯನ್ನು ಪ್ರೀತಿಸತೊಡಗುತ್ತಾರೆ\u003c\/p\u003e\n\u003cp\u003eತಂದೆ ತಾಯಂದಿರಿಗೆ 'ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೆ\" ಎಂದು ಪ್ರಶ್ನಿಸಿ ಯಂಡಮೂರಿ ವೀರೇಂದ್ರನಾಥರು ಉತ್ತರವನ್ನೂ ವಿಶ್ಲೇಷಿಸಿದ್ದಾರೆ ದಂಪತಿಗಳಿಗೆ, ತಂದೆತಾಯಿಗಳಿಗೆ ಕೊಡಬಹುದಾದ ಅರ್ಧಪೂರ್ಣ ಉಡುಗೊರೆ ಈ ಪುಸ್ತಕ.\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47617829536003,"sku":"HB00005503038","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NimmaMakkaluNimmannuPreetisuvarefp.jpg?v=1768195234"},{"product_id":"haddina-rekke-saddu-novel-yandamoori-veerendranath-kannada-translation-by-sandooru-venkatesh-and-kusuma-vaddatti-kannada-book","title":"ಹದ್ದಿನ ರೆಕ್ಕೆ ಸದ್ದು","description":"\u003cp\u003e\"ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕೆ ಹತ್ತಿರದವರನ್ನು ಕೂಡಾ ಕಿಡ್ರಾಪ್ ಮಾಡಿ ಬೆದರಿಸುವುದು ಹಳೆಯ ಪದ್ಧತಿ. ಇದು ನಮ್ಮ ಹೊಸ ರೀತಿಯ ವ್ಯೂಪ್\", ಎಂದನು ಅನುರೂಪ್ ಎಂಬ ಹೆಸರಿನಲ್ಲಿ ಇಂಡಿಯಾದಲ್ಲಿ ಚಲಾವಣೆ ಆಗುತ್ತಿದ್ದ ಅಲ್ಖೈದಾದ ಸ್ವೀಪರ್ ಯೂಸಫ್ ಖಾನ್ ಪಠಾಣ್,\u003c\/p\u003e\n\u003cp\u003e\"ನಾನೇನು ಮಾಡೋಕು ?\" ಕೇಳಿದನು ರಾಮಕೃಷ್ಣ ಶಾಸ್ತ್ರಿ.\u003c\/p\u003e\n\u003cp\u003e\"ಅಟಾಮಿಕ್ ಸೆಂಟರ್ನಿಂದ ಆಟಂಬಾಂಬ್ ಫಾರ್ಮುಲಾವನ್ನು ಆಫ್ಘನ್ ತಾಲಿಬಾನ್ಗಳಿಗೆ ಕಳಿಸಬೇಕು\".\u003c\/p\u003e\n\u003cp\u003e\"ಸರಿ, ಮಾಡ್ತೀನಿ\", ಎಂದನು ರಾಮ್. ಪಠಾಣ್ ಸಂತೃಪ್ತಿಯಿಂದ ನಕ್ಕನು. ಚಿರತೆಯ ಬಾಯೊಳಗೆ ತಲೆ ಇಡುತ್ತಿದ್ದೇನೆ ಎನ್ನುವುದು ಪಠಾಣ್ಗೆ ಆಗ ತಿಳಿಯಲಿಲ್ಲ.\u003c\/p\u003e\n\u003cp\u003e*\u003c\/p\u003e\n\u003cp\u003eಮೊದಲನೇ ಪುಟದಿಂದ ಕಡೆಯತನಕ ಒಂದೇ ಓದಿನಲ್ಲಿ ಓದಿಸಿಕೊಳ್ಳುವ ಇಂತಹ ಕೃತಿ-ಈವರೆಗೆ ಯಾವ ಲೇಖಕನೂ ಮಾಡದ ಸಾಹಸ-ಅಲ್ಖೈದಾ, ಆಫ್ಘನ್ಗಳ ಸಮಗ್ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಪ್ರಯತ್ನ ಇದು-ಪ್ರಸ್ತುತ ಭಯೋತ್ಪಾದನೆಯ ಚರಿತ್ರೆಗೆ ಹಿಡಿದ ಕನ್ನಡಿಯೇ\u003c\/p\u003e\n\u003cp\u003eಹದ್ದಿನ ರೆಕ್ಕೆ ಸದ್ದು !\u003c\/p\u003e\n\u003cp\u003eಇತ್ತೀಚಿನ ವರ್ಷಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಬರೆದ ಅತ್ಯಂತ ರೋಚಕ ಕಥಾನಕವೊಂದು ಅಷ್ಟೇ ಸಮರ್ಥ ಅನುವಾದವಾಗಿ ಇದೀಗ ಕನ್ನಡದಲ್ಲಿ!\u003c\/p\u003e","brand":"Yandamoori Veerendranath | Kannada Sandooru Venkatesh and Kusuma Vaddatti","offers":[{"title":"Default Title","offer_id":47633438769411,"sku":"HB00005503097","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Haddinarekkesaddufp.jpg?v=1768536008"},{"product_id":"obba-radhe-ivvaru-krishnaru-novel-yandamoori-veerendranath-kannada-translation-by-yatiraj-veerambudhi-kannada-book","title":"ಒಬ್ಬ ರಾಧೆ ಇಬ್ಬರು ಕೃಷ್ಣರು","description":"\u003cp\u003eಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...\u003c\/p\u003e\n\u003cp\u003eಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ\u003c\/p\u003e\n\u003cp\u003eಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!\u003c\/p\u003e\n\u003cp\u003eಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.\u003c\/p\u003e\n\u003cp\u003eಫಲಿತಾಂಶವೇ...\u003c\/p\u003e\n\u003cp\u003eಒಬ್ಬ ರಾಧೆ ಇಬ್ಬರು ಕೃಷ್ಣರು!\u003c\/p\u003e\n\u003cp\u003eಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್\u003c\/p\u003e\n\u003cp\u003eನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!\u003c\/p\u003e\n\u003cp\u003eಒಬ್ಬ ರಾಧೆ ಇಬ್ಬರು ಕೃಷ್ಣರು!\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47633461346563,"sku":"HB00005503098","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ObbaRadheibbarukrishnarufp.jpg?v=1768537134"},{"product_id":"manjina-hoomale-novel-yandamoori-veerendranath-kannada-translation-by-sanduru-venkatesh-kannada-book","title":"ಮಂಜಿನ ಹೂಮಳೆ","description":"\u003cp\u003e\"ಮನುಷ್ಯನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ \u003cspan lang=\"kn\" class=\"Y2IQFc\"\u003eಸ್ವೆಚ್ಚೇಯ \u003c\/span\u003e\u003cspan style=\"font-size: 0.875rem;\"\u003eಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಡಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನ್ನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಆರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು...\u003c\/span\u003e\u003c\/p\u003e\n\u003cp\u003eಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ \u003cspan lang=\"kn\" class=\"Y2IQFc\"\u003eಸ್ವೆಚ್ಚೇ \u003c\/span\u003eಎಂದರೇನು?\u003c\/p\u003e\n\u003cp\u003eಸ್ವಾತಂತ್ರ್ಯ-\u003cspan lang=\"kn\" class=\"Y2IQFc\"\u003eಸ್ವೆ\u003c\/span\u003eಚ್ಛೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರೀಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ಟೇಚ್ಛೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?\"\u003c\/p\u003e\n\u003cp\u003eಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ ಮಂಜಿನ ಹೂಮಳೆ ಗಂಡು ಹೆಣ್ಣಿನ ಸಂಬಂಧದ ಕುರಿತ ರೋಚಕ ಕಾದಂಬರಿ.\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47633483235587,"sku":"HB00005503099","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ManjinaHoomalefp.jpg?v=1768538455"},{"product_id":"dimbinadiyalle-vishasarpa-novel-yandamoori-veerendranath-kannada-translation-by-sanduru-venkatesh-kannada-book","title":"ದಿಂಬಿನಡಿಯಲ್ಲೇ ವಿಷಸರ್ಪ","description":"\u003cp\u003e\"ನೋಡು ಕಲ್ಯಾನೇ! ನನಗೆ ಮದುವೆಯಾದ ಹೆಂಗಸರೆಂದರೆ ಬಹಳ ಇಷ್ಟ ಅದರಲ್ಲೂ ಮುಖಕ್ಕೆ ಆರಿಷಿಣ ಬಳಿದು, ಬೆಳಿಗ್ಗೆ ಬೇಗೆದ್ದು ತುಳಸಿಪೂಜೆ ಮಾಡುವವರೆಂದರೆ ಮತ್ತಷ್ಟು ಇಷ್ಟ ಒಂದು ಸಾರಿಗೆ ಒಪ್ಪಿಬಿಡು, ಮತ್ತೆ ನಿನ್ನ ತಂಟೆಗೆ ಬರುವುದಿಲ್ಲ\", ಎಂದು ಹತ್ತಿರಕ್ಕೆ ಬಂದನು ಸರಿಯಾಗಿ ಅದೇ ಸಮಯಕ್ಕೆ ಕಾಲಿಂಗ್ ಬೆಲ್ ಸದ್ದು ಕೇಳಿಸಿತು. ಕಲ್ಯಾಣಿ ಚಿಗುರೆಲೆಯಂತೆ ಕಂಪಿಸಿದಳು.\u003c\/p\u003e\n\u003cp\u003eಇಡೀ ದೇಶದಲ್ಲಿ ಒಂದೇ ಮತವಿದ್ದರೆ ಗಲಾಟೆಗಳು ಇರುವುದಿಲ್ಲವೇನು? ಹಾಗಾದರೆ ಲೆಬನಾನ್ ದೇಶದಲ್ಲಿ ಹಜ್ ುಲ್ಲಾ ಷಿಯಾಗಳು ಸುನ್ನಿಗಳನ್ನು ಪಿಯಾಗಳನ್ನು ಏಕೆ ಸಾಯಿಸುತ್ತಿದ್ದಾರೆ? ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ప్రియా-కున్నిగళ ద వికి అష్టు రక్తనాత ఆగుత్తిటి?\" ఎందు కలళ ಕೆಲಕ್ಷಣಗಳ ನಂತರ, \"ಮನುಷ್ಯ ಸುಖವಾಗಿ ಬದುಕುವುದಕ್ಕೆ ಬೇಕಿರುವುದು ជាជ, rod\", co\u003c\/p\u003e\n\u003cp\u003e\"ಮಾನವೀಯತೆ ಅನ್ನ ಕೊಡುವುದಿಲ್ಲ.\u003c\/p\u003e\n\u003cp\u003e\"ಅಮೆರಿಕಾದಲ್ಲಿ ಅನ್ನವಿದೆ, ತಿನ್ನುವುದಕ್ಕೆ ಟೈಮ್ ಇಲ್ಲ ಸೊಮಾಲಿಯಾದಲ್ಲಿ ಟೈಂ ಇದೆ. ತಿನ್ನುವುದಕ್ಕೆ ಅನ್ನ ಇಲ್ಲ ಅಫ್ರನ್ ನಲ್ಲಿ ಮತವಿದೆ, ಆದರೆ ಶಾಂತಿಯಿಲ್ಲ. ಎಲ್ಲಾ ಇರುವ ಭಾರತವನ್ನು ಏಕೆ ಹೀಗೆ ಹಾಳು ಮಾಡುತ್ತಿದ್ದೀರೋ?\"\u003c\/p\u003e\n\u003cp\u003eA SUSPENSE THRILLER FROM THE MASTER STORY TELLER\u003c\/p\u003e\n\u003cp\u003eದಿಂಬಿನಡಿಯಲ್ಲೇ ವಿಷಸರ್ಪ!\u003c\/p\u003e\n\u003cp\u003eಕಾಡಿನಲ್ಲಿ ತಪ್ಪಿಸಿಕೊಂಡ ತಂದೆಯ ಹುಡುಕಾಟದಲ್ಲಿರುವ ಹುಡುಗಿ!\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47652944445699,"sku":"HB00005503123","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DimbinadiyalleVishasarpafp.jpg?v=1768844263"},{"product_id":"kendavareya-maale-novel-yandamoori-veerendranath-kannada-translation-by-yatiraj-virambudhi-kannada-book","title":"ಕೆಂದಾವರೆಯ ಮಾಲೆ","description":"\u003cp\u003eಅಕ್ರಮವಾಗಿ, ದುಷ್ಟಶಕ್ತಿಗಳ ಸಂಚಿನ ಫಲವಾಗಿ, ಜೈಲು ಸೇರಿದ ಆ ಯುವಕ ಮುಗ್ಧನಾದರೂ ತುಂಬ ಚುರುಕು!\u003c\/p\u003e\n\u003cp\u003eಜೈಲು ಸೇರುವ ಕಾರಣವೇನೇ ಇರಲಿ, ಜೈಲೆಂಬುದು ದೊಡ್ಡ ಪಾಠಶಾಲೆಯೆ.\u003c\/p\u003e\n\u003cp\u003eಅಲ್ಲ ಉದಾತ್ತ ಕ್ರಾಂತಿಕಾರಿಯೊಬ್ಬನ ಸಾಂಗತ್ಯ, ಸಮಾಜದ ಕುರಿತು, ಕ್ರಾಂತಿಯ ಕುರಿತು ಗಂಭೀರ ಪಾಠವೊದಗಿ ಚೈತನ್ಯಭರಿತನಾದ. ಜೈಲಿನಿಂದ ಬಿಡುಗಡೆಯಾಗಿ ವೈಯಕ್ತಿಕ ಸೇಡು ತೀರಿಸಿಕೊಂಡು ಜಯಶೀಲನಾದ. ಆದರೆ ಅದು ತೀರ ಅಲ್ಪವಾದ ವಿಷಯವೆನಿಸಿದ್ದು, ಗುರುವಿನ ವಿಚಾರವೇ ಸರಿಯಾದದ್ದು ಎಂದೆನಿಸಿದ್ದು, ಮುಂದೆ ಸಂಪೂರ್ಣಕ್ರಾಂತಿಯತ್ತ ಸಾಗಿದ್ದು, ಹೀಗೊಂದು ಉಗ್ರ, ರೋಚಕ, ಕುತೂಹಲಕರ ಕಾದಂಬರಿ...\u003c\/p\u003e\n\u003cp\u003eಕೆಂದಾವರೆಯ ಮಾಲೆ!\u003c\/p\u003e\n\u003cp\u003eಡಾ. ಯಂಡಮೂರಿ ವೀರೇಂದ್ರನಾಥ್\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47652977279235,"sku":"HB00005503124","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kendavareyamaalefp.jpg?v=1768844615"},{"product_id":"abhilashe-novel-yandamoori-veerendranath-kannada-translation-by-sanduru-venkatesha-kannada-book","title":"ಅಭಿಲಾಷೆ","description":"\u003cp\u003e'ಅಭಿಲಾಷೆ' ಬರೆಯಬೇಕೆಂಬ ಅಭಿಲಾಷೆ ನನ್ನಲ್ಲಿ ಹುಟ್ಟಿದ್ದು 1974ರಲ್ಲಿ.\u003c\/p\u003e\n\u003cp\u003eಇದನ್ನು ಬರೆದು ಮುಗಿಸುವುದಕ್ಕೆ ಏಳು ವರ್ಷ ಬೇಕಾಯ್ತು. ಈ ಏಳು ವರ್ಷಗಳಲ್ಲಿ ಹಲವಾರು ದೇಶಗಳು ಮರಣ ದಂಡನೆಯನ್ನು ಕೈಬಿಟ್ಟಿವೆ.\u003c\/p\u003e\n\u003cp\u003eನಮ್ಮ ದೇಶವಿನ್ನೂ ಸ್ಟೇ ಆರ್ಡ್ರಗಳ ಹಂತದಲ್ಲೇ ಉಳಿದಿದೆ.\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47652980326659,"sku":"HB00005503125","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Abhilashefp.jpg?v=1768845505"},{"product_id":"malegalada-ondu-sanje-novel-yandamoori-veerendranath-kannada-translation-by-r-v-kattimani-kannada-book","title":"ಮಳೆಗಾಲದ ಒಂದು ಸಂಜೆ","description":"\u003cp\u003e\"ಇಡೀ ಕುಟುಂಬ ಎಂದರೆ ನೀವೂ, ನಾನೂ..' ಅಂದರೆ.. ನಾವೆಲ್ಲ ಈ ದೇಶಕ್ಕೆ ಋಣಿಯಾಗಿರುವೆವೆಂದಾಯ್ತು. ಸಿ.ಬಿ.ಐ.ನಲ್ಲಿ ಸೇರುವಾಗ ನೀವು ನೀಡಿ ವಾಗ್ದಾನ ಏನು? ನಿಮ್ಮ ಪ್ರಾಣ ಹೋದರೂ ನಿಮ್ಮ ಕುಟುಂಬದ ಸದಸ್ಯರ ಪ್ರಾಣ ತೆಗೆಯುವುದಾಗಿ ಶತ್ರುಗಳು ಹೆದರಿಸಿದರೂ... ರಹಸ್ಯಗಳ್ಯಾವುವನ್ನೂ ಹೊರಹಾಕುವುದಿಲ್ಲ ಎಂದು ತಾನೆ ನೀವು ವಾಗ್ದಾನ ಮಾಡಿದ್ದು! ಅಂದರೆ... ನೀವೂ ನಾನೂ ಇದಕ್ಕೋಸ್ಕರ ಪ್ರಾಣ ಬೇಕಾದರೂ ಅರ್ಪಿಸಲು ಸಿದ್ಧ ಎಂದು ನನ್ನ ಪರವಾಗಿ ನೀವೇ ವಾಗ್ದಾನ ಮಾಡಿದ್ದೀರಿ! ಅದಕ್ಕೇ, ನನ್ನನ್ನು ಶತ್ರುವಿನ ಬಳಿ ಹೋಗಲು ಬಿಡಿ. ಹೋಗಿ ಆ ಅಮಾನುಲ್ಲಾನ ಪ್ರೇಯಸಿಯಂತೆ ನಟಿಸಿ ಗುಟ್ಟು ತಿಳಿದುಕೊಳ್ಳಲು ಬಿಡಿ! ಈ ದೂತಕಾರ್ಯದಲ್ಲಿ ನನ್ನ ಪ್ರಾಣ, ಹೋದರೂ ಪರವಾಗಿಲ್ಲ.\u003c\/p\u003e\n\u003cp\u003eಕಲ್ಪನಾ ಲೋಕದ ಸಾಮ್ರಾಟ, ಕಾಮನ ಅಲ್ಲಗೆ ಏಣಿ ಇಡಬಲ್ಲ ರಸಿಕ, ಕುಳಿತಲ್ಲೇ ಪ್ರಚಂಡ ಬಿರುಗಾಳಿಯನ್ನು ಹುಟ್ಟುಹಾಕಬಲ್ಲ ವೈವಿಧ್ಯಮಯ ವ್ಯಕ್ತಿತ್ವದ ಯಂಡಮೂರಿ ವೀರೇಂದ್ರನಾಥ್ ಬರೆದ ಶತ್ರು ರಾಷ್ಟ್ರದ ಕುಟಿಲವ್ಯೂಹದ ಬಗೆಗಿನ ಈ ಕಾದಂಬರಿಯ ನಾಯಕಿಯ ಬಾಯಿಂದ ಬಂದ ಮಾತುಗಳಿವು.\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47653049106691,"sku":"HB00005503126","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Malegaladaondusanjefp.jpg?v=1768846399"},{"product_id":"antarmukhi-novel-yandamoori-veerendranath-kannada-translation-by-sanduru-venkatesh-kannada-book","title":"ಅಂತರ್ ಮುಖಿ","description":"\u003cp\u003e'ತುಳಸೀದಳ' ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.\u003c\/p\u003e\n\u003cp\u003eಇಂಡಿಯಾ ಟುಡೆ\u003c\/p\u003e\n\u003cp\u003eತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ 88 ಶ್ರೇಷ್ಠವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ\u003c\/p\u003e\n\u003cp\u003eಈ ನಾಡು\u003c\/p\u003e\n\u003cp\u003eಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. 'ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು.. ಜ್ಞಾನದಲ್ಲಿ ಶಿಶುವಿನಂತವನು' ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿವೆ.\u003c\/p\u003e\n\u003cp\u003e-ಆಂಧ್ರಜ್ಯೋತಿ\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47655615332611,"sku":"HB00005503127","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Antarmukhifp.jpg?v=1768881830"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/WhatsApp_Image_2023-11-06_at_6.18.46_PM.jpg?v=1699425960","url":"https:\/\/harivubooks.com\/collections\/yandamoori-veerendranath-kannadabooks.oembed?page=2","provider":"Harivu Books","version":"1.0","type":"link"}