{"title":"Story Writing Competition","description":"","products":[{"product_id":"vaadi-vaasal","title":"ವಾಡಿವಾಸಲ್","description":"\u003cp\u003eತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ – ಜಲ್ಲಿಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದು ಬಂದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು \"ಏರು ತಳುವುದಲ್\". ಏರು ಎಂಬ ಶಬ್ದಕ್ಕೆ \u003cstrong\u003eಎತ್ತು\u003c\/strong\u003e ಅಥವಾ \u003cstrong\u003eಗೂಳಿ\u003c\/strong\u003e ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ. ಅದನ್ನು ಕಥಾವಸ್ತುವಾಗಿ ಬಳಸಿಕೊಂಡು ಬರೆದ ಕಥೆ ಇದು. ಚಿ.ಸು. ಚೆಲ್ಲಪ್ಪ ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ - ಇವುಗಳಿಂದ ಅವರು ಎಂತಹ ಶ್ರೇಷ್ಠ ಸಾಹಿತಿಯೆಂಬುದು ಗೊತ್ತಾಗುತ್ತದೆ. ವಾಡಿವಾಸಲ್‌ನಲ್ಲಿ ಮನುಷ್ಯನ ರಕ್ತ ಬೀಳಬಹುದು, ಆದರೆ ಗೂಳಿಯ ರಕ್ತ ಬೀಳುವಂತಿಲ್ಲ. ಮನುಷ್ಯನಿಗೆ ಇದು ಆಟವೇ ಆಗಿರಬಹುದು, ಆದರೆ ಗೂಳಿಗೆ ಇದು ಆಟವಲ್ಲ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ “ವಾಡಿವಾಸಲ್‌” ಅನ್ನು ಓದಬೇಕು. ಈ ಕಥೆಯ ಮೂಲಕ ಹೊಸ ಜಗತ್ತನ್ನು ನಿಮಗೆ ಪರಿಚಯಿಸುತ್ತಾರೆ ಲೇಖಕರು.\u003c\/p\u003e","brand":"C. S. Chellappa","offers":[{"title":"Default Title","offer_id":42020606607619,"sku":"HB00001843","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_909be0d8-6269-44fc-a3cd-e093cca250c2.jpg?v=1636356265"},{"product_id":"millenium-6","title":"ಮಿಲೆನಿಯಮ್ - ೬ ಮಹಾಯುದ್ಧ-೧","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020613914883,"sku":"HB00001753","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/MILLENIUM-6.jpg?v=1636356435"},{"product_id":"huli-patrike-2-novel","title":"ಹುಲಿ ಪತ್ರಿಕೆ ೨","description":"\u003cp\u003eರೋಚಕವಾದ ಥ್ರಿಲ್ಲರ್ ಕಾದಂಬರಿಗೆ ಹೆಸರಾದ ಯುವ ಬರಹಗಾರ ಅನುಷ್ ಎ. ಶೆಟ್ಟಿಯವರ ಮತ್ತೊಂದು ಥ್ರಿಲ್ಲರ್ ಕಾದಂಬರಿ 'ಹುಲಿ ಪತ್ರಿಕೆ ೨'. ಪ್ರತಿ ಪುಟದಲ್ಲೂ ಇಣುಕುವ ರೋಚಕತೆಗೆ ನೀವು ಸಾಕ್ಷಿಯಾಗುವಿರಿ.\u003c\/p\u003e","brand":"Anush A. Shetty","offers":[{"title":"Default Title","offer_id":42020613980419,"sku":"HB00001752","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-07-01at11.29.28AM.jpg?v=1636356436"},{"product_id":"gireikandara-estate","title":"ಗಿರಿಕಂದರ ಎಸ್ಟೇಟ್","description":"","brand":"Girimane Shyamarao","offers":[{"title":"Default Title","offer_id":42020618928387,"sku":"HB00001684","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/girikandaraestate.jpg?v=1636356557"},{"product_id":"malenaadina-shikaaria-nenapugalu-kannada-books","title":"ಮಲೆನಾಡಿನ ಶಿಕಾರಿಯ ನೆನಪುಗಳು","description":"","brand":"kadidaalu k s ramappagowda","offers":[{"title":"Default Title","offer_id":42020619387139,"sku":"HB00001677","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/malenaadinashikaariyanenapugalu_0001.jpg?v=1636356568"},{"product_id":"sedina-snchu","title":"ಸೇಡಿನ ಸಂಚು","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevarao","offers":[{"title":"Default Title","offer_id":42020629250307,"sku":"HB00001571","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sedina-sanchu1.jpg?v=1636356774"},{"product_id":"huliya-nenapugalu","title":"ಹುಲಿಯ ನೆನಪುಗಳು - ಬುಲೆಟ್ ಸವಾರಿ 2","description":"\u003cp\u003e'ಹುಲಿಯ ನೆನಪುಗಳು' ಕೇವಲ ದುರಂತ ಘಟನೆಗಳ ವರದಿಯಲ್ಲ; ನರಹಂತಕನ ಅಟ್ಟಹಾಸದ ಪರಮಾವಧಿಯ ಚಿತ್ರಣವೂ ಅಲ್ಲ; ಅರಣ್ಯಾಧಿಕಾರಿಗಳು ಹಾಗೂ ಆರಕ್ಷಕರ ಶೌರ್ಯ, ಸಾಹಸಗಳ ಮೆರವಣಿಗೆಯೂ ಅಲ್ಲ. ಇದು ರಾಕ್ಷಸರ ಹಾಗೂ ರಕ್ಷಕರ ನಡುವಿನ ಸುದೀರ್ಘ ಹೋರಾಟದ ಸಂದರ್ಭಸಹಿತ ವಿಶ್ಲೇಷಣಾತ್ಮಕ ಸಾಹಿತ್ಯ. ಯಾವುದೇ ಅತಿರೇಕಗಳಿಲ್ಲದೇ, ಎಲ್ಲಿಯೂ ಕ್ರೌರ್ಯ-ಸಾಹಸಗಳ ವಿಜೃಂಭಣೆಯಿಲ್ಲದೇ, ಪ್ರತಿಯೊಂದು ಘಟನೆಯನ್ನೂ ವಿಶ್ಲೇಷಣಾತ್ಮಕ ಹಿನ್ನೆಲೆಗಳ ಜೊತೆಗೆ ಮನೋಜ್ಞವಾಗಿ ಬರೆದಿದ್ದಾರೆ ಟೈಗರ್ ಬಿ. ಬಿ. ಅಶೋಕ್ ಕುಮಾರ್. ಬಂದೂಕು ಹಿಡಿದ ಕೈ ಲೇಖನಿ ಹಿಡಿದು ಘರ್ಜಿಸಿದ ಪರಿಯನ್ನು ಒಮ್ಮೆ ಓದಿ ಸವಿಯಿರಿ.\u003c\/p\u003e","brand":"Tiger B. B. Ashok Kumar","offers":[{"title":"Default Title","offer_id":42020631773443,"sku":"HB00001533","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4158.jpg?v=1636356843"},{"product_id":"eye-witness","title":"ಐ WITNESS PART-1","description":"","brand":"S. K. Umesh","offers":[{"title":"Default Title","offer_id":42020631970051,"sku":"HB00001531","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/eye-witness_0001eye.jpg?v=1636356846"},{"product_id":"bellamdurina-narabhakshaka","title":"ಬೆಳ್ಳಂದೂರಿನ ನರಭಕ್ಷಕ","description":"\u003cp\u003eಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆಯನ್ನು ತಟ್ಟಿದುವು! ಒಂದೇ ಒಂದು ಶಬ್ಧವೂ ಇಲ್ಲ! ಮತ್ತೆ ಕಾಲುಗಳು ಅಲ್ಲಾಡಿದುವು! ಶವ ಸಜೀವ ವಾಗುತ್ತಿದೆಯೆ? ನನಗೆ ಗಾಬರಿಯಾಯ್ತು. ಕೋವಿಯನ್ನು ಟಾರ್ಚನ್ನೂ ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು, ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲೂ ಅದರ ವಾರಸುದಾರರೂ ಮತ್ತೆ ಸಜೀವ ಗೊಂಡಿಲ್ಲ! ನರಭಕ್ಷಕ ಅದನ್ನು ಸಜೀವ ಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟದ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯ್ಯಲ್ಲಾ ತೊಯ್ದು ಹೋಗಿತ್ತು.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020636786947,"sku":"HB00001458","price":96.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3982.jpg?v=1636356970"},{"product_id":"peddacheruvina-raakshasa","title":"ಪೆದ್ದಚೆರುವಿನ ರಾಕ್ಷಸ","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020636852483,"sku":"HB00001457","price":96.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3958.jpg?v=1636356971"},{"product_id":"jaalahalliya-kurka","title":"ಜಾಲಹಳ್ಳಿಯ ಕುರ್ಕ","description":"\u003cp\u003eಹುಲಿ ಹೊರಹೊರಟ ತಕ್ಷಣವೇ ಕಾವಲುಗಾರ ಮುಸಿಯಕ್ಕೆ ಇದು ಕಂಡಿದ!, ಅದು ಎಚ್ಚರಿಕೆ ಕೂಗು ಹಾಕಿದ ಕೂಡಲೇ ನನಗೆ ಸ್ಪಷ್ಟವಾಯ್ತು! ಅನಂತರ ಅದು ಹಳ್ಳ ದಾಟುತ್ತಾ ಅಲ್ಲಿ ಕೂಗಿಕೊಂಡು ಹಾರಿದ ಕಾಡುಕೋಳಿಯನ್ನು ಹೆದರಿಸಿದ! ಆದ್ದರಿಂದ ಹುಲಿ ನೆಟ್ಟಗೆ ನಾನು ಕುಳಿತಿರುವ ಕೆರೆಯ ಹತ್ತಿರಕ್ಕೇ ಬರುತ್ತಿದೆ! ಅಷ್ಟರಲ್ಲಿ ಇದ್ದಕ್ಕಿದ್ದಂತೆ ನನ್ನ ನರಮಂಡಲವೆಲ್ಲಾ ಕದಡಿಹೋಗುವಂತೆ ಕೆರೆಯ ಆಚೆ ದಂಡೆಯ ಸಮೀಪದಲ್ಲಿ 'ಆಂಕ್ ಆಂಕ್' ಎಂದು ಕಡವೆಯೊಂದು ಗಟ್ಟಿಯಾಗಿ ಕಿರುಚಿತು. ಗಿಡಮರಗಳನ್ನು ಚಟಪಟ ಮುರಿಯುತ್ತಾ ಮೃತ್ಯುವೇಗದಲ್ಲಿ ಅದು ಓಡಿದ್ದು ಕೇಳಿಸಿತು. ಈ ಕಾಡಿನ ಮಿತ್ರರಿಗೆಲ್ಲಾ ನಾನೆಷ್ಟು ಕೃತಜ್ಞನಾಗಿರಬೇಕು! ನರಭಕ್ಷಕನ ಚಲನವಲನಗಳನ್ನು ನಾನು ಕಣ್ಣಾರೆ ನೋಡಿದಷ್ಟು ಸ್ಪಷ್ಟವಾಗಿ ನನಗೆ ಎಚ್ಚರಿಕೆ ಕೊಡುತ್ತಿದ್ದುವು, ಈಗಿರುವ ಪ್ರಶ್ನೆ ಇಷ್ಟೆ, ಹುಲಿಯೂ ನನ್ನ ಇರವನ್ನು ತಿಳಿದಿದೆಯ?\u003cbr\u003e\u003cbr\u003e-ಮಂಚಿಹಳ್ಳಿಯ ಮುಗ್ಧರು\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020636918019,"sku":"HB00001456","price":96.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3871.jpg?v=1636356973"},{"product_id":"raktasikta-ratna","title":"ರಕ್ತಸಿಕ್ತ ರತ್ನ","description":"\u003cp data-mce-fragment=\"1\"\u003eಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗಾನ್ ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮಾ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾ ದೇಶದ ಭೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.\u003c\/p\u003e\n\u003cp data-mce-fragment=\"1\"\u003eಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನೀತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣ ಅಗುವುದರ ಜೊತೆಗೆ ಅತ್ಯಂತ ಬೆಲೆಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗುತ್ತದೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638720259,"sku":"HB00001434","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4051.jpg?v=1636357008"},{"product_id":"kappu-muttina-rahasya","title":"ಕಪ್ಪು ಮುತ್ತಿನ ರಹಸ್ಯ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudeva Rao","offers":[{"title":"Default Title","offer_id":42020638851331,"sku":"HB00001432","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3773.jpg?v=1636357011"},{"product_id":"ballikaala-belli","title":"ಬಳ್ಳಿಕಾಳ ಬೆಳ್ಳಿ","description":"\u003cp\u003eಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದ\u003cspan class=\"text_exposed_show\"\u003eಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.\u003c\/span\u003e\u003c\/p\u003e\n\u003cp\u003eಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020639342851,"sku":"HB00001426","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3973.jpg?v=1636357020"},{"product_id":"huli-patrikre","title":"ಹುಲಿ ಪತ್ರಿಕೆ ೧","description":"\u003cspan\u003eಇದೊಂದು ಹುಡುಕಾಟದ ಕಥೆ.\u003c\/span\u003e\u003cbr\u003e\u003cspan\u003eಕಾಡಿನಲ್ಲಿ ಮರೆಯಾದ ಸುಮಂತ , ನೇರ ನೇರ ಸುದ್ದಿಯ ಮೂಲಕ ಸಮಾಜ ಘಾತಕರ ನಿದ್ದೆ ಕೆಡಿಸುವ ‘ಹುಲಿ ಪತ್ರಿಕೆ’ ಹಾಗೂ ಜನರ ನಿದ್ದೆ ಕೆಡಿಸುವ ಹುಲಿಯ ಹುಡುಕಾಟದಲ್ಲಿ ಕತೆ ಸಾಗುತ್ತದೆ. ಸುಮಂತ ಸಿಗುತ್ತಾನ? ಹುಲಿ ಪತ್ರಿಕೆಯ ಸಂಪಾದಕರು ಯಾರು ? ಈ ಎಲ್ಲಾ ಪ್ರಶ್ನೆಗಳು ಒಂದು ಬಿಂದುವಿನಲ್ಲಿ ಕೂಡಿ ಓದುಗರ ಕುತೂಹಲ ತಣಿಸುತ್ತದೆ.\u003c\/span\u003e","brand":"Anush A. Shetty","offers":[{"title":"Default Title","offer_id":42020640719107,"sku":"HB00001410","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4157.jpg?v=1636357044"},{"product_id":"elu-rottigalu","title":"ಏಳು ರೊಟ್ಟಿಗಳು","description":"\u003cp\u003eಏಳು ರೊಟ್ಟಿಗಳು ಕಿರು ಕಾದಂಬರಿಯಾಗಿ ನಿಧಿಯ ಸುತ್ತ ಕಾಡಿನ ನಡುವೆ ಒಂದು ಅನ್ವೇಷಣೆಯಾಗಿದ್ದು, ಓದಿಯಾದ ಮೇಲೆ ಪುಸ್ತಕ ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನ್ನಿಸದೇ ಇರದು. ಕಥೆಯಲ್ಲಿನ ರೋಚಕತೆ, ಕೆಲವೊಂದೆಡೆ ಭಯದ ಬಿಗಿಯಾದ ವಾತಾವರಣ, ಪತ್ತೆದಾರಿಕೆ, ಇತಿಹಾಸದ ಅಧ್ಯಯನದೊಂದಿಗೆ ಸಂಕೇತ ಭಾಷೆಯಿಂದಿರುವ ನಕ್ಷೆಯನ್ನು ಬೇಧಿಸುವುದು ಬೆರಗುಗಣ್ಣಿನಿಂದ ಓದಲೇಬೇಕು.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641014019,"sku":"HB00001406","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3755.jpg?v=1636357051"},{"product_id":"shavada-maneyaada-swarga","title":"ಶವದ ಮನೆಯಾದ ಸ್ವರ್ಗ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevrao","offers":[{"title":"Default Title","offer_id":42020641145091,"sku":"HB00001404","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4088.jpg?v=1636357053"},{"product_id":"naalvara-sanketa","title":"ನಾಲ್ವರ ಸಂಕೇತ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003cbr\u003e\u003cbr\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003cbr\u003e\u003cbr\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Sir Arthur Conan Doyle, Translated Vasudeva Rao","offers":[{"title":"Default Title","offer_id":42020641177859,"sku":"HB00001403","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3921.jpg?v=1636357055"},{"product_id":"mooka-dhaatu","title":"ಮೂಕ ಧಾತು","description":"\u003cp\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641276163,"sku":"HB00001402","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4041.jpg?v=1636357056"},{"product_id":"matagati-thriller-novel-ravi-belagere-kannada-book","title":"ಮಾಟಗಾತಿ","description":"\u003cp\u003eಮಂತ್ರ ತಂತ್ರಗಳ ಲೋಕವು ಅತ್ಯಂತ ನಿಗೂಢ, ಭಯವನ್ನು ಹುಟ್ಟಿಸುವಂತಹ ,ನಮಗೆ ಅಪರಿಚಿತವಾದ ಒಂದು ವಿಭಿನ್ನ ಜಗತ್ತು. ಶಿಷ್ಟ ಮಾಂತ್ರಿಕರಿಂದ ಹಿಡಿದು ಅಘೋರರ ಬಗ್ಗೆ ಈ ಕೃತಿಯಲ್ಲಿ ನಮಗೆ ಗೊತ್ತಿಲ್ಲದ ಹಲವಾರು ಮಜಲುಗಳನ್ನು ಅತ್ಯಂತ ಸಫಲವಾಗಿ ಮೂಡಿಸಿದ್ದಾರೆ.\u003cbr\u003e\u003c\/p\u003e\n\u003cp\u003eರವಿಬೆಳಗೆರೆಯವರು ಈ ಕಾದಂಬರಿಯಲ್ಲಿ ತಮ್ಮ ಅತ್ಯಂತ ಸುಂದರ ಹಾಗೂ ಸುಲಲಿತವಾದ ಶೈಲಿಯಲ್ಲಿ ಮಂತ್ರ ಹಾಗೂ ತಂತ್ರ ಲೋಕದ ಹಾದಿಗಳಲ್ಲಿ ಸುತ್ತಾಡಿಸುತ್ತಾರೆ. ವಜ್ರೋಲಿ, ವಿಶೂಚಿ, ಪ್ರಹರಿ, ಖೇಚರಿ, ವರ್ಣ ವಿದ್ಯಾ ಪ್ರಯೋಗ, ಕರ್ಣ ಪಿಶಾಚಿ ಮತ್ತು ಅಘೋರ ಲೋಕದ ವಿವಿಧ ಸಾಧನೆಗಳ ಬಗ್ಗೆ ತುಂಬಾ ಮಾಹಿತಿಯನ್ನು ನೀಡುತ್ತಾರೆ. ಕಾದಂಬರಿಯೂ ನಮ್ಮ ಮುಂದೆ ಕಣ್ಣಿಗೆ ಕಟ್ಟಿದಂತೆ ನಡೆಯುವಂತೆ ಕಾಣುತ್ತದೆ.\u003c\/p\u003e\n\u003cp\u003eಯಾವುದೇ ವಿದ್ಯೆಯನ್ನು ಒಳಿತಿಗಾಗಿಯೂ ಕೆಡುಕಿಗಾಗಿಯೂ ಬಳಸಬಹುದು. ಅದನ್ನು ಹೇಗೆ ಬಳಸಬೇಕು ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ವಿಜ್ಞಾನ ವಿವರಿಸಲಾಗದ, ವಿಶಿಷ್ಟವಾದ, ಅಸಾಧ್ಯವೆನ್ನುವ ಸಾಧನೆಗಳ ಬಗ್ಗೆ ಇಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ನಿಜಕ್ಕೂ ಇಂಥದೊಂದು ಜಗತ್ತು ಉಂಟೆ ಎನ್ನುವ ಆಶ್ಚರ್ಯ ನಮ್ಮನ್ನು ಕಾಡುತ್ತದೆ. ಇದು ಸತ್ಯವೇ? ಹೀಗೂ ಉಂಟೇ ?\u003c\/p\u003e\n\u003cp\u003eಮಾಟ ಮಂತ್ರ ದ ಬಗ್ಗೆ ಆಸಕ್ತಿ ಇರುವವರು ಖಂಡಿತಾ ಓದಬೇಕಾದ ಕೃತಿ.\u003c\/p\u003e","brand":"Ravi Belagere","offers":[{"title":"Default Title","offer_id":42020643504387,"sku":"HB00001371","price":375.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4013.jpg?v=1636357109"},{"product_id":"himagni-thriller-novel-ravi-belagere-kannada-book","title":"ಹಿಮಾಗ್ನಿ","description":"\u003cp\u003e\u003cb data-path-to-node=\"4\" data-index-in-node=\"0\"\u003e'ಹಿಮಾಗ್ನಿ'\u003c\/b\u003e ಎಂದರೆ 'ಮಂಜಿನೊಳಗಿನ ಕೆಂಡ' ಎಂದರ್ಥ. ಈ ಶೀರ್ಷಿಕೆಯೇ ಸೂಚಿಸುವಂತೆ, ಮೇಲ್ನೋಟಕ್ಕೆ ಶಾಂತವಾಗಿ ಕಾಣುವ ಸಮಾಜದ ಅಡಿಯಲ್ಲಿ ಹೊಗೆಯಾಡುತ್ತಿರುವ ಅಪರಾಧ ಜಗತ್ತಿನ ಕಥೆಯನ್ನು ಇದು ತೆರೆದಿಡುತ್ತದೆ. ಇದು ಕೇವಲ ಕಲ್ಪಿತ ಕಥೆಯಲ್ಲ, ಬದಲಿಗೆ ಬೆಂಗಳೂರಿನ ಭೂಗತ ಲೋಕದ ನೈಜ ಘಟನೆಗಳಿಂದ ಪ್ರೇರಿತವಾದ ಕಾದಂಬರಿ ಎಂದು ಹೇಳಲಾಗುತ್ತದೆ.\u003c\/p\u003e","brand":"Ravi Belagere","offers":[{"title":"Default Title","offer_id":42020643569923,"sku":"HB00001370","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4151.jpg?v=1636357111"},{"product_id":"himalayan-blunder-thriller-novel-rave-belagere-kannada-book","title":"ಹಿಮಾಲಯನ್ ಬ್ಲಂಡರ್","description":"\u003cp\u003eರವಿ ಬೆಳಗೆರೆ ಅವರು ಬರೆದ \u003cb data-path-to-node=\"0\" data-index-in-node=\"22\"\u003eಹಿಮಾಲಯನ್ ಬ್ಲಂಡರ್ (Himalayan Blunder)\u003c\/b\u003e ಪುಸ್ತಕವು ಭಾವನಾ ಪ್ರಕಾಶನದ ಮೂಲಕ ಹೊರಬಂದಿದೆ. ನೀವು ಇದನ್ನು \"ಥ್ರಿಲ್ಲರ್ ಕಾದಂಬರಿ\" ಎಂದು ಉಲ್ಲೇಖಿಸಿದ್ದರೂ, ವಾಸ್ತವವಾಗಿ ಇದು 1962ರ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಬರೆದ ಒಂದು ಅತ್ಯಂತ ರೋಚಕವಾದ \u003cb data-path-to-node=\"0\" data-index-in-node=\"229\"\u003eಯುದ್ಧ ವಿಶ್ಲೇಷಣೆ ಮತ್ತು ಐತಿಹಾಸಿಕ ಕೃತಿ\u003c\/b\u003e.\u003c\/p\u003e\n\u003cp\u003eಈ ಪುಸ್ತಕವು ಮೂಲತಃ ಬ್ರಿಗೇಡಿಯರ್ \u003cb data-path-to-node=\"4\" data-index-in-node=\"29\"\u003eಜೆ.ಪಿ. ದಳವಿ\u003c\/b\u003e ಅವರು ಇಂಗ್ಲಿಷ್ನಲ್ಲಿ ಬರೆದ \u003ci data-path-to-node=\"4\" data-index-in-node=\"66\"\u003e\"Himalayan Blunder\"\u003c\/i\u003e ಕೃತಿಯಿಂದ ಪ್ರೇರಿತವಾದುದು. ರವಿ ಬೆಳಗೆರೆ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಯುದ್ಧದ ಆ ಕಹಿ ಸತ್ಯಗಳನ್ನು ಕನ್ನಡಿಗರಿಗೆ ತಲುಪಿಸಲು ಈ ಪುಸ್ತಕವನ್ನು ರೂಪಿಸಿದ್ದಾರೆ.\u003c\/p\u003e","brand":"Ravi Belagere","offers":[{"title":"Default Title","offer_id":42020643897603,"sku":"HB00001366","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4152.jpg?v=1636357117"},{"product_id":"hemavati-teerada-kouthuka-kathegalu","title":"ಹೇಮಾವತಿ ತೀರದ ಕೌತುಕ ಕತೆಗಳು","description":"\u003cp\u003e\u003cspan\u003eಇದು ಸಾವಿರದ ಒಂಬೈನೂರಾ ತೊಂಭತ್ತರ ದಶಕದ ಆಚೀಚೆ ಹುಟ್ಟೂಲಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ಮಲೆನಾಡಿನ ರೋಚಕ ಕತೆಗಳ ಒಂಭತ್ತನೆಯ ಭಾಗ.\u003c\/span\u003e\u003cbr\u003e\u003cbr\u003e\u003cspan\u003eನಮ್ಮ ಸುತ್ತ-ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟದ್ದು, ಪಡವಿರುವುದು ಎರಡೂ ಇರುತ್ತದೆ. ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ-ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ನಲಿಸುತ್ತವೆ; ಬಾಧಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಅವರವರ ಕಷ್ಟ-ಸುಖಗಳ ಅನುಭವ ಎಂಥಾದ್ದು? ಎನ್ನುವುದನ್ನು ಅರ್ಥಮಾಡಿಕೊಂಡು ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿಸಲು ಶಕ್ತನಾಗುವ ಬರಹಗಾರ ಓದುಗರ ಮನ ಗೆಲ್ಲುತ್ತಾನೆ.\u003c\/span\u003e\u003cbr\u003e\u003cbr\u003e\u003cspan\u003eಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣಿಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಓದುಗರ ಮನ ಮುಟ್ಟದರೆ ಧನ್ಯತೆಯ ಭಾವ ನನ್ನದು. ಮಲೆನಾಡಿನ ರೋಚಕ ಕತೆಗಳ ಸರಣಿಗೆ, ಅಭೂತ ಪೂರ್ವ ಯಶಸ್ಸಿಗೆ, ರೋಚಕ ಮುನ್ನಡೆ ನೀಡಿ ಸಹಕರಿಸಿದ, ಸಹಕರಿಸುತ್ತಿರುವ ಎಲ್ಲರಿಗೂ ಈ ಕೃತಿ ಸಮರ್ಪಣಿ.\u003c\/span\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644028675,"sku":"HB00001364","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4161.jpg?v=1636357120"},{"product_id":"malenadina-mareyada-nenapugalu","title":"ಮಲೆನಾಡಿನ ಮರೆಯದ ನೆನಪುಗಳು","description":"","brand":"Girimane Shyamarao","offers":[{"title":"Default Title","offer_id":42020644159747,"sku":"HB00001363","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/malenadina-mareyada-nenapugalu.jpg?v=1636357122"},{"product_id":"mungarina-kare-kannada-suspense-thriller","title":"ಮುಂಗಾರಿನ ಕರೆ","description":"\u003cp\u003e\u003cspan\u003eಜೀವಸೆಲೆ ಇರುವುದೇ ಮಲೆನಾಡಿನಲ್ಲಿ! ಗುಡ್ಡ - ಬೆಟ್ಟ, ನದಿಗಳ ಅದ್ಭುತ, ಹಸಿರಿನ ನಾಡಿದು. ಇಲ್ಲಿನ ಮನಮೋಹಕ ದೃಶ್ಯಗಳಿಗೆ ಮನಸೋಲದವರೇ ಇಲ್ಲ. ಸೃಷ್ಟಿಕರ್ತ ತನ್ನ ಸೃಷ್ಟಿಸುವ ಜಾಣ್ಮೆಯನ್ನೆಲ್ಲಾ ಇಲ್ಲೇ ತೋರಿಸಿ 'ಬೇಕನ್ನುವವರು ಇಲ್ಲೇ ಬಂದು ನೋಡಿಕೊಳ್ಳಿ' ಎನ್ನುವಂತೆ ಮಾಡಿದ್ದಾನೆ . ಆಕಾಶದಲ್ಲಿ ದಟ್ಟ ಮೋಡ ಕೂಡಿಕೊಂಡು ವಾತಾವರಣ ತಂಪಾಗಿ, ಕಾಗೆಗಳು ಕಾ, ಕಾ, ಎನ್ನುತ್ತಿರುವಾಗಲೇ ಹನಿ ಹನಿಯಾಗಿ ಪಶ್ಚಿಮದ ಕಡೆಯಿಂದ ಬೀಸಿ ಬರುವ ತಂಗಾಳಿಯೊಂದಿಗೆ ಶುರುವಾಗುವ ಇಲ್ಲಿನ ಮುಂಗಾರು ಮಳೆಯ ಸೊಗಸೇ ಬೇರೆ . ಅದರ ನನಪು ಎಲ್ಲಿ ಹೋದರೂ ಮಾಸುವುದಿಲ್ಲ .\u003c\/span\u003e\u003cbr\u003e\u003cbr\u003e\u003cspan\u003eಇಲ್ಲಿ ಮಲೆನಾಡು ಎಂದರೆ ನಾನು ಹುಟ್ಟಿ ಬೆಳೆದ ಕಾಫಿನಾಡು. ಕಾಫಿತೋಟ ಎಂದರೇನು ? ಹೇಗಿರುತ್ತದೆ ? ಅದರ ಏಳು - ಬೀಳುಗಳೇನು ? ಇಲ್ಲಿನ ಬದುಕು , ಮಳೆಗಾಲದ ಪ್ರಕೃತಿ ಹೇಗಿರುತ್ತದೆ ? ಜನ ಎಂಥವರು ? ಅದಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ . ಜೊತೆಗೆ ಒಬ್ಬಳು ವಿದ್ಯಾವಂತ , ವಿಚಾರವಂತ ಮಲೆನಾಡಿನ ಯುವ ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ಸಲ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ .\u003c\/span\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644225283,"sku":"HB00001362","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4036.jpg?v=1636357123"},{"product_id":"hudugaata-hudukaata","title":"ಹುಡುಗಾಟ ಹುಡುಕಾಟ","description":"\u003cp\u003eಹದಿಹರೆಯದ ಭಾವನೆಗಳು ಎಲ್ಲರಿಗೂ ಅರ್ಥವಾಗದು. ಅಲ್ಲಿ ಎಲ್ಲವನ್ನೂ ತಿಳಿಯುವ ಕುತೂಹಲವಿರುತ್ತದೆ. ಏನನ್ನಾದರೂ ಮಾಡುವ ಸಾಹಸ ಪ್ರವೃತ್ತಿಯಿರುತ್ತದೆ. ಗುಡ್ಡಹತ್ತುವ ಉತ್ಸಾಹ, ಕಲ್ಲಿಗೆ ತಲೆ ಚಚ್ಚಿಕೊಳ್ಳುವ ಹುಂಬತನ ಇರುತ್ತದೆ. ಪ್ರೀತಿ-ಪ್ರೇಮಗಳ ಸುಮಧುರ ಭಾವ ಚಿಗುರೊಡೆಯುತ್ತಾ ಎದೆಯನ್ನು ಕಲಕುತ್ತಿರುತ್ತದೆ. ಅವರ ಭಾವನೆಗಳು ಹಿರಿಯರಿಗೆ ಹುಚ್ಚುತನವಾಗಿ ಕಾಣುತ್ತದೆ. ಆದರೆ ಅಂತಹಾ ಒಂದು ಸ್ಥಿತಿಯನ್ನು ದಾಟಿಯೇ ಬಂದಿರುವುದನ್ನು ಆ ಹಿರಿಯರು ಮರೆತುಬಿಡುತ್ತಾರೆ. ಪಶ್ಚಿಮಘಟ್ಟದ ಕಾಡಿನಲ್ಲಿ ಕಳೆದುಹೋಗಿಯೂ ಬದುಕಿ ಬಂದ ಮೂವರು ಉತ್ಸಾಹಿ ಹದಿಹರೆಯದವರ ಕಥಾವಸ್ತುವಿರುವ ಕಾದಂಬರಿ ಇದು.\u003cbr\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644290819,"sku":"HB00001361","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hudugata-hudukata.jpg?v=1636357125"},{"product_id":"ondu-aaneya-suttha","title":"ಒಂದು ಆನೆಯ ಸುತ್ತ","description":"\u003cp\u003eಒಂದು ಆನೆಯ ಸುತ್ತ (ಮಲೆನಾಡಿನ ರೋಚಕ ಕತೆಗಳು ಭಾಗ – 5)\u003c\/p\u003e\n\u003cp\u003eನಾವು ಸಾಮಾನ್ಯವಾಗಿ ಆನೆಗಳನ್ನು ಎಲ್ಲಿ ನೋಡುತ್ತೇವೆ? ಕಾಡುಗಳಲ್ಲಿ, ಪ್ರಾಣಿಸಂಗ್ರಹಾಲಯದಲ್ಲಿ, ದೊಡ್ಡ ದೊಡ್ಡ ದೇವಾಲಯಗಳಲ್ಲಿ, ಸರ್ಕಸ್ ಗಳಲ್ಲಿ, ದಸರೆಗೆ ಅಂಬಾರಿ ಹೊರುವಾಗ. ಆನೆಯ ಆಕಾರ ಭವ್ಯ. ಆನೆಯ ನಡಿಗೆ ರಾಜನಡಿಗೆ. ಗಾಂಭೀರ್ಯಕ್ಕೆ ಇನ್ನೊಂದು ಹೆಸರೇ ಆನೆ. ಈಗ ಭೂಮಿಯ ಮೇಲಿರುವ ಪ್ರಾಣಿಸಂತತಿಗಳಲ್ಲಿ ಅತ್ಯಂತ ದೈತ್ಯಾಕಾರದ, ಬಲಿಷ್ಠವಾದ ಪ್ರಾಣಿಯೆಂದರೆ ಆನೆ. ಆನೆಯನ್ನು ಗಣೇಶನಿಗೆ ಹೋಲಿಸಿ ಕೈಮುಗಿಯುತ್ತೇವೆ. ಆನೆ ನಡೆದದ್ದೇ ದಾರಿ ಎಂಬ ಗಾದೆಯೂ ಇದೆ. ಅಬಾಲವೃದ್ಧರಾಗಿ ಎಲ್ಲರಿಗೂ ಆನೆಯ ನಡೆ, ನಡತೆ, ಸ್ವರೂಪ, ಚರ್ಯೆ ಸೋಜಿಗವೇ.\u003c\/p\u003e\n\u003cp\u003eಆದರೆ ಇತ್ತೀಚಿನ ದಿನಗಳಲ್ಲಿ ಆನೆಗಳು ಕಾಡನ್ನು ತೊರೆದು, ನಾಡಿಗೆ ಬರುವುದು, ಬೆಳೆ ನಾಶ ಮಾಡುವುದು, ಮನುಷ್ಯರನ್ನು ಬಲಿತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಬೇಕೆಂದು ಯಾರಿಗೂ ತೊಂದರೆ ಮಾಡದ, ಯಾವ ಪ್ರಾಣಿಯನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲದ ಆನೆ ಮನುಷ್ಯನ ಮೇಲೆರಗಲು ಕಾರಣವೇನು? ಮನುಷ್ಯನೇ ಅಲ್ಲವೇ? ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಸೌಕರ್ಯಗಳಿಗಾಗಿ, ತನ್ನ ಸಂಪರ್ಕ ಸಾಧನಗಳಿಗಾಗಿ ಅರಣ್ಯಗಳನ್ನು ಕಡಿದು, ನಾಶಮಾಡಿ, ಅವುಗಳನ್ನು ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದರೆ ಆನೆಗಳಾದರೂ ಎಲ್ಲಿಗೆ ಹೋದಾವು?\u003c\/p\u003e","brand":"Girimane Shyamarao","offers":[{"title":"Default Title","offer_id":42020644389123,"sku":"HB00001360","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ondu-aaneya-sutta.jpg?v=1636357126"},{"product_id":"jenukallina-rahasya-kanive","title":"ಜೇನು ಕಲ್ಲಿನ ರಹಸ್ಯ ಕಣಿವೆ","description":"","brand":"Girimane Shyamarao","offers":[{"title":"Default Title","offer_id":42020644454659,"sku":"HB00001359","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3873.jpg?v=1636357128"},{"product_id":"paschimaghattada-tapppalinalli","title":"ಪಶ್ಚಿಮಘಟ್ಟದ ತಪ್ಪಲಿನಲ್ಲಿ","description":"\u003cp\u003eಪಶ್ಚಿಮ ಘಟ್ಟ ಸೂರೆ ಹೋಗುತ್ತಿದೆ. ತಿಳಿದೋ ತಿಳಿಯದೆಯೋ ಇಂಚಿಂಚಾಗಿ ಅದನ್ನು ನಾಶ ಮಾಡುತ್ತಿದ್ದೇವೆ. ಇಲ್ಲಿ ಮುಂದಾಲೋಚನೆ ಇಲ್ಲದೆ ಮಾನವ ಇಡುವ ಒಂದೊಂದು ಹೆಜ್ಜೆಯೂ ತಪ್ಪು ಹೆಜ್ಜೆಗಳಾಗುತ್ತವೆ. ಮಾಡುವ ಒಂದೊಂದು ತಿಳಿಗೇಡಿತನದ ಕೆಲಸದಿಂದಲೂ ತುಂಬಲಾರದ ನಷ್ಟ ಉಂಟಾಗುತ್ತದೆ. ಅದನ್ನು ನಾಶ ಮಾಡಿಯೇ ನಾವು ಬದುಕುವ ಅನಿವಾರ್ಯತೆ ಏನೂ ಇಲ್ಲ. ಇರುವುದನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಿಕೊಳ್ಳುವ ಚಾಕಚಕ್ಯತೆ, ದೂರದೃಷ್ಟಿ, ಛಲ, ಪ್ರಾಮಾಣಿಕ ಪ್ರಯತ್ನ ನಮಗಿಲ್ಲ ಅಷ್ಟೆ. ಸಮೃದ್ಧಿಯಾಗಿ ಸಿಗುವ ಸೌರಶಕ್ತಿಯನ್ನು ಪರಿಸರಕ್ಕೆ ಹಾನಿಯಾಗದಂತೆ ಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಎಷ್ಟು ನಡೆದಿದೆ? ಪಶ್ಚಿಮಘಟ್ಟದ ಹೃದಯ ಭಾಗದಲ್ಲಿ ಕಟ್ಟುವ ಒಂದು ಡ್ಯಾಂನಿಂದ ಅದೆಷ್ಟು ಅನಾಹುತಗಳಾಗಬಹುದೆಂಬ ಕಲ್ಪನೆ ಪಶ್ಚಿಮಘಟ್ಟದ ಸೆರಗಿನಲ್ಲಿಯೇ ಹುಟ್ಟಿ ಬೆಳೆದು ಕಷ್ಟ ನಷ್ಟ ಅನುಭವಿಸಿದ ನನಗೆ ಓದಿ ತಿಳಿಯಬೇಕಿಲ್ಲ. ಅಲ್ಲಲ್ಲಿ ಅದೇ ಕೆಲಸ ಮುಂದುವರೆದರೆ ಪರಿಣಾಮ? ಅದೇಕೆ ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಹೋಗುತ್ತಾರೆ ಜನ? ಅದೇಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಕೆಟ್ಟ ವ್ಯವಸ್ಥೆಯೊಳಗೆ ಸಿಲುಕಿದ ಮಕ್ಕಳ ಬದುಕು ಹೇಗಾಗುತ್ತದೆ? ಎಲ್ಲದರ ಒಂದು ಚಿತ್ರಣ ಈ ಪುಸ್ತಕದಲ್ಲಿ ನಿಮಗೂ ಸಿಗಬಹುದು.\u003c\/p\u003e","brand":"Girimane Shyamarao","offers":[{"title":"Default Title","offer_id":42020644520195,"sku":"HB00001358","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3955.jpg?v=1636357130"},{"product_id":"aramane-guddada-karala-raatri","title":"ಅರಮನೆ ಗುಡ್ಡದ ಕರಾಳ ರಾತ್ರಿಗಳು","description":"\u003cp\u003eಪಶ್ಚಿಮ ಘಟ್ಟದಲ್ಲಿ ಚಾರಣ ಮಾಡುವವರು ಒಂದಿಷ್ಟಾದರೂ ಅದರ ಬಗ್ಗೆ ಮೊದಲೇ ತಿಳಿದಿರಬೇಕು. ಅದರಂಚಿನಲ್ಲೇ ಹುಟ್ಟಿ ಬೆಳದ ನನಗೆ ಅದು ಹೊಸತಲ್ಲ. ಆದರೆ ಬಯಲು ಸೀಮೆಯವರಿಗೆ ಇಲ್ಲಿನ ಎಲ್ಲವೂ ಹೊಸತು ಮಾತ್ರವಲ್ಲ; ಇಲ್ಲಿನ ಮಳೆಗಾಲದ ಆರ್ಭಟ, ಪರಿಸರ, ಪ್ರಾಣಿ-ಪಕ್ಷಿ, ಕತ್ತಲು, ದಿಕ್ಕು-ದೆಸೆ ಎಲ್ಲವೂ ನಿಗೂಢ. ಕಾಡಿನೊಳಗೆ ತಪ್ಪಿಸಿಕೊಂಡರೆ ಏನು ತಿನ್ನಬಹುದು? ಹೇಗೆ ಬದುಕುಳಿಯಬಹುದು? ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಇಲ್ಲಿನ ಕಾಡಿನ ಲೂಟಿ, ಅನಾಚಾರಗಳ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಕಾಲ್ಪನಿಕ ಕತೆಯ ಜೊತೆ ಇಲ್ಲಿನ ನೈಜ ಚಿತ್ರಣವನ್ನೂ ಇದರಲ್ಲಿ ಕೊಡುತ್ತಿದ್ದೇನೆ. ಆಸಕ್ತರಿಗೆ ಕತೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇದರಲ್ಲಿ ಸಿಗಬಹುದು. ಇದು ಪಶ್ಚಿಮಘಟ್ಟದ ಅನಾವರಣದ 'ಮಲೆನಾಡಿನ ರೋಚಕ ಕತೆ'ಗಳ ಎರಡನೆಯ ಕಂತು. \u003c\/p\u003e","brand":"Girimane Shyamarao","offers":[{"title":"Default Title","offer_id":42020644585731,"sku":"HB00001357","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aramane-guddada-karala-ratrigalu.jpg?v=1636357131"},{"product_id":"malenadina-rochaka-kategalu-1-kannada-booksk","title":"ಮಲೆನಾಡಿನ ರೋಚಕ ಕತೆಗಳು ಭಾಗ-1","description":"\u003cp\u003eಬಟ್ಟ ಬಯಲಿನಂತಲ್ಲ ಮಲೆನಾಡು. ಇಲ್ಲಿನ ಜಡಿಗುಟ್ಟಿ ಸುರಿವ ಮಳೆಯ ರುದ್ರ ನರ್ತನ, ಮೊಗೆವ ಹಸಿರಿನ ಮೇಲೆ ಹಾಸುವ ಮಂಜು, ಬೆಟ್ಟ-ಗುಡ್ಡಗಳ ಮೇಲಿನ ಎಳೆಬಿಸಿಲ ಚೇತೋಹಾರಿ ನೋಟ, ಹನ್ನೆರಡು ತಿಂಗಳ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯ ಇನ್ನೆಲ್ಲೂ ಸಿಗದು. ಭತ್ತ, ಏಲಕ್ಕಿ, ಕಾಫಿ, ಕಿತ್ತಳೆ, ಕಾಳುಮೆಣಸಿನ ಪರಿಮಳದ ಇಲ್ಲಿನ ಸಂ‌ಘರ್ಷದ ಬದುಕಿನ ಜೊತೆಗೆ ತುಳುಕು ಹಾಕಿಕೊಂಡ ಪ್ರಾಣಿ-ಪಕ್ಷಿಗಳ ಚಿತ್ರ ವಿಚಿತ್ರ ಘಟನೆಗಳು ಕೂಡ ಬೆರುಗ ಹುಟ್ಟಿಸುವಂಥದ್ದೇ. ಹಾವು-ಮುಂಗುಸಿ ವೈರ, ದೈತ್ಯ ಆನೆಯ ಶಕ್ತಿಪ್ರದರ್ಶನ, ಹೆಜ್ಜೇನುಗಳ ಮಾರಕ ದಾಳಿ, ಮೊಸಳೆ ಭಯ, ಕಳ್ಳಭಟ್ಟಿಯ ದುರಂತ, ಕೃಷಿಕನ ಕಷ್ಟ-ನಷ್ಟಗಳು, ಹಾದರದ ವ್ಯಥೆ, ಎಲ್ಲದರಲ್ಲಿಯೂ ಅವುಗಳದ್ದೇ ಆದ ರೋಚಕತೆ ಇದೆ. ಮಲೆನಾಡಿಗೆ ಸಾಟಿ ಮಲೆನಾಡು ಮಾತ್ರ! ಅನುಭವ ಇಲ್ಲದವರು ಅದನ್ನು ಓದಿಯೂ ಅನುಭವಿಸಬಹುದು.\u003c\/p\u003e","brand":"Girimane Shyamarao","offers":[{"title":"Default Title","offer_id":42020644684035,"sku":"HB00001356","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4009.jpg?v=1636357133"},{"product_id":"jugari-cross","title":"ಜುಗಾರಿ ಕ್ರಾಸ್","description":"\u003cp\u003e\u003cspan style=\"font-weight: 400;\"\u003eಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ.  ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ನಮಗೆ ತೋರಿಸಿಕೊಡುತ್ತದೆ.\u003c\/span\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020645699843,"sku":"HB00001346","price":246.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/jugari-cross-2257622_grande_bae84eaf-1b60-4798-98e3-20537f29151e.jpg?v=1772517410"},{"product_id":"neenu-ninnolage-kaidi-kannada-book","title":"ನೀನು ನಿನ್ನೊಳಗೆ ಖೈದಿ","description":"\u003cp\u003e\u003cspan data-mce-fragment=\"1\"\u003eಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ‌ ಶತಮಾನದ ಭೌತವಿಜ್ಞಾನ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಬೆಳವಣಿಗೆ. ಸಾಮಾನ್ಯರ ಅರಿವಿಗೇ ಬಾರದಂತೆ, ಅವರ ಜೀವನವನ್ನ ಬದಲಿಸಿರುವ ವೈಜ್ಞಾನಿಕ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ‌ ಅರಿವಾದೀತು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenon's) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು‌, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕೇವಲ‌ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ‌ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ‌ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.\u003c\/span\u003e\u003c\/p\u003e","brand":"Anush A. Shetty","offers":[{"title":"Default Title","offer_id":42086398656771,"sku":"HB00001059","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/neenuninnolagekaidi_1.jpg?v=1637587143"},{"product_id":"aahuti-kannada-novel-anush-shetty","title":"ಆಹುತಿ","description":"\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷ್ ಅವರ ಬರಹಗಳು ಕಥೆ ಕಟ್ಟುವಿಕೆ ಸರಳವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷಾ ಅವರ ಲೇಖನಗಳು ಪ್ರಕೃತಿಯ ಪ್ರೀತಿ ಇದರ ಜೊತೆಯಲ್ಲಿ ನಮಗೆ ಪೂರ್ಣಚಂದ್ರ ತೇಜಸ್ವಿಯವರು ನೆನಪಾಗುತ್ತಾರೆ. \u003c\/span\u003e\u003cspan data-mce-fragment=\"1\"\u003eಪಾತ್ರದ ವಿವರಣೆ,ಕಥೆ ಓದುವಾಗ ಘಟನೆಗಳು ಚಿತ್ರಗಳಂತೆ ನಮ್ಮ ಸುತ್ತಮುತ್ತಲೇ ನಡೆಯುತ್ತಿರುವುದು ಎಂದು ಭಾವನೆ ಮೂಡುತ್ತದೆ.\u003c\/span\u003e\u003cbr data-mce-fragment=\"1\"\u003e","brand":"Anush A. Shetty","offers":[{"title":"Default Title","offer_id":42086421135619,"sku":"HB00001058","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aahuti_1.jpg?v=1637587820"},{"product_id":"jodpaala-kannada-novel","title":"ಜೋಡ್ಪಾಲ","description":"\u003cspan data-mce-fragment=\"1\"\u003eಜೋಡ್ಪಾಲದ ತಿರುವಿನಲ್ಲಿ ಸಿಕ್ಕಿದ ಕೆಂಪು ಹರಳಿನ ಸರಕ್ಕೂ, ಕಾಣೆಯಾದ ಪೆಮ್ಮಯ್ಯ - ರಾಬರ್ಟ್ - ರಾಜುವಿಗೂ, ಘಾಟಿಯಲ್ಲಿ ಬಿದ್ದ ಟ್ಯಾಂಕರಿಗೂ , ಮಂಗಳೂರಿನ ತಣ್ಣೀರುಬಾವಿಯಲ್ಲಿ ಮುಳುಗಿದ ಕ್ವೀನ್-||| ಹಡಗಿಗೂ, ಅಲ್ಲಿನ ಮೀನು ಹಿಡಿಯುವ ಮರಕಲರಿಗೂ ಏನು ಸಂಭಂದ?\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಜೋಡ್ಪಾಲ - ಕನ್ನಡದ ಉದಯೋನ್ಮುಖ ಲೇಖಕರಾದ ಅನುಷ್ ಶೆಟ್ಟಿಯವರ ಮೂರನೇ ಕೃತಿ. ಕಥೆಯಲ್ಲಿ ಮೂರು ಭಾಗಗಳಿದ್ದು , ಮೊದಲನೆಯದು ಮಡಿಕೇರಿ - ಜೋಡ್ಪಾಲದ ಆಸುಪಾಸಿನಲ್ಲಿ ನಡೆಯುತ್ತದೆ. ಇಲ್ಲಿ ಶೇಖರ - ಬಬಿತಾರ ಪ್ರೇಮ ಕಥೆಯಿದೆ, ರಾಬರ್ಟ್ - ಪೆಮ್ಮಯ್ಯರ beyond the world ಮಾತು ಕತೆಗಳಿವೆ, ಕಿಟ್ಟು ಹಾಗೂ ಎಂದೋ ರಸ್ತೆ ಬದಿ ಕೆಟ್ಟು ನಿಂತ ರೋಡ್ ರೋಲರ್ ನಡುವಿನ ಸ್ನೇಹ ಸಂಬಂಧವಿದೆ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ನಡೆಯುವ ಟ್ಯಾಂಕರ್ ಆಕ್ಸಿಡೆಂಟ್ ಕಥೆಗೆ ಒಂದು ಟ್ವಿಸ್ಟ್ ಕೊಟ್ಟು, ಮುಂದೆ ನಡೆಯುವ ಮಿಸ್ಸಿಂಗ್ ಕೇಸ್ ಗಳಿಗೆ ಮೂಕ ಸಾಕ್ಷಿಯಾಗುತ್ತದೆ. ಕೊನೆಯಲ್ಲಿ ಕಿಟ್ಟುವಿಗೆ ಸಿಕ್ಕ ಕೆಂಪು ಹರಳಿನ ಸರ ಯಾರದ್ದು ? ಇದಕ್ಕೆ ಉತ್ತರ ಎರಡನೇ ಭಾಗದಲ್ಲಿದೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಎರಡನೇ ಭಾಗದಲ್ಲಿ ಲೇಖಕರು ಓದುಗರನ್ನು ಮಂಗಳೂರಿನ ಕಡಲಂಚಿಗೆ ತಂದು ನಿಲ್ಲಿಸುತ್ತಾರೆ. ಮಲೇಶಿಯಾದಿಂದ ಮಂಗಳೂರಿಗೆ ಬರುವ ಕ್ವೀನ್ 3 ಎಂಬ ಹೆಸರಿನ ಐಷಾರಾಮಿ ಹಡಗು , ಅದರಲ್ಲಿ ಪಯಣಿಸುತ್ತಿದ್ದ ಗಣೇಶ್ ರೈ ದಂಪತಿಗಳು , ಅವರ ಪಯಣದ ಉದ್ದೇಶ , ಜೊತೆಯಲ್ಲಿದ್ದ ಕೆಂಪು ಹರಳಿನ ಸರ, ಹಡಗಿನ ದಾರುಣ ಅಪಘಾತ, ಕತ್ತಲಲ್ಲಿ ನಡೆದ ಹಡಗಿನ ಲೂಟಿ - ಹೀಗೆ ಹಲವು ಘಟನಾವಳಿಗಳು ಜರುಗಿ, ಓದುಗರನ್ನು ಬಹುವಾಗಿ ಕಾಡುತ್ತವೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಮೂರನೇ ಭಾಗ , ಮೊದಲೆರಡು ಭಾಗಗಳ ಸಂಗಮ. ಕೆಂಪು ಹರಳಿನ ಸರ , ಅದು ಸೇರಬೇಕಾದ ಸ್ಥಳ ಸೇರುತ್ತದೆಯೇ? ಜೋಡ್ಪಾಲದಲ್ಲಿ ಘಟಿಸಿದ ಮಿಸ್ಸಿಂಗ್ ಕೇಸ್ ಗಳ, ಅಪಘಾತಗಳ ಹಿಂದಿನ ರೂವಾರಿ ಯಾರು? ಪಶ್ಚಿಮ ಘಟ್ಟದ ಕಾಡಿನ ಮಧ್ಯೆ ನೆಲೆಯೂರಿರುವ ಗುಂಪಿನ ಕೆಟ್ಟ ಉದ್ದೇಶವೇನು? ಕಿಟ್ಟು ಬಹುವಾಗಿ ಇಷ್ಟ ಪಟ್ಟಿದ್ದ, ತನ್ನದೇ ಅರಮನೆ ಎಂದು ಭಾವಿಸಿದ್ದ ರೋಡ್ ರೋಲರ್ ಭೀಮ ಕೊನೆಗೆ ಏನಾದ ? ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕಥೆಯಲ್ಲಿ ಕೊನೆಯಲ್ಲಿ ನೀರವ ಮೌನ. ಅರ್ಧ ಮುಳುಗಿದ ಕ್ವೀನ್ 3, ಖಾಲಿಯಾದ ಮರಕಲರ ಹಳ್ಳಿ, ಜಾಗ ಬದಲಿಸಿದ ಭೀಮ, ಖಾಲಿಯಾದ ಜೋಡ್ಪಾಲ ! - ಒಟ್ಟಿನಲ್ಲಿ ಒಂದೇ ದಿನದಲ್ಲಿ ಓದಿಸಿಕೊಂಡು ನಿಟ್ಟುಸಿರು ಬಿಡುವಂತೆ ಮಾಡಿದೆ ಈ ಪುಸ್ತಕ. ನೀವು ಓದಿ, ಅಭಿಪ್ರಾಯ ತಿಳಿಸಿ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e- ಕಾರ್ತಿಕ್ ಕೃಷ್ಣ.\u003c\/span\u003e\u003cbr data-mce-fragment=\"1\"\u003e","brand":"Anush A. Shetty","offers":[{"title":"Default Title","offer_id":42086457704707,"sku":"HB00001057","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jodpaala_1.jpg?v=1637588658"},{"product_id":"kalbettada-darodekoraru-kannada-story-book","title":"ಕಳ್ಬೆಟ್ಟದ ದರೋಡೆಕೋರರು","description":"\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003eನಾಗರಹೊಳೆ ಅರಣ್ಯದ ಸಮೀಪವಿರುವ ಹನಗೋಡಿನ ಹಾಗೂ ಹುಣಸೂರಿನ ಸುತ್ತ ಮುತ್ತ ನಡೆಯುವ\/ಹೆಣದಿರುವ ಅದ್ಬುತ ಕಾದಂಬರಿ .\u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003eಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ನಿಗೂಢವಾದ ಭಯಾನಕ ಸ್ಥಳಪುರಾಣವನ್ನು ಹೊಂದಿರುವ, ಸಾಮಾನ್ಯರ ಪ್ರವೇಶಕ್ಕೆ ನಿಷೇಧ ಹೊಂದಿರುವ ಪ್ರದೇಶವೊಂದು ಇದ್ದೇ ಇರುತ್ತದೆ. ಊರ ಹಿರಿಯರೋ ಅಥವಾ ಅಗೋಚರ ಶಕ್ತಿಗಳ ಬಗ್ಗೆ ಅಲಂಕಾರಿಕವಾಗಿ ಮಾತನಾಡಬಲ್ಲ ವಾಕ್ಚಾತುರ್ಯ ಹೊಂದಿದವರೋ ಅಲ್ಲಿಯ ಐತಿಹ್ಯದ ಬಗ್ಗೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಸುತ್ತ ಅದರ ನಿಗೂಢತೆಯನ್ನು ಕಾಪಿಡುತ್ತಾರೆ. ಅಂಥದೊಂದು ಬೆಟ್ಟವೇ ಈ ಕಾದಂಬರಿಯಲ್ಲಿ ಬರುವ ಕಳ್ಬೆಟ್ಟ. ಅಲ್ಲಿ ಇರುವರೆಂಬ ದರೋಡೆಕೋರರ ಸುತ್ತಲೂ ಕಾದಂಬರಿ ಹೆಣೆಯಲ್ಪಟ್ಟಿದೆ.\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Anush. A. Shetty","offers":[{"title":"Default Title","offer_id":42086480183555,"sku":"HB00001056","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kalbettadadarodekoraru_1.jpg?v=1637589156"},{"product_id":"tulasidala","title":"ತುಳಸೀದಳ","description":"","brand":"Yandamori Veerndranath, Translated by Vamshi","offers":[{"title":"Default Title","offer_id":42090384720131,"sku":"HB00001040","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.25.59PM_1.jpg?v=1637654605"},{"product_id":"reshme-rumaalu-thriller-novel-ravi-belager-kannada-book","title":"ರೇಷ್ಮೆ ರುಮಾಲು","description":"ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋನ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಾಹುವಿನ ಭಕ್ತರಾದ ಸೈಯದ್-ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೆವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೆಯೇ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್ ಮೆಡೋಸ್ ಟೇಲರ್ ಹೇಳಿಸಿದ ಕಥೆಯೇ 'ರೇಷ್ಮೆ ರುಮಾಲು'. ಓದುವ ಥ್ರಿಲ್ಲು ನಿಮಗಿರಲಿ.\u003cbr\u003e\u003cbr\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103061577987,"sku":"HB00000934","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/reshmerumalukannadabook.jpg?v=1637836106"},{"product_id":"aathma-ravi-thriller-novel-belagere-kannada-book","title":"ಆತ್ಮ","description":"\u003cp\u003eಶಾಲೆಗೆ ಹೋಗುವ ಕಾಲದಿಂದಲೂ ನಾನು ಪತ್ತೇದಾರಿ ಕಾದಂಬರಿಗಳಿಗೆ ಮನಸೋತಿದ್ದವನು. ಆವತ್ತಿನ ದಿನಗಳಲ್ಲಿ ಎನ್. ನರಸಿಂಹಯ್ಯ ಸೃಷ್ಟಿಸುತ್ತಿದ್ದ ಪುರುಷೋತ್ತಮ ಮತ್ತು ಅವನ ಸಾಹಸಗಳು ನನಗೆ ಇಂಟರೆಸ್ಟಿಂಗ್ ಅನ್ನಿಸುತ್ತಿದ್ದವು. ಮುಂದೆ ಮಾರ್ಕ್ಸ್‌ವಾದಿ ಸಾಹಿತ್ಯ ಓದಲು ಆರಂಭಿಸಿದಾಗ ಪುರುಷೋತ್ತಮ ಕಳೆದು ಹೋದ. ಬೆಂಗಳೂರಿನ ಪಾಳುಗಳಲ್ಲಿ ಅಲೆದು ಭೂಗತ ಜೀವಿಗಳನ್ನು ಹುಡುಕಿ ಮಾತನಾಡಿಸಿದಾಗ 'ಪಾಪಿಗಳ ಲೋಕ' ಸೃಷ್ಟಿಯಾಯಿತು. ಎಲ್ಲವೂ ಬೇರೆ ಬೇರೆ ಕೃತಿಗಳೇ. ನನ್ನಿಂದ 'ಮಾಟಗಾತಿ' ಹಾಗೂ 'ಸರ್ಪ ಸಂಬಂಧ'ದಂತಹ ಕೃತಿಗಳನ್ನು ಬರೆಯುವಾಗ ಯಾವ ಮನಸು ಕೈ ಹಿಡಿದು ಬರೆಯಿಸಿತೋ ಇವತ್ತಿಗೂ ನಾನು ಉತ್ತರಿಸಲಾರೆ. ಅ ಕೃತಿಗಳನು ಮುದುವರೆಯುವಾಗ, ಅವುಗಳ ಸೀಕ್ವೆಲ್ ಆಗಿ ಹೊರಬಂದದ್ದೇ 'ಆತ್ಮ'!\u003c\/p\u003e\n\u003cp\u003e-ರವಿ ಬೆಳಗೆರೆ    \u003c\/p\u003e","brand":"Ravi Belagere","offers":[{"title":"Default Title","offer_id":42103129768195,"sku":"HB00000930","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Athma.jpg?v=1637837089"},{"product_id":"amma-nannannu-yaake-konde-real-incident-ravi-belagere-kannada-book","title":"ಅಮ್ಮಾ ನನ್ನನ್ನು ಯಾಕೇ ಕೊಂದೆ?","description":"\u003cp\u003eಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು ಹಾಕುವ ಈ ಹೆಂಗಸು ತನ್ನ ಮಗನನ್ನೂ ಕೊಲ್ಲಲು ಸಂಚು ರೂಪಿಸುತ್ತಾಳೆ. ಮೂರು ವರ್ಷಗಳ ಕಾಲ ಜಗತ್ತಿನ ಎದುರಿಗೆ ಮಗಳು ಬದುಕಿದ್ದಾಳೆ ಅಂತಲೇ ಬಿಂಬಿಸುತ್ತಾಳೆ. ಯಾವುದೇ ಕಾರಣಕ್ಕೂ ಯಾರಿಗೂ ಅನುಮಾನ ಬಾರದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಕಡೆಗೂ ಆಕೆಯ ಪಾಪದ ಕೊಡ ತುಂಬುತ್ತದೆ.\u003cbr data-mce-fragment=\"1\"\u003eಪಾತಕದ ಕಥೆ ಇಂಟರೆಸ್ಟಿಂಗ್ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42103133798659,"sku":"HB00000929","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_4.jpg?v=1637837173"},{"product_id":"thegod-father-novel-ravi-belagere-bhavana-publications","title":"ದಿ ಗಾಡ್ ಫಾದರ್","description":"ರಾತ್ರಿ ಊಟ ಮುಗಿಸಿ ನಿಮ್ಮ ಕೋಣೆ ಸೇರಿಕೊಂಡು ಕಣ್ಣಿಗೆ ಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ\u003cbr data-mce-fragment=\"1\"\u003e\u003cbr data-mce-fragment=\"1\"\u003e- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು","brand":"Ravi Belagere","offers":[{"title":"Default Title","offer_id":42103213916419,"sku":"HB00000925","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.03PM_1.jpg?v=1637838807"},{"product_id":"kanasugaara-kannada-novel","title":"ಕನಸುಗಾರ","description":"ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಪಾಣಿಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಟಿ.ಕೆ.\u003c\/span\u003e ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು \u003cspan data-mce-fragment=\"1\"\u003eಟಿ.ಕೆ.\u003c\/span\u003e ರಾಮರಾವ್ ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ \u003cspan data-mce-fragment=\"1\"\u003eಟಿ.ಕೆ.\u003c\/span\u003eರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಕ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಸ್ತ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಹೈ ಸೇರಲಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಎಂ. ಪ್ರಕಾಶನ","brand":"T. K. Ramarao","offers":[{"title":"Default Title","offer_id":42103902568707,"sku":"HB00000905","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kanasugaara_1.jpg?v=1637848443"},{"product_id":"bedaru-bombe-mattu-donku-mara","title":"ಬೆದರು ಬೊಂಬೆ ಮತ್ತು ಡೊಂಕು ಮರ","description":"\u003cp\u003eಕನ್ನಡ ಪತ್ತೇದಾರಿ ಸಾಹಿತ್ಯ ಲೋಕ ಕಂಡ ಅತ್ಯಂತ ಜನಪ್ರಿಯ ಕಾದಂಬರಿಕಾರ,ದಿವಂಗತ ಟಿ, ಕೆ. ರಾಮರಾವ್ ಅವರು ನಮ್ಮೊಂದಿಗೆ ಇಲ್ಲವಾಗಿ ಇಪ್ಪತೈದು ವರ್ಷಗಳೇ ಸಂದಿವೆ. ಅವರ ಸುಪ್ರಸಿದ್ಧ-ಜನಪ್ರಿಯ ಪತ್ತೇದಾರಿ ಕಾದಂಬರಿಗಳ ನೆನಪು ಇಂದಿಗೂ ಕನ್ನಡಿಗರ ಹೃದಯದಲ್ಲಿ ಇನ್ನೂ ಹಸಿರಾಗಿ ಉಳಿದಿದೆ. ಅವರ ಕಾದಂಬರಿಗಳನ್ನು ಕನ್ನಡಿಗರು ಮೆಲುಕು ಹಾಕುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಪತ್ತೇದಾರಿ ಕಾದಂಬರಿ ಪ್ರಿಯ ಓದುಗರ ಮನತಣಿಸಲು ಶ್ರೀ ಟಿ. ಕೆ. ರಾಮರಾವ್ ಅವರ ಎಲ್ಲ ಜನಪ್ರಿಯ ಪತ್ತೇದಾರಿ ಕಾದಂಬರಿಗಳನ್ನು ಮತ್ತೆ ಆಧುನಿಕವಾಗಿ ಮುದ್ರಿಸಿ, ಕನ್ನಡ ಓದುಗರ ಮುಂದಿಡುತ್ತಿದ್ದೇವೆ. 'ಮೂರನೆಯ ಕೀಲಿಕೈ, ಕಪ್ಪು ನಾಯಿ, ಬೆದರು ಬೊಂಬೆ, ಡೊಂಕುಮರ, ಸೀಳು ನಕ್ಷತ್ರ, ರಹಸ್ಯ ಪತ್ರ, ಕೆಂಪು ಮಣ್ಣು, ಪಯಣದ ಕೊನೆ, ಕೋವಿ ಕುಂಚ, ವರ್ಣಚಕ್ರ, ಸೀಮಾರೇಖೆ, ಮರಳು ಸರಪಣಿ, ಹಿಮಪಾತ, ದಿಬ್ಬದ ಬಂಗಲೆ, ಸರ್ಪದಂಡೆ, ಸೇಡಿನ ಹಕ್ಕಿ..., ಮುಂತಾದ ಶ್ರೀ ಟಿ. ಕೆ. ರಾಮರಾವ್' ಅವರ ಜನಪ್ರಿಯ ಪತ್ತೇದಾರಿ ಕಾದಂಬರಿಗಳೆಲ್ಲಾ ಒಂದೊಂದಾಗಿ ಕನ್ನಡಿಗರ ಕೈ ಸೇರಲಿವೆ.\u003cbr data-mce-fragment=\"1\"\u003e\u003c\/p\u003e\n\u003cp\u003eಟಿ. ಕೆ. ರಾಮರಾವ್\u003c\/p\u003e\n\u003cp\u003eಸೌಮ್ಯ. ಎಂ. ಪ್ರಕಾಶನ\u003c\/p\u003e","brand":"T. K. Ramarao","offers":[{"title":"Default Title","offer_id":42107437613315,"sku":"HB00000904","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bedarubombemattudonkumara_1.jpg?v=1637904540"},{"product_id":"kappanchubilisire-yandamori-veerendranath","title":"ಕಪ್ಪಂಚು ಬಿಳಿಸೀರೆ","description":"ತಮ್ಮ ಪ್ರತಿ ಕಾದಂಬರಿಯಲ್ಲೂ ವಿಭಿನ್ನ ವಿಷಯಗಳ ಆಳ ಅಗಲಗಳನ್ನು ವಿಸ್ತರಿಸಿ, ಅದರೊಳಗಿನ ಸತ್ವವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಓದುಗರ ಮುಂದಿಡುವ ಕಲೆ ಅವರಿಗೆ ಅದ್ಭುತವಾಗಿ ಸಿದ್ಧಿಸಿದೆ. ಅದಕ್ಕೆ ಅವರು ಯಾವಾಗಲೂ ನಂ. 1. ಅವರೇ ಯಂಡಮೂರಿ ವೀರೇಂದ್ರನಾಥ್.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಳಿಸೀರೆ' ಅವರ ಅಭಿಮಾನಿಗಳು ಮೆಚ್ಚಿಕೊಂಡ ನಂ. 1 ಕಾದಂಬರಿ ಕೂಡಾ. ಹಲವು ವರ್ಷಗಳ ಹಿಂದೆ ಎರಡು ಪ್ರತಿಷ್ಠಿತ ಟೆಕ್ಸ್‌ಟೈಲ್ ಕಂಪನಿಗಳ ನಡುವೆ ನಡೆದ ವ್ಯಾಪಾರೀ ಯುದ್ಧವನ್ನು ನೆನಪಿಸುವ ಕಥಾವಸ್ತು ಇದರದ್ದು,\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಿಳಿಸೀರೆ' ಕನ್ನಡದಲ್ಲಿ ಅನೇಕ ಮುದ್ರಣಗಳನ್ನು ಕಂಡ ಅತ್ಯಂತ ಯಶಸ್ವಿ ಕಾದಂಬರಿ, ಅಂದಿಗೂ ಇಂದಿಗೂ ಎಂದೆಂದಿಗೂ ಈ ಕಾದಂಬರಿಯ ವಸ್ತು ಪ್ರಸ್ತುತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Translated by Raja Chendoor","offers":[{"title":"Default Title","offer_id":42107441873155,"sku":"HB00000903","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM.jpg?v=1637904653"},{"product_id":"25-shrestakathegalu-yandamoori-veerendranath","title":"25 ಶ್ರೇಷ್ಠ ಕತೆಗಳು","description":"ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Yandamoori Veerendranath | Kannada: Raja Chendoor","offers":[{"title":"Default Title","offer_id":42107467628803,"sku":"HB00000901","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_1.jpg?v=1637905314"},{"product_id":"haavilada-hutta-kannada-novel","title":"ಹಾವಿಲ್ಲದ ಹುತ್ತ","description":"ಹಾವಿಲ್ಲದ ಹುತ್ತ\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಾಹಿತ್ಯ ಲೋಕದಲ್ಲಿ ವಿವಂಗತ ಟಿ.ಕೆ, ರಾಮರಾವ್ ಅವರದು ವಿಶಿಷ್ಟ ಹೆಸರು, ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ನೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಟಿ. ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್, ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ ಐ.ಕೆ. ರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಹೈ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಜ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಕೈ ಸೇರಅವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಎಂ. ಪ್ರಕಾಶನ\u003cbr data-mce-fragment=\"1\"\u003e","brand":"T. K. Ramarao","offers":[{"title":"Default Title","offer_id":42107487092995,"sku":"HB00000900","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/haavilladahutta_1.jpg?v=1637905897"},{"product_id":"beladingala-goodavari-yanadmoori-veerendranath","title":"ಬೆಳದಿಂಗಳ ಗೋದಾವರಿ","description":"ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ, ಮನೆಯನ್ನು ನರಕವಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಳ್ಳಿ-ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು ಗೋದಾವಲಿಯಂತೆ ಸಣ್ಣಗೆ ಹರಿಯಲು ಪ್ರಾರಂಭಿಸಿ ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು ಜೀವನದಿಯಾಗಿ ಅಣಿಕಟ್ಟು ಹಾಕಿದವನಿಗೇ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ ವಿಜಯದ ಸಾಗರದಲ್ಲಿ ಸಂಗಮಿಸಿತು.","brand":"Yandamori Virendranath, Translated By Raja Chandur","offers":[{"title":"Default Title","offer_id":42107552137475,"sku":"HB00000896","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_4.jpg?v=1637907497"},{"product_id":"rakta-sindhoora-yandamori-veerendranath","title":"ರಕ್ತ ಸಿಂಧೂರ","description":"ಮನುಷ್ಯರೇ ನಿರ್ಮಿಸಿಕೊಂಡ ವ್ಯವಸ್ಥೆ ಮನುಷ್ಯರೇ ಬರೆದ ನ್ಯಾಯಶಾಸ್ತ್ರ ನೈತಿಕ ನಿಲುವುಗಳನ್ನು ಜೀವನ ವಿಧಾನಗಳನ್ನು ರಕ್ಷಿಸುತ್ತವೆಯೇ? ನವ ಸಮಾಜಕ್ಕೆ ನೀಡುತ್ತಿರುವ ಸಂದೇಶ. ಯಂಡಮೂರಿಯವರ ಮೈನವಿರೇಳಿಸುವ ವಿಚಾರ ಪ್ರಚೋದಿತ ಕಾದಂಬರಿ.","brand":"Yandamoori Veerendranath","offers":[{"title":"Default Title","offer_id":42107601125635,"sku":"HB00000894","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_6.jpg?v=1637909181"},{"product_id":"police-kanda-kathegalu-bkshivaram","title":"ಪೊಲೀಸ್ ಕಂಡ ಕಥೆಗಳು","description":"ಶ್ರೀ ಬಿ.ಕೆ. ಶಿವರಾಂ ಅವರ ಈ ಪುಸ್ತಕ ''ನಲವತ್ತು ವರ್ಷಗಳ ಹಿಂದಿನ ಮಾತು\" ಎಂಬ ವಾಕ್ಯದಿಂದ ಬೆಂಗಳೂರನ್ನು ನಮ್ಮ ಕಣ್ಣೆದುರಿಗೆ ತರುತ್ತದೆ. ಓದುತ್ತಾ ಹೋದಂತೆ ಶ್ರೀ ಶಿವರಾಂರವರು ಇಂದಿನ ಮಾತನ್ನೇ ಹೇಳುತ್ತಿರಬಹುದೇನೋ ಎಂದು ಪುಸ್ತಕದ ಅಪರೂಪದ ರೌಡಿಗಳ ಕಥಾನಕದಲ್ಲಿ ನಮ್ಮನ್ನು ತಲ್ಲೀನಗೊಳಿಸುತ್ತಾರೆ. ಓದಿ ಮುಗಿಸದೇ ಮುಚ್ಚುವ ಪುಸ್ತಕ ಇದಲ್ಲ. ಮುಖ್ಯವಾಗಿ ಈ ಪೊಲೀಸ್ ಅಧಿಕಾರಿಯೊಬ್ಬ ಕಂಡ ಭೂಗತ ಪ್ರಪಂಚ ಓದುತ್ತಾ ಇದ್ದಂತೆ ನಮಗೆ ಅನ್ನಿಸುವುದು ಶ್ರೀ ಶಿವರಾಂ ನಮ್ಮ ನಡುವಿನ ಒಬ್ಬ ಉತ್ತಮ ಕಾದಂಬರಿಕಾರ ಆಗಬಹುದೆಂಬುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಯುರೋಪಿನ ಹಿಂದಿನ ಕಾದಂಬರಿಗಳ ಜೀವಾಳವಿರುವುದು ಅವು ಸೃಷ್ಟಿಸುವ ಅದೃಷ್ಟದ ಬೆನ್ನು ಹತ್ತಿದ ಅಲೆಮಾರಿ ಪಾತ್ರಗಳಲ್ಲಿ, ಈ ಪಾತ್ರಗಳ ಮೂಲಕ ಡಿಕೆನ್ಸ್‌ನಂತಹ ಕಾದಂಬರಿಕಾರರಲ್ಲಿ ಸಭ್ಯ ಅಸಭ್ಯ ಎರಡೂ ಕೂಡಿಕೊಂಡಂತಹ ಆಗಿನ ಪ್ರಪಂಚದ ದರ್ಶನವಾಗುತ್ತದೆ. ಆದರೆ ಭಾರತೀಯ ಕಾದಂಬರಿ ಪ್ರಪಂಚದಲ್ಲಿ ಇಲ್ಲಿನ ಎಲ್ಲ ವರ್ಗ ಜಾತಿಗಳ ಸ್ವಂತಿಕೆಯ ದರ್ಶನವಾಗುವುದಿಲ್ಲ. ಇದಕ್ಕೆ ಪ್ರಾಯಶಃ ಮುಖ್ಯ ಕಾರಣ ನಮ್ಮ ಕಾದಂಬರಿಕಾರರಲ್ಲಿ ಹಲವರು ಮಧ್ಯಮ ವರ್ಗದ ಘನತೆಯ ಕುಟುಂಬದಿಂದ ಬಂದವರು. ತಮ್ಮನ್ನು ಓದುವ ವರ್ಗಕ್ಕೆ ಕ್ಷೇಮದ ಭರವಸೆಯನ್ನು ಸಮಾಜದಲ್ಲಿ ಹುಟ್ಟಿಸುವ ಅಂತಃಕರಣ ಉಳ್ಳವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ಪುಣ್ಯಕ್ಕೆ ಅಧೋ ಲೋಕವನ್ನು ಬಲ್ಲ ಶ್ರೀ ಶಿವರಾಮರಂತವರು ಈ ''ಪೊಲೀಸರು ಕಂಡ ಕಥನ'ಗಳನ್ನು ಬರೆಯುವಷ್ಟು ತಮ್ಮ ಕ್ಷೇಮ ಜೀವನದ ವರ್ಗದಾಚೆ ಕಣ್ಣು ಹಾಯಿಸಬಲ್ಲ ದೃಷ್ಟಿಯನ್ನು ತಮ್ಮ ಉದ್ಯೋಗ ನಿಷ್ಠೆಯಿಂದ ಪಡೆದವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಷ್ಟೇ ಅಲ್ಲ; ಶ್ರೀ ಶಿವರಾಮರವರ ಕನ್ನಡ ಗದ್ಯ ಅದರ ಸಂಯಮದಿಂದಲೂ ಅದರ ಅಚ್ಚುಕಟ್ಟಿನಿಂದಲೂ ಕಥನ ಶಕ್ತಿಯಿಂದಲೂ ಅವರನ್ನು ಕನ್ನಡದ ಒಬ್ಬ ಅಪೂರ್ವ ಬರಹಗಾರರನ್ನಾಗಿ ಮಾಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯು.ಆರ್. ಅನಂತಮೂರ್ತಿ","brand":"B. K. Shivaram","offers":[{"title":"Default Title","offer_id":42107645427971,"sku":"HB00000893","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_7.jpg?v=1637910173"},{"product_id":"dhyeya-translated-novel-yandamuri-veerendranath","title":"ಧ್ಯೇಯ","description":"ಮರಗಳನ್ನು ನೋಡಿ ಮನುಷ್ಯ ಕಲಿತುಕೊಳ್ಳಬೇಕಾಗಿರುವುದು ತುಂಬಾ ಇದೆ. ಕಾಂಡವನ್ನು ಕತ್ತರಿಸಿದರೂ ಪಕ್ಕದಿಂದ ಚಿಗುರುತ್ತದೆ ಮರ. ಈ ಪುಸ್ತಕ ಮನುಷ್ಯ ತನ್ನ ಗುರಿಯನ್ನು ಸಾಧಿಸಲು ಏನು ಮಾಡಬೇಕೆಂದು ಹೇಳುವ ಸಾಮಾಜಿಕ ದರ್ಪಣ.","brand":"Yandamuri Veerendranath, Translated by Raja Chendur","offers":[{"title":"Default Title","offer_id":42107703230723,"sku":"HB00000892","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at12.09.50PM.jpg?v=1637911127"}],"url":"https:\/\/harivubooks.com\/collections\/story-writing.oembed?page=8","provider":"Harivu Books","version":"1.0","type":"link"}