{"title":"Stories","description":"","products":[{"product_id":"mudde-gantu","title":"ಮುದ್ದೆ ಗಂಟು","description":"\u003cp\u003e\u003cspan\u003eಸಿ.ಪಿ. ನಾಗರಾಜು ಅವರ ಅಂಕಣ ಬರಹಗಳ ಸಂಕಲನ ಮುದ್ದೆ ಗಂಟು. ಈ ಕೃತಿಯು ಮುಖ್ಯವಾಗಿ ವಾಸ್ತವಿಕ ನೆಲೆಗಟ್ಟನ್ನು ಹೊಂದಿರುವಂತಹದು. ತಾವು ಕಂಡ, ಕೇಳಿದ ಸಂಗತಿಗಳಿಗೆ ಸ್ಪಂದಿಸಿದ ರೀತಿಯನ್ನು ಲೇಖಕರು ಈ ಕೃತಿಯಲ್ಲಿ ಬಿಡಿಸಿದ್ದಾರೆ. ಜಾತಿ, ಮತ, ಧರ್ಮ, ದೇವರು ಮತ್ತು ಅವುಗಳ ಉಪ ಉತ್ಪನ್ನವಾದ ಸಾಮಾಜಿಕ ಸಮಸ್ಯೆಗಳ ಕುರಿತು ಇಲ್ಲಿಯ ಬರಹಗಳು ಬೆಳಕು ಚೆಲ್ಲಿವೆ.\u003c\/span\u003e\u003c\/p\u003e","brand":"C. P. Nagraj","offers":[{"title":"Default Title","offer_id":42020600807683,"sku":"HB00001923","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mudde_0001.jpg?v=1636356130"},{"product_id":"makkala-samagra-naatakagalu","title":"ಮಕ್ಕಳ ಸಮಗ್ರ ನಾಟಕಗಳು","description":"\u003cp\u003eಮುನ್ನುಡಿ ಬರೆಯುವುದೇ ಕಷ್ಟ. ಇನ್ನು ನಾಟಕ ಬರೆಯುವುದು ಬಹಳ ಕಷ್ಟ. ಅದರಲ್ಲಿಯೂ ಮಕ್ಕಳಿಗಾಗಿಯೇ ನಾಟಕ ಬರೆಯಲು ಹೊರಡುವುದು ಸಾಹಸವೇ ಸರಿ. ಮಕ್ಕಳ ನಾಟಕಗಳು ಅವರ ಮನಸ್ಸಿಗೆ ನಾಟುವಂತೆ ಇರಬೇಕು. ಅವರ ಎಳೆಯ ಹೃದಯಗಳು ಮಿಡಿಯುವಂತೆ ಆಗಬೇಕು. ಕೇವಲ ಕಚಗುಳಿಯಿಟ್ಟರಷ್ಟೇ ಸಾಲದು, ಅವರ ಜ್ಞಾನವನ್ನೂ ತಿಳುವಳಿಕೆಯನ್ನೂ ಹೆಚ್ಚಿಸುವಂತಿರಬೇಕು. ಪ್ರಸ್ತುತ ನಾಟಕಗಳ ಲೇಖಕರು ಇಷ್ಟನ್ನೂ ನೆನಪಿನಲ್ಲಿಟ್ಟುಕೊಂಡು, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿ, ಅದರಲ್ಲಿರುವ ಕೆಲವು ಸ್ಥಿರ ಮೌಲ್ಯಗಳನ್ನು ಮಕ್ಕಳಲ್ಲಿ ನೆಡುವ ಪ್ರಯತ್ನ ಮಾಡಿದ್ದಾರೆ. ಇವು ಮಕ್ಕಳಿಗಾಗಿ, ಪ್ರದರ್ಶನಕ್ಕೆಂದೇ ಬರೆಯಲಾಗಿರುವ ನಾಟಕಗಳಾಗಿವೆ.\u003c\/p\u003e","brand":"Dr. H. K. Ramanath","offers":[{"title":"Default Title","offer_id":42020601364739,"sku":"HB00001914","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_a5419821-a6e7-4e02-8868-1625c533733c.jpg?v=1636356143"},{"product_id":"satyada-eradu-mukagalu","title":"ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)","description":"\u003cp\u003eಸತ್ಯಕ್ಕೆ ಎರಡು ಮುಖಗಳಿರುತ್ತವೆ. ಅದು ಹೇಳಿದವನಿಗೂ, ಕೇಳುವವನಿಗೂ ನೆಮ್ಮದಿ ಹಾಗೂ ಸಂತೋಷ ಕೊಡುವಂತಿರಬೇಕು. ನೀವು ಕಳ್ಳನ ಹತ್ತಿರ ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಮುಂತಾದ ಹಿತವಚನಗಳನ್ನು ಹೇಳಿದರೆ, ಅದು ಕಳ್ಳನಿಗೆ ಪಥ್ಯವಾಗುವುದಿಲ್ಲ. ಏಕೆಂದರೆ, ಅವನು ಆ ಮಾರ್ಗದಲ್ಲಿ ಬದುಕುತ್ತಿರುವುದಿಲ್ಲ. ಆತನಿಗೆ ತಾನು ಮಾಡುತ್ತಿರುವ ಕೊಲೆ, ಸುಲಿಗೆ, ದರೋಡೆಯೇ ಸರಿಯಾಗಿ ಕಾಣುತ್ತದೆ. ಅವನಿಗೆ ನಿಮ್ಮ ಮೇಲೆ ವಿಶ್ವಾಸ ಅಥವಾ ನಂಬಿಕೆಯುಂಟಾಗುವುದಿಲ್ಲ.\u003c\/p\u003e\n\u003cp\u003eಅದೇ ವಿಷಯಗಳನ್ನು ನೀವು ಒಳ್ಳೆಯವರಿಗೆ ಹೇಳಿದರೆ, ಅವರು ನಿಮ್ಮ ಮಾತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಆ ಮಾರ್ಗದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿ ಹೇಳುವವರ ಹಾಗೂ ಕೇಳುವವರ ರೀತಿ ನೀತಿಗಳು ಒಂದೇ ತೆರನಾಗಿದ್ದರೆ ಮಾತ್ರ ಸತ್ಯ ಹೇಳಿದಂತಾಗುತ್ತದೆ. ಒಳ್ಳೆಯ ಮಕ್ಕಳ ಕಥೆಗಳನ್ನು ಈ ಪುಸ್ತಕದಲ್ಲಿ ನೀವು ಓದಬಹುದು.\u003c\/p\u003e","brand":"V. Ganesha Sagara","offers":[{"title":"Default Title","offer_id":42020601626883,"sku":"HB00001910","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_8dbafb56-e3e7-444c-a90d-2e90edea9356.jpg?v=1636356148"},{"product_id":"vividha-kathegala-sankalana-makkala-kathegalu","title":"ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)","description":"\u003cp\u003eನಮ್ಮ ಭಾರತ ದೇಶದಲ್ಲಿ ಕತೆಗಳ ಅಣಿಮುತ್ತುಗಳನ್ನು ತನ್ನ ಗರ್ಭಕೋಶದಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟುಕೊಂಡಿರುವ ಮಹಾಸಾಗರಗಳೇ ಇವೆ. ಪುರಾತನ ಕಾಲದಲ್ಲಿ ವೇದ ವೇದಾಂತಗಳ ಕ್ಲಿಷ್ಟವಾದ ಭಾಗಗಳನ್ನು ಶಿಷ್ಯರಿಗೆ ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ, ಗುರುಗಳು ಕತೆಗಳ ಮಾಧ್ಯಮವನ್ನು ಅನುಸರಿಸುತ್ತಿದ್ದರು. ದುಷ್ಟ ಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಲು, ನಾಶ ಮಾಡಲು, ಅವುಗಳ ವಿರುದ್ಧ ಹೋರಾಡುವ ಶಕ್ತಿಗಳ ಕತೆಗಳು, ಅಸುರ ದೇವತೆಗಳ ಘರ್ಷಣೆಗಳ ಕತೆಗಳು; ಅಪ್ಸರೆಯರ, ಮಾನವರ, ದೇವತೆಗಳ, ಅಸುರರ ಪ್ರಣಯ ಕತೆಗಳು ಮಾಧ್ಯಮಗಳಲ್ಲಿ ರೂಪುಗೊಂಡವು. ಹಾಗೆಯೇ ಕಥಾವಸ್ತುಗಳಾಗಿ ರಾಜ ರಾಣಿಯರ, ರಾಜಕುಮಾರ ರಾಜಕುಮಾರಿಯರ ಪ್ರೇಮ, ಸಾಹಸಗಳ ಕತೆಗಳು, ಅದ್ಭುತವಾದ ಬೃಹತ್ಕಥಾಕೋಶಗಳು, ಕಥಾಸರಿತ್ಸಾಗರ, ಪಂಚತಂತ್ರ ಹಾಗೂ ರಾಮಾಯಣ ಮಹಾಭಾರತದಲ್ಲಿ ಇರುವ ಕತೆಗಳು, ತೆನಾಲಿರಾಮ, ಮರ್ಯಾದೆ ರಾಮ, ಬೀರಬಲ್ ಇಂತಹ ಚರಿತ್ರಾರ್ಹ ವ್ಯಕ್ತಿಗಳ ಬಗ್ಗೆ ಕತೆಗಳು.\u003c\/p\u003e\n\u003cp\u003eಈ ಬಗೆಯ ಕತೆಗಳು ಪ್ರಪಂಚದಾದ್ಯಂತ ಇವೆ. ಈ ತರಹದ ಕತೆಗಳ ಮೂಲ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇವು ಜನಪದ ಕತೆಗಳು. ಯಾರೋ ಯಾವುದೋ ಕಾಲದಲ್ಲಿ ಹೇಳಿದ ಬಾಯ್ಮಾತಿನ ಕತೆಗಳು.\u003c\/p\u003e","brand":"Jagannatha Sogala","offers":[{"title":"Default Title","offer_id":42020602216707,"sku":"HB00001903","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b4dac18a-ea7f-4568-a230-4278e61c98c7.jpg?v=1636356165"},{"product_id":"25-shrestakathegalu-yandamoori-veerendranath","title":"25 ಶ್ರೇಷ್ಠ ಕತೆಗಳು","description":"ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Yandamoori Veerendranath | Kannada: Raja Chendoor","offers":[{"title":"Default Title","offer_id":42107467628803,"sku":"HB00000901","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_1.jpg?v=1637905314"},{"product_id":"ananthadedege-kannada-story-self-help-book","title":"ಅನಂತದೆಡೆಗೆ...!","description":"\u003cp\u003eಅನಂತದೆಡೆಗೆ...! ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪೆಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು. \u003c\/p\u003e\n\u003cp\u003eಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ವಿಜ‌್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು...\u003c\/p\u003e","brand":"Dr. N. Someshwara","offers":[{"title":"Default Title","offer_id":42116278321411,"sku":"HB00000646","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Ananthadedege.jpg?v=1638101742"},{"product_id":"top-25-kathegalu-kannada-book","title":"ಟಾಪ್ 25 ಕಥೆಗಳು","description":"ವಿಜಯ ಕರ್ನಾಟಕದವರು 2019ರ ಯುಗಾದಿ ಹಬ್ಬದ ಹೊತ್ತಿನಲ್ಲಿ ನಡೆಸಿದ ಕಥಾಸ್ಪರ್ಧೆಯಲ್ಲಿ ಆಯ್ಕೆಯಾದ 25 ಕಥೆಗಳ ಪುಸ್ತಕ.","brand":"Vijaya Karnataka","offers":[{"title":"Default Title","offer_id":42116376953091,"sku":"HB00000636","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Top25Kathegalu.jpg?v=1638104041"},{"product_id":"soft-mana-kannada-story-book","title":"ಸಾಫ್ಟ್ ಮನ - ಕತೆಗಳು","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119611941123,"sku":"HB00000522","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_47b5a39c-5261-4954-a950-ef1eda8a3634.jpg?v=1638191598"},{"product_id":"guttonda-heluve-kannada-story-book","title":"ಗುಟ್ಟೊಂದು ಹೇಳುವೆ - ಅನುಭವ ಕಥನ","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119644938499,"sku":"HB00000520","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/guttondaheluve_1.jpg?v=1638192216"},{"product_id":"saamaanyaralli-asaamaanyaru-kannada-story-book","title":"ಸಾಮಾನ್ಯರಲ್ಲಿ ಅಸಾಮಾನ್ಯರು","description":"\u003cp\u003eನಮ್ಮ ಉತ್ತರ ಕರ್ನಾಟಕದಲ್ಲಿರುವ ಸಂಸ್ಕೃತಿ, ಮಾತಿನ ಧಾಟಿ, ಛಾಯೆಯೇ ಬೇರೆ, ಪ್ರತಿ ಪ್ರದೇಶಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಕೆಲವು ವ್ಯಕ್ತಿ ಚಿತ್ರಗಳನ್ನು ಬರೆಯಬೇಕೆಂದು ಒಂದೂವರೆ ದಶಕಗಳ ಹಿಂದೆಯೇ ವಿಚಾರ ಮಾಡಿದ್ದೆ. ಆದರೆ ಬರೆಯಲು ಅನೇಕ ಕಾರಣಗಳಿಂದ ಆಗಿರಲೇ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eನೇರ ಮಾತಿನ, ಸ್ಪಷ್ಟ ನುಡಿಯ ಈ ಸಂಸ್ಕೃತಿಯು ಅನೇಕರಿಗೆ ಅಚ್ಚರಿ ತರಬಹುದು, ಆದರೆ ಅದರಿಂದ ವ್ಯಕ್ತಿ ಪಾರದರ್ಶಕನಾಗುತ್ತಾನೆ. ನಮ್ಮೂರಲ್ಲಿ ಯಾವ ವ್ಯಕ್ತಿಯೂ ಅಜ್ಞಾತವಾಗಿ 'ಹೊರಗೊಂದು ಒಳಗೊಂದು ವಿಚಾರ ಮಾಡುವದೇ ಇಲ್ಲ. ಮೇಲೆ ಒರಟಾಗಿ ಕಂಡರೂ ಪ್ರೇಮ, ಪರೋಪಕಾರ, ಅಂತಃಕರಣದಲ್ಲಿ ನಮ್ಮ ಉತ್ತರ ಕರ್ನಾಟಕ ವಾತ್ಸಲ್ಯದ ಸೆಲೆಯಾಗಿದೆ. ವ್ಯವಹಾರ ಹೀನರಿದ್ದರೂ ನುಣುವು ಮಾತಿನ ನಯವಿಲ್ಲದಿದ್ದರೂ ಅತ್ಯಂತ ಸರಳ ಸಮಾಜವಾಗಿದೆ. ಇಂಥ ಸಮಾಜದಲ್ಲಿ ಬೆಳೆದ ನನಗೆ ಜೀವನದಲ್ಲಿ ಅನೇಕ ಕಷ್ಟದ ಪರಿಸ್ಥಿತಿಯಲ್ಲಿ ಈ ಎಲ್ಲಾ ಗುಣಗಳು ದಾರಿದೀಪವಾಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ವ್ಯಕ್ತಿಗಳೆಲ್ಲಾ ಹೊರದೃಷ್ಟಿಯಿಂದ ಅತ್ಯಂತ ಸಾಮಾನ್ಯರು. ಆದರೆ ಅವರಲ್ಲಿ ಅಸಾಮಾನ್ಯ ಗುಣಗಳಿವೆ. ಅವರೆಲ್ಲರೂ ಮಧ್ಯಮ, ಕೆಳಮಧ್ಯಮ ಆರ್ಥಿಕ ಕುಟುಂಬದಿಂದ ಬಂದವರು. ಇದು ಯಾರನ್ನೂ ಕುರಿತು ಬರೆದಿಲ್ಲ. ನಮ್ಮ ಉತ್ತರ ಕರ್ನಾಟಕದ ಸಾಮಾನ್ಯ ಜನಜೀವನ ಕುರಿತಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ಧಾರವಾಹಿಯಾಗಿ ಪ್ರಕಟಿಸಿದ ಸಂಯುಕ್ತ ಕರ್ನಾಟಕದ ಸಂಪಾದಕ ವರ್ಗಕ್ಕೆ, ಲೋಕಶಿಕ್ಷಣ ಟ್ರಸ್ಟಿಗೆ ಅತ್ಯಂತ ಕೃತಜ್ಞಳು. ಓದುಗರೇ, ನಿಮ್ಮ ಸ್ಪಂದನಕ್ಕೆ ನಾನು ಸದಾ ಸಿದ್ಧ. ನೀವೇ ನನ್ನ ಸ್ಫೂರ್ತಿಯ ಸೆಲೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾಮೂರ್ತಿ\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42121654534403,"sku":"HB00000517","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a9b7a1e1-fdf1-4b85-9e46-377b860dcb4c.jpg?v=1638249766"},{"product_id":"panchatantra-kathegala-bhandaara-kids-story-kannada-book","title":"ಪಂಚತಂತ್ರದ ಕಥೆಗಳ ಭಂಡಾರ","description":"\u003cp\u003eಪಂಚತಂತ್ರ ಪ್ರಾಚೀನ ಭಾರತೀಯ ಕಲ್ಪಿತ ಕಥೆಗಳ ಸಂಗ್ರಹವಾಗಿದೆ. ಅನೇಕ ಬಾರಿ ಮುಖ್ಯ ಪಾತ್ರಗಳು ಪ್ರಾಣಿಗಳು ಮತ್ತು ಪಕ್ಷಿಗಳಾಗಿರುತ್ತವೆ. ಅವು ವಿವಿಧ ಕಥೆಗಳಲ್ಲಿ ಅವುಗಳ ಬಹುತೇಕ ಅನನ್ಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ ಮತ್ತು ಬೆಲೆಯುಳ್ಳ ಜೀವನದ ಪಾಠಗಳನ್ನು ಮತ್ತು ನೀತಿಗಳನ್ನು ತಿಳಿಸಿಕೊಡುತ್ತವೆ. ಈ ಪುಸ್ತಕದಲ್ಲಿ ಪಂಚತಂತ್ರ ಕಥೆಗಳ ಭಂಡಾರದಿಂದ ಆರಿಸಿರುವ ಆರು ಶ್ರೇಷ್ಠ ಕತೆಗಳನ್ನು ಓದಿ. ಆಕರ್ಷಿತವಾಗಿ ಸಿಕ್ಕಿ ಬಿದ್ದ ಅಧಿಕಪ್ರಸಂಗತನದ ಕಪಿಯ ಬಗ್ಗೆ, ಬೆಕ್ಕು ಜಗಳವಾಡುತ್ತಿದ್ದ ಕವುಜುಗ ಮತ್ತು ಮೊಲವನ್ನು ಹೇಗೆ ತಿಂದಿತು ಎಂಬುದರ ಬಗ್ಗೆ ಓದಿ. ಕತ್ತೆಗೆ ಮಿದುಳಿಲ್ಲ ಎಂದು ಏಕೆ ಹೇಳುತ್ತಾರೆ ಎಂಬುದನ್ನು ಮತ್ತು ಇನ್ನೂ ಹೆಚ್ಚಿನದನ್ನು ಕಂಡುಕೊಳ್ಳಿ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sapna Book House","offers":[{"title":"Default Title","offer_id":42122366845187,"sku":"HB00000482","price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/panchatantrakathegalabhandaara_1.jpg?v=1638265618"},{"product_id":"panchatantra-stories-kannada","title":"ಪಂಚತಂತ್ರ ಕಥಾಸಾಗರ","description":"ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ 'ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ' ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.","brand":"B. Gopala Rao","offers":[{"title":"1st Edition","offer_id":48099478012163,"sku":"HB00000472","price":350.0,"currency_code":"INR","in_stock":true},{"title":"2nd Edition","offer_id":48099480666371,"sku":"HB00007101","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at2.51.56PM.jpg?v=1638267124"},{"product_id":"ulida-vivaragalu-labhyavilla-jogi-ankita","title":"ಉಳಿದ ವಿವರಗಳು ಲಭ್ಯವಿಲ್ಲ","description":"ಮಹಾಭಾರತ ವ್ಯಾಸರಿಂದ ಆರಂಭವಾಗಿ (ಸತ್ಯವತಿ), ವ್ಯಾಸರಲ್ಲೇ (ಆಶ್ರಮವಾಸಿಕ ಪರ್ವ) ಮುಗಿಯುವಂತೆ, ರಾಮಾಯಣ ವಾಲ್ಮೀಕಿಯಲ್ಲಿ ಶುರುವಾಗಿ (ಮಾನಿಷಾದ) ವಾಲ್ಮೀಕಿಯಲ್ಲೇ (ಸೀತಾ ಪರಿತ್ಯಾಗ) ಮುಗಿಯುವಂತೆ, ಜೋಗಿ ಕೃತಿಯೂ ಅಮರ್ತ್ಯ ನಿಂದ ಶುರುವಾಗಿ ಅಮರ್ತ್ಯನಲ್ಲೇ ಮುಗಿಯುತ್ತದೆ. ಭಾರತದ ದ್ರುಪದ-ದ್ರೋಣ-ಅರ್ಜುನ ದೌಪದಿ-ದೃಷ್ಟದ್ಯುಮ್ನ- ಅಶ್ವತ್ಥಾಮ-ಸುಭದ್ರ-ಪರೀಕ್ಷಿತರ ಪ್ರೀತಿ ದ್ವೇಷ ಸೇಡುಗಳ ಜಟಿಲ ಸರಣಿ ವಿನ್ಯಾಸದಂತೆ, ನದಿಯ ನೆರೆ ಸಿಕ್ಕಸಿಕ್ಕಲ್ಲಿ ನುಗ್ಗುವಂತೆ ಬದುಕು ಹರಿಯುತ್ತಿರುತ್ತದೆ ಇಲ್ಲಿ ಅಷ್ಟೇ. ಬಂಡಿಯ ಚಕ್ರ ಉರುಳುತ್ತಿರುವಂತೆ, ಚಕ್ರದ ಪರಿಧಿಯ ಅದೇ ಬಿಂದು ನೆಲವನ್ನು ಮತ್ತೆ ಮತ್ತೆ ಮುಟ್ಟುತ್ತದೆ. ಆದರೆ ಮುಟ್ಟುವ ನೆಲ ಮಾತ್ರ ಬೇರೆ ಅಲ್ಲವೇ. ಇಲ್ಲಿನ ಶಿವಲಿಂಗಯ್ಯನಿಗೆ ಅನ್ನಿಸುವಂತೆ, ನೆರೆಯಲ್ಲಿ ಬಂದು ಒಂದಾಗಿ ಮತ್ತೆ ಬೇರೆಯಾಗುವ ಕಡ್ಡಿಗಳ ರೂಪಕ ಇಲ್ಲಿಗೆ ಚೆನ್ನಾಗಿ ಹೊಂದುತ್ತದೆ. ಆ ದೃಷ್ಟಿಯಲ್ಲಿ ಇದು ಅಪ್ಪಟ ಭಾರತೀಯ ನೋಟದ ಕಥನ.","brand":"Jogi","offers":[{"title":"Default Title","offer_id":42122720903427,"sku":"HB00000434","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_39d4db97-9bc4-49ce-b030-346c63849d2d.jpg?v=1643020457"},{"product_id":"rayabhagada-rahasya-rathri-jogi-ankita","title":"ರಾಯಭಾಗದ ರಹಸ್ಯ ರಾತ್ರಿ","description":"ಜೋಗಿಯವರ ಕಥೆಗಳ ಗುಚ್ಛ.","brand":"Jogi","offers":[{"title":"Default Title","offer_id":42122738204931,"sku":"HB00000429","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at5.43.53PM.jpg?v=1638276045"},{"product_id":"b-capital-kannada-story-book","title":"B ಕ್ಯಾಪಿಟಲ್","description":"\u003cp\u003e\u003cspan data-mce-fragment=\"1\"\u003e‘ಬೆಂಗಳೂರು’ ಕಾದಂಬರಿಯಲ್ಲಿ ನರಸಿಂಹ ಭಿಡೆ ಬೆಂಗಳೂರನ್ನು ಪ್ರತಿನಿಧಿಸುತ್ತಾನೆಯಾದರೆ, ಇಲ್ಲಿ ಸ್ವತಃ ಲೇಖಕರೇ ತಮ್ಮ ಅನುಭವಗಳನ್ನು ನಿರೂಪಿಸುತ್ತಾರೆ. ಆದರೆ ಇವು ವಿಭಿನ್ನವಾದ ಅನುಭವಗಳ ಕಥನ. ಬೆಂಗಳೂರಿನಲ್ಲಿ ಬದುಕುವ ಆಶೆಯಿಂದ ದೂರದ ಊರುಗಳಿಂದ ಬಂದವರು ಈ ಅನುಭವಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನುವ ಒತ್ತಾಯ ಇಲ್ಲಿಲ್ಲ. ಬೆಂಗಳೂರು ನಮ್ಮ ಕೆಲವಾದರೂ ಕನಸುಗಳನ್ನು ಈಡೇರಿಸುವುದು ನಿಜ. ಆದರೆ ಬೆಂಗಳೂರಿನಲ್ಲಿ ಹಗಲೆಲ್ಲ ದುಡಿದು ರಾತ್ರೆ ನಿದ್ದೆಗೆಂದು ದಿಂಬಿಗೆ ತಲೆಯಿಟ್ಟು ಮಲಗಿದಾಗ ನಮ್ಮ ಕನಸುಗಳಲ್ಲಿ ಕಾಣುವುದು ಮಾತ್ರ ನಮ್ಮ ಊರೇ. ಜೋಗಿ ಈ ಅನುಭವವನ್ನು ಆಫ್ರಿಕಾದಿಂದ ಇಂಗ್ಲೆಂಡಿಗೆ ವಲಸೆ ಬಂದ ಆಲ್ಬರ್ಟ್ ವಾಜ್ದಾನ ಉಲ್ಲೇಖ ಮಾಡುತ್ತ ದೃಢೀಕರಿಸುತ್ತಾರೆ. ಈ ಕಥನಗಳು ಬೆಂಗಳೂರಿನ ಹಲವು ಸೀಳು ಮುಖಗಳನ್ನು ಪರಿಚಯಿಸುತ್ತವೆ. ಅವುಗಳ ದೃಷ್ಟಾರ ಸ್ವತಃ ಲೇಖಕರು. ಇಡೀ ಸಂಕಲನವನ್ನು ಓದಿ ಇಡುವಾಗ ಬೆಂಗಳೂರಿನ ಶ್ರೀಮುಖದ ದರ್ಶನವಾಗದಿರುವ ವಿಷಾದವೂ ನಮ್ಮನ್ನು ಕಾಡುತ್ತದೆ.\u003c\/span\u003e\u003c\/p\u003e\n\u003cp\u003eಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e","brand":"Jogi","offers":[{"title":"Default Title","offer_id":42126377124099,"sku":"HB00000422","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/BCapital_1.jpg?v=1638339691"},{"product_id":"yaamini-kannada-story-book","title":"ಯಾಮಿನಿ - ಕತೆ","description":"\u003cp data-mce-fragment=\"1\"\u003e\u003cspan data-mce-fragment=\"1\"\u003e‘ಯಾಮಿನಿ’ ಒಬ್ಬ ಜನಪ್ರಿಯ ಕಾದಂಬರಿಕಾರ ತನ್ನ ಮುಂದಿನ ಕೃತಿಯನ್ನು ಬರೆಯುವುದಕ್ಕೆ ಮುಂಚೆ ಅನುಭವಿಸುವ ಒತ್ತಡ, ತವಕ, ತಲ್ಲಣಗಳ ಕತೆ. ಈ ನೆಪದಲ್ಲಿ ಅವನು ಬಾಲ್ಯದಲ್ಲಿ ಕಂಡ ಘಟನೆಗಳು, ಯೌವ್ವನದ ಸಖಿಯರು, ನಡುವಯಸ್ಸಿನ ವಾಂಛಲ್ಯಗಳು, ಆತನೊಳಗಿರುವ ಲೇಖಕ ಮತ್ತು ವ್ಯಕ್ತಿಯ ನಡುವಿನ ಸಂಘರ್ಷಗಳು ಎಲ್ಲವೂ ಅವನ ಮನಸ್ಸೊಳಗೆ ಮೆರವಣಿಗೆ ಹೊರಡುತ್ತವೆ. ಹಾಗಾಗಿ ಇಡೀ ಕೃತಿ, ಚಿರಾಯು ಎಂಬ ಲೇಖಕ ಕನ್ನಡಿ ಎದುರು ಕುಳಿತುಕೊಂಡು ತನ್ನನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ, ತಾನು ಪ್ರೀತಿಸುವ, ತಿರಸ್ಕರಿಸುವ ವ್ಯಕ್ತಿಗಳ ಜೊತೆ ತನ್ನಷ್ಟಕ್ಕೇ ಅನುಸಂಧಾನ ನಡೆಸುವ ಒಂದು ಸುದೀರ್ಘ ಸ್ವಗತವಾಗಿ ರೂಪುಗೊಂಡಿದೆ.\u003c\/span\u003e\u003c\/p\u003e\n\u003cp data-mce-fragment=\"1\"\u003e ಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e","brand":"Jogi","offers":[{"title":"Default Title","offer_id":42126469464323,"sku":"HB00000420","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/yaamini_1.jpg?v=1638340785"},{"product_id":"lola-short-stories-kannada-guruprasad-ankita","title":"ಲೋಲ","description":"ಗುರುಪ್ರಸಾದ್‌ ಕಾಗಿನೆಲೆ ಅವರ ಕಥಾಸಂಕಲನ.","brand":"Guruprasad Kaginele","offers":[{"title":"Default Title","offer_id":42127401058563,"sku":"HB00000392","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.37PM_12.jpg?v=1638352939"},{"product_id":"kaldavasi-short-stories-ganeshaiah-kannada-ankita","title":"ಕಲ್ದವಸಿ","description":"ಗತ ಮತ್ತು ವರ್ತಮಾನದಿಂದ ಇಲ್ಲಿನ ಕಥೆಗಳು ಪರಸ್ಪರ ಬೇರೆ ನೆಲೆಗೆ ಅನಾಮತ್ತಾಗಿ ಪಯಣ ಮಾಡುತ್ತವೆ. ಕೆಲವೊಮ್ಮೆ ಗತವೇ ವಿಜೃಂಭಿಸಿದರೆ, ಕೆಲವು ಸಲ ವರ್ತಮಾನವೇ ಮುನ್ನೆಲೆಗೆ ಬರುತ್ತದೆ. ಹೀಗೆ ಎರಡು ನಡುಗಡ್ಡೆಗಳ ನಡುವೆ ಗಣೇಶಯ್ಯನವರ ಕಥೆಯ ದೋಣಿ ಹೋಗುತ್ತಾ ಬರುತ್ತಾ ಇರುತ್ತದೆ. ವರ್ತಮಾನವನ್ನು ಮಾನವೀಯ, ಸಹ್ಯಗೊಳಿಸಿಕೊಳ್ಳುವುದು ಇವರ ಕಥನದ ಮುಖ್ಯ ಆಶಯ. ಅದಕ್ಕಾಗಿ ಇತಿಹಾಸವನ್ನು ಒಂದು ವೈಜ್ಞಾನಿಕ ಶೋಧನೆಗೆ ನಿರ್ಭಯವಾಗಿ ಒಡ್ಡಬೇಕೆಂಬುದು ಅವರ ಧೋರಣೆ. ಕನ್ನಡಿಗರಾಗಿ, ಭಾರತೀಯರಾಗಿ ನಾವು ಚಾರಿತ್ರಿಕ ಅಂಕಿ-ಅಂಶ, ಮಾಹಿತಿ ಮತ್ತು ಸಿದ್ಧಾಂತಗಳ ಹುದಲಿನಿಂದ ನಮ್ಮ ಪ್ರಜ್ಞೆಯನ್ನು ಮೇಲೆತ್ತಲು ಈ ಬಗೆಯ ಕಥೆಗಳು ಸಹಾಯ ಮಾಡುತ್ತವೆ.","brand":"Dr. K. N. Ganeshaiah","offers":[{"title":"1st Edition","offer_id":48111596044547,"sku":"HB00000372","price":120.0,"currency_code":"INR","in_stock":true},{"title":"2nd Editiom","offer_id":48111598862595,"sku":"HB00007114","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at5.54.07PM.jpg?v=1638362856"},{"product_id":"ondu-kanasina-payana-nemichandra-kannada-travelogue-ankita","title":"ಒಂದು ಕನಸಿನ ಪಯಣ","description":"'ಪೆರುವಿನ ಪವಿತ್ರ ಕಣಿವೆಯಲ್ಲಿ' ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ''ಈ ಒಂದು ಕನಸಿನ ಪಯಣ''. ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯೂರೋಪು ಅಲೆದು ಬಂದ ರೋಮಾಂಚನದ ಕತೆ ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ \u003cstrong\u003e'ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ'\u003c\/strong\u003e ಎನ್ನುತ್ತಾರೆ.","brand":"Nemichandra","offers":[{"title":"Default Title","offer_id":42128004808963,"sku":"HB00000371","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at6.03.35PM.jpg?v=1638362916"},{"product_id":"panje-mangesharayara-kategalu-kannada-book","title":"ಪಂಜೆ ಮಂಗೇಶರಾಯರ ಕತೆಗಳು","description":"\u003cspan data-mce-fragment=\"1\"\u003eಪಂಜೆ \u003c\/span\u003eಮಂಗೇಶರಾಯರು ಕನ್ನಡ ನವೋದಯದ ಮಹಾಬೆಳಗು ಎನ್ನುವುದು ಒಂದು ರೂಪಕ. ಹತ್ತೊಂಬತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಅರ್ಧದ ಕಾಲಾವಧಿಯಲ್ಲಿ ಈ ಮಹಾಬೆಳಗು ಕನ್ನಡ ಸಾಹಿತ್ಯರಂಗವನ್ನು ಬೆಳಗಿಸಿತು. ಈ ಮಹಾಪರ್ವದ ಮೊದಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಬೆನಗಲ್ ರಾಮರಾಯರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ 'ಸುವಾಸಿನಿ' (1900-1905) ಪತ್ರಿಕೆಯಲ್ಲಿ ಪಂಜೆಯವರ ಅನೇಕ ಚಾರಿತ್ರಿಕ ಮಹತ್ವ ಉಳ್ಳ ಕತೆಗಳು ಅಚ್ಚಾದುವು. 'ಭಾರತಶ್ರವಣ', 'ಕಮಲಪುರದ ಹೋಟ್ಟಿನಲ್ಲಿ, 'ನನ್ನ ಚಿಕ್ಕ ತಾಯಿ', 'ನನ್ನ ಹೆಂಡತಿ', 'ನನ್ನ ಚಿಕ್ಕ ತಂದೆ', 'ನನ್ನ ಚಿಕ್ಕ ತಂದೆಯವರ ಉಯಿಲ್' - ಇವಿಷ್ಟು ಒಂದು ಜಾತಿಯವು. ಈ ಕತೆಗಳಿಂದಲೇ ಮುಂದೆ ಕನ್ನಡದಲ್ಲಿ 'ಸಣ್ಣಕತೆ' ಎನ್ನುವ ಪ್ರಕಾರ ಟಿಸಿಲೊಡೆದಿರುವುದು. ಈ ಕಥೆಗಳೆಲ್ಲ ನಾವಿಂದು 'ಸಣ್ಣಕಥೆ' ಎಂದು ಯಾವುದನ್ನು ಗುರುತಿಸುತ್ತೇವೆಯೋ ಅದಕ್ಕಿಂತ ಕೊಂಚ ಭಿನ್ನ ಸ್ವರೂಪದವು. ಇವು ಒಂದು ಬಗೆಯ ಸ್ವಕೀಯ ವಿನ್ಯಾಸದ ಲಹರಿ ಮಾದರಿಯವು. ಈ ಬಗೆಯ ಕತೆಗಳನ್ನು ಬರೆದ ಪಂಜೆಯವರನ್ನು ಕುರಿತು ಗೋವಿಂದ ಪೈಯವರು ಒಂದೆಡೆ \"1900 ವರೆಗೆ ಕನ್ನಡದಲ್ಲಿ ಸಾಹಿತ್ಯದ ಅಂಗವೆನಿಸತಕ್ಕ ಚಿಕ್ಕ ಕಡೆಗಳಿಲ್ಲದುದರಿಂದ, ಅದೊಂದು ನೂತನತೆಯನ್ನು ಸೃಜಿಸಿ ಅದನ್ನು ನಮ್ಮ ಸಾಹಿತ್ಯಕ್ಕೆ ಮೊತ್ತಮೊದಲು ದೊರಕಿಸಿಕೊಟ್ಟ ಪಂಜೆಯವರೇ ಕನ್ನಡ ಕಥೆಗಳ ವಿಧಾತರೆಂಬ ಸ್ವಯಂವ್ಯಕ್ತವಾದ ಸತ್ಯಕ್ಕೆ ಬೇರೊಂದು ಸತ್ಯಾಪನವು ಬೇಕೆಂದಿಲ್ಲ' ಎಂದಿದ್ದಾರೆ.\u003cbr data-mce-fragment=\"1\"\u003e\u003cbr\u003e","brand":"Panje Mangesharayaru","offers":[{"title":"Default Title","offer_id":42128221602051,"sku":"HB00000369","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_565f3102-993b-4f03-aa46-4c11c92c2a40.jpg?v=1638367169"},{"product_id":"no-presents-please-jayant-kaikini-stories-kannada-ankita","title":"ನೋ ಪ್ರೆಸೆಂಟ್ಸ್‌ ಪ್ಲೀಸ್‌","description":"\u003cp data-mce-fragment=\"1\"\u003eಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ್ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ, ಜಯಂತ್ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ್ ಕಾಯ್ಕಿಣಿಯವರು.\u003c\/p\u003e","brand":"Jayanth Kaikini","offers":[{"title":"Default Title","offer_id":42131628228867,"sku":"HB00000344","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.31.36PM.jpg?v=1638429309"},{"product_id":"bannada-kalu-jayant-kaikini-short-stories-ankita","title":"ಬಣ್ಣದ ಕಾಲು","description":"\u003cp data-mce-fragment=\"1\"\u003eಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ್ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ, ಜಯಂತ್ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ್ ಕಾಯ್ಕಿಣಿಯವರು.\u003c\/p\u003e","brand":"Jayanth Kaikini","offers":[{"title":"Default Title","offer_id":48287814484227,"sku":"HB00000343","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.04PM.jpg?v=1638429375"},{"product_id":"anaarkaliya-safetypi-jayant-kaikini-short-stories","title":"ಅನಾರ್ಕಲಿಯ ಸೇಫ್ಟೀಪಿನ್","description":"\u003cp data-mce-fragment=\"1\"\u003eಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ್ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ, ಜಯಂತ್ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ್ ಕಾಯ್ಕಿಣಿಯವರು.\u003c\/p\u003e","brand":"Jayanth Kaikini","offers":[{"title":"Default Title","offer_id":42131638288643,"sku":"HB00000342","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.05PM.jpg?v=1638429696"},{"product_id":"charminar-jayant-kaikini-kannada-short-stories-ankita","title":"ಚಾರ್ಮಿನಾರ್‌","description":"\u003cp data-mce-fragment=\"1\"\u003eಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ್ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ, ಜಯಂತ್ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ್ ಕಾಯ್ಕಿಣಿಯವರು.\u003c\/p\u003e","brand":"Jayanth Kaikini","offers":[{"title":"Default Title","offer_id":42131650052355,"sku":"HB00000338","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.06PM.jpg?v=1638429940"},{"product_id":"devariddaane-eccharike-kannada-short-stories-navakarnataka","title":"ದೇವರಿದ್ದಾನೆ ಎಚ್ಚರಿಕೆ","description":"ಕಥೆಗಳ ಸಂಗ್ರಹ. ಇದರಲ್ಲಿನ ಕಥೆಗಳು, ಸಮಾಜದ ಸಮಾನತೆ, ಸೋದರತೆ, ನೈಜ ಅರ್ಥದಲ್ಲಿ ಸಾಕಾರಗೊಳ್ಳಬೇಕೆಂಬ ಆಶೆ ವ್ಯಕ್ತಪಡಿಸುತ್ತವೆ.","brand":"Poornesh Mattavara","offers":[{"title":"Default Title","offer_id":42137984237827,"sku":"HB00000177","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at6.57.56PM.jpg?v=1638538821"},{"product_id":"aesop-fables-collection-kannada-navakarnataka","title":"ಈಸೋಪನ ಲೋಕನೀತಿ ಕಥೆಗಳು","description":"\u003cp data-mce-fragment=\"1\"\u003eಇಂಗ್ಲೀಷ್ ಬಲ್ಲ ಮಕ್ಕಳಿಗಾಗಿ ನಾನಾ ರೀತಿಯ ಚಟುವಟಿಕೆಗಳನ್ನೊಳಗೊಂಡ ಹಲವಾರು ತರಹದ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕನ್ನಡದ ಪುಟ್ಟ ಮಕ್ಕಳಿಗೆ ಅಂತಹ ಪುಸ್ತಕಗಳು ಬಹುಮಟ್ಟಿಗೆ ಇಲ್ಲವೇ ಇಲ್ಲ ಎನ್ನಬಹುದು. ಮಕ್ಕಳ ಕಥೆಗಳಲ್ಲಿ ಒಂದಿಷ್ಟು ಅದ್ಭುತ ರಸವಿರಬೇಕು. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು; ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಕಥೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಓಡಾಟಕ್ಕೆ ಅವಕಾಶವಾಗುತ್ತದೆ.\u003c\/p\u003e\n\u003cp data-mce-fragment=\"1\"\u003eಪೋಷಕರ ಅಪೇಕ್ಷೆಯ ಮೇರೆಗೆ 4 ರಿಂದ 10 ವರ್ಷದ ಪುಟ್ಟ ಮಕ್ಕಳು ಸುಲಭವಾಗಿ ಓದಬಲ್ಲ, ದೊಡ್ಡ ಅಕ್ಷರದ, ಉತ್ತಮ ಕಾಗದ ಹಾಗೂ ಆಕರ್ಷಕ ಚಿತ್ರಗಳುಳ್ಳ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ. ಕನ್ನಡದ ಮಕ್ಕಳಿಗೆ ಈ ಪುಸ್ತಕಗಳು ಸಂತಸವನ್ನು ನೀಡಿ ಓದುವ ಹವ್ಯಾಸವನ್ನು ಬೆಳಸುತ್ತವೆಂಬ ನಿರೀಕ್ಷೆ ಲೇಖಕರದ್ದು.\u003c\/p\u003e","brand":"Ananda","offers":[{"title":"Default Title","offer_id":42138186481923,"sku":"HB00000156","price":265.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at7.32.44PM_1.jpg?v=1638542426"},{"product_id":"kathe-dabbi-ranjani-raghavan-bahuroopi","title":"ಕತೆ ಡಬ್ಬಿ","description":"\u003cp\u003eರಂಜನಿ ರಾಘವನ್ ಬರೆಯುವ ಕತೆಗಳಲ್ಲ ನನ್ನನ್ನು ಥಟ್ಟನೆ ಆಕಷಿ ದು ಅವರು. ಕತೆ ಹೇಳುವ ಶೈಲಿ, ಕತೆಯನ್ನು ಅವರು ಅತ್ಯುತ್ತಾಹದಿಂದ ಹೇಳುತ್ತಾ ಹೋಗುತ್ತಾರೆ. ಆ ಕತೆಗೆ ಬೇಕಾದ ಪರಿಸರವನ್ನು ಕಟ್ಟಿಕೊಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕತೆಗಳಿಗೆ ಸುಸ್ತಾಗುವುದಿಲ್ಲ. ಓದುಗನನ್ನೂ ಅವು ದಣಿಸುವುದಿಲ್ಲ. ಅವರು ಈಗ ಬರೆಯುತ್ತಿರುವ ಕಟ್ಟದ ಕತೆಗಳಿಂದ ಹುಟ್ಟದ ಕತೆಗಳತ್ತ ಹೊರಳಿಕೊಂಡರೆ ಮತ್ತಷ್ಟು ಸಮೃದ್ಧವಾದ ಕತೆಗಳನ್ನು ಅವರಿಂದ ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. \u003c\/p\u003e\n\u003cp\u003e                                                                                            -ಜೋಗಿ\u003c\/p\u003e","brand":"Ranjani Raghavan","offers":[{"title":"Default Title","offer_id":42140770140419,"sku":"HB00000097","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-04-30at3.42.50PM.jpg?v=1777544298"},{"product_id":"biography-eglantyne-jebb-kannada-bahuroopi","title":"ಆಕೆ ಮಕ್ಕಳನ್ನು ರಕ್ಷಿಸಿದಳು","description":"ಹೌದು, ಇವರುಗಳೆಂದರೆ ನಮಗೆ ಅಷ್ಟಕ್ಕಷ್ಟೇ. ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದವರು. ಈ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇವರುಗಳದ್ದು ಇದೇ ಸ್ಥಿತಿ ಇದೇ ರೀತಿ. ಆದರೆ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತಿರುವವರು ಮಾತ್ರ ಇವರುಗಳೇ ಎನ್ನುವುದನ್ನು, ನಾವು ಗಮನಿಸದೇ ಇರುವುದು ದೊಡ್ಡ ದುರಂತ. ಎಲ್ಲಿಯೂ ಸಲ್ಲದ ಒಂದು ನರಳಾಟದ ಸದ್ದು ಇವರು. ಇವರು ನಮ್ಮ ಮಕ್ಕಳು.\u003cbr data-mce-fragment=\"1\"\u003eಎಗ್ಲಾಂಟೈನ್ ಜೆಬ್ ಮೊದಲ ಬಾರಿಗೆ, ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ, ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ ಹೆಣ್ಣು, ಕಣ್ಣು, ಮನುಷ್ಯ ಆಗಲು ಬಯಸುವ ಪ್ರತೀ ಜೀವಿಯೂ ಓದಲೇಬೇಕಾದ ಮಾನವ ಗಾಥೆ.\u003cbr\u003e","brand":"N. V. Vasudeva Sharma","offers":[{"title":"Default Title","offer_id":42140859531523,"sku":"HB00000078","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at5.05.02PM.jpg?v=1638622797"},{"product_id":"preethi-geethi-ityadi-meghana-sudhindra-kannada-stories","title":"ಪ್ರೀತಿ ಗೀತಿ ಇತ್ಯಾದಿ","description":"ಮೇಘನಾ ಸುಧೀಂದ್ರ ಅವರು ಬರೆದಿರುವ ಈ ಕಾಲದ ಪ್ರೀತಿ ಕಥೆಗಳ ಸಂಗ್ರಹ.","brand":"Meghana Sudhindra","offers":[{"title":"Default Title","offer_id":42140951544067,"sku":"HB00000062","price":110.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at6.53.59PM.jpg?v=1638626671"},{"product_id":"mannige-mannu-makkala-kategalu-kannada-book","title":"ಮಣ್ಣಿಗೆ ಮಣ್ಣು - ಮಕ್ಕಳ ಕಥೆಗಳು","description":"ಪ. ರಾಮಕೃಷ್ಣ ಶಾಸ್ತ್ರಿ ಅವರು ಬರೆದಿರುವ ಮಕ್ಕಳ ಸಣ್ಣ ಕಥೆಗಳ ಸಂಗ್ರಹ ಈ 'ಮಣ್ಣಿಗೆ ಮಣ್ಣು' ಕನ್ನಡ ಪುಸ್ತಕ.\u003cbr data-mce-fragment=\"1\"\u003e-ಪ್ರಕಾಶಕರು - ಅಂಕಿತ ಪುಸ್ತಕ\u003cbr data-mce-fragment=\"1\"\u003e","brand":"P. Ramakrishna Shastri","offers":[{"title":"Default Title","offer_id":42152323350787,"sku":"HB00000056","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mannigemannu_1.jpg?v=1638885965"},{"product_id":"mithuna-kannada-story","title":"ಮಿಥುನ","description":"\u003cp\u003eತೆಲುಗಿನಲ್ಲಿ ಮನೆಮಾತಾಗಿರುವ 'ಮಿಥುನ' ಕತೆ ಓದುಗರ ಒತ್ತಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಆಂಧ್ರದ ಜನಸಾಮಾನ್ಯರು ಮಾತಿನ ನಡುವೆ ಈ ಕತೆಯನ್ನು ಉದಾಹರಿಸುತ್ತಾರೆ. ವೃದ್ಧಾಪ್ಯದ ಸಾಂಗತ್ಯವನ್ನು ಅತ್ಯಂತ ನಾಜೂಕಾಗಿ ಚಿತ್ರಿಸುವ ಈ ಕತೆಯನ್ನು ಷಷ್ಟಿಪೂರ್ತಿ ಸಮಾರಂಭಗಳಲ್ಲಿ ವಾಚಿಸುವುದೂ ಉಂಟು, ಈಚೆಗೆ 'ಮಿಥುನಂ' ಎಂಬ ಚಲನಚಿತ್ರವಾಗಿಯೂ ಯಶಸ್ವಿಯಾದ ಈ ಪುಸ್ತಕ, ತೆಲುಗಿನಲ್ಲಿ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡಿದೆ.\u003c\/p\u003e\n\u003cp\u003eಪ್ರಕಾಶಕರು - ಛಂದ ಪುಸ್ತಕ\u003c\/p\u003e","brand":"Vasudhendra","offers":[{"title":"Default Title","offer_id":42195794133251,"sku":"HB00000014","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mithuna_1.jpg?v=1639227887"},{"product_id":"drama-company-kannada-book","title":"ಡ್ರಾಮಾ ಕಂಪನಿ","description":"\u003cp\u003eರೀಲ್ಸ್, ಸ್ಟೇಟಸ್, ಸ್ಟೋರೀಸ್ ಹೀಗೆ ಒಂದೊಂದು ಹೆಸರಲ್ಲಿ ನಾನಾ ರೀತಿಯಲ್ಲಿ ನಮ್ಮ ನಮ್ಮ ಜೀವನದ ಮ್ಯಾಜಿಕ್ ಮೊಮೆಂಟ್‌ಗಳನ್ನು ಕ್ಷಣಕ್ಷಣವೂ ಇನ್ನೊಬ್ಬರಿಗೆ ಹೇಳುತ್ತಲೇ ಇರುತ್ತೇವೆ. ಇನ್ನೊಬ್ಬರ ಕತೆಗಳನ್ನು ಬೇರೊಬ್ಬರ ಅಕೌಂಟಿಗೆ ಹೋಗಿ ಅವರ ನೋವನ್ನು, ಸಂತೋಷವನ್ನು, ಸಂಕಟವನ್ನು ನಮ್ಮದಾಗಿಸಿಕೊಳ್ಳುತ್ತಿರುತ್ತೇವೆ. ಇನ್ನೊಬ್ಬರ ಬೇಕಪ್ಪು ನಮ್ಮನ್ನು ಸಂತೈಸುತ್ತದೆ. ಮತ್ತೊಬ್ಬರ ಗೆಲುವು ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ಕನಿಷ್ಠ ಪಕ್ಷ ಹಾಗಂತ ನಂಬಿಕೊಂಡಿದ್ದೇವೆ. ಹಾಗಾಗಿ ನಾವು ಸಂತೋಷವಾಗಿದ್ದೇವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಕ್ಷರಗಳಿಗಿಂತಲೂ ಸಣ್ಣ ಸಣ್ಣ ವಿಡಿಯೋಗಳಿಗೆ ಜಗತ್ತು ಮಾರು ಹೋಗಿರುವ ಕಾಲವಿದು. ಒಂದು ದಿನ ರೀಲಕ್ಷ್ಮೀ ಸ್ಟೋರಿಯನ್ನೋ ನೋಡದೇ ಇರುವಷ್ಟು ಸಂಯಮ ಇಲ್ಲ. ಕತೆಗಳನ್ನು ಹೇಳುವ ಶೈಲಿ ಬದಲಾಗಿದೆ. ಕತೆಗಳನ್ನು ಓದುವ ಕ್ರಮದಲ್ಲೂ ಬದಲಾವಣೆಯಾಗಿದೆ. ಇಂಥಾ ಹೊತ್ತಲ್ಲಿ ಈ ಕಥಾ ಸಂಕಲನ ನಿಮ್ಮ ಕೈಯಲ್ಲಿದೆ.\u003c\/p\u003e\n\u003cp\u003e-ರಾಜೇಶ್ ಶೆಟ್ಟಿ\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Rajesh Shetty","offers":[{"title":"Default Title","offer_id":42201781141763,"sku":"HB00000009","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/dramacompany_1.jpg?v=1639389435"},{"product_id":"devara-colony-kannada-book","title":"ದೇವರ ಕಾಲೋನಿ","description":"'ದೇವರ ಕಾಲೋನಿ', 'ಚೈನಾಸೆಟ್', 'ಉಯಿಲು' ಎಂಬ ಮೂರು ಶೀರ್ಷಿಕೆಗಳಲ್ಲಿ ಸಂಚರಿಸುವ ಮೂರು ಕಥಾವಸ್ತುಗಳು ತೀರಾ ಭಿನ್ನವಾಗಿದೆ. ಅಚ್ಚರಿ ಹುಟ್ಟಿಸುವಷ್ಟು ಭಿನ್ನತೆ. ಇಂಥ ಬರಹಗಾರ ಮಾತ್ರ ಅನಾವರಣ ಮಾಡುವ ಅಗೋಚರ ಲೋಕ. 'ದೇವರ ಕಾಲೋನಿ'ಯಲ್ಲಿ ಮೂಡಿರುವ ಚಿತ್ರಗಳು ಮತ್ತು ಪಾತ್ರಗಳು ಇದುವರೆಗೂ ಎಲ್ಲೂ ದಾಖಲಾದವುಗಳಲ್ಲ. 'ಚೈನಾಸೆಟ್'ನಲ್ಲಿರುವ ಅಂತ್ಯ ಬೆಚ್ಚಿ ಬೀಳಿಸುತ್ತದೆ. 'ಉಯಿಲು' ಕಥೆಯ ಸ್ವಾಮಿಗೌಡರ ವೈಚಾರಿಕತೆ ಅಪರೂಪವಾದದ್ದು. ಚಂದ್ರಶೇಖರ್‌ಗೆ ಸ್ಫೋಟಿಸುವ, ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಎಲ್ಲವನ್ನು ಮಾನವೀಯ ನೆಲೆಯಲ್ಲಿ ಗ್ರಹಿಸುವ ಚೈತನ್ಯವಿದೆ. ಹಲವು ಮಿತಿಗಳ ನಡುವೆಯೂ ಈ ಶಸ್ತಕ ನನ್ನನ್ನು ಅಲುಗಿಸಿದೆ. ಚಿಂತನೆಗೆ ಹಚ್ಚಿದೆ. ಪ್ರಿಯಮಿತ್ರ, ಸಿನಿಮಾ ನಿರ್ದೇಶಕ, ಕತೆಗಾರ ಚಂದ್ರಶೇಖರ ಬಂಡಿಯಪ್ಪ ನಿಮಗೆ ಅಭಿನಂದನೆಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ನಾಗತಿಹಳ್ಳಿ ಚಂದ್ರಶೇಖರ್\u003cbr data-mce-fragment=\"1\"\u003e\u003cbr data-mce-fragment=\"1\"\u003eಚಿತ್ರ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಪೆನ್ನಾಡಿಸಿ ರಚಿಸಿರುವ ಮುದ್ದು ಕೃತಿ 'ದೇವರ ಕಾಲೋನಿ' ನಿರ್ದೇಶಕನ ಹಲವಾರು ತಾಕತ್ತುಗಳಲ್ಲಿ ಬರವಣಿಗೆಯೂ ಒಂದು ಎಂಬುದನ್ನು ತೋರಿಸಿ ಕೊಡುವಂತ ಕೃತಿ ರಚನೆ ಇದು. ಬಂಡಿಯಪ್ಪ ಮೊದಲು ನನ್ನ ಬಳಿ ಬಂದದ್ದು 'ರಥಾವರ' ಚಿತ್ರದ 'ಹುಡುಗಿ ಕಣ್ಣು ಲೋಡೆಡ್ ಗನ್ನು' ಎಂಬ ಗೀತರಚನೆ ಕೆಲಸಕ್ಕಾಗಿ, ನಂತರ ಆತನ 'ರಥಾವರ', 'ತಾರಕಾಸುರ' ಚಿತ್ರಗಳ ವಿಶೇಷ ಕಥಾವಸ್ತುಗಳನ್ನು ನೋಡಿ ರೋಮಾಂಚನಗೊಂಡಿದ್ದೆ. ಈಗ ರಚಿಸಿರುವ 'ದೇವರ ಕಾಲೋನಿ', 'ಚೈನಾಸೆಟ್', 'ಉಯಿಲು' ಮೂರು ಕಥಾವಸ್ತುಗಳು ಬೇರೆ ಬೇರೆ ಆಯಾಮದಲ್ಲಿದ್ದು 'ಚೈನಾಸೆಟ್' ಅಂತೂ ಎದೆ ಝಲ್ಲೆನಿಸುತ್ತದೆ. ನಿಮಗೂ ಉತ್ತಮ ಅನುಭವ ಕೊಡುತ್ತದೆ ಎಂಬುದು ನನ್ನ ನಂಬಿಕೆ. ಅಭಿನಂದನೆಗಳು ಚಂದ್ರಶೇಖರ ಬಂಡಿಯಪ್ಪ ನಿನ್ನಿಂದ ಇನ್ನೊಂದಷ್ಟು ವಿಶೇಷ ಸಿನಿಮಾ ಮತ್ತು ಪುಸ್ತಕಗಳನ್ನು ನಿರೀಕ್ಷಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಯೋಗರಾಜ್‌ಭಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು-ಸಾಹಿತ್ಯಲೋಕ ಪಬ್ಲಿಕೇಷನ್ಸ್\u003cbr data-mce-fragment=\"1\"\u003e","brand":"Chandrashekara Bandiyappa","offers":[{"title":"1st","offer_id":48362035740931,"sku":"HB00002022","price":110.0,"currency_code":"INR","in_stock":true},{"title":"2nd","offer_id":48362035773699,"sku":"HB00002023","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/devaracolony_1.jpg?v=1639824905"},{"product_id":"greek-nataka-kathegalu-kannada-book","title":"ಗ್ರೀಕ್ ನಾಟಕ ಕಥೆಗಳು","description":"ಐತಿಹಾಸಿಕ ನಾಟಕ: ಇತಿಹಾಸದ ವಸ್ತುವನ್ನೇ ಬಳಸಿಕೊಂಡು ಕಟ್ಟಿದ ನಾಟಕ, ಚರಿತ್ರೆಯಲ್ಲಿ ಆಗಿಹೋದ ಗತಕಾಲದ ವ್ಯಕ್ತಿಗಳು ಇತಿಹಾಸಕಾರನ, ಜೀವನಚರಿತ್ರೆ ಬರೆಯುವವನ, ಕಲ್ಪನೆಯನ್ನು ಹೇಗೆ ಕೆರಳಿಸಿದವೋ ಹಾಗೆ ಗ್ರೀಕರ ಕಾಲದಿಂದಲೂ ನಾಟಕಕಾರನ ಪ್ರತಿಭೆಯನ್ನೂ ಸೆಳೆದಿವೆ. ಪ್ರಾಚೀನ ಗ್ರೀಕ್ ನಾಟಕಕಾರರಲ್ಲಿ ಪ್ರಸಿದ್ಧರಾದ ಈಸ್ಕಲಸ್, ಯೂರಿಪಿಡೀಸ್ ಮತ್ತು ಸೊಫಕ್ಲೀಸರು ಗ್ರೀಸಿನ ಇತಿಹಾಸ ಮತ್ತು ಐತಿಹ್ಯಗಳಿಂದ ವಸ್ತುವನ್ನಾಯ್ದುಕೊಂಡು ಅದ್ಭುತವಾದ ನಾಟಕಗಳನ್ನು ರಚಿಸಿದ್ದಾರೆ. \u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 277px; top: 531px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Darshan V. Bhatta","offers":[{"title":"Default Title","offer_id":42324204486915,"sku":"HB00002144","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/greeknaatakakathegu_1.jpg?v=1642074527"},{"product_id":"preeti-pranaya-pukaaru-kannada-book","title":"ಪ್ರೀತಿ, ಪ್ರಣಯ, ಪುಕಾರು - ಸಣ್ಣ ಕಥೆಗಳು","description":"\u003cp\u003eಮುಗ್ಧತೆ ಕೂಡ ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು 'ಪ್ರೀತಿ, ಪ್ರಣಯ, ಪುಕಾರು' ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಸಾಂಗತ್ಯ, ಪ್ರೀತಿ ಆಕಾರಣವಾದದ್ದು, ದಾಂಪತ್ಯದಲ್ಲಿ ದ್ವೇಷಿಸಲು ನಮ್ಮ ಸಮಾಜ ನಮಗೆ ಹಾದರದಂತ ಕಾರಣಗಳನ್ನು ಕಟ್ಟಿಕೊಡುತ್ತದೆ. ಆದರೆ ಪ್ರೀತಿಸುವುದನ್ನು ನಾವೇ ಕಲಿತುಕೊಳ್ಳಬೇಕು. ಮೈ ಮತ್ತು ಮನಸ್ಸಿನ ಅವಶ್ಯಕತೆಗಳನ್ನು ಬೇರೆಬೇರೆ ಎಂದು ಭಾವಿಸುವ ಮತ್ತು ಈ ರೀತಿ ಬಾಳುವುದರಿಂದ ಪರಸ್ಪರರಿಗೆ ಆಗುವ ಸುಖ-ದುಃಖಗಳ ಪರಿಕಲ್ಪನೆಯನ್ನು ಅವರದೇ ರೀತಿಯಲ್ಲಿ ಪರಿಭಾವಿಸಿಕೊಂಡು, ಅದಕ್ಕೆ ತಕ್ಕನಾಗಿ ಬಾಳುವ ಮುಗ್ಧ ದಂಪತಿಗಳ ಕತೆಯಿದು, ಪಾತ್ರಗಳ ಮುಗ್ಧತೆ ಈ ಕತೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.\u003c\/p\u003e\n\u003cdiv style=\"position: absolute; left: 273px; top: 237px;\" id=\"gtx-trans\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Vaishali Hegde","offers":[{"title":"Default Title","offer_id":42411123376387,"sku":"HB00002211","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/preetipremapukaru.jpg?v=1643723704"},{"product_id":"hettala-taayi-kannada-book","title":"ಹೆತ್ತಳಾ ತಾಯಿ","description":"\u003cspan data-mce-fragment=\"1\"\u003eಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು.\u003c\/span\u003e","brand":"Dr. K. Shivaram Karanth","offers":[{"title":"Default Title","offer_id":42521687752963,"sku":"HB00002300","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3ee05ef2-e3b4-44c0-8c31-694f8f748471.jpg?v=1645954607"},{"product_id":"mangalamukiyara-sangadalli-kannada-book","title":"ಮಂಗಳಮುಖಿಯರ ಸಂಗದಲ್ಲಿ","description":"\u003cp\u003eನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದ ಅನುಭೂತಿ, ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನ: ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ. ಮನಸ್ಸಿಗೆ ಹೆಣ್ಣಿನ ಹಂಬಲ, ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ.\u003c\/p\u003e\n\u003cp\u003e\u003cbr data-mce-fragment=\"1\"\u003eಇತ್ಲಾಗೆ ಇದೂ ಇಲ್ಲ.\u003cbr data-mce-fragment=\"1\"\u003eಅತ್ಲಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲು ಅವರನ್ನು ರಸ್ತೆಗೆ ಇಳಿಸಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇತ್ತಾಗೆ ಇದೂ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅದು ಹಿಜಡಾಗಳ ಜಗತ್ತು..\u003c\/p\u003e\n\u003cdiv id=\"gtx-trans\" style=\"position: absolute; left: 9px; top: 268.312px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Santosh Kumar Mehandele","offers":[{"title":"Default Title","offer_id":42632120697091,"sku":"HB00002448","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_835621e8-d47c-41f9-8666-ac6f993f4858.jpg?v=1648561604"},{"product_id":"yak-kannada-story-book","title":"ಯಕ್...!!","description":"ಮಾಂಟೋನ ಎಲ್ಲ ಕಥೆಗಳನ್ನೂ ಓದುತ್ತಾ ಹೋದೆ. ಎಲ್ಲ ಕಥೆಗಳೂ ವೈವಿಧ್ಯಮಯವಾಗಿದ್ದವು. ಸರಳ ಕಥೆಗಳೇ ಆದರೂ ಮಾಂಟೋ ಕಥೆ ಹೇಳುವ ನಿಧಾನ ವಿಧಾನ ಬಹಳ ಚೆಂದ,\u003cbr data-mce-fragment=\"1\"\u003e\u003cbr data-mce-fragment=\"1\"\u003eದೇಶ ವಿಭಜನೆಯ ಘೋರ ಕಥೆಗಳನ್ನು ಮಾತ್ರ ಆವರೆಗೆ ಓದಿದ್ದ ನನಗೆ ಅಲ್ಲಲ್ಲಿ ಅವರ ಅತ್ಯಂತ ಸರಳ, ಸರಸ, ಹಾಸ್ಯಭರಿತ, ಕಾವ್ಯದಂಥ ಕಥೆಗಳೆಲ್ಲ ಎದುರಾದವು. ಆ ಮಾಂಟೋ ಕೂಡಾ ನನಗೆ ತುಂಬ ಇಷ್ಟವಾದರು, ಅವರ ಹೆಚ್ಚು ಗಂಭೀರವಾದ, ವಿಡಂಬನಾತ್ಮಕ, ವಿಭಜನೆಯ ಕಾಲದ ಪರಿಸ್ಥಿತಿಯ, ರಾಜಕೀಯ ಕಥೆಗಳನ್ನಷ್ಟೇ ಎಲ್ಲರೂ ಓದಲು ಬಯಸಬಹುದೇನೋ ಎನ್ನುವ ಅಳುಕಿನ ನಡುವೆಯೂ ಈ ಕಥೆಗಳನ್ನು ಕೈ ಬಿಡಲು ನನ್ನಿಂದ ಆಗಲೇ ಇಲ್ಲ. ಅವನ್ನೆಲ್ಲ ಆರಿಸಿ ಗುಡ್ಡೆ ಹಾಕಿಟ್ಟುಕೊಂಡೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೂ ಹೇಳುತ್ತೇನೆ ಮಾಂಟೋನ ಕಥೆಗಳ ಗಣಿಯಲ್ಲಿ ಹೀಗೆ ಹಲವನ್ನು ಮಾತ್ರ ಆರಿಸುವುದು ಪ್ರಯಾಸದ ಕೆಲಸವೇ ಸರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಭಾರತಿ ಬಿ ವಿ","brand":"Bharathi B. V.","offers":[{"title":"Default Title","offer_id":42874726514947,"sku":"HB00002827","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f10b91c5-daf8-490a-a65a-9956ac8b1d04.jpg?v=1653911100"},{"product_id":"pathala-garadi-kannada-book","title":"ಪಾತಾಳ ಗರಡಿ","description":"\u003cp\u003e\u003cspan class=\"s1\"\u003e\u003cspan class=\"Apple-converted-space\"\u003eವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ, “ದಿ ಪರ್ಫೆಕ್ಟ್ ಮರ್ಡರ್” ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. \u003c\/span\u003e\u003c\/span\u003e\u003c\/p\u003e\n\u003cp\u003e\u003cspan class=\"s1\"\u003e\u003cspan class=\"Apple-converted-space\"\u003eಹರಿವು ಬುಕ್ಸ್‌ನಿಂದ ಪ್ರಕಟವಾದ “ಪಾತಾಳ ಗರಡಿ” ಪುಸ್ತಕವು, 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗರಿಗೆ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. \u003c\/span\u003e\u003c\/span\u003eಅವರ\u003cspan class=\"s1\"\u003e \u003c\/span\u003eಬರವಣಿಗೆಯ\u003cspan class=\"s1\"\u003e \u003c\/span\u003eಶೈಲಿ\u003cspan class=\"s1\"\u003e \u003c\/span\u003eಓದುಗರನ್ನು\u003cspan class=\"s1\"\u003e \u003c\/span\u003eಮಂತ್ರಮುಗ್ಧಗೊಳಿಸುತ್ತದೆ\u003cspan class=\"s1\"\u003e. \u003c\/span\u003eಅಡಿಗಡಿಗೆ\u003cspan class=\"s1\"\u003e \u003c\/span\u003eಕುತೂಹಲದ\u003cspan class=\"s1\"\u003e \u003c\/span\u003eಕಡಲಿಗೆ\u003cspan class=\"s1\"\u003e \u003c\/span\u003eನೂಕಿ\u003cspan class=\"s1\"\u003e, \u003c\/span\u003eಊಟ\u003cspan class=\"s1\"\u003e \u003c\/span\u003eನಿದ್ದೆ\u003cspan class=\"s1\"\u003e \u003c\/span\u003eಬಿಟ್ಟು\u003cspan class=\"s1\"\u003e \u003c\/span\u003eಓದುವಂತೆ\u003cspan class=\"s1\"\u003e \u003c\/span\u003eಮಾಡುವ\u003cspan class=\"s1\"\u003e \u003c\/span\u003eಗುಣ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕತೆಗಳಿವೆ\u003cspan class=\"s1\"\u003e. \u003c\/span\u003eಪತ್ತೇದಾರಿ\u003cspan class=\"s1\"\u003e \u003c\/span\u003eಕತೆಗಳನ್ನು\u003cspan class=\"s1\"\u003e \u003c\/span\u003eಓದುವ\u003cspan class=\"s1\"\u003e \u003c\/span\u003eಪ್ರತಿಯೊಬ್ಬರಿಗೂ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕ\u003cspan class=\"s1\"\u003e \u003c\/span\u003eಖಂಡಿತ\u003cspan class=\"s1\"\u003e \u003c\/span\u003eಇಷ್ಟವಾಗಲಿದೆ\u003cspan class=\"s1\"\u003e.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Vasudev Murthy","offers":[{"title":"Default Title","offer_id":47068458516739,"sku":"PHB0000001","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Paatala_Garadi_54dc16a3-4883-4a15-8614-4200475a950c.jpg?v=1777636218"},{"product_id":"nehala-kannada-story-book","title":"ನೇಹಲ","description":"'ನೇಹಲ' – ಗಣೇಶಯ್ಯನವರ ಮೂರನೇ ಕಥಾ ಸಂಕಲನ. ತೀರಾ ತಡವಾಗಿ ಬರವಣಿಗೆ ಆರಂಭಿಸಿದ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ಬರವಣಿಗೆಯಿಂದ ಈಗಾಗಲೇ ಓದುಗರ ಗಮನ ಸೆಳೆದಿದ್ದಾರೆ. ಅವರು ಆಯ್ದುಕೊಳ್ಳುವ ವಸ್ತು ಕೂಡಾ ವಿಶೇಷವಾದದ್ದು. ಕನ್ನಡಕ್ಕೆ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿ ಮುಂದಿನ ಲೇಖಕರಿಗೆ “ಗಣೇಶ ಮಾರ್ಗ'ವನ್ನು ತೋರಿಸಿ ಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೊಚ್ಚ ಹೊಸ ಕಥಾ ಶೈಲಿ, ನಿರೂಪಣೆಗಳಿಂದಾಗಿ ಅವರ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿರುವ ಎಂಟೂ ಕಥೆಗಳು ತಮ್ಮ ವಸ್ತುವಿನಿಂದಾಗಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಕಥೆಗಳನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆ ಮುಟ್ಟುವವರೆಗೂ ನಿಲ್ಲಿಸಲು ಸಾಧ್ಯವೇ ಆಗುವುದಿಲ್ಲ. ಐತಿಹಾಸಿಕ, ವೈಜ್ಞಾನಿಕ,ಥ್ರಿಲ್ಲರ್‌ಗಳನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಗಣೇಶಯ್ಯನವರದು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಪ್ರಕಾಶ್‌ ಕಂಬತ್ತಳ್ಳಿ","brand":"Dr. K. N. Ganeshaiah","offers":[{"title":"Default Title","offer_id":43043815620867,"sku":"HB00003159","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0ab10424-3e9c-4338-8c13-1f1be44b829b.jpg?v=1657968400"},{"product_id":"shivaraatri-kannada-story-book","title":"ಶಿವರಾತ್ರಿ","description":"","brand":"Goruru Ramaswamy Iyengar","offers":[{"title":"Default Title","offer_id":43051151491331,"sku":"HB00003204","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_af981478-4f47-44aa-9ee2-e3fd0d4de7d2.jpg?v=1658143999"},{"product_id":"bhagavan-kautilya-kannada-book","title":"ಭಗವಾನ್ ಕೌಟಿಲ್ಯ","description":"\u003cp\u003eಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.\u003cbr\u003e\u003c\/p\u003e\n\u003cp\u003e- ಪ್ರೊ. ಬರಗೂರು ರಾಮಚಂದ್ರಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051165057283,"sku":"HB00003205","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9dacf166-25f0-44ea-86c7-c87b950906aa.jpg?v=1658144320"},{"product_id":"gopurada-baagilu-kannada-book","title":"ಗೋಪುರದ ಬಾಗಿಲು","description":"\u003cp\u003eಗೋಪುರದ ಬಾಗಿಲು\u003cbr\u003e\u003cbr\u003eಕೆಲವು ಅಭಿಪ್ರಾಯಗಳು\u003cbr\u003e\u003cbr\u003e“ಬಿಂದಿಗೆಮ್ಮನ ಜಾತ್ರೆ” ಇಲ್ಲಿನ ಒಂದು ಕಥೆ. ಅದು ಸೊಗಸಾದ ಕಾವ್ಯ. ವಾಕ್ಕಾವ್ಯದ ಜೊತೆಗೆ ಭಾವಕಾವ್ಯ. ಎಂಥಾ ಜನ ನಮ್ಮದು. ಮಹರ್ಷಿಗಳು ಎಂಥ ದೂರದರ್ಶಿಗಳು. ಮಹರ್ಷಿ ಸಂದೇಶ ನಮ್ಮ ಜನರ ಹೃದಯದಲ್ಲಿ ಬೇರು ಬಿಟ್ಟು ಅವರು ದೇವರನ್ನು ತಮ್ಮ ನಿತ್ಯ ಜೀವನದಲ್ಲಿ ಕಂಡು ಸರಸವಾಡುವಂತಾಗಿದೆ. ಭೌತಿಕ ಭಾಗ್ಯ ನಮ್ಮ ಗುಡಿ ಹರಕೆಗಳನ್ನು ಮರೆಯಿಸಬಾರದೆಂದು ನಮ್ಮ ಬೇಡಿಕೆ.. ಸೊಗಸಾದ ತಿಳಿಯಾದ ಬರವಣಿಗೆ ನಿಮ್ಮದು.”\u003cbr\u003e\u003cbr\u003eಡಾ. ಡಿ.ವಿ. ಗುಂಡಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051270078723,"sku":"HB00003206","price":185.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b1e93d3c-a5b1-4c24-a36e-a8a8ad18e80a.jpg?v=1658146132"},{"product_id":"ಹೇಮಾವತಿಯ-ತೀರದಲ್ಲಿ","title":"ಹೇಮಾವತಿಯ ತೀರದಲ್ಲಿ","description":"\u003cp\u003eಜಗತ್ತಿನ ನಾಗರಿಕತೆ, ನೀರನ್ನು ಅವಲಂಬಿಸಿ ಬೆಳೆದ ನಾಗರಿಕತೆ, ಭಾರತಕ್ಕೆ ಈ ಮಾತು ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ನದಿ ಇರುವ ಹಳ್ಳಿಯ ಜನಜೀವನ, ನದಿಯ ಕಾರಣದಿಂದಲೇ, ನದಿಯಿಲ್ಲದ ಗ್ರಾಮದ ಜನತೆಯ ಬಾಳಿನಿಂದ ಬೇರೆಯೂ, ಹೆಚ್ಚು ಸುಗಂಧಪೂರಿತವೂ ಮೆರುಗುಳ್ಳದುದೂ ಆಗುತ್ತದೆ, ನದಿಯೇ ಹೀಗೆ ಒಂದು ಗ್ರಾಮಕ್ಕೆ ನಾಯಕಿಯಾಗುತ್ತಾಳೆ ಎಂಬುದರ ವರ್ಣನೆಯಿದೆ. ಹೇಮಾವತಿಯ ತೀರದಲ್ಲಿ, ಈ ಪ್ರಬಂಧದಲ್ಲಿ ಬರುವ “ಹೇಮಾವತಿ ನಮ್ಮೂರ ಬೀದಿ” ಎಂಬ ವಾಕ್ಯದಲ್ಲಿಯೇ ಈ ಪ್ರಬಂಧದ ತಿರುಳು ಅಡಕವಾಗಿದೆ.\u003cbr\u003e\u003cbr\u003e“ಬಿಂದಿಗಮ್ಮನ ಜಾತ್ರೆ\" ನಮ್ಮ ಗ್ರಾಮಗಳ ಜನರ ದೈವಭಕ್ತಿ, ಆ ಭಕ್ತಿಯ ಅನುಷ್ಠಾನ, ಅವಿದ್ಯಾವಂತ ಪೂಜಾರಿಯಲ್ಲಿ, ವಿದ್ಯಾವಂತರಲ್ಲಿ ಸಹ ಇಲ್ಲದಿರುವ ತೈಲಾಧಾರಾವಚ್ಛಿನ್ನ ಏಕಾಗ್ರತೆ, ಆ ಸಾಧನೆಯಲ್ಲಿ ಅವನು ನಿಷ್ಠನಾಗಿ ಸಿದ್ಧಿಯನ್ನು ಪಡೆದುದು, ಇವುಗಳ ನಿಜಚಿತ್ರಣವಿದೆ.\u003cbr\u003e\u003cbr\u003eನಾವು ಡೆಮಾಕ್ರಸಿಯಲ್ಲಿ ಬಾಳುತ್ತಿದ್ದೇವೆ. ಈಗ ಎಲ್ಲರೂ ಪ್ರಜಾಪ್ರಭುತ್ವದ ಕಟ್ಟುಪಾಡುಗಳಿಗೆ ಒಳಪಡಬೇಕು, ಈ ನಿಬಂಧನೆ ದೇವರಿಗೆ ಸಹ ತಪ್ಪಿದ್ದಲ್ಲ.\u003cbr\u003e\u003cbr\u003eಪ್ರಾಣಿಗಳಿಗೆ ಬುದ್ಧಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆತ್ಮವಿಲ್ಲ ಎಂದು ಕೆಲವರು ಹೇಳುತ್ತಾರೆ. ಮನುಷ್ಯ ತನ್ನ ಅಹಂಕಾರವನ್ನು ಮರೆತು ಪ್ರಾಣಿಯನ್ನು ಸಮಾನಸ್ಕಂದನಂತೆ ಭಾವಿಸಿ, ಅದರ ಚಲನವಲನಗಳನ್ನು ನಿರೀಕ್ಷಿಸಿದರೆ, ಎಮ್ಮೆಯೂ ಸಹ ನಮ್ಮ ಮಾತನ್ನು ಅರಿತು ಅದರಂತೆ ನಡೆಯಬಲ್ಲದು, ಎಂಬುದು ಗೊತ್ತಾಗುತ್ತದೆ.\u003cbr\u003e\u003cbr\u003e- ಗೊರೂರು ರಾಮಸ್ವಾಮಿ ಅಯ್ಯಂಗಾ‌\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051340071171,"sku":"HB00003207","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_85ba0557-4e14-4337-8e48-073adac76859.jpg?v=1658146692"},{"product_id":"bettada-maneyalli-kannada-book","title":"ಬೆಟ್ಟದ ಮನೆಯಲ್ಲಿ","description":"\u003cp\u003eಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು\u003cbr\u003e\u003cbr\u003eನೆನ್ನೆ ರಾತ್ರಿ ನಿದ್ದೆ ಬರದುದರಿಂದ ಸುಮಾರು ಹನ್ನೆರಡು ಗಂಟೆಗೆ ದೀಪ ಹತ್ತಿಸಿಕೊಂಡು ಗರುಡಗಂಬದ ದಾಸಯ್ಯ ಓದಲು ಪ್ರಾರಂಭಿಸಿದೆ. ನಿದ್ರೆಬರದಾಗ ಇದು ನನ್ನ ಪದ್ಧತಿ, ಆಚಾರಕೆಟ್ಟರೂ ಆಕಾರ ಕೆಡಬಾರದೆಂಬುದನ್ನು ಓದುತ್ತಾ ತಡೆಯಲಾರದ ನಗು ಬಂತು. ಗಟ್ಟಿಯಾಗಿ ನಗುತ್ತಲೇ ಇದ್ದು ಬಿಟ್ಟೆ. ನಮ್ಮ ಹುಡುಗರು ಗಾಬರಿಯಿಂದ ಎದ್ದು ನೋಡಿದರು. ವಿಷಯ ತಿಳಿದನಂತರ ಅವರೂ ನಗತೊಡಗಿದರು.\u003cbr\u003e\u003cbr\u003e- ಡಾ. ಡಿ.ವಿ. ಗುಂಡಪ್ಪ\u003cbr\u003e\u003cbr\u003e“ಒಬ್ಬ ಅರಸುಗಳೇ, ಹಜಾಮರೇ, ತುರುಕರೇ, ದಾಸಯ್ಯಗಳೇ, ಬಯಲಾಟದವರೇ, ಸುಬೇದಾರರೇ, ಶ್ಯಾನುಭೋಗರೇ, ಹೊಲೆಯರೇ-ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವೆಂದು ಯಾರು ಹೇಳಲಿಕ್ಕಿಲ್ಲ? ಹಾಸ್ಯವು ಸಾಮ್ಯವಾದಿ, ವ್ಯಂಗ್ಯ ಸರಣಿಯ ಗಾದೆಯ ಮಾತಿನ ಲೇಹ್ಯಗಳು; ಕಟಕಿಯ ಮಾತಿನ ತಿರುಪಿನ ಕಷಾಯಗಳು, ಹಾಸ್ಯಗರ್ಭಿತ ಉಪಮೆ ದೃಷ್ಟಾಂತಗಳ ವಾಚಕ ರೇಚಕಗಳು-ಇವೆಲ್ಲವು ಸಾಮಾಜಿಕ ರುಗ್ಣತೆಯನ್ನು ಕಳೆಯುವ ಇವರ ಹಾಸ್ಯ-ವೈದ್ಯಕದಲ್ಲಿ ಉಚಿತ ಪ್ರಯೋಜನಕಾರಿಯಾದುದನ್ನು ಕಂಡು ಹೀಗೆಯೇ ಈ ಕಲೆಯು ನಮ್ಮ ಜನಮನದ ಕೊಳೆಯನ್ನು ಕಳೆದು ಬೆಳಗುವಂತಿರಲಿ ಎಂದು ಹರಸುವಂತಾಗುವುದು..\u003cbr\u003e\u003cbr\u003e- ದ.ರಾ. ಬೇಂದ್ರೆ\u003cbr\u003e\u003cbr\u003e ಗೊರೂರು ರಾಮಸ್ವಾಮಯ್ಯಂಗಾರರು ಬಹಳ ಒಳ್ಳೆಯ ಲೇಖಕರು. ನಾನು ಇವರ ಅನೇಕ ಕಥೆ ಕಾದಂಬರಿಗಳನ್ನು ಓದಿದ್ದೇನೆ. ಅವು ಜಗತ್ತಿನ ಅತ್ಯುತ್ತಮ ಸಾಹಿತ್ಯ ಪಂಕ್ತಿಗೆ ಸೇರಲು ಅರ್ಹವಾಗಿವೆ. ಇವರ ಹಾಸ್ಯ ಬಹಳ ಮೇಲ್ತರಗತಿಯದು, ಸುಸಂಸ್ಕೃತವಾದುದು, ಅಪರೂಪವಾದುದು, ನಗೆಯನ್ನು ಮರೆತಿರುವ ನಮ್ಮ ಜನಕ್ಕೆ ಇವರ ಗ್ರಂಥಗಳು ನಗುವನ್ನು ಕಲಿಸಿವೆ.\u003cbr\u003e\u003cbr\u003eಮೈಸೂರು ಸಂಸ್ಥಾನದ ಮಾಜಿ ಮುಖ್ಯಮಂತ್ರಿ\u003cbr\u003eಶ್ರೀ ಕೆಂಗಲ್ ಹನುಮಂತಯ್ಯನವರು\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051372511491,"sku":"HB00003208","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1956e8b1-0c0a-4b1c-91a1-ffbdb3215411.jpg?v=1658147276"},{"product_id":"ಹಳ್ಳಿಯ-ಬಾಳು","title":"ಹಳ್ಳಿಯ ಬಾಳು","description":"\u003cp\u003eಶ್ರೀಮಾನ್ ಗೊರೂರು ಹಳ್ಳಿಗರ ಬಾಳನ್ನು ಸ್ವಂತವಾಗಿ ಕಂಡಿದ್ದಾರೆ. ಅನುಭವಿಸಿದ್ದಾರೆ. ಅವರ ರಸಿಕತೆಯನ್ನು ಗುರುತಿಸಿದ್ದಾರೆ. ಅವರ ಸಂಸ್ಕೃತಿಯನ್ನು ಮೆಚ್ಚಿದ್ದಾರೆ. ಅವರ ಸಾಹಿತ್ಯವನ್ನು ಅರಿತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಹಳ್ಳಿಗರ ಬಗೆಗೆ ಅಪಾರವಾದ ಸಹಾನುಭೂತಿಯಿದೆ. ಇವೆಲ್ಲವುಗಳ ಫಲವಾಗಿ ಅವರು ಹಳ್ಳಿಯ ಬಾಳಿನ ಸೊಗಸನ್ನು ಸರಿಯಾಗಿ ಚಿತ್ರಿಸಬಲ್ಲರು. ಅದಕ್ಕೆ ಬೇಕಾದ ಲೇಖನ ಕಲೆಯೂ ಅವರಿಗೆ ಸಾಧಿಸಿದೆ.\u003cbr\u003e\u003cbr\u003e“ಲೋಕದ ಬಂಧುವಾದ ರೈತನ ಕಣದಲ್ಲಿ ರಾಶಿ ನಡೆದಿರುವಾಗ ಶ್ಯಾನುಭೋಗರು, ಪಟೇಲರು, ಜೋಯಿಸರು, ಮೇಟರು, ಪೂಜಾರಿ, ಶೇಕದಾರ, ಹಾವಾಡಿಗ, ದೊಂಬ, ಅಗಸ, ಹಜಾಮ; ಮುಂದೆ ಕುರಿಯವ, ಹಂದಿಚೀಕ, ಉಳ್ಳಹಾಕುವವನು, ಚಿತ್ರಗೊಂಬೆ, ಮುತ್ತಿಗೊಂಬೆ 'ಮಿರಾಸೆ'ಗೆ ಬರುತ್ತಾರೆ. ಇವರಲ್ಲದೆ ಮಹಾರಾಷ್ಟ್ರದ ಬುರುಡೆ ಬೆಸ್ತರು, ಉತ್ತರ ಕರ್ನಾಟಕದ ಜೋಗವ್ವಗಳು ಬೊಂಬಾಯಿ ತಮಾಷೆ ಇವರೂ ಮೈಸೂರಿನ ಹಳ್ಳಿಗಳಿಗೆ ನುಗ್ಗುವುದುಂಟು. ಇವರೆಲ್ಲರ ಮೆರವಣಿಗೆಯನ್ನು ಗ್ರಂಥಕರ್ತರು ನಮಗೆ ತೋರಿಸಿದ್ದಾರೆ. ಜನಪದ ಸಾಹಿತ್ಯದ 'ಜೇನುಸೋರುವ ಹಾಗೂ ಮಾಣಿಕ್ಯದಂತಹ ಮಾತುಗಳನ್ನು ವಿಫುಲವಾಗಿ ಬಳಿಸಿಕೊಳ್ಳಲಾಗಿದೆ.\u003cbr\u003e\u003cbr\u003eಶ್ರೀ ಸ.ಸ. ಮಾಳವಾಡ, ಪ್ರಬುದ್ಧ ಕರ್ನಾಟಕ\u003cbr\u003e\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051399545091,"sku":"HB00003209","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7370ce60-3ebe-4ce4-ad7c-60a562eb22f0.jpg?v=1658147748"},{"product_id":"bestara-kariya-kannada-book","title":"ಬೆಸ್ತರ ಕರಿಯ","description":"\u003cp\u003eಇವರು (ಗೊರೂರು ರಾಮಸ್ವಾಮಿ ಅಯ್ಯಂಗಾರರು) ಸಾಮಾನ್ಯ ಜನರನ್ನು ತಮ್ಮ ರಚನೆಯ ವಸ್ತುವನ್ನಾಗಿ ಆರಿಸಿಕೊಂಡರೂ ಅವರಲ್ಲಿಯೂ ಉತ್ತಮ ಗುಣಗಳನ್ನು ಕಂಡು ಹೇಳುವ ಶಕ್ತಿಯುವಳ್ಳವರು.\u003cbr\u003e\u003cbr\u003e-ದೇಶಬಂದು\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051420483843,"sku":"HB00003210","price":115.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b65737eb-0265-41b5-9dd6-1c2546cc7415.jpg?v=1658147949"},{"product_id":"halliya-chitragalu-kannada-book","title":"ಹಳ್ಳಿಯ ಚಿತ್ರಗಳು","description":"\u003cp\u003e'' ಕಥಾರಚನೆ, ಪಾತ್ರಗಳ ಸ್ವಭಾವೋನ್ಮೀಲನ, ವರ್ಣನೆ, ಸಂಭಾಷಣೆ, ಅಲ್ಲಲ್ಲಿ ಬರುವ ಮೃದು ಮಧುರವಾದ ಹಾಸ್ಯ-ಇವೆಲ್ಲವೂ ಎಷ್ಟು ಸಹಜವಾಗಿಯೂ ಸುಂದರವಾಗಿಯೂ ಇರುವುದೆಂದರೆ, ಗ್ರಂಥವನ್ನು ಒಮ್ಮೆ ಓದಲು ಮೊದಲು ಮಾಡಿದರೆ ಮುಗಿಸುವವರೆಗೂ ಅದನ್ನು ಕೆಳಗಿಡಲು ಮನಸ್ಸು ಬರುವುದಿಲ್ಲ.. 'ಹಳ್ಳಿಯ ಚಿತ್ರಗಳು' ನಮ್ಮ ಜನರ ಆದರ ಗೌರವಗಳಿಗೆ ಪಾತ್ರವಾಗುತ್ತದೆಂಬುದರಲ್ಲಿ ಸಂಶಯವಿಲ್ಲ, ಈ ಗ್ರಂಥವನ್ನು ರಚಿಸಿದುದಕ್ಕಾಗಿ ನಾನು ತಮ್ಮನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಾಹಿತ್ಯದಲ್ಲಿ ಮಮತೆಯುಳ್ಳವರೆಲ್ಲರೂ ನಿಮಗೆ ಚಿರಋಣಿಗಳು.\"\u003cbr\u003e\u003cbr\u003e-ಟಿ.ಎಸ್. ವೆಂಕಣ್ಣಯ್ಯ, ಎಂ.ಎ.\u003cbr\u003e\u003cbr\u003eನಮ್ಮ ಹಳ್ಳಿಯ ಜೀವನದ ಕೆಲವು ದೃಶ್ಯಗಳನ್ನು ತಾವು ಅಮರವಾಗಿ ಮಾಡಿದ್ದೀರಿ. ಕೆಲವು ಪಾತ್ರಗಳಿಗೆ ಅಮೃತ ಹೊಯ್ದು ನಮ್ಮ ಸಾಹಿತ್ಯರಂಗದಲ್ಲಿ ನಿರಂತರ ನಾಟ್ಯಕ್ಕಾಗಿ ನಿಲ್ಲಿಸಿದ್ದೀರಿ. ಆ ತಿಳಿಯಾದ ಹಾಸ್ಯವೋ ಮತ್ತೆಲ್ಲಿ ತರೋಣ ? ಹಳ್ಳಿಯ ಚಿತ್ರಗಳು ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿವೆಯೆಂದು ಹೇಳಬೇಕು. ಇಂಥ ಹಲವು ಚಿತ್ರಗಳನ್ನು ಮಿಕ್ಕ ಲೇಖಕರು ಬರೆಯುವುದಕ್ಕೆ ಮೊದಲು ಮಾಡುವುದು ನಿಜ.. ಓದಿದ ಹೊಸ ಬಿರುಸಿನಲ್ಲಿ ನನ್ನ ಆನಂದ ಎಷ್ಟಿತ್ತೆಂದು ತಾವು ಅರ್ಥಮಾಡಿಕೊಳ್ಳಬಹುದು.\u003cbr\u003e\u003cbr\u003e-ಟಿ.ಎನ್. ಶ್ರೀಕಂಠಯ್ಯ, ಎಂ.ಪಿ.\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051548082435,"sku":"HB00003211","price":130.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_43f77f95-adc5-4174-b707-23ab61723c4c.jpg?v=1658150165"},{"product_id":"gorooru-avara-baalyada-aatma-kate-kannada-book","title":"ಗೊರೂರು ಅವರ ಬಾಲ್ಯದ ಆತ್ಮಕತೆ","description":"\u003cp\u003eಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.\u003cbr\u003e\u003c\/p\u003e\n\u003cp\u003e- ಪ್ರೊ. ಬರಗೂರು ರಾಮಚಂದ್ರಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051583504643,"sku":"HB00003212","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_607371d4-61fb-49bf-8052-fc923d1cdd16.jpg?v=1658150415"},{"product_id":"mareyaada-maaramma-kannada-book","title":"ಮರೆಯಾದ ಮಾರಮ್ಮ","description":"\u003cp\u003eಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.\u003cbr\u003e\u003c\/p\u003e\n\u003cp\u003e- ಪ್ರೊ. ಬರಗೂರು ರಾಮಚಂದ್ರಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051600904451,"sku":"HB00003224","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7bcc517f-fbb0-4874-a764-c646ccda2d91.jpg?v=1658150633"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/942f20eb-08f2-47f0-8faf-abfe32d59630.jpg?v=1658921919","url":"https:\/\/harivubooks.com\/collections\/story-books-kannada.oembed?page=6","provider":"Harivu Books","version":"1.0","type":"link"}