{"title":"This Week Offer on Harivu Books","description":"","products":[{"product_id":"5paise-varadakshine","title":"5 ಪೈಸೆ ವರದಕ್ಷಿಣೆ","description":"\u003cp\u003e\u003cspan\u003eಹಲವು ವಿಭಿನ್ನ ಬಗೆಯ ವಿಷಯಗಳ ಕುರಿತ ವಸುಧೇಂದ್ರರ ಸುಲಲಿತ ಪ್ರಬಂಧಗಳು.\u003c\/span\u003e\u003c\/p\u003e","brand":"Vasudhendra","offers":[{"title":"Default Title","offer_id":42020607295747,"sku":"HB00001833","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_484cafca-f48b-48f7-92e4-edff5ca2af1b.jpg?v=1636356281"},{"product_id":"bahumuki-s-malathy-nenapina-pustaka","title":"ಬಹುಮುಖಿ - ಎಸ್. ಮಾಲತಿ ನೆನಪಿನ ಪುಸ್ತಕ","description":"\u003cp\u003e\u003c\/p\u003e","brand":"Dr. Jayaprakasha Maavinakuli","offers":[{"title":"Default Title","offer_id":42020608737539,"sku":"HB00001814","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b3c5385d-7f0d-4f88-a39b-dd3789b32c50.jpg?v=1636356318"},{"product_id":"makkalodane-aata-paata-odanaata","title":"ಮಕ್ಕಳೊಡನೆ ಆಟ-ಪಾಠ, ಒಡನಾಟ","description":"\u003cp\u003eಗಿರಿಮಾನೆ ಶ್ಯಾಮರ ಬರೆದ ಈ ಕನ್ನಡ ಪುಸ್ತಕವು ಮಕ್ಕಳೊಡನೆ ಗುಣಮಾನದ ಸಮಯ ಕಳೆಯುವ ಅನೇಕ ಮಾರ್ಗಗಳನ್ನು ನೀಡುತ್ತದೆ. \"ಮಕ್ಕಳೊಡನೆ ಆಟ-ಪಾಠ, ಒಡನಾಟ\" ಆಟ, ಸಂಗೀತ, ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಬೆಳವಣಿಗೆಯನ್ನು ಪೋಷಿಸುತ್ತದೆ. ಪ್ರತಿದಿನದ ಕ್ಷಣಗಳನ್ನು ಅರ್ಥಪೂರ್ಣ ಸಂಪರ್ಕಗಳಾಗಿ ರೂಪಾಂತರಿಸಿ, ಆತ್ಮವಿಶ್ವಾಸ ಮತ್ತು ಭಾಷಾ ಕೌಶಲ್ಯ ನಿರ್ಮಾಣ ಮಾಡುತ್ತದೆ. ಪೋಷಕರು ಮತ್ತು ಶಿಕ್ಷಕರಿಗೆ ಆದರ್ಶ.\u003c\/p\u003e","brand":"Girimane Shyamarao","offers":[{"title":"Old","offer_id":47707723006211,"sku":"HB00001682","price":140.0,"currency_code":"INR","in_stock":true},{"title":"New","offer_id":47707723038979,"sku":"HB00001683E","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Makkalodane_Aata_Pata_odanata_-_02.jpg?v=1770370487"},{"product_id":"stapati","title":"ಸ್ಥಪತಿ","description":"","brand":"Shantinatha Dibbada","offers":[{"title":"Default Title","offer_id":42020621811971,"sku":"HB00001649","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/stapati_0001.jpg?v=1636356626"},{"product_id":"vijnana-prapancha-samshodhaneya-jagattu-non-fiction-kannada-book","title":"ವಿಜ್ಞಾನ ಪ್ರಪಂಚ - ಸಂಶೋಧನೆಯ ಜಗತ್ತು","description":"\u003cp\u003e\u003cspan\u003eಪ್ರಚಾರವೇ ಸಿಗದಿರುವ ಅನೇಕ ಸಂಶೋಧನೆಗಳಿವೆ. ಅವೂ ವೈಜ್ಞಾನಿಕ ಮುನ್ನಡೆಗೆ ಕಾರಣವಾಗಿವೆ. ಸದಾ ಸಂಶೋಧನ ನಿರತರಾಗಿರುವ ವಿಜ್ಞಾನಿಗಳು ಸಫಲತೆಯನ್ನು ನಿರೀಕ್ಷಿಸುವುದು ಸಹಜವೇ. ಆದರೆ ಅವರು ಎಷ್ಟೋ ಸಲ ಸೋಲು, ಹತಾಶೆಗಳನ್ನು ಅನುಭವಿಸಬೇಕಾಗುತ್ತದೆ. ಸಂಶೋಧನೆಯ ಮಾರ್ಗದಲ್ಲಿ ದುರಂತಗಳೂ ಸಂಭವಿಸುತ್ತವೆ. ಸಂಶೋಧನೆಯ ಜಗತ್ತಿನ ಅನೇಕ ರೋಚಕ ವಿಷಯಗಳನ್ನು ಶ್ರೀ ಕೈವಾರ ಗೋಪೀನಾಥ್ ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ\u003c\/span\u003e\u003c\/p\u003e","brand":"Kaivara Gopinatha","offers":[{"title":"Default Title","offer_id":42020630888707,"sku":"HB00001546","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/samshodhaneya-jagattu_0001sj.jpg?v=1636356819"},{"product_id":"vishwa-cricketnalli-karnatakada-aatagaararu","title":"ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು","description":"\u003cp\u003eಕರ್ನಾಟಕದ ಕ್ರಿಕೆಟ್ ಆಟಗಾರರನ್ನು ಬಿಟ್ಟು ಭಾರತದ ಕ್ರಿಕೆಟ್ ಇತಿಹಾಸವನ್ನು ನೋಡಲು ಸಾಧ್ಯವೇ ಇಲ್ಲ. ಅಂತಹ ದಟ್ಟ ಪ್ರಭಾವ ಕರ್ನಾಟಕದ ಆಟಗಾರರು ಭಾರತದ ಕ್ರಿಕೆಟ್ ಇತಿಹಾಸದ ಮೇಲೆ ಉಳಿಸಿದ್ದಾರೆ. ಈ ಇತಿಹಾಸವನ್ನು ಸಮಗ್ರವಾಗಿ ಕನ್ನಡಿಗರಿಗೆ ಪರಿಚಯಿಸುವ ಹೊಸ ಹೊತ್ತಗೆ \"ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು\"\u003c\/p\u003e","brand":"Chennagiri Keshavamurthy","offers":[{"title":"Default Title","offer_id":42020664279299,"sku":"HB00001219","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4083.jpg?v=1636357431"},{"product_id":"nooraru-kavitegalannu-badukona","title":"ನೂರಾರು ಕವಿತೆಗಳನ್ನು ಬದುಕೋಣ","description":"\u003cp\u003eಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ ಪುಸ್ತಕ ರೂಪದಲ್ಲಿ ಜನಪ್ರಕಾಶನ ಹೊರ ತಂದಿದೆ. ಕನ್ನಡ, ಕರ್ನಾಟಕದ ಇಂದಿನ ಅನೇಕ ತಲ್ಲಣಗಳ ಕುರಿತಂತೆ ಹಲವು ಪರಿಹಾರದ ಆಲೋಚನೆಗಳನ್ನು ಮುಂದಿಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ.\u003c\/p\u003e","brand":"Baraguru Ramachandrappa","offers":[{"title":"Default Title","offer_id":42020672045315,"sku":"HB00001152","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3934.jpg?v=1636357590"},{"product_id":"kannada-pragne","title":"ಕನ್ನಡ ಪ್ರಜ್ಞೆ","description":"\u003cp\u003eಕನ್ನಡ ಪ್ರಜ್ಞೆ ಕನ್ನಡದ ಖ್ಯಾತ ಬಂಡಾಯ ಸಾಹಿತಿ ಮತ್ತು ಚಿಂತಕರಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕೃತಿಯಾಗಿದೆ. ಕಲಿಕೆ, ಭಾಷೆ, ಸಂಸ್ಕೃತಿ, ಸಿನೆಮಾ, ಚಳುವಳಿ ಹೀಗೆ ಹಲವು ವಿಷಯಗಳ ಬಗ್ಗೆ ಬರಗೂರು ಅವರ ಅಂಕಣಗಳು ಇಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರ ತಂದಿದೆ.\u003c\/p\u003e","brand":"Prof. Baraguru Ramachandrappa","offers":[{"title":"Default Title","offer_id":42020678664451,"sku":"HB00001103","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3837.jpg?v=1636357690"},{"product_id":"april-fool-kannada-kathegalu","title":"ಏಪ್ರಿಲ್ ಫೂಲ್","description":"ಹನುಮಂತ ಹಾಲಿಗೇರಿಯವರ ಬಹುತೇಕ ಕತೆಗಳಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ ಕ್ರೌರ್ಯದ ವೈದೃಶ್ಯಗಳಿವೆ, ಈ ಕತೆಗಳ ಹೆಚ್ಚುಗಾರಿಕೆಯೆಂದರೆ, ಅಲ್ಲಿಗೆ ಪಾತ್ರಗಳಾದವೂ ಕ್ರೂರ ವಾಸ್ತವತೆಯ ಭಾರದಿಂದ ಕಥೆಗಳು ಬಳಲುವುದಿಲ್ಲ, ಭಾವನೆಯಿಂದ ಬಿಗಿದಂತೆ ತೋರಿದರೂ ಓದುಗನ ಅಂತಃಕರಣ ತಟ್ಟುವಲ್ಲಿ ಯಶಸ್ವಿಯಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾವಿನಂತಹ ಬದುಕಿನ ಚಿತ್ರಗಳನ್ನು ತಣ್ಣಗೆ ನಿರುಮ್ಮಳವಾಗಿ ನಿರೂಪಿಸುವಾಗ, ಕಥಾ ಪಾತ್ರಗಳು ಉಂಟು ಮಾಡುವ ತಲ್ಲಣಗಳಿಗೆ ಬಲಿಯಾಗದ ಹೊರತು ಓದುಗನಿಗೆ ಗತ್ಯಂತರವಿಲ್ಲ. ಕತೆ ಹೇಳಿ ಮುಗಿಸಿದ ನಂತರವೂ ಉಳಿಯುವ ಮೌನ...ಮನಸ್ಸನ್ನು ಭಾರವಾಗಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೋನಪ್ಪಜ್ಜನ ಹಲಗಿ ಬಡ್ತದ ಕುಣಿತಕ್ಕೆ ಧರ್ಮಗಳು ಒಂದಾಗಿ ಕುಣಿಯುವ ತಾಕತ್ತು ವೋಟಿನ ಮತೀಯ ರಾಜಕಾರಣಕ್ಕೆ 'ಹೊಕ್ಕಿದ್ದಲ್ಲಿ ನಿಮನ' ಎನ್ನುವ ಅನಕ್ಷರಸ್ತೆ ಹಳ್ಳಿ ಹುಡುಗರ ಆವಾಜನ್ನು ಒಟ್ಟಿಗೆ ಕೇಳಿಸುವ ಹಾಗೆ ಇಲ್ಲಿನ ಹಲವು ಕಥೆಗಳಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ನೀವು ಬ್ಯಾರೆ ನಾವು ಬ್ಯಾರೆ ಅಂಥ ಹೇಳಿದ್ರ ಅಂಥ ಧರ್ಮ ನಮಗ ಬ್ಯಾಡ' ಎಂದು ಪಾತ್ರಗಳ ಮೂಲಕ ಹೇಳಿಸಿ, ಸೃಜನಶೀಲ ಮಾಧ್ಯಮವನ್ನು ಸಮರ್ಥವಾಗಿ ದುಡಿಸಿಕೊಳ್ಳುವಿಶಿಷ್ಟಕನ್ನಡ ಕಥಾ ಪರಂಪರೆಯ ವೈವಿಧ್ಯಾಂಶಗಳನ್ನು ಪ್ರತಿನಿಧಿಸುವಲ್ಲಿ ಕತೆಗಾರರು ಯಶಸ್ವಿಯಾಗಿದ್ದಾರೆ. ಮಾನವ ಸಂಬಂಧಗಳ ವಿಶಿಷ್ಟ ಪಾತ್ರ ಚಿತ್ರಣವನ್ನು ಸಿದ್ದಯ್ಯ ಸ್ವಾಮಿಗಳ ಪಾತ್ರದ ಮೂಲಕ 'ಸಿದ್ದಯ್ಯನ ಪವಾಡ' ಕಥೆ ಅನಾವರಣಗೊಳಿಸುತ್ತದೆ.ದೇವರೆನ್ನುವುದು ಇಲ್ಲವೇ ಇಲ್ಲ.ನಿಮಗೆ ನೀವೇ ದೇವರು ಎಂದರೂ ಕೇಳದೆ ಅಡ್ಡಬಿದ್ದು ತನ್ನನ್ನು ದೇವರನ್ನಾಗಿ ಮಾಡಿದ ಮೌಡ್ಯ ಜನರಿಗೆ ಸಿದ್ದಯ್ಯನ ದೇಹತ್ಯಾಗ, ಅಗಾಧ ಮೌನದ ಉತ್ತರ ನೀಡುತ್ತದೆ.ಆದರೂ ಸಾವಿರಾರು ಭಜನೆಗಳು ಶ್ಲೋಕಗಳು ರಚನೆಗೊಂಡು ಸೃಷ್ಟಿಯಾಗುವ ಸಿದ್ದಯ್ಯಸ್ವಾಮಿ ಪವಾಡಗಳ ಗದ್ದಲಕ್ಕೂ, ಓದುಗರ ಮನದಲ್ಲಿ ಮೂಡುವ ತಲ್ಲಣಕ್ಕೂ, ವಿಚಿತ್ರವಾದ ಸಂಬಂಧವೊಂದನ್ನು ಕತೆ ಉಂಟುಮಾಡುತ್ತದೆ. ಕತೆ, ಕವಿತೆ, ಕಾದಂಬರಿಗಳು ಮನುಷ್ಯನ ಬದುಕಿಗೆ ರೂಪಕ ಗಳಾಗಬೇಕು. ಅವುಗಳನ್ನೆಲ್ಲ ಹಿಂದೆ ಬಿಟ್ಟು ಮನುಷ್ಯ ಕರಗಬೇಕು ಎಂಬುದು ಇಲ್ಲಿನ ಕತೆಗಳ ಅಂತರಾಳ\u003cbr data-mce-fragment=\"1\"\u003e\u003cbr data-mce-fragment=\"1\"\u003eಸೃಜನಶೀಲ ಕತೆಗಾರನಿಗೆ ಹೃದಯ, ಮೆದುಳು ಶುದ್ಧವಾಗಿರಬೇಕು. ಇಲ್ಲದೆ ಹೋದರೆ, ಮೇಜಿನ ಮೇಲಿನ ಬರೆಯುವ ಕಾಗದ, ಲೇಖನಿ ಕೂಡ ಲೇಖಕನನ್ನು ಜನನ ಹೆದರಿಸಬಲ್ಲುದು. ಅಂತಹ ಸೂಕ್ಷ್ಮತೆಯನ್ನು ಹೊಂದಿದ ಅಪರೂಪದ ಕತೆಗಾರ ಹಾಲಿಗೇರಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಬಿ. ಶ್ರೀನಿವಾಸ\n\u003cdiv id=\"gtx-trans\" style=\"position: absolute; left: 457px; top: 218px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Hanumantha Haligeri","offers":[{"title":"Default Title","offer_id":42084466819331,"sku":"HB00001072","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aprilfool_1.jpg?v=1637564711"},{"product_id":"kadugaliya-needugaade-kvakshara-mahaveeracharita","title":"ಕಡುಗಲಿಯ ನಿಡುಗಾಥೆ","description":"","brand":"Akshara K. V.","offers":[{"title":"Default Title","offer_id":42102298247427,"sku":"HB00000960","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at12.10.04PM_4.jpg?v=1637825064"},{"product_id":"paramapada-sopanapata-aksharakv","title":"ಪರಮಪದ ಸೋಪಾನಪಟ","description":"","brand":"Akshara K. V.","offers":[{"title":"Default Title","offer_id":42102838919427,"sku":"HB00000941","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at12.10.05PM.jpg?v=1637831318"},{"product_id":"kartru-kannada-novel","title":"ಕರ್ತೃ-ಕಾದಂಬರಿ","description":"\u003cp\u003eಬದುಕಿನ ಅರ್ಥವನ್ನು ಹುಡುಕ್ತಾ ಇಡೀ ಬದುಕೇ ವ್ಯರ್ಥವಾಗಿ ಬದುಕ ಸಂಜೆಯಲ್ಲಿ ವಿಷಾದವನ್ನು ಹೊದ್ದು, ಪ್ರತೀಕ್ಷೆಯಲ್ಲಿರುವ ಅತೃಪ್ತ ಅತ್ಮಗಳನ್ನ ಎಷ್ಟೋ ಕಂಡಿದ್ದೇನೆ. ಪಾಪ ಅನಿಸಿದ್ದಿದೆ! ಅನುಭವಿಸಿ ಅಲಿಯುವಂಥದ್ದನ್ನ ಅವರವರ ಸೀಮಿತ ತರ್ಕ, ಕುತರ್ಕ, ವಿತರ್ಕಗಳಲ್ಲಿ ವಿಶ್ಲೇಷಿಸಿ ದಕ್ಕದ ಅರ್ಥ ಸಿಕ್ಕಿತು ಎನ್ನುವ ಭ್ರಮೆಯಲ್ಲಿ ಪೂರ್ತಾ ಬದುಕನ್ನ ಹಣವಾಗಿ ಕಳೆದಿರ್ತಾರೆ, ಸಾವೆಲ್ಲ ಬಂದೀತು? ಸತ್ತವರಿಗೆ ಮತ್ತೆಲ್ಲಿ ನಾವು?\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರುತಿಯವರ ಪುಸ್ತಕ 'ಕರ್ತೃ' ಸಾವ ನೆರಳಲ್ಲಿ ಜೀವಂತ ವಿಜೃಂಭಿಸುವ ಬದುಕ ಬಣ್ಣಗಳ ದಾಖಲು, ಅಭಾವವಿಲ್ಲದಿದ್ದಲ್ಲ, ಕೇವಲ ಸಮೃದ್ಧಿಯಲ್ಲಿ, ತೃಪ್ತಿಯೂ ಇಲ್ಲ, ರುಚಿಯೂ  ಇಲ್ಲ, ಸುಖವೂ ಇಲ್ಲ. ಅಮರತ್ವದಲ್ಲಿ ಬದುಕೇ ಇಲ್ಲ. ಬದುಕು ಸುಖವೂ ಅಲ್ಲ, ಲೋಲುಪತೆಯೂ ಅಲ್ಲ ಹಾಗೆಯೇ ವೈರಾಗ್ಯವೂ ಅಲ್ಲ. ಅದೊಂದು ಸಂಭ್ರಮ. ಸಂಭ್ರಮ ಯಾವತ್ತೂ ಒಂದು ವರ್ತಮಾನದ ಭಾವ. ಆ ಕಣದ್ದು. ಕಣಿಕ, ಹಾಗಾಗಿ ಸಂಭ್ರಮ. ನಿರಂತರವಾದರೆ ನರಕವಾದೀತೇನೋ?\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರುತಿಯವರು, ತಮ್ಮ ಮೂರನೆಯ ಪುಸ್ತಕದಲ್ಲಿ ಮೊದಲೆರಡು ಪುಸ್ತಕಗಳ ಆತ್ಮಕಥನದ ಚೌಕಟ್ಟನ್ನು ಮೀಲ ಬದುಕ ಭಾವಗಳನ್ನ ಕದಕ ಹೊರಟಿದ್ದಾರೆ. ಬದುಕು ಅನಿಶ್ಚಿತ ಅನ್ನುವ ಭಾವಕ್ಕಿಂತ ಸಾವು ನಿಶ್ಚಿತ ಅನ್ನುವ ಭಾವ ಬದುಕ ರುಚಿಯನ್ನ ಮತ್ತೆ ಬದುಕುವ ಆಸ್ಥೆಯನ್ನ ಹೆಚ್ಚಿಸುತ್ತದೇನೋ?! ಈ ಪುಸ್ತಕ ನನ್ನಲ್ಲಿ ಇಷ್ಟು ಕೆದಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾರೈಕೆಯೊಂದಿಗೆ, · ಸೇತುರಾಮ್.\u003cbr data-mce-fragment=\"1\"\u003e\u003c\/p\u003e\n\u003cp\u003eಗೋಮಿನಿ ಪ್ರಕಾಶನ\u003c\/p\u003e","brand":"Shruthi B. S.","offers":[{"title":"Default Title","offer_id":42113584726275,"sku":"HB00000770","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6b2cfee3-2a03-40f2-81cd-b68ccfee6a68.jpg?v=1638006142"},{"product_id":"check-post-kannada-novel","title":"ಚೆಕ್ ಪೋಸ್ಟ್","description":"ಘಟನೆಗಳನ್ನು ಸಂಯಮದಿಂದ ಮಾಂತ್ರಿಕವಾಗಿ ಹೆಣೆಯುತ್ತ ಒಂದು ಅರ್ಥಪೂರ್ಣತೆಯನ್ನು ತಂದುಕೊಡುವ ಚೆಕ್ ಪೋಸ್ಟ್' ರಾಜು ಗಡ್ಡಿಯವರ ಎಂಟನೇ ಕಾದಂಬರಿ, ಉತ್ತಮ ಪುರುಷ ನಿರೂಪಣೆಯಲ್ಲಿರುವ ನೈಜ ಹಾಗೂ ಅನುಭವ ನಿಷ್ಠವಾದ, ಲಾರಿ ಚಾಲಕನ ಆತ್ಮ ವೃತ್ತಾಂತದಂತಹ ಈ ಕೃತಿಗೆ ಸಹೃದಯರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಬೈಪಾಸ್ ರಸ್ತೆಯಲ್ಲಿ ಡಕಾಯಿತರು ಬೆನ್ನಟ್ಟುವ ಕಾರಣಕ್ಕೆ ಭೀತಿ ಪಟ್ಟು, ಟೈರುಗಳಿಂದ ಬರುವ ವಿಚಿತ್ರ ಸುಟ್ಟ ವಾಸನೆಗೆ ಲಾರಿಯ ಬಾನೆಟ್ ಒಳಗೆ ಮೊಬೈಲ್ ಬೆಳಕಲ್ಲಿ ರಿಪೇರಿಕೈಗೊಂಡು, ಸವೆದು ಹೋದಗಾಲಿಯ ನಟ್ಟು ಬೋಲ್ಟು ತಿರುವಿ, ಪಂಜಾಬಿ ಡಾಬಾ ಹೊಕ್ಕು ಬಿಸಿ ಚಹ ಹೀರಿ, ಕಟ್ಟುವ ಸಾಲದ ಕಂತಿನ ಆತಂಕದಲ್ಲಿ ಒಮ್ಮೊಮ್ಮೆ ಡಿಸೇಲ್‌ ದುಡ್ಡು ತೆಗೆಯುವುದೇ ಕಷ್ಟವೆಂಬ ರೀತಿಯ ನಿಶಾಚರಿ ಚಾಲಕರದು ನಿರಂತರ ಹೋರಾಟದ ಬದುಕು. ಹಳೆಯ ಗೆಳತಿಯ ನವಿರಾದ ಅನುಭೂತಿಯು ಇಲ್ಲಿ ತುಡಿಯುವ ಅಪ್ಪಟ ಜೀವನ ಪ್ರೀತಿಗೆ ಸಾಕ್ಷಿ. ಚಾಲಕರ ಶ್ರಮದ ಕಾಸು ಕಣ್ಣೆದುರೇ ಲಂಚದಂತೆ ಅಧಿಕಾರಿಗಳ ಕೈಸೇರುವ ಸನ್ನಿವೇಶವು ಇಂದಿನ ಭ್ರಷ್ಟ ಸಾಮಾಜಿಕತೆಯನ್ನು ತೆರೆದಿಡುತ್ತಿದೆ. ಅಸಲಿ ನಂಬರ್ ಪ್ಲೇಟಿನಷ್ಟೇ ಪ್ರಾಮಾಣಿಕವಾದ, ಆಪ್ತವಾದ ಭಾಷೆಯ ಚಾಲನೆಯಿಂದ ಒಂದು ಕ್ಷಣವೂ ತೂಕಡಿಸದೇ ತಾಳ್ಮೆಯಿಂದ ಇಲ್ಲಿಯ ಕಥನ ಕಟ್ಟಿದ ರಾಜು ಅವರ ಶೃದ್ಧೆ ಮೆಚ್ಚುವಂಥದ್ದು. ಹೀಗೆ ನೆಲಕಚ್ಚಿಕೂತು ಬರೆಯುವ ಇವರ ಸಹನೆ ಮತ್ತು ಛಲಕ್ಕೆ ಹ್ಯಾಟ್ಸ್ ಅಪ್.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಸುನಂದಾ ಕಡಮೆ","brand":"Raju Gaddi","offers":[{"title":"Default Title","offer_id":42113600684291,"sku":"HB00000767","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bc2c43e9-7470-4060-a3ba-3e7484b12da6.jpg?v=1638006539"},{"product_id":"lipia-patragalu-kannada-book","title":"ಲಿಪಿಯ ಪತ್ರಗಳು","description":"\u003cp data-mce-fragment=\"1\"\u003eಜಯನಗರದ ಹುಡುಗಿಯಾಗಿ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದ ನನಗೆ ಮೂರು ವರ್ಷಗಳ ಹಿಂದೆ ಮದುವೆಯಾಯಿತು. ಮದುವೆಯಾದ ಮೇಲೆ ಜವಾಬ್ದಾರಿ ಜಾಸ್ತಿ ಎಂದು ಅಮ್ಮ ಹೇಳಿದ್ದರೂ ನನಗೆ ಅದ್ಯಾವುದು ಅಷ್ಟಾಗಿ ತಟ್ಟಲ್ಲಿಲ್ಲ. ಮಾಡಿದ್ದು ತಿಂದು ಸುಮ್ಮನೆ ನನ್ನ ಕೆಲಸ ನೋಡಿಕೊಂಡು ಹೋಗುವ ಜಾಯಮಾನದವಳಾದ ನನಗೆ ಅತ್ತೆ ಮನೆಯಲ್ಲಿ ಒಂದು ಕಾರ್ಯಕ್ರಮ, ಅಮ್ಮನ ಮನೆಯಲ್ಲಿ ನಡೆಯುವ ಕಾರ್ಯಕ್ರಮ ಒಂದೇ ದಿವಸ ಬಂದು ಎಲ್ಲಿಗೆ ಹೋಗಲಿ ಎಂಬ ದ್ವಂದ್ವ ಶುರುವಾದಾಗಲೇ ಈ ಐಡಿಯಾ ಹೊಳೆದಿದ್ದು. ನನ್ನ ಮನಸ್ಸು ಬೇರೇನೋ ಮಾಡು ಅಂದರೂ ನನ್ನ ಬುದ್ಧಿ ಬೇರೇನೋ ಮಾಡಿರುತ್ತದೆ. ಅಥವಾ ಬುದ್ಧಿ ಅಂದುಕೊಂಡಿದ್ದನ್ನು ಮನಸ್ಸು ವಿಪರೀತ ಯೋಚನೆ ಮಾಡಿ ಡ್ರಾಮಾ ಮಾಡಿಸಿ ಇನ್ನೇನೋ ಮಾಡಿರಿಸುತ್ತದೆ. ಇದು ದಿನ ನಿತ್ಯದ ದ್ವಂದ್ವ. ಇದು ಬರಿ ಹೆಣ್ಣುಮಕ್ಕಳಿಗೆ ಆಗುವಂಥದ್ದಾ ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ ಯಾಕೆಂದರೆ ಅಪ್ಪ, ಅಮ್ಮನನ್ನ ಹಚ್ಚಿಕೊಂಡು ಮದುವೆಯಾಗಿ ಬೇರೆ ಮನೆಗೆ ಹೋಗಿರುವ ಗಂಡು\/ಹೆಣ್ಣು ಇಬ್ಬರಲ್ಲೂ ಈ ಕನ್ಫ್ಯೂಷನ್‌ ಕಾಡಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪತ್ರ ಬರೆಯೋದು ನನಗೆ ತಾತ ಹೇಳಿಕೊಟ್ಟ ವಿದ್ಯೆ. ಸೋದರತ್ತೆ ಒಬ್ಬರು ಬೇರೆ ಊರಲ್ಲಿದ್ದಾಗ ಇನ್ಲ್ಯಾಂಡ್‌ ಲೆಟರಿನಲ್ಲಿ ಮನೆಯ ಎಲ್ಲಾ ವಿಚಾರಗಳನ್ನೂ ಬರೆಯಬೇಕಾಗುತ್ತಿತ್ತು. ಮೊಮ್ಮಗಳಿಗೆ ಕನ್ನಡ ಬರೆಯೋದು ಅಭ್ಯಾಸವಾಗಲಿ ಎಂದು ಹಾಳೆ ಮಡಿಕೆಯ ಜಾಗದಲ್ಲಿ ಸ್ವಲ್ಪ ಸ್ವಲ್ಪವೇ ಕನ್ನಡದಲ್ಲಿ ಬರೆಯಲು ತಾತ ಅವಕಾಶ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ತಪ್ಪುಗಳಾಗುತ್ತಿತ್ತು. ಆದರೆ ತಾತ ಕೈಹಿಡಿದು ಬರೆಸುತ್ತಿದ್ದರು. ಈ ಪುಸ್ತಕವನ್ನೂ ಅವರೇ ಬರೆಸಿದ್ದಾರೆ ಎಂಬ ನಂಬಿಕೆ ನನಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲಿಪಿ ಮತ್ತು ಲಿಖಿತಾ ಅವಳಿ ಜವಳಿ, ಒಂದು ನಾಣ್ಯದ ಎರಡು ಮುಖಗಳು. ಎಲ್ಲಾ ಮನುಷ್ಯರಿಗೂ ಆ ಎರಡು ಮುಖಗಳು ಇರುತ್ತವೆ. ಒಂದು ಬಹಳ ಭಾವುಕವಾದದ್ದು ಮತ್ತೊಂದು ಬಹಳ ಪ್ರಾಕ್ಟಿಕಲ್‌ ಆದದ್ದು. ಒಂದೊಂದು ಸಂದರ್ಭದಲ್ಲಿ ಒಂದೊಂದು ಮುಖ ಅನಾವರಣ ಆಗುತ್ತದೆ. ಇಲ್ಲಿ ಎರಡು ಹೆಣ್ಣುಮಕ್ಕಳು ಒಟ್ಟಿಗೆ ಹುಟ್ಟಿದರೂ ಅವರ ಗುಣ ಸ್ವಭಾವವೇ ಬೇರೆ, ಅವರು ಎಲ್ಲಾ ವಿಷಯಗಳನ್ನು ನೋಡುವ ಕೋನವೇ ಬೇರೆ. ಬಾಲ್ಯದಲ್ಲಿ ಆದ ಆನುಭವಗಳು ಒಬ್ಬಳನ್ನು ಮೆತ್ತಗೆ ಮಾಡಿಸಿತು, ಇನ್ನೊಬ್ಬಳನ್ನ ಗಟ್ಟಿಮಾಡಿಸಿತು, ಟೀನೇಜಿನಲ್ಲಿ ನೋಡಿದ ವಿಷಯಗಳು, ಅನುಭವಿಸಿದ ಕಿರುಕುಳಗಳನ್ನು ವಿಶ್ಲೇಷಣೆ ಮಾಡುವ ರೀತಿಯೇ ಬೇರೆ, ಅಥವಾ ಲವ್‌, ಮದುವೆ, ಸೆಕ್ಸ್‌ ಮತ್ತು ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ. ಭಾವುಕರಾಗಿ ಯೋಚಿಸಿದಾಗ ಬರುವ ಅಭಿಪ್ರಾಯಗಳು ಮತ್ತು ವ್ಯಾವಹಾರಿಕವಾಗಿ ಯೋಚಿಸಿದಾಗ ಬರುವ ಅಬಿಪ್ರಾಯಗಳು ಬೇರೆಯೇ. ಕೆಲವರಿಗೆ ಅದು ಸರಿ, ಕೆಲವರಿಗೆ ಇದು ಸರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲಿಪಿ ಮಕ್ಕಳ ಬಗ್ಗೆ, ಪೀರಿಯಡ್ಸ್‌ ಬಗ್ಗೆ, ಲಿಖಿತಾ ಸಂಪ್ರದಾಯ, ದೇವರ ಬಗ್ಗೆ ಬಹಳ ಪ್ಯಾಷನೇಟಾಗಿ ಬರೆಯುತ್ತಾರೆ. ಇವಷ್ಟಕ್ಕೂ ಆಲ್ಟರ್‌ನೇಟ್‌ ಆಯಾಮ ಇದ್ದೇ ಇರುತ್ತದೆ. ಅವರಿಬ್ಬರು ಅನುಭವಿಸಿದ ಡ್ರೆಸ್‌ ಕೋಡಿನ ಹಿಂಸೆಯಾಗಲಿ ಪ್ರಯಾಣ ಮಾಡುವಾಗ, ತಿನ್ನುವಾಗ, ಅವರ ಹವ್ಯಾಸಗಳು, ವೃದ್ಧಾಪ್ಯ ಮತ್ತು ಸಾವಿನ ಬಗ್ಗೆಯೂ ವಿಸ್ತಾರವಾಗಿ ಬರೆದು ತಮ್ಮ ಅಭಿಪ್ರಾಯ ಮತ್ತು ತಮ್ಮದೇ ವಾದವನ್ನು ಮಂಡಿಸುತ್ತಾರೆ. ನಾನು ಅರಿತಂತೆ ಎಲ್ಲಾ ಹೆಣ್ಣುಮಕ್ಕಳಲ್ಲೂ ಲಿಪಿ ಮತ್ತು ಲಿಖಿತಾ ಇರುತ್ತಾರೆ. ಒಬ್ಬರಿಗೊಬ್ಬರು ಮಾತಾಡಿದರೆ ಮಾತ್ರ ಜೀವನ ಸುಗಮ ಎಂಬುದು ನನ್ನ ನಂಬಿಕೆ.\u003c\/p\u003e\n\u003cp data-mce-fragment=\"1\"\u003e \u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003e-ಮೇಘನಾ ಸುಧೀಂದ್ರ\u003c\/strong\u003e\u003c\/p\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003eಸಾವಣ್ಣ ಪ್ರಕಾಶನ\u003c\/strong\u003e\u003c\/p\u003e","brand":"Meghana Sudhindra","offers":[{"title":"Default Title","offer_id":42115824451843,"sku":"HB00000705","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e004e770-6bf2-4926-9d7d-253267c16cf8.jpg?v=1638086850"},{"product_id":"jogi-column-writing-kannada-articles-ankita","title":"ಜೋಗಿ ಕಾಲಂ","description":"ಜೋಗಿ ಅವರು ಜಾನಕಿ ಕಾಲಂನಲ್ಲಿ ಬರೆದ ಬರಹಗಳ ಸಂಗ್ರಹ.","brand":"Jogi","offers":[{"title":"150","offer_id":47739417788675,"sku":"HB00000410","price":150.0,"currency_code":"INR","in_stock":true},{"title":"2ND Edition","offer_id":47739420377347,"sku":null,"price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.37PM_3.jpg?v=1638345077"},{"product_id":"girija-parasanga-aatmakate-kannada-book","title":"ಗಿರಿಜಾ ಪರಸಂಗ - ಆತ್ಮಕತೆ","description":"\u003cp\u003eಜೋಗಿ ನಿರೂಪಿತ, ಗಿರಿಜಾ ಲೋಕೇಶರ ಆತ್ಮಕತೆ ನಾನು ಓದಿದ ಹೊಸವರ್ಷದ ಮೊದಲ ಕೃತಿ ಎನ್ನುವುದು ನನಗೆ ಅಭಿಮಾನದಸಂಗತಿ.ಆತ್ಮಕತಿಗಿರಿಜಾ ಅವರದ್ದಾದರೂ ಅವರ ವ್ಯಕ್ತಿತ್ವದಷ್ಟೇ ಸ್ಪುಟವಾಗಿ ಲೋಕೇಶರ ವ್ಯಕ್ತಿತ್ವವೂ ಕಣ್ಣಿಗೆ ಕಟ್ಟುತ್ತದೆ. ಎಂಥ ಸುಂದರ ದಾಂಪತ್ಯ ಅದು! ಬಹಿರ್ಮುಖತೆಯ ಜೀವ ಪುಟಿಯುವ ವ್ಯಕ್ತಿತ್ವ ಗಿರಿಜಾ ಅವರದ್ದು; ಅಂತರ್ಮುಖತೆಯ ಗಂಭೀರ ಗಹನ ವ್ಯಕ್ತಿತ್ವ ಲೋಕೇಶರದ್ದು, ಅಭಿನಯ ಮತ್ತು ಕಲಾರಾಧನೆಯಲ್ಲಿ ಇಬ್ಬರನ್ನೂ ಸಮಾಸಮ ತೊಡಗುವಿಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಬದುಕಿಗಾಗಿ ಕಲೆ ಎಂಬುದು ಕಲೆಗಾಗಿ ಬದುಕು ಎಂಬ ಘನವಾದ ನಿಲುವಾದದ್ದು ಗಿರಿಜಾ ಜೀವನದ ಪಕ್ವತೆಯ ಯಾನ. ಹೆರವರ ಕಷ್ಟಕ್ಕಾಗುವ ಗಿರಿಜಾ ಮತ್ತು ಅವರ ಕುಟುಂಬದ ಗುಪ್ತಗಾಮಿತ್ವ ನನಗೆ ಬಹುದೊಡ್ಡ ಆದರ್ಶವೆನಿಸಿದೆ. ಡಾ. ರಾಜಕುಮಾರರಿಂದ ಹಿಡಿದು ಈವತ್ತಿನ ಹೊಸ ಕಲಾವಿದರವರೆಗೆ ಅನೇಕರ ಹೃದ್ಯಚಿತ್ರಗಳು ಮಿಂಚಿನಂತೆ ನಿರೂಪಣೆಯಲ್ಲಿ ತೂರಿಹೋಗುತ್ತವೆ. ಗಿರಿಜಾರ ಕತೆಯು ಜೋಗಿ ಅವರ ಅತ್ಯಾಕರ್ಷಕ ಕಥನದ ಆಲಂಬದಲ್ಲಿ ಮನವನ್ನಾವರಿಸುವ ಜೀವನಗಾಥೆಯಾಗಿ ರೂಪುಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಗಿರಿಜಾ ಪರಸಂಗ ಕೃತಿಯಲ್ಲಿ ಕಳೆದು ಹೋದ ಒಂದು ಕಾಲಮಾನದ ಕಥನ ಅನನ್ಯವಾಗಿ ರೂಪಿತವಾಗಿದೆ. ಒಂದು ಬಾಳುವೆ ಅರಳುವ ಮತ್ತು ವಿಸ್ತರಿಸಿಕೊಳ್ಳುವ ಕಥಾನಕವಾಗಿ ಈ ಕೃತಿಗೆ ಸಾಹಿತ್ಯ ರಂಗದಲ್ಲಿ ಮಹತ್ತರ ಸ್ಥಾನವಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಚ್ ಎಸ್ ವೆಂಕಟೇಶಮೂರ್ತಿ\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e\n\u003cp\u003e \u003c\/p\u003e","brand":"Jogi","offers":[{"title":"Default Title","offer_id":42126938702083,"sku":"HB00000404","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/girijaparasanga_1.jpg?v=1638346852"},{"product_id":"shabari-kannada-novel","title":"ಶಬರಿ - ಕಾದಂಬರಿ","description":"\u003cp\u003eಆ ರಾಮಾಯಣದಲ್ಲೊಬ್ಬ ಶಬರಿ; ಈ ಕಾದಂಬರಿಯಲ್ಲೊಬ್ಬ ಶಬರಿ, ಇಬ್ಬರ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಕುರಿತು ತೀರ್ಮಾನಕ್ಕೆ ಬರುವ ಮೊದಲು ಒಂದು ಮಾತು 'ಶಬರಿ' ಒಂದು ಪಾತ್ರವಲ್ಲ, 'ಶಬರಿ' ಒಂದು ರೂಪಕ. ಈ ರೂಪಕಕ್ಕೆ ಹಿನ್ನೆಲೆಯಾಗಿ ಬರುವುದು ಬುಡಕಟ್ಟಿನ ಬವಣೆಯ ಬದುಕು. ಆದರೆ ಈ ಕಾದಂಬರಿ, ಬುಡಕಟ್ಟಿನ ಬದುಕಿನ ರೂಪಿಕೆಗಳನ್ನು ಸಂಗ್ರಹಿಸಿಡುವ ಸಾಂಸ್ಕೃತಿಕ ಮ್ಯೂಜಿಯಂ ಅಲ್ಲ, ಬುಡಕಟ್ಟಿನ ಬದುಕಿನ ವಿವರಗಳ ಮೂಲಕ ಚಲನಶೀಲ ಸಂಸ್ಕೃತಿಯ ಅಂತಃಶಕ್ತಿಯನ್ನು ಅನಾವರಣಗೊಳಿಸುವ, ರಾಜಕೀಯ ಅಂತಃಕರಣವನ್ನು ಶೋಧಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿ 'ಶಬರಿ' ರೂಪುಗೊಂಡಿದೆ. ಜನಸಂಸ್ಕೃತಿ ಮತ್ತು ಜನಪರ ರಾಜಕಾರಣದ ಅಂತರ್ ಸಂಬಂಧದಲ್ಲಿ ಹುಟ್ಟುವ ಕ್ರಿಯಾ ರೂಪಕ ಈ ಕಾದಂಬರಿ.\u003c\/p\u003e\n\u003cp\u003eಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e","brand":"Baraguru Ramachandrappa","offers":[{"title":"Default Title","offer_id":42127956934915,"sku":"HB00000376","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6f671728-9c57-4ac8-b6ba-aeb96ff55645.jpg?v=1638361930"},{"product_id":"kannadabhimaana-baraguru-ramachandramma","title":"ಕನ್ನಡಾಭಿಮಾನ","description":"ಪ್ರೊ. ಬರಗೂರು ರಾಮಚಂದ್ರಪ್ಪನವರ “ಕನ್ನಡಾಭಿಮಾನ' ವೆಂಬ ಈ ಕಿರುಹೊತ್ತಿಗೆಯು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಡುವ ವಿಶಿಷ್ಟ ದೃಷ್ಟಿಕೋನ ವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಿಕ್ಕೆಲ್ಲ ರಾಜ್ಯ ಹಾಗೂ ಭಾಷೆಗಳು ಸುಸ್ಥಿಯಲ್ಲಿದ್ದು ಕನ್ನಡಕ್ಕೆ ಮಾತ್ರವೇ ಕುತ್ತು ಬಂದಿದೆಯೆಂಬ ರೂಢಮೂಲಭಾವನೆ ಯನ್ನು ಸಾಧಾರವಾಗಿ ನಿರಾಕರಿಸಿ, ಸಮಕಾಲೀನ ಸತ್ಯಗಳನ್ನು ಅನಾವರಣಗೊಳಿಸುವ ಈ ಪುಸ್ತಕವು ಕನ್ನಡಿಗರಿ ಗೊಂದು ಕೈದೀವಿಗೆಯೆಂದರೆ ತಪ್ಪಾಗಲಾರದು. ಕಂಠಮೂಲ ಕನ್ನಡಾಭಿಮಾನದ ಬದಲು ಕರುಳಿನ ಕನ್ನಡಾಭಿಮಾನಕ್ಕೆ ಒತ್ತು ಕೊಡುವ ಈ ಕಿರುಹೊತ್ತಿಗೆ, ಕನ್ನಡವನ್ನು ರಚನಾತ್ಮಕ ಹಾಗೂ ಸೃಜನಾತ್ಮಕ ಸಿದ್ಧಾಂತವಾಗಿಸುತ್ತದೆ.","brand":"Baraguru Ramachandrappa","offers":[{"title":"Default Title","offer_id":42131365986563,"sku":"HB00000362","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/88380565-6881-4dc6-8404-51eac39d6277.jpg?v=1638425075"},{"product_id":"baragooru-ramachandrappa-ankita-pustaka","title":"ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ","description":"ಹಿರಿಯ ವಿಮರ್ಶಕರು, ಚಿಂತಕರಾದ ರಹಮತ್ ತರೀಕೆರೆ ಅವರ ಬಹುಮುಖ್ಯ ಕೃತಿಯೊಂದು ಹತ್ತು ವರ್ಷಗಳ ನಂತರ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಈ ಕೃತಿ ಮುಖ್ಯವಾಗಿ ಸಾಹಿತ್ಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಪಯೋಗವಾಗಲಿದೆ. ಅಭಿನವ ಪ್ರಕಟಿಸಿದೆ...\u003cbr data-mce-fragment=\"1\"\u003e\u003cbr data-mce-fragment=\"1\"\u003eಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚಿಂತನೆಗೆ ಸಂಬಂಧಿಸಿ ಎರಡು ಪುಸ್ತಕಗಳನ್ನು ಪ್ರಕಟಿಸುವ ಪ್ರಸಂಗ ಬಂದಿತು. ಮೊದಲನೆಯದು- `ಮಾತು ತಲೆಯೆತ್ತುವ ಬಗೆ’. ಇದರಲ್ಲಿ ಸಾಹಿತ್ಯ ಜಿಜ್ಞಾಸೆಯ ಲೇಖನಗಳಲ್ಲಿ ಹುದುಗಿರುವ ಸಾಹಿತ್ಯ ತತ್ವಗಳನ್ನು ಶೋಧಿಸುವ ಪ್ರಯತ್ನವಿದೆ. ಎರಡನೆಯದು- `ಇಲ್ಲಿ ಯಾರೂ ಮುಖ್ಯರಲ್ಲ’. ಇದರಲ್ಲಿ ಆಧುನಿಕ ಸಾಹಿತ್ಯ ಕೃತಿಗಳಲ್ಲಿ ಅಂತರ್ಗತವಾಗಿರುವ ಸಾಹಿತ್ಯ ತತ್ವಗಳ ಹುಡುಕಾಟವಿದೆ. ಇವುಗಳ ತರುವಾಯ, ಸಾಹಿತ್ಯ ವಾಗ್ವಾದಗಳಲ್ಲಿರುವ ಸಾಹಿತ್ಯ ತತ್ವಗಳನ್ನು ವಿಶ್ಲೇಷಿಸುವ ಪ್ರಸ್ತುತ ಪುಸ್ತಕ ಪ್ರಕಟವಾಯಿತು. ಆಧುನಿಕ ಸಾಹಿತ್ಯ ಲೋಕದ ಈ ವಾಗ್ವಾದಗಳ ವಿಶೇಷತೆಯೆಂದರೆ, ಇವು ನಾಡಿನ ಸಾಮಾಜಿಕ ರಾಜಕೀಯ ಧಾರ್ಮಿಕ ಮಗ್ಗುಲುಗಳನ್ನೂ ಒಳಗೊಳ್ಳುತ್ತ, ಕರ್ನಾಟಕ ವಾಗ್ವಾದಗಳೂ ಆಗಿರುವುದು. ಹೀಗಾಗಿ ಈ ಪುಸ್ತಕವನ್ನು ವಾಗ್ವಾದಗಳ ಮೂಲಕ ಕಟ್ಟಲಾದ ಕನ್ನಡ ಸಾಹಿತ್ಯ ಚರಿತ್ರೆಯನ್ನಾಗಿ ಕೂಡ ನೋಡಬಹುದು. ಇದನ್ನು ಸಾಹಿತ್ಯ ಸಮಾಜ ರಾಜಕಾರಣಗಳಲ್ಲಿ ಆಸ್ಥೆಯುಳ್ಳ ಸರ್ವರೂ ಓದಬಹುದಾದ ಕರ್ನಾಟಕ ಸಂಸ್ಕೃತಿ ವಾಚಿಕೆಯನ್ನಾಗಿಸಲು ಯತ್ನಿಸಲಾಗಿದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕಕ್ಕಾಗಿ ಸುಮಾರು ಒಂದು ಶತಮಾನದ ಅವಧಿಯಲ್ಲಿ (1917-2015) ಘಟಿಸಿದ ಪ್ರಾತಿನಿಧಿಕವಾದ ಹತ್ತು ವಾಗ್ವಾದಗಳನ್ನು ಆರಿಸಿಕೊಳ್ಳಲಾಗಿದೆ. ಪ್ರತಿಯೊಂದು ವಾಗ್ವಾದವನ್ನೂ ಐದು ಘಟ್ಟಗಳಲ್ಲಿ ವಿಂಗಡಿಸಿಕೊಂಡು ಚರ್ಚಿಸಲಾಗಿದೆ: ಅವೆಂದರೆ-ಹಿನ್ನೆಲೆ ವಿದ್ಯಮಾನಗಳ ಪೂರ್ವಪೀಠಿಕೆ, ಪೂರ್ವಪಕ್ಷದ ವಾದಮಂಡನೆ, ಪರವಿರುದ್ಧವಾಗಿ ಬಂದ ಪ್ರತಿಕ್ರಿಯೆ, ವಾದ ಪ್ರತಿವಾದಗಳ ಮಥನದಲ್ಲಿ ಸಾಹಿತ್ಯ ಸಮಾಜ ಸಂಸ್ಕೃತಿ ರಾಜಕಾರಣ ಮೇಲೆ ಮೂಡಿದ ಪ್ರಮುಖ ವಿಚಾರಗಳ ವಿಶ್ಲೇಷಣೆ ಹಾಗೂ ಈ ವಿಶ್ಲೇಷಣೆಯಲ್ಲಿ ಹೊಮ್ಮಿದ ಚಿಂತನೆಯ ವ್ಯಾಖ್ಯಾನ. ಮೊದಲನೇ ಅಧ್ಯಾಯವು ವಾಗ್ವಾದ ಪರಿಕಲ್ಪನೆಯ ನಿರ್ವಚನ ಮಾಡಿದರೆ, ಕೊನೆಯದು ವಾಗ್ವಾದಗಳಲ್ಲಿ ಮೇಲೆದ್ದ ಕೆಲವು ವಿಶಿಷ್ಟ ಸಮಸ್ಯೆಗಳನ್ನು ಚರ್ಚಿಸುತ್ತದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eನಾಡನ್ನು ವಿವಾದಗ್ರಸ್ತ ಮತ್ತು ಸಂವಾದಹೀನ ಕಾವಳವು ಆವರಿಸಿರುವ ಹೊತ್ತಲ್ಲಿ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಹೊರಬರುತ್ತಿದೆ. ನಮ್ಮ ಆಜುಬಾಜಿನಲ್ಲಿ, ರಾಜಕಾರಣ ಸಮಾಜ ಧರ್ಮ ಭಾಷೆ ಸಾಹಿತ್ಯ ಅರ್ಥವ್ಯವಸ್ಥೆಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಪ್ರಜ್ಞಾವಂತರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಈ ಪ್ರಶ್ನೆಗಳು ಅರ್ಥಪೂರ್ಣ ವಾಗ್ವಾದ-ಸಂವಾದಗಳಾಗಿ ಬೆಳೆಯುತ್ತಿಲ್ಲ. ಬದಲಿಗೆ, ವಾದ-ಪ್ರತಿವಾದಗಳ ಮೂಲಕ ವಾಗ್ವಾದ-ಸಂವಾದವಾಗಿ ರೂಪುಗೊಳ್ಳಬೇಕಾದ ಸಂಗತಿಗಳು, ವಿಷಾದಕರ ವಿವಾದಗಳನ್ನು ಕೆರಳಿಸುತ್ತಿವೆ. ಈ ವಿವಾದಗಳು ಶಾಬ್ದಿಕ ಹಲ್ಲೆಗೆ ಪ್ರಚೋದಕವಾಗುತ್ತಿವೆ; ಪ್ರಾಣಬಲಿಯನ್ನೂ ಬೇಡುತ್ತಿವೆ. ಭಿನ್ನಮತ ಮತ್ತು ಚರ್ಚೆಗಳಿಲ್ಲದ ಸಮಾಜ, ಹಿಂಸೆಯನ್ನು ಸಹಜಗೊಳಿಸುತ್ತದೆ. ಇದೊಂದು ವೈಚಾರಿಕ ನಿರ್ವಾತ ಮತ್ತು ತಾತ್ವಿಕ ಜಡ ಪರಿಸರ. ತಮ್ಮ ಪ್ರಖರ ವೈಚಾರಿಕತೆಯಿಂದ ವಾಗ್ವಾದ ಹುಟ್ಟಿಸಬಲ್ಲ ಧೀಮಂತರ ಸಂಖ್ಯೆ ಕ್ಷೀಣಿಸುತ್ತಿದೆ. ದಿಟ್ಟವಾಗಿ ಮುಕ್ತವಾಗಿ ಚರ್ಚಿಸುವ ವಾತಾವರಣ ಉಡುಗಿ, ಅತಿಎಚ್ಚರದಿಂದ ಮಾತಾಡುವ ಮತ್ತು ಬರೆವ ಆತಂಕಿತ ಸನ್ನಿವೇಶ ಸೃಷ್ಟಿಯಾಗಿದೆ; ನಮ್ಮ ಹಿರೀಕರು ತಮ್ಮ ವಿಚಾರ ಪ್ರಚೋದಕ ಭಾಷಣ ಮತ್ತು ಬರೆಹಗಳಿಂದ ಚರ್ಚೆ-ಚಿಂತನೆಗಳನ್ನು ಉದ್ದೀಪಿಸುತ್ತಿದ್ದ ದಿನಗಳು ಮರಳಿ ಸಾಧ್ಯವೇ ಎಂಬ ಶಂಕೆ ಮೂಡುತ್ತಿದೆ. ಇದು ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೌಲ್ಯದ ಅಣಕ. \u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ ಇಂತಹ ಬಿಕ್ಕಟ್ಟಿನಲ್ಲೇ ಸಂವಿಧಾನದ ಮೌಲ್ಯಗಳನ್ನೂ ಪ್ರಜಾಪ್ರಭುತ್ವವನ್ನೂ ಜೀವಂತ ಇರಿಸಬೇಕಿದೆ; ಇದಕ್ಕಾಗಿ ಪ್ರಶ್ನೆ ಎತ್ತುವ, ಧರ್ಮ ರಾಜಕಾರಣ ಸಾಹಿತ್ಯ ಸಮಾಜ ಮೊದಲಾದ ಕ್ಷೇತ್ರಗಳಲ್ಲಿ ವಾಗ್ವಾದ-ಸಂವಾದ ಮಾಡುವ ಕೆಲಸವನ್ನು ಜಾರಿ ಇಡಬೇಕಿದೆ; ನಮ್ಮ ಪೂರ್ವಿಕರು ಮತ್ತು ಸಮಕಾಲೀನರು ತಮ್ಮ ಛಾತಿ ವಿದ್ವತ್ತು ಕಾಳಜಿಗಳಿಂದ ಗೈದಿರುವ ವಾಗ್ವಾದ- ಸಂವಾದಗಳಿಂದ ಕಸುವನ್ನು ಪಡೆದುಕೊಳ್ಳಬೇಕಿದೆ; ಅವರ ಪರಿಮಿತಿಗಳನ್ನು ಅರಿತು ದಾಟಿ, ಹೊಸ ತಾತ್ವಿಕ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಹಮತ್ ತರೀಕೆರೆ\u003cbr data-mce-fragment=\"1\"\u003e(ಅರಿಕೆಯಿಂದ)\u003cbr data-mce-fragment=\"1\"\u003e","brand":"Baraguru Ramachandrappa","offers":[{"title":"Default Title","offer_id":42131737411843,"sku":"HB00000331","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/c9937849-8876-416f-aa3c-aae2b66d5d27.jpg?v=1638431374"},{"product_id":"goodininda_baanige","title":"ಗೂಡಿನಿಂದ ಬಾನಿಗೆ","description":"\u003cul data-mce-fragment=\"1\"\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಒಂದು ಸಾಮಾನ್ಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಹೇಮಾ ಅವರು ಕನ್ಸರ್ವ್ ಅನ್ನುವ ಡಿಜಿಟಲ್ ವಿದ್ಯುತ್ ಮೀಟರುಗಳ ಕಂಪನಿಯನ್ನು ಕಟ್ಟಿ, ಬೆಳೆಸಿದ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eವಿದ್ಯುತ್ ಉದ್ದಿಮೆಯಂತಹ ಭ್ರಷ್ಟಾಚಾರದ ಆಗರದಲ್ಲಿ ಭ್ರಷ್ಟಾಚಾರಕ್ಕೆ ಚೂರು ಅವಕಾಶ ಕೊಡದೇ ಅತ್ಯಂತ ಯಶಸ್ವಿಯಾದ, ಪಾರದರ್ಶಕವಾದ ಸಂಸ್ಥೆಯೊಂದನ್ನು ಕಟ್ಟಿ ಗೆಲುವು ಸಾಧಿಸಿದ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಧಾರವಾಡದಲ್ಲಿ ಓದಿ, ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದು ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್ಸ್ ಅಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ ಹೆಣ್ಣಿನ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಸಂಸ್ಥೆಯೆಂದರೆ ಮಾಲೀಕ, ನೌಕರ ಅನ್ನುವ ಸಂಬಂಧವಲ್ಲ, ಅದೊಂದು ಕುಟುಂಬದ ಸಂಬಂಧ ಅನ್ನುವಂತೆಯೇ ಸಂಸ್ಥೆಯನ್ನು ರೂಪಿಸಿ ಉದ್ಯೋಗಿಗಳಿಗೆಲ್ಲ ಒಳ್ಳೆಯ ಕೆಲಸ, ಏಳಿಗೆ ಸೃಷ್ಟಿಸಿದ ಕನ್ಸರ್ವ್ ಅನ್ನುವ ಸಂಸ್ಥೆಯ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003c\/ul\u003e\n\u003cp data-mce-fragment=\"1\"\u003eಭಾರತದಲ್ಲಿ ವಿದ್ಯುತ್ ಉದ್ದಿಮೆಯೆನ್ನುವುದು ಭ್ರಷ್ಟಾಚಾರಕ್ಕೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ, ಮಾರಾಟ ಹೀಗೆ ಎಲ್ಲ ಹಂತದಲ್ಲೂ ಬಹುತೇಕ ಗಂಡಸರದ್ದೇ ಕಾರುಬಾರು. ಅಂತಹ ಕ್ಷೇತ್ರಕ್ಕೆ ಕಾಲಿಟ್ಟು, ಭ್ರಷ್ಟಾಚಾರಕ್ಕೆ ಚೂರು ಸೊಪ್ಪು ಹಾಕದೇ ಒಂದು ಅದ್ಭುತವಾದ ಸಂಸ್ಥೆ ಕಟ್ಟಿ ತೋರಿಸಿದ, ಧಾರವಾಡದಿಂದ ಹಾರ್ವರ್ಡ್‌ವರೆಗೆ ಹಬ್ಬಿದ ಸಾಧಕಿ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ ಲಿಫ್ಟ್ ಆಫ್ ಅನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿತ್ತು. ಅದನ್ನು ಈಗ ಮೈಲ್ಯಾಂಗ್ ಪ್ರಕಾಶನ ಕನ್ನಡಕ್ಕೆ ತಂದಿದೆ. ಕನ್ನಡದ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  \u003c\/p\u003e","brand":"Samyukta Puligal","offers":[{"title":"Default Title","offer_id":42141281911043,"sku":"HB00000060","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/gb.jpg?v=1638636718"},{"product_id":"su-bitre-banna-ba-bitre-sunna-kannada-play","title":"ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ - ನಾಟಕ","description":"\u003cp\u003eಕೊಲೆಗಾರ ಒಂದೇ ಸಲ ಚುಚ್ಚಿ ಕೊಲ್ತಾನೆ. ನಾನು ಕವಿ! ನಾನು ಕೊಲ್ಲೋದೇ ಬೇರೆ ಥರ. ಎಂಥಾ ಜೀವನ ಇದು! ಸ್ವೀಟಾಗಿ ಕೊಲ್ತಾ ಹೋಗತ್ತೆ. ಹುಟ್ಟು, ಬೆಳಿ, ಹುಡುಗೀನ ನೋಡು, ನಗು, ಪ್ರೀತ್ಸು, ಮದುವೆ ಮಾಡೋ, ಮಧುಚಂದ್ರಕ್ಕೆ ಹೋಗು, ಮಕ್ಕಳು ಮಾಡ್ಕೊ, ಮಕ್ಕಳನ್ನು ಬೆಳೆಸು, ಮಕ್ಕಳಿಗೆ ಮದುವೆ ಮಾಡು, ಮಕ್ಕಳಿಗೋಸ್ಕರ ಆಸ್ತಿ ಮಾಡು. ಸತ್ತು ಹೋಗು! ಇಷ್ಟು ತಣ್ಣಗೆ ಕೊಲ್ಲೋ ಶಕ್ತಿ ಜೀವನಕ್ಕಷ್ಟೇ ಇರೋದು.\u003c\/p\u003e\n\u003cp\u003eಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e","brand":"Jogi","offers":[{"title":"Default Title","offer_id":42152296546563,"sku":"HB00000058","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/subitrebannababitresunna_1.jpg?v=1638884379"},{"product_id":"mahile-samaaja-kaanoonu-kannada-book","title":"ಮಹಿಳೆ ಸಮಾಜ ಕಾನೂನು","description":"\u003cp\u003eಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕೌರ್ಯ, ಹೆಣ್ಣುಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ – ಇವನ್ನು ಮಹಿಳೆಯರು ಈವರೆಗೆ ಅಸಹಾಯಕತೆಯಿಂದ ಸಹಿಸುತ್ತ ಬಂದಿದ್ದ ದಿನಗಳು ಹಿಂದೆ ಸರಿಯುತ್ತಿವೆ. ಪುರುಷರಿಗೆ ಸರಿಸಮವಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಈಗ ಸಾಕಷ್ಟು ಜಾಗೃತಳಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದನಿಯೇರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಿಳಿವಳಿಕೆ ಮೂಡಬೇಕು ಎಂಬುದು ಈ ಕೃತಿಯ ಆಶಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ರಚಿಸಿರುವ ಗೀತಾ ಕೃಷ್ಣಮೂರ್ತಿ ಪತ್ರಿಕೆಗಳಲ್ಲಿ ಮಹಿಳಾ ವಿಷಯಕ ಲೇಖನಗಳನ್ನು ಬರೆಯುವ ಮೂಲಕ ಖ್ಯಾತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ನ್ಯಾಯ' - ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಇವರು, ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ರಾಜಕಾರಣ' ಹಾಗೂ 'ಮಹಿಳಾ ಹಕ್ಕುಗಳು - ಮಾನವ ಹಕ್ಕುಗಳ ನೆಲೆಯಲ್ಲಿ' - ಎಂಬ ಇವರ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮತ್ತು ಎಂ. ಎ. ತರಗತಿಗಳಿಗೆ ಆಕರ ಪುಸ್ತಕಗಳಾಗಿ ನಿಗದಿಪಡಿಸಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ನವಕರ್ನಾಟಕ ಪ್ರಕಾಶನ\u003c\/p\u003e","brand":"Dr. Geetha Krishnamurthy","offers":[{"title":"Default Title","offer_id":42222271365379,"sku":"HB00002036","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mahilesamaajakaanunu_1.jpg?v=1639738486"},{"product_id":"paanipuri-mattu-itara-kategalu-kannada-book","title":"ಪಾನಿಪುರಿ ಮತ್ತು ಇತರ ಕಥೆಗಳು","description":"\u003cp\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\"ಪಾನಿಪುರಿ\" ಕಥಾಸಂಕಲನ ಹೊಸತನದ ಮೆರುಗಿನಿಂದ ಕೂಡಿದ್ದು ತಲಸ್ಪರ್ಶಿಯಾಗಿದೆ. ಇಲ್ಲಿನ ಕಥೆಗಳು ಮನಸ್ಸಿನ ಹಸಿವನ್ನು ತಣಿಸುವುದರೊಂದಿಗೆ ಲೋಕಾನುಭವದ ತಿಳುವಳಿಕೆ ನೀಡುತ್ತವೆ. ಭಾವಕ್ಕೆ ಭಾವನಾತ್ಮಕ ತುಡಿತ ಮಿಡಿತದ ಸೂಕ್ಷ್ಮತೆಯನ್ನು ಕಲಿಸುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾಗ್ಯರೇಖಾ ದೇಶಪಾಂಡೆಯವರು ರಚಿಸಿರುವ '\u003cspan data-mce-fragment=\"1\"\u003eಪಾನಿಪು\u003c\/span\u003e\u003cspan data-mce-fragment=\"1\"\u003eರಿ\u003c\/span\u003e' ಕತೆಯಲ್ಲಿ ಬಳಸಿರುವ ನಿರೂಪಣಾ ಶೈಲಿ, ತಂತ್ರರಿಕೆ ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೋಕನವಿದೆ. ಇಲ್ಲಿನ ಹನ್ನೊಂದು ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಾರತದಂತಹ ಬಹುಸಂಸ್ಕೃತಿಯನ್ನೊಳಗೊಂಡ ಸಮಾಜದಲ್ಲಿ ಹೆಣ್ಣಿನ ಸಂಕಟಗಳು ಅಕ್ಷರಕ್ಕೆ ನಿಲುಕದವುಗಳಾಗಿ ಕಾಡುತ್ತವೆ. ಲೇಖಕಿ ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ವಸುಂಧರಾ ಭೂಪತಿ ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಛಿಕಾರ.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e\u003c\/p\u003e\n\u003cp\u003eಪ್ರಕಾಶಕರು - ಸಾಹಿತ್ಯಲೋಕ ಪಬ್ಲಿಕೇಷನ್ಸ್\u003c\/p\u003e","brand":"Bhagyarekha Deshpande","offers":[{"title":"Default Title","offer_id":42222766031107,"sku":"HB00002033","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/paanipuri_1.jpg?v=1639747673"},{"product_id":"greek-nataka-kathegalu-kannada-book","title":"ಗ್ರೀಕ್ ನಾಟಕ ಕಥೆಗಳು","description":"ಐತಿಹಾಸಿಕ ನಾಟಕ: ಇತಿಹಾಸದ ವಸ್ತುವನ್ನೇ ಬಳಸಿಕೊಂಡು ಕಟ್ಟಿದ ನಾಟಕ, ಚರಿತ್ರೆಯಲ್ಲಿ ಆಗಿಹೋದ ಗತಕಾಲದ ವ್ಯಕ್ತಿಗಳು ಇತಿಹಾಸಕಾರನ, ಜೀವನಚರಿತ್ರೆ ಬರೆಯುವವನ, ಕಲ್ಪನೆಯನ್ನು ಹೇಗೆ ಕೆರಳಿಸಿದವೋ ಹಾಗೆ ಗ್ರೀಕರ ಕಾಲದಿಂದಲೂ ನಾಟಕಕಾರನ ಪ್ರತಿಭೆಯನ್ನೂ ಸೆಳೆದಿವೆ. ಪ್ರಾಚೀನ ಗ್ರೀಕ್ ನಾಟಕಕಾರರಲ್ಲಿ ಪ್ರಸಿದ್ಧರಾದ ಈಸ್ಕಲಸ್, ಯೂರಿಪಿಡೀಸ್ ಮತ್ತು ಸೊಫಕ್ಲೀಸರು ಗ್ರೀಸಿನ ಇತಿಹಾಸ ಮತ್ತು ಐತಿಹ್ಯಗಳಿಂದ ವಸ್ತುವನ್ನಾಯ್ದುಕೊಂಡು ಅದ್ಭುತವಾದ ನಾಟಕಗಳನ್ನು ರಚಿಸಿದ್ದಾರೆ. \u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 277px; top: 531px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Darshan V. Bhatta","offers":[{"title":"Default Title","offer_id":42324204486915,"sku":"HB00002144","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/greeknaatakakathegu_1.jpg?v=1642074527"},{"product_id":"kai-hididu-nadesabeke-kannada-book","title":"ಕೈ ಹಿಡಿದು ನಡೆಸಬೇಕೇ ?","description":"ಉತ್ತಮ ತಂದೆ ತಾಯಿಗಳಾಗುವುದು ಹೇಗೆ? ಎಂದು ತಿಳಿಸುವ ಪುಸ್ತಕ ಇದಲ್ಲ. ಮಗುವನ್ನು ಯಾವ ಮಾಧ್ಯಮದ ಶಾಲೆಗೆ ಸೇರಿಸಬೇಕು ಎಂಬ ಬಗ್ಗೆ ಸಲಹೆ ನೀಡುವ ಕೃತಿಯೂ ಇದಲ್ಲ. ವಿವಿಧ ಬಗೆಯ ಪಠ್ಯಕ್ರಮಗಳ ಬಗ್ಗೆ ವಿವೇಚಿಸುವುದೂ ಇದರ ಉದ್ದೇಶವಲ್ಲ. ಸರಕಾರಿ ಅಥವಾ ಖಾಸಗಿ ಶಾಲೆಯ ಆಯ್ಕೆಯ ಚರ್ಚೆ ಈ ಪುಸ್ತಕದ ಗುರಿಯಲ್ಲ. ಮಕ್ಕಳು ವಿದ್ಯಾವಂತರಾಗುವಲ್ಲಿ ಪಾಲಕರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಚರ್ಚಿಸುವುದು ಈ ಕೃತಿಯ ಮುಖ್ಯ ಕೇಂದ್ರ. ಹಾಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಕೈ ಹಿಡಿದು ನಡೆಸಬೇಕೇ? ಕೈ ಬಿಟ್ಟು ನಡೆಸಬಹುದೇ? ಎಂಬುದನ್ನು ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ಪರಾಮರ್ಶಿಸುವುದು ಈ ಕೃತಿಯ ಪ್ರಧಾನ ಉದ್ದೇಶ. ಸದ್ಯದ ಸಾಮಾಜಿಕ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ಮಹತ್ವ, ಶಾಲೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಎದುರಿಸುತ್ತಿರುವ ವೈಫಲ್ಯ ಹಾಗೂ ಹೊಣೆಯರಿತ ಪಾಲಕರು ಮಕ್ಕಳ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಶಾಲಾ ಶಿಕ್ಷಣದಲ್ಲಿ ಮಾಡಬೇಕಾದ ಮಧ್ಯಪ್ರವೇಶವನ್ನು ನುರಿತ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯಲ್ಲಿ ಸ್ವಾರಸ್ಯಕರವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಾಮರ್ಶಿಸಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಆಸಕ್ತರಾದವರೆಲ್ಲರೂ ಚಿಂತನ ಮಂಥನ ಮಾಡಲು ಈ ಕೃತಿ ಆಹ್ವಾನಿಸುತ್ತದೆ.","brand":"Dr. Mahabaleshwar Rao","offers":[{"title":"Default Title","offer_id":42324529283331,"sku":"HB00002145","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaihididunadesabeke_1.jpg?v=1642077503"},{"product_id":"matada-hori-kannada-book","title":"ಮಠದ ಹೋರಿ","description":"ಕಷ್ಟಗಳ ನಡುವೆಯೇ ಹೃದಯವಂತರಾದನ, ಸಜ್ಜನಿಕೆಯ ನಡುವೆಯೂ ನಿಷ್ಠರ ಮನಸ್ಸಿನವರಾದ, ಒರಟು ದೇಹ ಮೃದು ಮನಸ್ಸು, ಜಾತಿವಾದದ ಜಿಗುಟು ಜೊತೆಗೆ ಅನಿರೀಕ್ಷಿತ ಔದಾರ್ಯ, ಅತ್ಯಂತ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದ ಹೆಣ್ಣುಮಕ್ಕಳು ಹಾಗೂ ಹೇರಳವಾಗಿ ಕಂಡುಬರುವ ಲೈಂಗಿಕ ಹಗರಣಗಳು ಹೀಗೆ ಹಲವು ತೊಡಕುಗಳ ವರ್ಣರ೦ಜಿತ ಬದುಕಿನ ಉತ್ತರ ಕರ್ನಾಟಕದ ಸೀಮೆಯಿಂದ ಬಂದಿರುವ ಸತುವುಳ್ಳ ಬರಹಗಾರನಾದ ಹನುಮಂತ ಹಾಲಗೇರಿ ನಮಗೆ ಉಣಬಡಿಸಲಿರುವ ಹುಗ್ಗಿ ಇನ್ನೂ ಪಾಠಗೊಲ್ಲುತ್ತಿದೆ. ಆ ಹದ ದಕ್ಕಿಸಿಕೊಳ್ಳುವುದಕ್ಕೆ ಆತನಿಗೆ ಸಾಧ್ಯವಿದೆ ಎಂಬುದರ ಪುರಾವೆಯಾಗಿ ಈಗಾಗಲೇ ಪ್ರಕಟವಾಗಿರುವ ಎರಡು ಕೃತಿಗಳು ಜೊತೆಗೆ ಈ ಮೂರನೇ ಕೃತಿಯೂ ಸೇರಿಕೊಳ್ಳುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕತೆಯಲ್ಲಿ ಆತ ವಿವರಗಳನ್ನು ಕಟ್ಟಿಕೊಡಲು ನಿಂತಾಗ ಕಾಣಿಸುವ ಕಥನಗಾರಿಕೆಯ ಕುಶಲತೆ ಕಂಡು ನಾನು ಬಹಳ ಸಂತಸಪಟ್ಟಿದ್ದೇನೆ. ವರ್ತಮಾನದ ವಿವಿಧ ಬವಣೆಗಳನ್ನು ಕಥೆಗಳಾಗಿ ಮಂಡಿಸುವ ಆತನ ಉಮೇದು ಕಥನ ಕಲೆಯ ಅಂತರ್ಗತ ಅಂಶವಾಗಿ ಹೊಮ್ಮುವ ಸಾಮರ್ಥ್ಯದ ಬಗ್ಗೆಯೂ ಆತನ ಕಥೆಗಳು ಪುರಾವೆಯೊದಗಿಸುತ್ತಿವೆ. ಇತನ ಬರವಣಿಗೆಯ ಹಾದಿಯಲ್ಲಿ ಇನ್ನೂ ಭರಪೂರ ಸುದ್ದಿಗಳು ಬರಲಿವೆ ಎಂಬ ಭರವಸೇ ಹೋದಿದ್ದವನಾಗಿ ಈ ಸಂದರ್ಭದಲ್ಲಿ ಇತನಿಗೆ ಶುಭ ಹಾರೈಸುತ್ತಿದ್ದೇನೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ : ಬಂಜಗೆರೆ ಜಯಪ್ರಕಾಶ\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 12px; top: 294px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Hanumantha Haligeri","offers":[{"title":"Default Title","offer_id":42329978241283,"sku":"HB00002148","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0e4d3768-ad0a-478d-bd5e-6f014dfdd4c5.jpg?v=1642661102"},{"product_id":"poornachandranige-mukawaadavilla-kaanada-book","title":"ಪೂರ್ಣಚಂದ್ರನಿಗೆ ಮುಖವಾಡವಿಲ್ಲ","description":"ಕಾವ್ಯಕ್ಕೆ ಅನುಭವವೇ ಮೂಲದ್ರವ್ಯ ಎಂಬ ಮಾತು ಇದೆ. ಆದರೆ ತನ್ನ ಅನುಭವವನ್ನು ಹೇಳಿಬಿಡುವ ಆತುರದಲ್ಲಿ ಕಾವ್ಯಕ್ಕೆ ಸೂಕ್ಷ್ಮತೆ ಸಾಧಿಸಲಾಗದು, ಸಹೃದಯನು ದ್ರವಿಸಿದಾಗ ಮಾತ್ರ ಕವಿತೆ ತನ್ನ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಆಗ ಕವಿ ಕೂಡ ಸಾರ್ಥಕತೆಯನ್ನು ಪಡೆಯುತ್ತಾನೆ, ಫಕೀರ ಅವರ 'ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಸಂಕಲನದ ಕವಿತೆಗಳು ತಮ್ಮ ಜನಸಾರ್ಥಕತೆಯನ್ನು ಕಂಡುಕೊಂಡಿವೆ. ಕವಿಯೂ ಸಾರ್ಥಕತೆಯನ್ನು ಅನುಭವಿಸಿದ್ದಾನೆಂದು ನಾವು ನಿಖರವಾಗಿ ಹೇಳಬಹುದು.\u003cbr data-mce-fragment=\"1\"\u003eಪೂರ್ಣಚಂದಿರನಿಗೆ ಮುಖವಾಡವಿಲ್ಲದಿದ್ದರೂ ಪೂರ್ಣಚಂದ್ರನಾಗುವ ತನಕ ಮಾನವ ತನ್ನ ಬದುಕೆನ್ನುವ ಮುಖವಾಡದೊಳಗೇ ತನ್ನ ಇರವು ಹಾಗೂ ಅರಿವನ್ನು ತೋರುತ್ತಿರಬೇಕೆಂದು ನಿರ್ಧರಿಸಿ ಸಂಕಲನದ 41 ಕವನಗಳಿಂದ ಮುಖವಾಡದೊಳಗಿವೆ ಬದುಕು ಮತ್ತು ಮುಖವಾಡ ಕಳಚಿದಂತೆ ಸಿಗಬಹುದಾದ ಒಳಿತುಗಳನ್ನು ಅನಾವರಣ ಮಾಡಿದ್ದಾರೆ. ನಮ್ಮೆಲ್ಲರ ಬದುಕ ಭಾವಗೀತೆಯಂತೆ ಹೊರಬಂದಿರುವ ಫಕೀರ ಅವರ '\u003cstrong\u003eಪೂರ್ಣಚಂದ್ರನಿಗೆ ಮುಖವಾಡವಿಲ್ಲ\u003c\/strong\u003e' ನಮ್ಮೆಲ್ಲರೆದೆಯ ಪಿಸುಗುಡುವಿಕೆಯೇ ಆಗಿದೆ. ನಾವದನ್ನು ಗಣನೆಗೆ ತರದಂತಿದ್ದರೆ, ಕವಿ ಶ್ರೀಧರ ಬನವಾಸಿ ಅವರು ಅಭಿವ್ಯಕ್ತಿ, ಕಾವ್ಯವಾಗಿ, ನಮ್ಮೆದೆಯ ಭಾರವನ್ನು ಹಗುರವಾಗಿಸಿದ್ದಾರೆಂಬ ನಂಬಿಕೆ.\u003cbr\u003e","brand":"Fakira","offers":[{"title":"Default Title","offer_id":42418353012995,"sku":"HB00002216","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_39f58e7d-826b-4080-a8d1-9097df8647a3.jpg?v=1643891390"},{"product_id":"honnavarike-kannada-essay-book","title":"ಹೊನ್ನಾವರಿಕೆ - ಪ್ರಬಂಧಗಳು","description":"'ಹೊನ್ನಾವರಿಕೆ' ಎಂ. ಆರ್. ಕಮಲ ಅವರ ಹೊಸ ಪ್ರಬಂಧ ಸಂಕಲನ. ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಟ್ಟಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು. ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನನಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆಂಬ ಅರಿವನ್ನು ಈ ಬರಹಗಳು ಮೂಡಿಸುತ್ತವೆ.","brand":"M. R. Kamala","offers":[{"title":"Default Title","offer_id":42584648745219,"sku":"PHB000003","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ccfdb621-0a0d-49d9-82b7-ae9c4552559b.jpg?v=1647505983"},{"product_id":"bala-prapancha-kannada-makkala-vishwa-kosha-science-book","title":"ಬಾಲ ಪ್ರಪಂಚ - ಸಂಪುಟ 3","description":"ಬೌದ್ಧಿಕ ಸಾಹಸಕ್ಕೆ ತಮ್ಮ ಎಳೆವರೆಯದಿಂದಲೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರು 1934-37ರಲ್ಲಿ ಸಾಕಷ್ಟು ಧನವ್ಯಯ ಮತ್ತು ವಿಶೇಷ ಪರಿಶ್ರಮದಿಂದ-ಕ್ರೌನ್ ಕ್ವಾರ್ಟ್ರೋ ಆಕಾರದ 1800 ಪುಟಗಳನ್ನೊಳಗೊಂಡ 3 ಸಂಪುಟಗಳಲ್ಲಿ 'ಬಾಲಪ್ರಪಂಚ'ವನ್ನು ರಚಿಸಿರುವ ಸಾಹಸ ಸಣ್ಣದೇನಲ್ಲ. ಬಾಲಪ್ರಪಂಚದ ಪ್ರತಿಯೊಂದು ಸಂಪುಟದಲ್ಲೂ ಕಾರಂತರೇ ಬಿಡಿಸಿರುವ ನೂರಾರು ಚಿತ್ರಗಳೂ, ಅವರೇ ತೆಗೆದಿರುವ ನೂರಾರು ಛಾಯಾಚಿತ್ರಗಳೂ ಇವೆ. ಇಂಗ್ಲೆಂಡ್, ಕೆನಡಾ, ಸಂಯುಕ್ತ ಅಮೆರಿಕಾ, ಜರ್ಮನಿ, ಸ್ವಿಜರ್‌ಲೇಂಡ್, ನಾರ್ವೆ, ಚೀನಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತ ದೇಶದ ಹಲವಾರು ಔದ್ಯಮಿಕ ಸಂಸ್ಥೆಗಳಿಂದ, ಸರಕಾರಗಳಿಂದ, ರೈಲ್ವೇ ಕಂಪೆನಿಗಳಿಂದ, ಸಂಶೋಧನಾಲಯಗಳಿಂದ, ವಸ್ತು ಸಂಗ್ರಹಾಲಯಗಳಿಂದ, ಮೃಗಾಲಯಗಳಿಂದ ಮತ್ತು ಇನ್ನೂ ಹಲವಾರು ಮೂಲಗಳಿಂದ ವಿಷಯ ಸಂಗ್ರಹಣೆ ಮತ್ತು ಚಿತ್ರ ಸಂಗ್ರಹಣೆಯ ಕೆಲಸವನ್ನು ಕಾರಂತರು ಈ ಮಕ್ಕಳ ವಿಶ್ವಕೋಶಕ್ಕಾಗಿ ನಿರ್ವಹಿಸಿದ್ದಾರೆ. 'ಬಾಲಪ್ರಪಂಚ' ಕನ್ನಡ ಭಾಷೆಯ ಪ್ರಪ್ರಥಮ ವಿಶ್ವಕೋಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.\n\u003cdiv id=\"gtx-trans\" style=\"position: absolute; left: 537px; top: -1px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. K. Shivaram Karanth","offers":[{"title":"Default Title","offer_id":42681938673923,"sku":"HB00002490","price":650.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3_1_169a0889-42ac-4576-9ea3-8a37a20f080f.jpg?v=1649660957"},{"product_id":"baala-prapancha-samputa-2-kannada-childrens-book","title":"ಬಾಲ ಪ್ರಪಂಚ - ಸಂಪುಟ 2","description":"ಬೌದ್ಧಿಕ ಸಾಹಸಕ್ಕೆ ತಮ್ಮ ಎಳೆವರೆಯದಿಂದಲೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರು 1934-37ರಲ್ಲಿ ಸಾಕಷ್ಟು ಧನವ್ಯಯ ಮತ್ತು ವಿಶೇಷ ಪರಿಶ್ರಮದಿಂದ-ಕ್ರೌನ್ ಕ್ವಾರ್ಟ್ರೋ ಆಕಾರದ 1800 ಪುಟಗಳನ್ನೊಳಗೊಂಡ 3 ಸಂಪುಟಗಳಲ್ಲಿ 'ಬಾಲಪ್ರಪಂಚ'ವನ್ನು ರಚಿಸಿರುವ ಸಾಹಸ ಸಣ್ಣದೇನಲ್ಲ. ಬಾಲಪ್ರಪಂಚದ ಪ್ರತಿಯೊಂದು ಸಂಪುಟದಲ್ಲೂ ಕಾರಂತರೇ ಬಿಡಿಸಿರುವ ನೂರಾರು ಚಿತ್ರಗಳೂ, ಅವರೇ ತೆಗೆದಿರುವ ನೂರಾರು ಛಾಯಾಚಿತ್ರಗಳೂ ಇವೆ. ಇಂಗ್ಲೆಂಡ್, ಕೆನಡಾ, ಸಂಯುಕ್ತ ಅಮೆರಿಕಾ, ಜರ್ಮನಿ, ಸ್ವಿಜರ್‌ಲೇಂಡ್, ನಾರ್ವೆ, ಚೀನಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತ ದೇಶದ ಹಲವಾರು ಔದ್ಯಮಿಕ ಸಂಸ್ಥೆಗಳಿಂದ, ಸರಕಾರಗಳಿಂದ, ರೈಲ್ವೇ ಕಂಪೆನಿಗಳಿಂದ, ಸಂಶೋಧನಾಲಯಗಳಿಂದ, ವಸ್ತು ಸಂಗ್ರಹಾಲಯಗಳಿಂದ, ಮೃಗಾಲಯಗಳಿಂದ ಮತ್ತು ಇನ್ನೂ ಹಲವಾರು ಮೂಲಗಳಿಂದ ವಿಷಯ ಸಂಗ್ರಹಣೆ ಮತ್ತು ಚಿತ್ರ ಸಂಗ್ರಹಣೆಯ ಕೆಲಸವನ್ನು ಕಾರಂತರು ಈ ಮಕ್ಕಳ ವಿಶ್ವಕೋಶಕ್ಕಾಗಿ ನಿರ್ವಹಿಸಿದ್ದಾರೆ. 'ಬಾಲಪ್ರಪಂಚ' ಕನ್ನಡ ಭಾಷೆಯ ಪ್ರಪ್ರಥಮ ವಿಶ್ವಕೋಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.\n\u003cdiv id=\"gtx-trans\" style=\"position: absolute; left: 537px; top: -1px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. K. Shivaram Karanth","offers":[{"title":"Default Title","offer_id":42773783249155,"sku":"HB00002672","price":665.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_935d8ccc-dad2-49c0-9268-b18f7a2cb28d.jpg?v=1651563218"},{"product_id":"chelu-story-kannada-book","title":"ಚೇಳು","description":"ವೆಂಕಮ್ಮ ಬಾಬಾನನ್ನು ನೋಡಿ ಸಣ್ಣಗೆ ಕಿರುಚಿದಳು! ದೊಡ್ಡ ದೊಡ್ಡ ಕಬ್ಬಿಣದ ಚೇಳುಗಳು ಮೈ ಮೇಲೆ ಜೇನುಹುಳುಗಳು ಗೂಡನ್ನು ಕಟ್ಟುವಂತೆ ಮುತ್ತಿದ್ದವು. ದೇಹದ ಭಾಗಗಳೊಂದನ್ನೂ ಬಿಡದಂತೆ ಅವನ ಮೈಯೆಲ್ಲಾ ಹಬ್ಬಿಕೊಂಡವು. ನೀರಿಗೆ ಬಿದ್ದ ಚೇಳುಗಳು ಈಜಿ ಮತ್ತೆ ಬಾಬಾನ ಮೈ ಏರಿದವು. ಬಾಬಾ ಕಣ್ಣು ಮುಚ್ಚಿಕೊಂಡಿದ್ದ. ಅವನ ಚರ್ಮದ ಬಣ್ಣ ಕಪ್ಪೆನ್ನುವಂತೆ ಚೇಳುಗಳು ಹರಿದಾಡಿದವು. ಅವುಗಳನ್ನು ರೇಗಿಸುವ ಉದ್ದೇಶದಿಂದ ಬಾಬಾ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದ. ನೀರಿನ ಸ್ಪರ್ಶಕ್ಕೆ ಕೆರಳಿದ ಚೇಳುಗಳು ಅವನನ್ನು ಕಂಡಲ್ಲಿ ಕಚ್ಚಲಾರಂಭಿಸಿದವು. ಕೊಂಡಿ ಎತ್ತಿ ಎತ್ತಿ ಚುಚ್ಚುತ್ತಿರುವುದು ದೂರದಲ್ಲಿದ್ದ ವೆಂಕಮ್ಮನಿಗೂ ಕಾಣುತ್ತಿತ್ತು. ಅಪರೂಪಕ್ಕೆ ಚೇಳುಗಳು ವಿರಳವಾಗಿ ಚರ್ಮ ಕಾಣಿಸಿದರೆ, ಆ ಭಾಗ ಕೆಂಪಾಗಿ ಕಾಣುತ್ತಿತ್ತು. ದೊಡ್ಡದೊಂದು ನೇರಳೆಹಣ್ಣನ್ನು ಅಲ್ಲಲ್ಲಿ ಕಚ್ಚಿದಾಗ ಕೆಂಪನೆಯ ಒಳ ತಿರುಳು ಕಾಣುವಂತೆ ಬಾಬಾನ ಚರ್ಮ ಕಾಣಿಸುತ್ತಿತ್ತು.","brand":"Vasudhendra","offers":[{"title":"Default Title","offer_id":43335443349763,"sku":"HB00003532","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f6dae05d-6452-4d7f-bd40-ce4c47141453.jpg?v=1663855765"},{"product_id":"kenneli","title":"ಕೆನ್ನೀಲಿ","description":"\u003cspan data-mce-fragment=\"1\"\u003eಇತಿಹಾಸವೇ ಇಲ್ಲದ, ಉಳಿದವರು ಬರೆದ ಇತಿಹಾಸದ ಭಾಗವಾದ ಸಮುದಾಯಗಳು ಎಚ್ಚರದ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತ, ಮುಂದಡಿ ಇಡಬೇಕಾದರೆ ಅವುಗಳಿಗೆ ಇರುವ ಒಂದೇ ಆಸರೆ ಮತ್ತು ಆಕರವೆಂದರೆ ನೆನಪು ಮತ್ತು ನೆನಪುಗಳು ಮಾತ್ರ ಈ ನೆನಪುಗಳಲ್ಲಿ ಪೂರ್ವಿಕರು ಬದುಕಿ ಬಾಳಿದ ಕಥೆಗಳು, ಕಡುಕಷ್ಟಗಳ ಸಹಿಸಲು ಅವರು ಕಂಡುಕೊಂಡ ಮತ್ತು ಅನುಸರಿಸಿದ ವಿಧಿವಿಧಾನಗಳು, ತುಟಿ ಬಿಗಿದು ಹಿಡಿದಿಟ್ಟ ದುಃಖದ ಗಾಥೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವರ ದಿನನಿತ್ಯದ ಬದುಕಿನಲ್ಲಿ ಪ್ರತಿಫಲಿಸುವ ಅವರ ನಂಬಿಕೆ-ಆಚರಣೆಗಳು ಕಣಜದಂತೆ ಕೂಡಿಕೊಂಡಿವೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಶ್ರುತಿಯ ಈ ರಾಗ ಆಲಿಸಬೇಕೆಂದರೆ ನಮ್ಮ ಕಿವಿಗಳನ್ನು ನಾವು ಮೃದುವಾಗಿಸಿಕೊಳ್ಳಬೇಕು. ಪೂರ್ವಿಕರ ಕುರಿತು ನಮ್ಮ ನಿಲುವು ಕಠಿಣವಾಗಿದ್ದಾಗಲೂ ಅಂತಃಕರಣ ತುಂಬಿಕೊಂಡಿರಬೇಕು. ಅವರು ಮಾಡಿದ ತಪ್ಪುಗಳನ್ನು ನಾವೂ ಮಾಡುತ್ತ ದಾರಿ ತಪ್ಪಬಾರದೆಂದರೆ ಅವರು ಬದುಕಿದ ಕಾಲಮಾನದ ಅನಿವಾರ್ಯತೆಗಳನ್ನು ಅರಿಯಬೇಕು. ಆಗಲಷ್ಟೇ ಶ್ರುತಿ ಮತ್ತು ಕೃತಿಗಳೇನೆಂದು ನಾವು ತಿಳಿದುಕೊಳ್ಳಬಲ್ಲೆವು. 1983ರಲ್ಲಿ ಪ್ರಕಟವಾದ ವಿಶ್ವಮಾನ್ಯ ಲೇಖಕಿ ಅಲೀಸ್ ವಾಕರ್‌ 'ಇನ್‌ರ್ಚ್ ಆಫ್ ಅವರ್ ಮದರ್ ಗಾರ್ಡನ್ಸ್' ಕೃತಿ ಪ್ರಕಟವಾದಾಗ ಅದರಲ್ಲಡಗಿರುವ ಇಂತಹ ಒಳನೋಟ, ರೂಕ್ಷತೆ, ಸಾವಧಾನ, ತಪ್ಪೋಪ್ಪಿಗೆ, ಪೂರ್ವಿಕರ ಕುರಿತಿರುವ ಅಪಾರ ಪ್ರೀತಿಗಳನ್ನು ಕಂಡು ಲೋಕ ನಿಬ್ಬೆರಗಾಯಿತು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಸದ್ಯದ 'ಕೆನ್ನೀಲಿ' ಕೃತಿ ತಾಯಂದಿರ ತೋಟವನ್ನು, ಅದರೊಳಗೆ ಅಡಗಿದ ಹೂವು,\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಸುವಾಸನೆ, ಅರಳುವಾಗಿನ ಸಂಕಟ ಮತ್ತು ಹೂವರಳಿ ಘಮಿಸಿದಾಗ ಲೋಕಕೆ ನೀಡಿದ\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಸುವಾಸನೆಯನ್ನು ಹುಡುಕಿಕೊಂಡು ಹೋಗುತ್ತದೆ. ಇಲ್ಲಿ ಅಲೀಸ್ ವಾಕರ್ ಬರೆದ\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಪ್ರಬಂಧ, ಲೇಖನಗಳಿವೆ ಮಾಡಿದ ಭಾಷಣಗಳಿವೆ. ಆಫ್ರಿಕನ್-ಆಮೇರಿಕನ್ ಸಮಾಜ\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಒಂದು ಕಾಲಘಟ್ಟದಲ್ಲಿ ಕಟ್ಟಿಕೊಂಡ ಬದುಕಿನ ಸೂಕ್ಷ್ಮ ಸಾಂಸ್ಕೃತಿಕ ವಿವರಗಳಿವೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಭಾರತೀಯ ಸಮಾಜದ ರಚನೆಯೊಳಗೆ ಇಂಥ ಅನುರೂಪದ ಪುಸ್ತಕಗಳು ಎಷ್ಟು\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಸೇರಿಕೊಂಡರೂ ಸಾಲದು. ಸಾಮುದಾಯಿಕ ದರ್ಶನವನ್ನು ಕಟ್ಟಿಕೊಳ್ಳುವ ಬಗೆಯನ್ನು ಶೋಧಿಸುವ ಈ ಕೃತಿ, \u003c\/span\u003e\u003cspan data-mce-fragment=\"1\"\u003eಇಂದಿನ ತುರ್ತು ಓದುಗಳಲ್ಲೊಂದಾಗಿದೆ.\u003c\/span\u003e","brand":"M. R. Kamala","offers":[{"title":"Default Title","offer_id":43401969369347,"sku":"HEB00000324","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-11at10.22.08AM.jpg?v=1665465120"},{"product_id":"syringe-hidiyuva-kai-pennu-hididaga-kannada-book","title":"ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ","description":"\u003cp\u003e'ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ' ಇದು ಅರವತ್ತಕ್ಕೂ ಹೆಚ್ಚು ವೈದ್ಯರು ತಮ್ಮ ವೃತ್ತಿ ಜೀವನದ ವಿವಿಧ ಅನುಭವಗಳನ್ನು ಹಂಚಿಕೊಂಡ ಪುಸ್ತಕವಾಗಿದೆ. ಕನ್ನಡದಲ್ಲೇ ಮೊಟ್ಟ ಮೊದಲ ಬಾರಿಗೆ ಹೊರಬರುತ್ತಿರುವ ಅಪರೂಪದ ಪುಸ್ತಕ ಇದಾಗಿದ್ದು, ಭಾರತದ ಇತರೆ ಯಾವ ಭಾಷೆಗಳಲ್ಲೂ ಇಂತಹಾ ಒಂದು ವೈವಿಧ್ಯಮಯ ಅನುಭವವುಳ್ಳ ಪುಸ್ತಕ ಇಲ್ಲಿಯವರೆಗೂ ಹೊರಬಂದಿಲ್ಲ.\u003c\/p\u003e\n\u003cp\u003e\u003cbr\u003eವೈದ್ಯ ವೃತ್ತಿ ಜೀವನದಲ್ಲಿ ನಡೆದಂತಹಾ ಮರೆಯಲಾರದ ಘಟನೆಗಳು, ನೋವುಗಳು, ಸಂಭ್ರಮಿಸಿದ ಕ್ಷಣಗಳು, ಸಾವಿನಂಚಿನಲ್ಲಿದ್ದ ಜೀವವನ್ನು ಉಳಿಸಿದಾಗ ಬಿಟ್ಟ ನಿಟ್ಟುಸಿರುಗಳು, ರೋಗಿಗಳಿಂದಲೇ ಕಲಿತ ಅದೆಷ್ಟೋ ಜೀವನ ಪಾಠಗಳು ಹೀಗೆ ಹಲವಾರು ಭಾವನೆಗಳನ್ನು ಒಳಗೊಂಡ ವಿಶೇಷ ಪುಸ್ತಕ ಇದಾಗಿದ್ದು ಓದುಗನಿಗೆ ವೈದ್ಯ ವೃತ್ತಿಯ ಅನುಭವದ ಬುತ್ತಿಯನ್ನು ಉಣಬಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.\u003c\/p\u003e","brand":"Dr. M. Annayya Kulal Ultoor","offers":[{"title":"Default Title","offer_id":43456807633155,"sku":"PHB000006","price":390.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-27at10.37.52AM.jpg?v=1666847321"},{"product_id":"baananchina-aache-kannada-books","title":"ಬಾನಂಚಿನ ಆಚೆ","description":"\u003cp\u003eವೈಜ್ಞಾನಿಕ ಕತೆಗಳನ್ನು ಹಲವರು ಕಟ್ಟುಕತೆ, ಭ್ರಮಾಲೋಕದ ವೃತ್ತಾಂತಗಳು ಎಂದು ನಿರ್ಧರಿಸಿರುತ್ತಾರೆ. ಇನ್ನು ಕೆಲವರಿಗೆ ವಿಜ್ಞಾನವನ್ನು ಕಲಿತವರಿಗೆ ಮಾತ್ರ ಈ ಕಥೆಗಳು ಅರ್ಥವಾಗುತ್ತವೆ ಎಂಬ ತಪ್ಪು ಪರಿಕಲ್ಪನೆ ಇದೆ. ಬಹುಶಃ ಈ ಕಾರಣಕ್ಕೆ, ಈ ಪ್ರಕಾರದ ಕತೆಗಳು ಬೆಂಗಾಲಿ ಹಾಗೂ ಮರಾಠಿಯಲ್ಲಿ ಜನಪ್ರಿಯವಾದಷ್ಟು ಕನ್ನಡದಲ್ಲಿ ಆಗಿಲ್ಲವೇನೋ. ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಆವಿಷ್ಕಾರಗಳಿಂದ ಅದೆಷ್ಟು ಅನುಕೂಲವಾಗಿದೆ. ಆದರೆ ಅವುಗಳನ್ನು ಬಹಳ ಸಹಜವೆಂದು, ಅದರ ಹಿಂದಿನ ಶ್ರಮ, ಬೆವರು, ತ್ಯಾಗಗಳನ್ನು ಮರೆತೇ ಹೋಗಿದ್ದೇವೆ! ವಿಜ್ಞಾನದ ಸಾಧ್ಯತೆ ಆಗಾಧ. ಪ್ರತಿದಿನವೂ ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಹೀಗೆ ನಿರಂತರವಾಗಿ ತನ್ನ ಹರಿವನ್ನು ಹೆಚ್ಚಿಸುತ್ತಾ ಹೋಗುವ ಕ್ಷೇತ್ರದಲ್ಲಿ ಹಲವು ಕೂತುಹಲ ಭರಿತ ಪರಿಕಲ್ಪನೆಗಳು ಮನಸಿಗೆ ಬರುವುದು ಸಹಜ. ಅಂತಹ ಕೆಲವು ಕಲ್ಪನೆಗಳ ಬಗ್ಗೆ ಮತ್ತಷ್ಟು ಚಿಂತಿಸಿ, ಇನ್ನಷ್ಟು ಓದಿ, ತಿಳಿದುಕೊಂಡು, ಕತೆಗಳ ರೂಪದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭವಿಷ್ಯತ್ತಿನ ಕಥೆಗಳನ್ನು ಬರೆಯುವುದೆಂದರೆ, ದಿಗಂತವನ್ನು ನೋಡಿ, ಅನುಭವಿಸಿದ ಹಾಗೆ! ದಿಗಂತದತ್ತ ನಡೆದಷ್ಟೂ, ಅದು ಮತ್ತಷ್ಟು ದೂರ ಸರಿದು, ಇನ್ನಷ್ಟು ವಿಸ್ತರಿಸಿಕೊಂಡು, ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ರೋಚಕತೆ, ವಿಸ್ಮಯ ಹಾಗೂ ಜ್ಞಾನಗಳನ್ನು ಹೆಚ್ಚಿಸುವ ತಾಣವೇ ಆ ಬಾನಂಚು!!\u003c\/p\u003e","brand":"Dr. Shantala","offers":[{"title":"Default Title","offer_id":43462250135811,"sku":"PHB000007","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-27at10.37.52AM_2.jpg?v=1666848465"},{"product_id":"sunna-hacchadiri-henna-koosina-kannige-kannada-book","title":"ಸುಣ್ಣ ಹಚ್ಚದಿರಿ ಹೆಣ್ಣ ಕೂಸಿನ ಕಣ್ಣಿಗೆ","description":"“ಮೊಗ್ಗೂಡೆದು ಹೂವಾಗುತ್ತೆ. ಅದರ ಒಡಲಲ್ಲಿ ಮಿಡಿಗಾಯಿ ಮೂಡಿ, ಮೈತುಂಬಿಕೊಳ್ಳುತ್ತೆ, ಈ ಕಾಯಿಯಲ್ಲಿದ್ದ ಹಚ್ಚಹಸಿರು ಮಾಗಿ, ಅದು ದೋರು ಹಣ್ಣಾಗಿ, ತನ್ನಲ್ಲಿ ವಿಶಿಷ್ಟ ರುಚಿಯನ್ನು ಹೊಮ್ಮಿಸುತ್ತೆ. ಬರುಬರುತ್ತ ಇನ್ನಷ್ಟು ಮೆತ್ತಗಾಗಿ ಯಾರೂ ಕಿತ್ತು ತಿನ್ನದೇ ಹೋದಲ್ಲಿ ಕೆಳಗೆ ಬಿದ್ದು ಕೊಳೆಯುತ್ತದೆ. ಆದರೊಳಗಿನ ಬೀಜ ಮುಂಬರುವ ಜೀವವೊಂದಕ್ಕೆ ನಾಂದಿಯಾಗುತ್ತದೆ, ಡಾ. ಲೀಲಾವತಿ ದೇವದಾಸ್ ಅವರ 'ಮುಸ್ಸಂಜೆಯಲ್ಲಿ ಮಾನಿನಿ' ಎಂಬ ಲೇಖನದಲ್ಲಿನ ಕಾವ್ಯಾತ್ಮಕ ಭಾಷೆಯ ಈ ಸಾಲುಗಳು ಹೆಣ್ಣಿನ ಒಟ್ಟು ಸಂತಾನೋತ್ಪತ್ತಿ (ಸೃಷ್ಟಿ) ಪ್ರಕ್ರಿಯೆಗೆ ಕನ್ನಡಿ ಹಿಡಿದಂತಿದೆ!\u003cbr data-mce-fragment=\"1\"\u003e\u003cbr data-mce-fragment=\"1\"\u003eಹೆಣ್ಣು ಪ್ರಕೃತಿಯ ಪ್ರತಿರೂಪ. ತಾಯ್ತನ ಹೊಂದುವ ಸೌಭಾಗ್ಯ ಪಡೆದಿರುವ ಆಕೆಯ ಬದುಕು ಸದಾ ಕಾಲವೂ ಸ್ವಾಸ್ಥ್ಯ ಪೂರ್ಣವಾಗಿರಬೇಕು, ಅದು, ಆಕೆಯ ಜನ್ಮಸಿದ್ಧ ಮತ್ತು ಸಂವಿಧಾನ ಪ್ರತಿಪಾದಿತ ಹಕ್ಕು, ಈ ದಿಶೆಯಲ್ಲಿ ನಾವುಗಳಾರೂ ಉಪಕಾರ ಮಾಡುವ ಪ್ರಶ್ನೆಯೇ ಇಲ್ಲ. ಸ್ತ್ರೀ ಸ್ವಾಸ್ಥ್ಯ ಸಂಹಿತೆಯ ಭಾಗವಾಗಿ 'ಸುಣ್ಣ ಹಚ್ಚದಿರಿ ಹೆಣ್ಣು ಕೂಸಿನ ಕಣ್ಣಿಗೆ' ಎಂಬ ಅರ್ಥಗರ್ಭಿತ ಶೀರ್ಷಿಕೆಯ ಈ ಸಂಪಾದಿತ ಇಪ್ಪತ್ತೈದು ಹಿರಿಯ ಕನ್ನಡ ವೈದ್ಯ ಸಾಹಿತಿಗಳ ಲೇಖನಗಳಿವೆ. ಇವೆಲ್ಲವೂ ಸಾರ್ವಕಾಲಿಕವಾಗಿ ಒಪ್ಪಿತಗೊಳ್ಳುವ ಲೇಖನಗಳಾಗಿದ್ದು, ಮಹಿಳಾ ಆರೋಗ್ಯದ ಅರಿವನ್ನು ಮೂಡಿಸುವಲ್ಲಿ ಇವು ಸಫಲಗೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವುಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿರುವ ಡಾ. ನಾ. ಸೋಮೇಶ್ವರ ಮತ್ತು ಎಲ್ಲ ಲೇಖಕರಿಗೆ ಅಭಿವಂದನೆಗಳು, ಹಾಗೆಯೇ, ಇಂತಹ ಅತ್ಯಮೂಲ್ಯ ಕೃತಿಯನ್ನು ಸಾಗರದ ತಮ್ಮ ರವೀಂದ್ರ ಪುಸ್ತಕಾಲಯದ ಮೂಲಕ ಕನ್ನಡ ಮನಸ್ಸುಗಳ ಕೈಗಿಡುತ್ತಿರುವ ಹಿರಿಯರಾದ ಶ್ರೀಮತಿ ಶಾಂತಾ ಹಾಗೂ ಶ್ರೀ ವೈ. ಎ. ದಂತಿ ದಂಪತಿಗಳಿಗೆ ಸಾದರ ಪ್ರಣಾಮಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಮಹಾನಂದಾ ಎಸ್. ದಿಗ್ಗಾಂವಕರ - ಎಸ್. ಎಸ್. ಹಿರೇಮಠ-ಜಾಲಿಹಾಳ\u003cbr data-mce-fragment=\"1\"\u003e","brand":"Dr. N. Someshwara","offers":[{"title":"Default Title","offer_id":43514238927107,"sku":"HB00003663","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_74a95d7b-8887-43cb-af78-9d8f419e5c28.jpg?v=1668255948"},{"product_id":"appana-rallies-cycle","title":"ಅಪ್ಪನ ರ್‍ಯಾಲೀಸ್‌ ಸೈಕಲ್","description":"","brand":"Darshan Jayanna","offers":[{"title":"Default Title","offer_id":43550890557699,"sku":"HB00003726","price":55.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0dc54dcc-d0f7-424b-b002-d2790ebc8de8.jpg?v=1669461462"},{"product_id":"swipe-right-novel-kannada-book","title":"ಸ್ವೈಪ್ ರೈಟ್","description":"ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e– ವಸುಧೇಂದ್ರ","brand":"Ranjani Raghavan","offers":[{"title":"Default Title","offer_id":43575956537603,"sku":"HB00003752","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e409f350-d3df-4228-a9ab-b88f572b48ba.jpg?v=1670496035"},{"product_id":"namma-bharatha-harivu-publication-kannada-book","title":"ನಮ್ಮ ಭಾರತ","description":"\u003cp\u003eಅಪಾರವಾದ ಓದಿನ ಹಿನ್ನೆಲೆಯ, ಮಾತನಾಡಿದಷ್ಟೇ ಸಲೀಸಾಗಿ ಬರೆಯಲೂ ಬಲ್ಲ, ಅತ್ಯಂತ ಪ್ರಾಮಾಣಿಕವಾಗಿ ಯೋಚಿಸುವ ಬರಹಗಾರನೊಬ್ಬನ ಬರಹಗಳ ಸಂಕಲನ ಈ ಪುಸ್ತಕ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿರುವಂತೆ, ಗುಣಮಟ್ಟದ ಬರವಣಿಗೆಗೆ ಒಂದು ರಸ ಅಂತಿರುವುದಿದ್ದರೆ, ಕ್ಯಾಪ್ಟನ್ ಅವರ ಇಲ್ಲಿನ ಬರಹಗಳು ಓದುಗನ ಮನದಲ್ಲಿ \"ಆನಂದ\" ರಸವನ್ನು ಹರಿಸುತ್ತವೆ ಅನ್ನಬಹುದು. ಒಬ್ಬ ದೇಶಪ್ರೇಮಿ ಸೈನಿಕನಂತೆ ಬರೆಯುವ ಕ್ಯಾಪ್ಟನ್ ಅದೇ ಹೊತ್ತಲ್ಲಿ ನಮ್ಮ ಸಮಾಜ ಮತ್ತು ನಮ್ಮ ಜನರ ಬಗ್ಗೆ ಕಹಿಸತ್ಯವನ್ನು ಆಡಲು ಇಲ್ಲಿ ಹಿಂಜರಿದಿಲ್ಲ. ಓದಿ, ಆತ್ಮಾವಲೋಕನಕ್ಕೆ ಮುಂದಾಗಲು ಇದೊಂದು ಸೂಕ್ತ ಪುಸ್ತಕ.\u003c\/p\u003e\n\u003cp\u003e-ಗೋಪಾಲಕೃಷ್ಣ ಗಾಂಧಿ, ಸಂಶೋಧಕ ಮತ್ತು ಇತಿಹಾಸ ತಜ್ಞರು\u003c\/p\u003e","brand":"Captain G. R. Gopinath, Translated by Vijay Joshi","offers":[{"title":"Default Title","offer_id":43576196530435,"sku":"PHB0000010","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-12-09at11.19.31AM.jpg?v=1670565601"},{"product_id":"karulu-kattida-baraha-coloumns-kannada-book","title":"ಕರುಳು ಕಟ್ಟಿದ ಬರಹ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579000914179,"sku":"HB00003754","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_86b0539e-5a1e-4164-8483-076c97a72cd7.jpg?v=1670590036"},{"product_id":"ಸಂಸ್ಕೃತಿ-ಶ್ರಮ-ಮತ್ತು-ಸೃಜನಶೀಲತೆ","title":"ಸಂಸ್ಕೃತಿ : ಶ್ರಮ ಮತ್ತು ಸೃಜನಶೀಲತೆ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579008975107,"sku":"HB000037555","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9a5bfb79-4569-4d24-9946-6ada4836fb8c.jpg?v=1670590393"},{"product_id":"shabdavillada-yuddha-stories-kannada-book","title":"ಶಬ್ದವಿಲ್ಲದ ಯುದ್ಧ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579019002115,"sku":"HB00003755","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_05b05438-0aa9-4290-abf9-44e90b264976.jpg?v=1670590992"},{"product_id":"devara-guttu-articles-kananda-book","title":"ದೇವರ ಗುಟ್ಟು","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579027194115,"sku":"HB00003756","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_642ceab2-c85f-4a20-a750-c96008354e12.jpg?v=1670591207"},{"product_id":"maryadasta-manushyaraagona-articles-kannada-book","title":"ಮರ್ಯಾದಸ್ಥ ಮನುಷ್ಯರಾಗೋಣ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579082408195,"sku":"HB00003757","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_218914d2-86c9-433a-98d1-f732d2a8f9da.jpg?v=1670593858"},{"product_id":"adagulajji-novel-kannada-book","title":"ಅಡಗೂಲಜ್ಜಿ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579088961795,"sku":"HB00003758","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0e40bab4-9c3f-4aa9-861c-50604d2266dc.jpg?v=1670594085"},{"product_id":"ondu-urina-kategalu-stories-kannada-book","title":"ಒಂದು ಊರಿನ ಕತೆಗಳು","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579093876995,"sku":"HB00003759","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_997f0d57-834d-4992-9eac-184a0ada08ff.jpg?v=1670594319"},{"product_id":"bevaru-bareda-baraha-coumns-kannada-book","title":"ಬೆವರು ಬರೆದ ಬರಹ","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579101315331,"sku":"HB00003760","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d722389a-f7a3-41b1-89a4-aabc97d718cb.jpg?v=1670594595"},{"product_id":"parampareyondige-pisumaatu-articles-kannada-book","title":"ಪರಂಪರೆಯೊಂದಿಗೆ ಪಿಸುಮಾತು","description":"ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.","brand":"Baraguru Ramachandrappa","offers":[{"title":"Default Title","offer_id":43579109277955,"sku":"HB00003761","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8b62aef3-c8c2-404f-9b75-819b6a5d6eb3.jpg?v=1670594855"},{"product_id":"naanu-devamanavanaagiddiddare-essays-kannada-book","title":"ನಾನೂ ದೇವಮಾನವನಾಗಿದ್ದಿದ್ದರೆ","description":"","brand":"Captain Gopinath","offers":[{"title":"Default Title","offer_id":43579152302339,"sku":"HB00003763","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_b00b1d7b-ef2f-4e84-9dd1-03439204223d.jpg?v=1670596961"},{"product_id":"angaladinda-bainariyavarege-novel-kannada-books","title":"ಅಂಗಳದಿಂದ ಬೈನರಿಯವರೆಗೆ","description":"ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ AI ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ AI (ಕೃತಕ ಬುದ್ಧಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು, ಜಯನಗರದ ಹುಡುಗಿ, ಲಿಪಿಯ ಪತ್ರಗಳು, #AI ಕಥೆಗಳು, ಬೆಂಗಳೂರು ಕಲರ್ಸ್, ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು, ಕನ್ನಡ ಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 7 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eಹೊಸ ಪೀಳಿಗೆಯ ಕಥೆಗಳು ಬರೆಯುವುದು ಇವರ ಅಭ್ಯಾಸ, ಚಾರಣ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸ್ಪೋರ್ಟ್ಸ್ ವಿಶ್ಲೇಷಣೆ ಇವರ ಆಸಕ್ತಿ.","brand":"Meghana Sudhindra","offers":[{"title":"Default Title","offer_id":43612973072643,"sku":"HB00003814","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0bf49801-d145-4cb4-8e88-32fe8656524a.jpg?v=1671540475"},{"product_id":"naadagalu-nudiyagale-songs-kannada-books","title":"ನಾದಗಳು ನುಡಿಯಾಗಲೇ","description":"\u003cp\u003e\u003cspan data-mce-fragment=\"1\"\u003eಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.\u003c\/span\u003e\u003c\/p\u003e\n\u003cp\u003e \u003c\/p\u003e","brand":"Chandrashekara Kambara","offers":[{"title":"Default Title","offer_id":43634076713219,"sku":"HB00003869","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_74425be8-7acf-4b2e-bc62-8122e1145e9b.jpg?v=1672569915"}],"url":"https:\/\/harivubooks.com\/collections\/weekly-offer.oembed?page=3","provider":"Harivu Books","version":"1.0","type":"link"}