{"title":"Special Book","description":"","products":[{"product_id":"kennayia-jaadinalli-articles-krupakara-senani-kannada-book","title":"ಕೆನ್ನಾಯಿಯ ಜಾಡಿನಲ್ಲಿ...","description":"\u003cp data-path-to-node=\"0\"\u003e\u003cb data-path-to-node=\"0\" data-index-in-node=\"0\"\u003e\"ಕೆನ್ನಾಯಿಯ ಜಾಡಿನಲ್ಲಿ\"\u003c\/b\u003e ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಮತ್ತು ಸಂಶೋಧಕರಾದ \u003cb data-path-to-node=\"0\" data-index-in-node=\"69\"\u003eಕೃಪಾಕರ ಮತ್ತು ಸೇನಾನಿ\u003c\/b\u003e ಅವರು ಬರೆದ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟವಾದ ಕೃತಿ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಕೆನ್ನಾಯಿಗಳ (Dholes\/Wild Dogs) ಜೀವನಕ್ರಮವನ್ನು ಹತ್ತಿರದಿಂದ ಅಭ್ಯಸಿಸಿ ಬರೆದ ಈ ಪುಸ್ತಕವು ಕನ್ನಡದ ವನ್ಯಜೀವಿ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲಾಗಿದೆ. ಇದನ್ನು \u003cb data-path-to-node=\"0\" data-index-in-node=\"307\"\u003eಪುಸ್ತಕ ಪ್ರಕಾಶನ\u003c\/b\u003eವು ಪ್ರಕಟಿಸಿದೆ.\u003c\/p\u003e","brand":"Krupakara - Seenani","offers":[{"title":"Default Title","offer_id":42020609982723,"sku":"HB00001797","price":171.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_9c98d615-7435-49b5-86f7-c111ec1b2efd.jpg?v=1636356350"},{"product_id":"bhava","title":"ಭವ","description":"","brand":"U. R. Ananth Murthy","offers":[{"title":"Default Title","offer_id":42020615848195,"sku":"HB00001726","price":165.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bhava_0001.jpg?v=1636356483"},{"product_id":"colleju-ranga","title":"ಕಾಲೇಜು ರಂಗ","description":"\u003cp data-mce-fragment=\"1\"\u003eಇದೊಂದು ಪಕೃತಕೃತಿ, ಸ್ವಾಮಿ ಅವರ ಬರಹದ ವಿಶಿಷ್ಟ ಗುಣಗಳನ್ನೊಳಗೊಂಡು ಮೈತುಂಬಿಕೊಂಡು ಬಂದಿದೆ. ಇಲ್ಲಿ ಸ್ವಾಮಿಯವರ ವಿಷಯನಿರೂಪಣೆಯೂ ಹಾಸ್ಯವಿಡಂಬಣೆಗಳೂ ಕೈ ಕೈ ಹಿಡಿದು ಸಾಗುತ್ತವೆ. ಕಥಾವಸ್ತು ಇಲ್ಲ ಅಥವಾ ಸ್ವಲ್ಪ ಎನ್ನಬಹುದಾದ ಕಡೆಯೂ, ಕುತೂಹಲವನ್ನು ಕೆರಳಿಸುವ ಕಥನರೀತಿಯೂ ಹೆಜ್ಜೆ ಹೆಜ್ಜೆಗೂ ನಗಿಸುವ ಬಿಚ್ಚುಮಾತುಗಳೂ, ಚುಚ್ಚು ಮಾತುಗಳೂ, ಹಾಸ್ಯ ವಿಡಂಬನೆಗಳೂ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ. \u003c\/p\u003e","brand":"Dr. B. G. L. Swamy","offers":[{"title":"Default Title","offer_id":42020618699011,"sku":"HB00001687","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/collejuranga_0001.jpg?v=1636356552"},{"product_id":"shilaakula-valase","title":"ಶಿಲಾಕುಲ ವಲಸೆ","description":"\u003cspan data-mce-fragment=\"1\"\u003eಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.\u003c\/span\u003e","brand":"Dr. K. N. Ganeshaiah","offers":[{"title":"Default Title","offer_id":42020633313539,"sku":"HB00001511","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4093.jpg?v=1636356882"},{"product_id":"ballikaala-belli","title":"ಬಳ್ಳಿಕಾಳ ಬೆಳ್ಳಿ","description":"\u003cp\u003eಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದ\u003cspan class=\"text_exposed_show\"\u003eಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.\u003c\/span\u003e\u003c\/p\u003e\n\u003cp\u003eಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020639342851,"sku":"HB00001426","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3973.jpg?v=1636357020"},{"product_id":"hasuru-honnu","title":"ಹಸುರು ಹೊನ್ನು","description":"\u003cp\u003e\u003c\/p\u003e","brand":"Dr. B. G. L. Swamy","offers":[{"title":"Default Title","offer_id":42020642029827,"sku":"HB00001391","price":425.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hasuru-honnu1.jpg?v=1636357076"},{"product_id":"jayantha-kaykini-kathegalu","title":"ಜಯಂತ ಕಾಯ್ಕಿಣಿ ಕತೆಗಳು","description":"\u003cp\u003eಇದು ಜಯಂತ್ ಕಾಯ್ಕಿಣಿಯವರ ಮೂರು ಕತಾ ಸಂಕಲನಗಳ ಮೊತ್ತ. ಮೂರೂ ಸಂಕಲನಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡಿವೆ. ಇಲ್ಲಿರುವ ಮೂವತ್ತೊಂದು ಕತೆಗಳು ಸರಿ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬರೆಯಲಾಗಿದೆ. ಹಲವು ಕತೆಗಳು ನಾಡಿನ ಅಸಂಖ್ಯಾತ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ. ಇದಿಷ್ಟೂ ಪುಸ್ತಕದ ಮೇಲು ನೋಟ.\u003c\/p\u003e","brand":"Jayanth Kaikini","offers":[{"title":"Default Title","offer_id":45040692199683,"sku":"HB00001387","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3869.jpg?v=1636357082"},{"product_id":"karmaa","title":"ಕರ್ಮ","description":"\u003cp\u003e“ಬೇರೆಯವರ ಮೇಲಿನ ನಿನ್ನ ಅವಲಂಬನೆ, ನಂಬಿಕೆ. ನಿನ್ನ ಮೇಲಿನ ನಿನ್ನ ಅವಲಂಬನೆ, ಶ್ರದ್ದೆ. ನಂಬಿಕೆ ಚಂಚಲ, ಶ್ರದ್ದೆ ಅಚಲ”\u003c\/p\u003e\n\n\u003cp\u003eನಗರದಲ್ಲಿ ನಗರ ಜೀವನದ ಅನುಕೂಲಗಳನ್ನು ಸವಿಯುತ್ತ ಬದುಕುತ್ತಿರುವ ಮಗ ತಂದೆಯ ಸಾವಿನ ನಂತರ ಹದಿನೈದು ದಿನಗಳ ಸಮಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕಿ, ಹಲವು ಹೊಸ ಹೊಳಹುಗಳನ್ನು ಬದುಕಲ್ಲಿ ಕಂಡುಕೊಳ್ಳುವ ಹಾಗೂ ಕೊನೆಯಲ್ಲಿ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನದಲ್ಲಿ ಓದುಗನನ್ನು ಒಯ್ಯುವುದೇ \"\"ಕರ್ಮ\"\".\u003c\/p\u003e","brand":"Karanam Pavan Prasad","offers":[{"title":"Default Title","offer_id":47363807019267,"sku":"HB00006940","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5_635015f6-d413-4d87-8426-d7194408b258.jpg?v=1680940483"},{"product_id":"vishwa-cricketnalli-karnatakada-aatagaararu","title":"ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು","description":"\u003cp\u003eಕರ್ನಾಟಕದ ಕ್ರಿಕೆಟ್ ಆಟಗಾರರನ್ನು ಬಿಟ್ಟು ಭಾರತದ ಕ್ರಿಕೆಟ್ ಇತಿಹಾಸವನ್ನು ನೋಡಲು ಸಾಧ್ಯವೇ ಇಲ್ಲ. ಅಂತಹ ದಟ್ಟ ಪ್ರಭಾವ ಕರ್ನಾಟಕದ ಆಟಗಾರರು ಭಾರತದ ಕ್ರಿಕೆಟ್ ಇತಿಹಾಸದ ಮೇಲೆ ಉಳಿಸಿದ್ದಾರೆ. ಈ ಇತಿಹಾಸವನ್ನು ಸಮಗ್ರವಾಗಿ ಕನ್ನಡಿಗರಿಗೆ ಪರಿಚಯಿಸುವ ಹೊಸ ಹೊತ್ತಗೆ \"ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು\"\u003c\/p\u003e","brand":"Chennagiri Keshavamurthy","offers":[{"title":"Default Title","offer_id":42020664279299,"sku":"HB00001219","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4083.jpg?v=1636357431"},{"product_id":"maretu-hoda-maha-saamraajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ","description":"\u003cp\u003eಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ಬಣ್ಣಿಸುತ್ತದೆ. ರಾಬರ್ಟ್ ಸೆವೆಲ್ ಅವರ ಈ ಕೃತಿ ವಿಜಯನಗರದ ಏಳು ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಟ ಅಧ್ಯಯನಕ್ಕೆ ಮಾದರಿಯಾಗಿರುವ ಈ ಕೃತಿಯನ್ನು ಕನ್ನಡಕ್ಕೆ ಸದಾನಂದ ಕನವಳ್ಳಿಯವರು ಅನುವಾದಿಸಿದ್ದಾರೆ.\u003c\/p\u003e","brand":"Robert sevel | Sadananda Kanavalli","offers":[{"title":"Default Title","offer_id":42020679155971,"sku":"HB00001099","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4004.jpg?v=1636357705"},{"product_id":"beru-kannada-novel","title":"ಬೇರು","description":"\u003cspan data-mce-fragment=\"1\"\u003e\"ಬೇರು\" ನಮ್ಮ ಕಾಲದ ಬದುಕನ್ನು ಕುರಿತ ಸಾವಕಾಶ ಕಥನ. ಕಾದಂಬರಿಯಲ್ಲಿ ಕೆಟ್ಟವರು ಬದಲಾಗುತ್ತಾರೆ, ಅಸಹಾಯಕರು ಹೊಸ ವಿಶ್ವಾಸ ಗಳಿಸುತ್ತಾರೆ, ಸೋತಂತೆ ಕಂಡರೂ ಆದರ್ಶವೆನ್ನುವುದು ಕೆಡುಕರನ್ನು ನಾಶ ಮಾಡದೆ ಒಳ್ಳೆಯವರನ್ನಾಗಿ ಪರಿವರ್ತಿಸುತ್ತದೆ. ಬದುಕೆಂಬ ಮರದ ಸಾವಿರುವುದೇ ಒಳಿತಿನಲ್ಲಿ. ಕ್ರೌರ್ಯ, ಹಿಂಸೆ, ಅನ್ಯಾಯ ಇವೆಲ್ಲವೂ ನಿಜ; ಆದರೆ ಹಂಬಲವಾದ ಶಾಂತಿ ಸಮಾಧಾನ, ಸಹಬಾಳುವೆ ಇವೆ ಜೀವನ ವೃಕ್ಷವನ್ನು ಪೊರೆಯುವ ಬೇರುಗಳು. ಇಂಥ ಸ್ವಸ್ಥ ಬದುಕಿನ ಸಾಧ್ಯತೆಯನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ.\u003c\/span\u003e\u003cbr data-mce-fragment=\"1\"\u003e","brand":"Shridara Banavasi ( Fakira )","offers":[{"title":"Default Title","offer_id":42085800083715,"sku":"HB00001064","price":330.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/beru_1.jpg?v=1637578517"},{"product_id":"neenu-ninnolage-kaidi-kannada-book","title":"ನೀನು ನಿನ್ನೊಳಗೆ ಖೈದಿ","description":"\u003cp\u003e\u003cspan data-mce-fragment=\"1\"\u003eಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ‌ ಶತಮಾನದ ಭೌತವಿಜ್ಞಾನ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಬೆಳವಣಿಗೆ. ಸಾಮಾನ್ಯರ ಅರಿವಿಗೇ ಬಾರದಂತೆ, ಅವರ ಜೀವನವನ್ನ ಬದಲಿಸಿರುವ ವೈಜ್ಞಾನಿಕ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ‌ ಅರಿವಾದೀತು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenon's) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು‌, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕೇವಲ‌ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ‌ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ‌ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.\u003c\/span\u003e\u003c\/p\u003e","brand":"Anush A. Shetty","offers":[{"title":"Default Title","offer_id":42086398656771,"sku":"HB00001059","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/neenuninnolagekaidi_1.jpg?v=1637587143"},{"product_id":"kaati-harada-tiruvu","title":"ಕಾಟಿಹರದ ತಿರುವು","description":"\u003cbr data-mce-fragment=\"1\"\u003e","brand":"Karthikaditya Belgodu","offers":[{"title":"2 nd Edition","offer_id":44494853177603,"sku":"HB00004486","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaatiharadatiruvu_1.jpg?v=1637653087"},{"product_id":"vaishnava-janato-kannada-novel","title":"ವೈಷ್ಣವ ಜನತೋ","description":"ಬನನಕಟ್ಟೆ ಎಂಬ ಹಳ್ಳಿಯ ಈ ಆಧುನಿಕ ಗ್ರಾಮಾಯಣವು ಜಾತಿ, ಉಪಜಾತಿ, ಅಸ್ಪೃಶ್ಯತೆಯ ಗೋಜಲುಗಳಲ್ಲಿ ಕಳೆದುಹೋಗುತ್ತಿರುವ ಮನುಷ್ಯತ್ವದ ಬಗ್ಗೆ ವಿವಾದವನ್ನು ಆದರೆ ಅದಕ್ಕಿಂತ ಹೆಚ್ಚಾಗಿ ಗಟ್ಟಿ ಭಾವುಕತೆಯ ಆದರ್ಶಪರ ನೆಲೆಯಲ್ಲಿ ಒಳ್ಳೆಯತನದ ಸಾಧ್ಯತೆಯನ್ನು ಶೋಧಿಸುತ್ತದೆ. ವಿಶೇಷವೆಂದರೆ ಎರಡೂ ಬತ್ತಿಗಳನ್ನು ಏಕಕಾಲಕ್ಕೆ ಹಚ್ಚದಿದ್ದರೆ ಬೆಳಕು ನೀಡದ ದೀಪದ ಅದ್ಭುತ ರೂಪಕದ ಮೂಲಕ ಗಾಂಧಿ, ಅಂಬೇಡ್ಕರ್ ಇಬ್ಬರಿಗಾಗಿ ಹಂಬಲಿಸುವ, ಈ ಇಬ್ಬರೂ ಮಹಾತ್ಮರ ಹಠಮಾರಿ' ಹಿಂಬಾಲಕರು ಒಂದುಗೂಡಬೇಕೆಂದು ಒತ್ತಾಯಿಸುತ್ತಾ, ಪ್ರಧಾನವಾಗಿ ಭಾವನಾತ್ಮಕ ನೆಲೆಯಲ್ಲಿ ಬರೆಯಲಾದ ಈ ಕಾದಂಬರಿ ತನ್ನ ಗಟ್ಟಿಯಾದ ವಾಸ್ತವತೆ ಹಾಗೂ ಅನುಭಾವಿ ಸ್ಪರ್ಶವುಳ್ಳ ಕಾವ್ಯಗುಣಗಳನ್ನು ಹದವಾಗಿ ಬೆರೆತುಕೊಂಡು ತನ್ನ ಕಥನಶಕ್ತಿಯ ರಭಸದೊಂದಿಗೆ ಓದುಗರನ್ನು ಕರೆದೊಯ್ಯುತ್ತದೆ. ಕಾದಂಬರಿಯ ಆಳದಲ್ಲಿ ಹರಿಯುವ ಧಾರೆಯೆಂದರೆ ಮನುಷ್ಯರ ಒಳ್ಳೆಯತನದಲ್ಲಿ ಕಾದಂಬರಿಕಾರರಿಗೆ ಇರುವ ಗಾಢವಾದ ಶ್ರದ್ಧೆ ಮತ್ತು ಬದಲಾವಣೆಯ ಬಗ್ಗೆ ಇರುವ ನೈತಿಕ ಆಶಾವಾದ, ನಮ್ಮ ಕಾಲದ ಜನಮಾನಸವು ಕಳೆದುಕೊಂಡು ಪರಿತಪಿಸುತ್ತಿರುವ ಇವುಗಳನ್ನು ಭಾವುಕ ನೆಲೆಯಲ್ಲಿ ನಮ್ಮೆದುರಿಗಿಡುವ ಈ ಕಾದಂಬರಿ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.\u003cbr data-mce-fragment=\"1\"\u003e","brand":"Lokesh Agasanakatti","offers":[{"title":"Default Title","offer_id":42095729082627,"sku":"HB00000998","price":365.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vaishnavajanatho_1.jpg?v=1637733096"},{"product_id":"police-kanda-kathegalu-bkshivaram","title":"ಪೊಲೀಸ್ ಕಂಡ ಕಥೆಗಳು","description":"ಶ್ರೀ ಬಿ.ಕೆ. ಶಿವರಾಂ ಅವರ ಈ ಪುಸ್ತಕ ''ನಲವತ್ತು ವರ್ಷಗಳ ಹಿಂದಿನ ಮಾತು\" ಎಂಬ ವಾಕ್ಯದಿಂದ ಬೆಂಗಳೂರನ್ನು ನಮ್ಮ ಕಣ್ಣೆದುರಿಗೆ ತರುತ್ತದೆ. ಓದುತ್ತಾ ಹೋದಂತೆ ಶ್ರೀ ಶಿವರಾಂರವರು ಇಂದಿನ ಮಾತನ್ನೇ ಹೇಳುತ್ತಿರಬಹುದೇನೋ ಎಂದು ಪುಸ್ತಕದ ಅಪರೂಪದ ರೌಡಿಗಳ ಕಥಾನಕದಲ್ಲಿ ನಮ್ಮನ್ನು ತಲ್ಲೀನಗೊಳಿಸುತ್ತಾರೆ. ಓದಿ ಮುಗಿಸದೇ ಮುಚ್ಚುವ ಪುಸ್ತಕ ಇದಲ್ಲ. ಮುಖ್ಯವಾಗಿ ಈ ಪೊಲೀಸ್ ಅಧಿಕಾರಿಯೊಬ್ಬ ಕಂಡ ಭೂಗತ ಪ್ರಪಂಚ ಓದುತ್ತಾ ಇದ್ದಂತೆ ನಮಗೆ ಅನ್ನಿಸುವುದು ಶ್ರೀ ಶಿವರಾಂ ನಮ್ಮ ನಡುವಿನ ಒಬ್ಬ ಉತ್ತಮ ಕಾದಂಬರಿಕಾರ ಆಗಬಹುದೆಂಬುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಯುರೋಪಿನ ಹಿಂದಿನ ಕಾದಂಬರಿಗಳ ಜೀವಾಳವಿರುವುದು ಅವು ಸೃಷ್ಟಿಸುವ ಅದೃಷ್ಟದ ಬೆನ್ನು ಹತ್ತಿದ ಅಲೆಮಾರಿ ಪಾತ್ರಗಳಲ್ಲಿ, ಈ ಪಾತ್ರಗಳ ಮೂಲಕ ಡಿಕೆನ್ಸ್‌ನಂತಹ ಕಾದಂಬರಿಕಾರರಲ್ಲಿ ಸಭ್ಯ ಅಸಭ್ಯ ಎರಡೂ ಕೂಡಿಕೊಂಡಂತಹ ಆಗಿನ ಪ್ರಪಂಚದ ದರ್ಶನವಾಗುತ್ತದೆ. ಆದರೆ ಭಾರತೀಯ ಕಾದಂಬರಿ ಪ್ರಪಂಚದಲ್ಲಿ ಇಲ್ಲಿನ ಎಲ್ಲ ವರ್ಗ ಜಾತಿಗಳ ಸ್ವಂತಿಕೆಯ ದರ್ಶನವಾಗುವುದಿಲ್ಲ. ಇದಕ್ಕೆ ಪ್ರಾಯಶಃ ಮುಖ್ಯ ಕಾರಣ ನಮ್ಮ ಕಾದಂಬರಿಕಾರರಲ್ಲಿ ಹಲವರು ಮಧ್ಯಮ ವರ್ಗದ ಘನತೆಯ ಕುಟುಂಬದಿಂದ ಬಂದವರು. ತಮ್ಮನ್ನು ಓದುವ ವರ್ಗಕ್ಕೆ ಕ್ಷೇಮದ ಭರವಸೆಯನ್ನು ಸಮಾಜದಲ್ಲಿ ಹುಟ್ಟಿಸುವ ಅಂತಃಕರಣ ಉಳ್ಳವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ಪುಣ್ಯಕ್ಕೆ ಅಧೋ ಲೋಕವನ್ನು ಬಲ್ಲ ಶ್ರೀ ಶಿವರಾಮರಂತವರು ಈ ''ಪೊಲೀಸರು ಕಂಡ ಕಥನ'ಗಳನ್ನು ಬರೆಯುವಷ್ಟು ತಮ್ಮ ಕ್ಷೇಮ ಜೀವನದ ವರ್ಗದಾಚೆ ಕಣ್ಣು ಹಾಯಿಸಬಲ್ಲ ದೃಷ್ಟಿಯನ್ನು ತಮ್ಮ ಉದ್ಯೋಗ ನಿಷ್ಠೆಯಿಂದ ಪಡೆದವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಷ್ಟೇ ಅಲ್ಲ; ಶ್ರೀ ಶಿವರಾಮರವರ ಕನ್ನಡ ಗದ್ಯ ಅದರ ಸಂಯಮದಿಂದಲೂ ಅದರ ಅಚ್ಚುಕಟ್ಟಿನಿಂದಲೂ ಕಥನ ಶಕ್ತಿಯಿಂದಲೂ ಅವರನ್ನು ಕನ್ನಡದ ಒಬ್ಬ ಅಪೂರ್ವ ಬರಹಗಾರರನ್ನಾಗಿ ಮಾಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯು.ಆರ್. ಅನಂತಮೂರ್ತಿ","brand":"B. K. Shivaram","offers":[{"title":"Default Title","offer_id":42107645427971,"sku":"HB00000893","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_7.jpg?v=1637910173"},{"product_id":"life-super-guru-kannada-book","title":"ಲೈಫ್ ಸೂಪರ್ ಗುರೂ","description":"\u003cp\u003eಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕತೆ ಹೇಳಬಲ್ಲ ಋತುಪರ್ಣ ಅವರು, ನಿಮಗೆ ಮೌಲ್ಯಯುತ ಪಾಠಗಳನ್ನು ಗಟ್ಟಿ ಕತೆಗಳ ಮೂಲಕ ದಾಟಿಸಿದ್ದಾರೆ. ಬದುಕಿನ ಏತಕಾನತೆ ಮುರಿದು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಇಚ್ಛೆಯಿದ್ದರೆ, ನೀವು ಈ ಪುಸ್ತಕವನ್ನು ಓದಲೇ ಬೇಕು.\u003cbr data-mce-fragment=\"1\"\u003e-ಸ್ಮೃತಿ ಮಹಾಳೆ,\u003cbr data-mce-fragment=\"1\"\u003eಲೇಖಕರು ಮತ್ತು ಚಾರ್ಟರ್ಟ್ ಅಕೌಂಟೆಂಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನಾ ಅನುಭವಗಳನ್ನು ಕಟ್ಟಿಕೊಡುವ ಈ ಪುಸ್ತಕವು, ಬದುಕನ್ನು ನೀವು ಪ್ರಶ್ನೆ ಮಾಡುವಂತೆ ಮಾಡುತ್ತದೆ. ದೈನಂದಿನ ಸಂಗತಿಗಳನ್ನು ಇಟ್ಟುಕೊಂಡೇ ಆಪ್ತವಾಗಿ ಪುಸ್ತಕವನ್ನು ಲೇಖಕರು ಬರೆದಿದ್ದಾರೆ. ಇದೊಂದು ಉತ್ತಮಓದು!\u003cbr data-mce-fragment=\"1\"\u003e-ಡಾ. ಅನೀಶ್ ವಿದ್ಯಾಶಂಕರ್. ದಿ ವೈರ್‌ಲೆಸ್ ವಾಕಿಂಗ್ ವಯಲಿನಿಸ್ಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eತಾಜಾತನ, ಧೈರ್ಯ, ಭರವಸೆ, ಸಕಾರಾತ್ಮಕತೆ ತುಂಬುವ ಈ ಪುಸ್ತಕದ ಸಂಗತಿಗಳು ವಿಶೇಷವಾಗಿ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ಎಲ್ಲರನ್ನೂ ಗೆಲ್ಲುವಂಥ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ. ಈ ಯುವ ಲೇಖಕರು ಮಹಾತ್ರಿಯಾ ರಾ ಅವರ ವಿಚಾರಗಳಲ್ಲಿ ವಿಶ್ವಾಸವನ್ನು ಇಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ.ರಾಘವೇಂದ್ರ\u003cbr data-mce-fragment=\"1\"\u003eಓರಲ್ ಆಂಡ್ ಮ್ಯಾಕ್ಸಿಲೋಫೇಸಿಯಲ್ ಸರ್ಜನ್\u003cbr data-mce-fragment=\"1\"\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rutuparna Shrama","offers":[{"title":"Default Title","offer_id":42115805348099,"sku":"HB00000708","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2fa342ff-9c30-456e-a237-8b9bf616bb39.jpg?v=1638085851"},{"product_id":"taledanda-girish-karnad","title":"ತಲೆದಂಡ","description":"ತಲೆದಂಡದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಈ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ, ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿ ಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟುಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. “ಒಂದು ದಿವಸ ಈ ವರ್ಣಾಶ್ರಮ ಧರ್ಮ ಈ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗತಾವ.” ಈ ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂಥದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು-ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧವಾಗಿರುವುದರಿಂದ ಅದು ಸಾರ್ವತ್ರಿಕ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತದೆ.","brand":"Girish Karnad","offers":[{"title":"Default Title","offer_id":42118410633475,"sku":"HB00000631","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at11.06.36AM.jpg?v=1638164225"},{"product_id":"bettada-jeeva-kannada-novel","title":"ಬೆಟ್ಟದ ಜೀವ - ಕಾದಂಬರಿ","description":"\u003cp data-adtags-visited=\"true\" data-mce-fragment=\"1\"\u003eಶಿವರಾಮ ಕಾರಂತರ ಬಗ್ಗೆ ಪರಿಚಯವೇ ಬೇಕಿಲ್ಲ… ಎಲ್ಲಾ ಸಾಹಿತ್ಯ ಪ್ರಿಯರಿಗೂ ಚಿರಪರಿಚಿತರು… ಅವರ ಅನೇಕ ಕೃತಿಗಳನ್ನು ಓದಿರುವವರೆ ಎಲ್ಲರೂ… ಬೆಟ್ಟದ ಜೀವವು ಸಹ ಬಹುಶಃ ಎಲ್ಲಾ ಪುಸ್ತಕ ಪ್ರೇಮಿಗಳು ಓದಿರುವಂತಹ ಕಾದಂಬರಿಯೇ…. ಬೆರಳೆಣಿಕೆಯಷ್ಟಿನವರು ಮಾತ್ರ ಈ ಕಾದಂಬರಿಯನ್ನು ಓದದೇ ಉಳಿದಿರಬಹುದು ಸಾಹಿತ್ಯಾಸ್ತಕರಲ್ಲಿ….\u003c\/p\u003e\n\u003cp data-adtags-visited=\"true\" data-mce-fragment=\"1\"\u003eಬೆಟ್ಟದ ಜೀವವು ಮಲೆನಾಡಿನ ಸುಬ್ರಮಣ್ಯ ಎಂಬ ಕಾಡಿನಲ್ಲಿ ಒಂದು ಹವ್ಯಕ ಸಂಸಾರದ ಮೇಲೆ ಆಧಾರಿತವಾಗಿದೆ… ಶಿವರಾಮರು ಸುಬ್ರಮಣ್ಯ ಕಾಡಿನಲ್ಲಿ ದಾರಿ ತಪ್ಪಿದಾಗ, ದಾರಿ ಹೋಕರ ಸಹಾಯದಿಂದ ಅವರಿಗೆ ಕಾಡಿನಲ್ಲಿರುವ ನಮ್ಮ ಚಿರಸ್ಮರಣೀಯ ಪಾತ್ರವಾದ ಗೋಪಾಲಯ್ಯನವರನ್ನು ಭೇಟಿಯಾಗುವ ಸುಸಮಯ ಒದಗುತ್ತದೆ… ಮೊದಲು ಪಾಪ ಅಷ್ಟೊಂದು ಆಯಾಸವಿರುವಾಗಲೇ ದಾರಿ ತಪ್ಪಿದರಲ್ಲಾ… ಎಂದೆನಿಸಿದರೂ, ತಪ್ಪಿದ್ದರಿಂದಲೇ ಗೋಪಾಲಯ್ಯನವರನ್ನು ಭೇಟಿಯಾಗಲು ಸಾಧ್ಯವಾಯಿತು ಎಂದು ಮನಸ್ಸಿಗೆ ನೆಮ್ಮದಿಯೆನಿಸುತ್ತದೆ… “ಆಗುವುದೆಲ್ಲಾ ಒಳ್ಳೆಯದಕ್ಕೆ….” ಎಂದು “ಶ್ರೀ ಕೃಷ್ಣ ಪರಮಾತ್ಮ”ನು ನುಡಿದಿರುವಂತೆ…\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eಆ ಕಾಡಿನಲ್ಲಿ ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಹಸಿರಿನ ನಡುವೆ ಚೆಂದದ ತೋಟ ಮಾಡಿ, ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡು ತುಂಬು ಜೀವನ ನಡೆಸುತ್ತಿರುವ ಗೋಪಾಲಯ್ಯ – ಶಂಕರಿ ಎಂಬ ಆ ವೃದ್ದ ದಂಪತಿಗಳ ಕಡೆಗೂ, ಅವರ ಪುಟ್ಟ ಪ್ರಪಂಚದ ಕಡೆಗೂ ಇದ್ದ ಆಸಕ್ತಿ ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಎಂಬಂತೆ ವರ್ಷಕ್ಕೆ ಒಂದು ಬಾರಿ ಓದಲೇಬೇಕೆಂಬ ಪುಸ್ತಕಗಳ ಸಾಲಿಗೆ ಇದುವೂ ಸೇರಿತು…\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eಸುತ್ತಮುತ್ತ ದಟ್ಟ ಹಸಿರಿನ ಪರಿಸರವನ್ನೇ ತುಂಬಿರುವಲ್ಲಿ, ಎಪ್ಪತ್ತರ ಆಸುಪಾಸಿನಲ್ಲಿರುವ ಗೋಪಾಲಯ್ಯನವರ ಚೇತನ ಮತ್ತು ಹುಮ್ಮಸ್ಸು… ನಗರದಲ್ಲಿ, ಆಧುನಿಕ ಉಪಕರಣಗಳ ಬಳಕೆಯಲ್ಲಿರುವ ಮೂವತ್ತರ ಆಸುಪಾಸಿನಲ್ಲಿರುವ ನಮ್ಮಲ್ಲಿಲ್ಲದಿರುವುದೇ ಶೋಚನೀಯ…\u003cbr data-mce-fragment=\"1\"\u003eಕಾರಣ, ಇಂದು ಬದುಕನ್ನ ತಮ್ಮ ತಮ್ಮ ಸ್ವಂತ ಕಣ್ಣುಗಳಿಂದ ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನಾಗರೀಕ, ನಗರ ಜೀವನದ ಪ್ರತಿಷ್ಠೆ, ಅಂತಸ್ತುಗಳ ದೃಷ್ಟಿಯಿಂದ ನೋಡಿ, ಕೊನೆಗೆ ಭ್ರಮನಿರಸನಗೊಳ್ಳುವವರೇ ಹೆಚ್ಚು; ಫಲಿತಾಂಶ ಬೇಗನೆ ದಣಿವು, ಬೇಗನೆ ಮುಪ್ಪು. ಇದು ಮುಖವಾಡದ ಬದುಕಿನ ಸ್ಥಿತಿ. ಹಾಗಾಗಿ, ಅಷ್ಟು ವಯಸ್ಸಾದರೂ, ದಣಿವಾಗದ ಗೋಪಾಲಯ್ಯನನ್ನು ಕಂಡರೆ ಜನರಿಗೆ ಅಚ್ಚರಿ, ಅಚ್ಚುಮೆಚ್ಚು.\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eಒಮ್ಮೆ ಮಾತಿನಲ್ಲಿ “ನಿಮ್ಮಂಥ ಅತ್ತೆ – ಮಾವ ಸಿಕ್ಕಿ, ಕಾಟುಮೂಲೆಯಂತ ತೋಟ ಸಿಗುವುದಾದರೆ ನಾನು ಇಲ್ಲೇ ತಳವೂರಲು ಸಿದ್ದ” ಎಂದು ಶಿವರಾಮಯ್ಯ ಹೇಳಿದಾಗ, ಗೋಪಾಲಯ್ಯ ಹೀಗೆ ಹೇಳುತ್ತಾರೆ, “ಕಾಟುಮೂಲೆ ತೋಟ ನಾರಾಯಣನಿಗಾಯಿತು. ನೀವು ನಿಜವಾಗಲೂ ಇಲ್ಲೇ ಇರುವಿರಾದರೆ, ಕುಮಾರ ಪರ್ವತದ ಮೇಲೆ ನಿಮಗೆ ನಾನೇ ತೋಟವೊಂದನ್ನು ಮಾಡಿಕೊಡುತ್ತೇನೆ…. ” ಲೇಖಕರಂತೆ ನನಗೂ ಸಹ ಹಾಗೆಯೇ ಅನಿಸಿದ್ದು, ಈ ಮೊಬೈಲ್, ನಾಗರೀಕ ಜೀವನವೇ ಬೇಡ, ಅಂತ ಒಂದು ನಿರ್ಜನ ಪ್ರದೇಶಕ್ಕೆ ತೆರಳಿ ಬಿಡಬೇಕೆಂದು ಮನವು ಬಯಸಿತು… ಮರುಕ್ಷಣವೇ ಅದು ನನ್ನಿಂದ ಸಾಧ್ಯವಾ, ಎಂದು ಮರುಪ್ರಶ್ನೇ ಬರುತ್ತಲೇ… ನಂತರದ ಮನದ ಪ್ರತಿಕ್ರಿಯೆ… ನಿಶ್ಯಬ್ದ… ಸರಿ, ಅದು ನನ್ನಿಂದ ಸಾಧ್ಯವಾಗದ ಕೆಲಸವೆಂದೂ… ಸುಮ್ಮನೆ ಪುಸ್ತಕಗಳಲ್ಲಿ ಓದಿ ಆನಂದಿಸುವುದೇ ಒಳಿತೆಂದು ಸುಮ್ಮನಾದೆ…. ಆದರೆ ಗೋಪಾಲಯ್ಯನವರದ್ದೇ ಸೋಜಿಗ… ಆ ಇಳಿವಯಸ್ಸಿನಲ್ಲೂ ಕುಮಾರ ಪರ್ವತವನ್ನೇ ತೋಟವನ್ನಾಗಿಸುವೆ ಎಂದು ಎಷ್ಟು ಹುಮ್ಮಸ್ಸಿನಿಂದ ನುಡಿಯಲು ಯಾವ ಶಕ್ತಿ ಅವರಲ್ಲಿತ್ತೆಂದು…\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eಅವರಿಗೆ ಇದ್ದ ಎರಡು ಮಕ್ಕಳ ಪೈಕಿ, ಮಗಳು ಬಾಣಂತನದ ಸಮಯದಲ್ಲಿ ಅವರನ್ನು ಬಿಟ್ಟು ಅಗಲಿದ್ದರೆ, ಆಸರೆಯಾಗಿ ನಿಲ್ಲಬೇಕಾದ ಮಗನಿಗೆ ಇಂಗ್ಲೀಷಿನ ವ್ಯಾಮೋಹವು ಹೆಚ್ಚಾಗಿ, ತಂದೆ – ತಾಯಿಯರನ್ನು ಬಿಟ್ಟು ಹೋಗಿದ್ದ, ಆ ವ್ಯಥೆ ಮನದಲ್ಲಿದ್ದರೂ ತನ್ನ ಮುದ್ದಿನ ಮಡದಿಗೆ ಅದನ್ನು ತೋರ್ಪಡಿಸದೆ ಸದಾ ಲವಲವಿಕೆಯಿಂದಲೂ, ಚುರುಕುತನದಿಂದಲೂ ಕಾಟೂ ಮೂಲೆಯ ನಾರಾಯಣನೊಡನೆಯೂ, ಅಳುಗಳೊಂದಿಗೂ ಹರಟುತ್ತಾ, ಅಡಿಕೆ ಕೀಳುವುದು, ಕಾಡು ಪ್ರಾಣಿಗಳ ಉಪದ್ರವವನ್ನು ನಿಭಾಯಿಸುವುದೆಂದು ತಮ್ಮ ದೇಹಕ್ಕೆ ಮುಪ್ಪಾಗಿರುವುದು, ತಮ್ಮ ಮನಸ್ಸಿಗಲ್ಲವೆಂದು ಸಾಬೀತು ಪಡಿಸಿದ್ದಾರೆ ಗೋಪಾಲಯ್ಯನವರು…\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eದಿನನಿತ್ಯವೂ ಹಂಡೆಗೆ ಉರಿಯನ್ನು ಹಾಕಿ, ಎಣ್ಣೆಯನ್ನು ಹಚ್ಚಿ ಕೊಂಡೆ ಅಭ್ಯಂಜನ ಮಾಡುವುದು, ಹೊಟ್ಟೆ ತುಂಬಾ ಊಟ ಮಾಡುವುದು, ಮಡದಿಯನ್ನು ಕಿಟಲೇ ಮಾಡುವುದು, ನದಿಯನ್ನು ಕಂಡೊಡನೆ ಯುವಕನಂತೆ ನದಿಗಿಳಿದು ಮೀಯುವುದು, ಸರಸರನೆ ಆ ಕಾಡಿನಲ್ಲಿ ನಡೆದು ಕಾಟು ಮೂಲೆಯನ್ನು ತಲುಪುವುದು, ಹುಲಿಯನ್ನು ಭೇಟೆಯಾಡುವುದು, ತೋಟಕ್ಕೆ ನುಗ್ಗುವ ಆನೆಗಳನ್ನು ಓಡಿಸುವುದು… ಎಲ್ಲದಕ್ಕೂ ಇವರೆ ಮುಂದಾಳಾಗಿ ನಿಲ್ಲುವ ಇವರ ವ್ಯಕ್ತಿತ್ವವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ…\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003eನಿರೂಪಕರ ಸ್ಥಾನದಲ್ಲಿ ನಾನೇ ಗೋಪಾಲಯ್ಯ, ಶಂಕರಿಯವರೊಡನೆ ಒಡನಾಡಿದ್ದೆನೆಂಬ ಭಾವನೆಯನ್ನು ಇಂದಿಗೂ ಹೊಂದುತ್ತಿರುವೆ…. ಒಟ್ಟಿನಲ್ಲಿ “ಬೆಟ್ಟದ ಜೀವ” ಎಲ್ಲರಿಗೂ ಮಾದರಿಯ “ಗಟ್ಟಿಗ ಜೀವ”…… ಆತ್ಮೀಯ ಗೋಪಾಲಯ್ಯನವರು ನನ್ನ ಮೆಚ್ಚಿನ ಪಾತ್ರಗಳಲ್ಲಿ ಮೊದಲಿಗರು….\u003c\/p\u003e\n\u003cp data-adtags-visited=\"true\" data-adtags-width=\"620\" id=\"inline-ad-1\" class=\"inline-ad-slot\" data-mce-fragment=\"1\"\u003e \u003c\/p\u003e\n\u003cp data-adtags-visited=\"true\" data-mce-fragment=\"1\"\u003eಧನ್ಯವಾದಗಳು\u003cbr data-mce-fragment=\"1\"\u003e\u003cstrong data-mce-fragment=\"1\"\u003e-ದೇವಿ ಶ್ರೀ ಪ್ರಸಾದ್\u003c\/strong\u003e\u003c\/p\u003e\n\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003eಕೃಪೆ\u003c\/p\u003e\n\u003cp data-mce-fragment=\"1\"\u003e\u003ca href=\"https:\/\/pustakapremi.wordpress.com\/2019\/11\/30\/%E0%B2%AC%E0%B3%86%E0%B2%9F%E0%B3%8D%E0%B2%9F%E0%B2%A6-%E0%B2%9C%E0%B3%80%E0%B2%B5-%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%AE-%E0%B2%95%E0%B2%BE%E0%B2%B0%E0%B2%82%E0%B2%A4-4\/\" aria-describedby=\"a11y-external-message\" data-mce-fragment=\"1\" data-mce-href=\"https:\/\/pustakapremi.wordpress.com\/2019\/11\/30\/%E0%B2%AC%E0%B3%86%E0%B2%9F%E0%B3%8D%E0%B2%9F%E0%B2%A6-%E0%B2%9C%E0%B3%80%E0%B2%B5-%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%AE-%E0%B2%95%E0%B2%BE%E0%B2%B0%E0%B2%82%E0%B2%A4-4\/\"\u003ehttps:\/\/pustakapremi.wordpress.com\/\u003c\/a\u003e\u003c\/p\u003e\n\u003cp data-adtags-visited=\"true\" data-mce-fragment=\"1\"\u003e ಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Dr. K. Shivaram Karanth","offers":[{"title":"Default Title","offer_id":42122381230339,"sku":"HB00000480","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bettadajeeva_1.jpg?v=1638266100"},{"product_id":"vakeelarobbara-vagairegalu-hanumantaraya","title":"ವಕೀಲರೊಬ್ಬರ ವಗೈರೆಗಳು","description":"ಈ ಕೃತಿ ಕನ್ನಡ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಕೃಷಿ ಎನ್ನಬಹುದು. ತಮ್ಮ ವಿಸ್ತಾರವಾದ ವ್ಯಕ್ತಿ ಜೀವನದಲ್ಲಿ ಲೇಖಕರು ನೋಡಿದ ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಒಂದು ಕೃತಿಯ ಯಶಸ್ಸು ಇರುವುದು ಓದಿಸಿಕೊಂಡು ಹೋಗುವ ಗುಣದಿ೦ದ, ಅದು\u003cbr data-mce-fragment=\"1\"\u003e\u003cbr data-mce-fragment=\"1\"\u003eಆ ದೃಷ್ಟಿಯಿಂದ ಈ ಕೃತಿ ಅದ್ಭುತ ಯಶಸ್ಸನ್ನು ಸಾಧಿಸಿದೆ. ಕನ್ನಡ ಸಾಹಿತ್ಯ ರಚನ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತವಾಗಿದೆ. ಎಂಬುದನ್ನು ಸುಳ್ಳು ಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ, ಶಿಕ್ಷಣ ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟಂತ ಅನೇಕ ಲೇಖನಗಳು, ಕ್ಷೇತ್ರದಲ್ಲಿನ ಸ್ವಂತ ಕೃತಿಗಳನ್ನು ಹೊರತಂದಿದ್ದರೂ ಅನುಭವವನ್ನು ದಾಖಲಿಸುವವರು ಎರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹೆಚ್. ಹನುಮಂತರಾಯರ ಪ್ರಯತ್ನ ಗಮನಾರ್ಹವಾದದ್ದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸಿದ್ಧಲಿಂಗಯ್ಯ","brand":"C. H. Hanumantharaya","offers":[{"title":"Default Title","offer_id":42122705010947,"sku":"HB00000438","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/e4220ba8-b58f-48bf-86ba-63591aed5929.jpg?v=1638274743"},{"product_id":"khaya-guruprasad-ankita-pustaka","title":"ಕಾಯಾ","description":"ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನೆಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ ಸೌಂದರ್ಯೋಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು ಅಚ್ಚರಿಯ ವಿಷಯ. ತನ್ನ ಇಗೋ ಸರ್‌ಪ್ರೈವಲ್ಲಿಗಾಗಿ ಸೋಶಿಯಲ್ ಅಕ್ಸೆಪೆನಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು, ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು, ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂಥಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸಮಂತಾಳ ಕಾಯ ಪಲ್ಲಟ, ಕಸ್ತೂರಿ, ಪರಿ, ಹನಿ, ಸಿದ್ದಿಕಿ ಎಲ್ಲಾ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಯೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಕಲ್ಯಾಣ್‌ಕರ್","brand":"Guruprasad Kaginele","offers":[{"title":"Default Title","offer_id":42122718642435,"sku":"HB00000436","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Screenshot2024-09-20175405.png?v=1726835078"},{"product_id":"varnaka-ankita-pustaka-kprao","title":"ವರ್ಣಕ","description":"ಮಹೇಶ್ವರರು ತಮ್ಮಡಮರುಗವನ್ನು ನುಡಿಸಿದರು. ಅಇಉ ಮೊದಲಾಗಿ ಹಲ್ ವರೆಗಿನ ಸ್ವರ ವ್ಯಂಜನಗಳ ದಿವ್ಯ ನಾದತರಂಗ ಲೋಕವನ್ನೆಲ್ಲಾ ಎಚ್ಚರಿಸಿ, ಉದ್ಧರಿಸಿತು. ನಡೆಯಲು ಅಸಹಾಯಕರಾದ ಸುಕೇಶ ಮೋಕ್ಷಪ್ರಾಪ್ತಿಯಾಯಿತು. ಪಾಣಿನಿ, ಪಿಂಗಲ, ಉಪವರ್ಷರನ್ನು ಅದುವೇ ಶಬ್ದಪ್ರವಾಹ ತನ್ನ ಸೂತ್ರಗಳಲ್ಲಿ ಬಂಧಿಸಿತು. ಮಳೆ ನಿಂತಿತ್ತು. ಮೂಡುವ ಸೂರ್ಯನ ಉಜ್ವಲ ಹಳದಿ ಬೆಳಕಿನಲ್ಲಿ ಗುರುಗಳ ಕನಕಾಭಿಷೇಕವಾಯಿತು. ಭೇರಿಯ ಮಂದ್ರ ಸದ್ದು ಹಿಮತುಂಬಿದ ಪರ್ವತಗಳಲ್ಲಿ ಇನ್ನೂ ಅನುರಣಿಸುತ್ತಿತ್ತು.","brand":"K. P. Rao","offers":[{"title":"Default Title","offer_id":42122798498051,"sku":"HB00000427","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/f60f66eb-a244-4cf9-bce4-07a147039721.jpg?v=1638276532"},{"product_id":"yayaati-marathi-famous-novel-translated-kannada","title":"ಯಯಾತಿ","description":"ಮಹಾಭಾರತದ ಮೂಲಕಥೆಯಲ್ಲಿ ಕಾಣಿಸಿಕೊಳ್ಳುವ ಯಯಾತಿಯ ಚಿತ್ರಣ ಅತ್ಯಂತ ಪ್ರಾತಿನಿಧಿಕವಾಗಿದೆ. ಯಯಾತಿ ಇಂದಿನ ಸರ್ವಸಾಮಾನ್ಯ ಮನುಷ್ಯನ ಪುರಾಣ ಕಾಲದಲ್ಲಿಯ ಪ್ರತಿಷ್ಠಿತ ಪ್ರತಿನಿಧಿಯಾಗಿದ್ದಾನೆ. ವಿಧ-ವಿಧವಾದ ಸುಖಗಳು ಕೈಗೆ ಬಂದರೂ ಸದಾಕಾಲವೂ ಆತ ಅತೃಪ್ತನಾಗಿಯೇ ಇದ್ದಾನೆ. ಕ್ಷಣಿಕವಾದ ಶರೀರಸುಖ, ಚಿರಂತನವಾದದ್ದೆಂದು ಭಾವಿಸಿ ಅದು ನಿತ್ಯವೂ ತನಗೆ ಹೇಗೆ ಸಿಕ್ಕಬಹುದು ಎಂದು ಚಿಂತಿಸುತ್ತಿದ್ದಾನೆ. ಆತನ ಭಾವಪ್ರಪಂಚದಲ್ಲಿ ಬೇರೆ ಯಾವ ಮೌಲ್ಯಕ್ಕೂ ಸ್ಥಾನವಿಲ್ಲ. ಹಳೆಯ ಕಾಲದ ಮೌಲ್ಯಗಳು ಉಧ್ವಸ್ತವಾಗಿ ಹೊಸಕಾಲದ ಮೌಲ್ಯಗಳು ಏರ್ಪಡದಿದ್ದ ಸಂಧಿಕಾಲದಲ್ಲಿ, ಸಾಮಾನ್ಯ ಮನುಷ್ಯ ಯಯಾತಿಯಂತೆ ತಡಕಾಡುತ್ತಿದ್ದಾನೆ. ಸುಖಕ್ಕಾಗಿ ನಡೆಸುವ ಕುರುಡು ಶೋಧವೇ ಆತನ ಧರ್ಮವಾಗುವುದರಲ್ಲಿದೆ. ಒಂದು ದೃಷ್ಟಿಯಿಂದ ಇದು ಸ್ವಾಭಾವಿಕವೇ ಎನ್ನಬೇಕು, ಯಾವ ಕಾಲದಲ್ಲಿಯಾದರೂ ಲೋಕದಲ್ಲಿ ಕಚನಂಥವರು ಕಡಿಮೆ; ಯಯಾತಿ ಯಂಥವರೇ ಹೆಚ್ಚು!\u003cbr data-mce-fragment=\"1\"\u003eಈ ಕಾದಂಬರಿ ಯಯಾತಿಯ ಕಾಮದ ಕಥೆಯಾಗಿದೆ. ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಮತ್ತು ಕಚನ ಭಕ್ತಿಯ ಪ್ರಗಾಥವಾಗಿದೆ. 'ಯಯಾತಿ' ಶುದ್ಧ ಪೌರಾಣಿಕ ಕಾದಂಬರಿಯಲ್ಲ, ಪುರಾಣದಲ್ಲಿಯ ಒಂದು ಉಪಾಖ್ಯಾನದ ಕಥೆಯನ್ನಾಧರಿಸಿ ಬರೆಯಲಾದ ಒಂದು ಸ್ವತಂತ್ರ ಕಾದಂಬರಿ.","brand":"V. S. Khandekar","offers":[{"title":"Default Title","offer_id":42127850242307,"sku":"HB00000377","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at5.34.06PM.jpg?v=1638360739"},{"product_id":"ondu-kanasina-payana-nemichandra-kannada-travelogue-ankita","title":"ಒಂದು ಕನಸಿನ ಪಯಣ","description":"'ಪೆರುವಿನ ಪವಿತ್ರ ಕಣಿವೆಯಲ್ಲಿ' ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ''ಈ ಒಂದು ಕನಸಿನ ಪಯಣ''. ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯೂರೋಪು ಅಲೆದು ಬಂದ ರೋಮಾಂಚನದ ಕತೆ ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ \u003cstrong\u003e'ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ'\u003c\/strong\u003e ಎನ್ನುತ್ತಾರೆ.","brand":"Nemichandra","offers":[{"title":"Default Title","offer_id":42128004808963,"sku":"HB00000371","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at6.03.35PM.jpg?v=1638362916"},{"product_id":"no-presents-please-jayant-kaikini-stories-kannada-ankita","title":"ನೋ ಪ್ರೆಸೆಂಟ್ಸ್‌ ಪ್ಲೀಸ್‌","description":"\u003cp data-mce-fragment=\"1\"\u003eಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ್ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ, ಜಯಂತ್ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ್ ಕಾಯ್ಕಿಣಿಯವರು.\u003c\/p\u003e","brand":"Jayanth Kaikini","offers":[{"title":"Default Title","offer_id":42131628228867,"sku":"HB00000344","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.31.36PM.jpg?v=1638429309"},{"product_id":"vichitra-senana-vaikhari-kannada-poems-jayant-kaikini","title":"ವಿಚಿತ್ರಸೇನನ ವೈಖರಿ","description":"\u003cp data-mce-fragment=\"1\"\u003e ಜಯಂತ್ ಕಾಯ್ಕಿಣಿಯವರ ಹಲವು ಕವಿತೆಗಳ ಸಂಗ್ರಹ.\u003c\/p\u003e","brand":"Jayanth Kaikini","offers":[{"title":"Default Title","offer_id":42131763134723,"sku":"HB00000330","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.07PM_1.jpg?v=1638431727"},{"product_id":"bhujangayyana-dashaavataragalu-kannada-novel","title":"ಭುಜಂಗಯ್ಯನ ದಶಾವತಾರಗಳು","description":"\u003cp\u003eಕನ್ನಡ ಕಾವ್ಯ, ಸಣ್ಣಕಥೆ ಮತ್ತು ಕಾದಂಬರಿ ಪ್ರಪಂಚದಲ್ಲಿ ಈಗಾಗಲೇ ಮಹತ್ವದ ಹೆಸರಾಗಿರುವ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಭುಜಂಗಯ್ಯನ ದಶಾವತಾರಗಳು, ಕಾಡು, ಕಾದಂಬರಿಗಳಂತೆ ಈ ಕೃತಿಯು ಲೇಖಕರ ಬಾಲ್ಯದ ಅನುಭವಗಳ ದಟ್ಟ ಸಂವೇದನೆ ಹಾಗೂ ಪ್ರಕೃತಿಯ ಅತೀ ಸೂಕ್ಷ್ಮ ವಿವರಗಳೊಡನೆ ಒಡಮೂಡಿದ ವಿಶಿಷ್ಟ ಕೃತಿಯಾಗಿದೆ. ಹಳ್ಳಿಗಾಡಿನ ಸಾಮಾನ್ಯನೊಬ್ಬನ ಬದುಕನ್ನು ಬಗೆಯುತ್ತಾ ಬಗೆಯುತ್ತಾ ಹೋಗುವ ರೀತಿ ಅಸಾಧಾರಣವೆನಿಸಿ, ಅಪೂರ್ವ ಅನುಭವವನ್ನುಂಟುಮಾಡುತ್ತದೆ. ಆಲನಹಳ್ಳಿಯವರ ಇದುವರೆಗಿನ ಸಾಧನೆಯಲ್ಲಿ ಈ ಕೃತಿ ಬಹುದೊಡ್ಡ ಪ್ರಯತ್ನವಷ್ಟೇ ಅಲ್ಲ, ಅವರ ಜೀವಂತ ಸೃಜನಶಕ್ತಿಗೆ ಸಾಕ್ಷಿ ಕೂಡಾ. ಕನ್ನಡದ ಹಿರಿಯ ವಿಮರ್ಶಕರೊಬ್ಬರು ಹೇಳಿದಂತೆ 'ಇದು ಸಾಮಾನ್ಯ ಮನುಷ್ಯನೊಬ್ಬನ ಮಹಾಕಾವ್ಯ'.\u003c\/p\u003e","brand":"Sri Krishna Aalanahalli","offers":[{"title":"Default Title","offer_id":42269554016515,"sku":"HB00002049","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bhujangayynadashavataaragalu_1.jpg?v=1640868648"},{"product_id":"vishwakataakosha-25-samputagalu-kannada-book","title":"ವಿಶ್ವಕಥಾಕೋಶ - 25 ಸಂಪುಟಗಳು","description":"96 ದೇಶ - ಪ್ರದೇಶಗಳ, 320 ಲೇಖಕರ 324 ಶ್ರೇಷ್ಠ ಕಣಜ. 25 ಅಮೂಲ್ಯ ಸಂಪುಟಗಳು","brand":"Niranjana","offers":[{"title":"Default Title","offer_id":42350491468035,"sku":"HB00002150","price":2425.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vishwakataakosha_1.jpg?v=1642488856"},{"product_id":"manvantara-kannada-novel","title":"ಮನ್ವಂತರ - ಕಾದಂಬರಿ","description":"ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು 'ಬಂದನಾ ಹುಲಿರಾಯ', 'ಆಗ್ನಿದಿವ್ಯ', 'ಮೃಗತೃಷ್ಣಾ', 'ಪಾತಾಳ ಗರಡಿ', 'ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', 'ಸಂಕ್ರಮಣ', 'ಬದುಕು ಮಾಯೆಯ ಮಾಟ' ಇವರ ಪ್ರಮುಖ ಕಥಾ ಸಂಕಲನಗಳು, ಕಥೆಗಳಂತೆಯೇ 'ಪರಿವರ್ತನೆ' 'ಸಂಬಂಧಗಳು', 'ವಿಮೋಚನ'  ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸಿದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕಥೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು, ಗಟ್ಟಿತನವನ್ನು ಹೊಂದಿರುವಂತದ್ದು. 'ಮನ್ವಂತರ' 80ರ ದಶಕದ ಮಲೆನಾಡಿನ ಕೃಷಿಕ ಕುಟುಂಬದ ಬದುಕನ್ನು ಚಿತ್ರಿಸುವ ಕಾದಂಬರಿ.\n\u003cdiv id=\"gtx-trans\" style=\"position: absolute; left: 492px; top: 275px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Vasumathi Udupa","offers":[{"title":"2nd","offer_id":47612271165699,"sku":"HB00002292","price":295.0,"currency_code":"INR","in_stock":true},{"title":"3rd","offer_id":47612271198467,"sku":"HB00002293E","price":330.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/manvantara.jpg?v=1645267751"},{"product_id":"baduku-kannada-novel","title":"ಬದುಕು - ಕಾದಂಬರಿ","description":"\u003cspan data-mce-fragment=\"1\"\u003eಗೀತಾ ನಾಗಭೂಷಣ ಅವರ “ಬದುಕು” ಕಾದಂಬರಿ ನಮ್ಮ ಸಾಂಸ್ಕøತಿಕ ರಾಜಕಾರಣವನ್ನು ಬಯಲಾಗಿಸುವ ಅದ್ಭುತ ಕಾದಂಬರಿ. ಅವರು ಒಳಗಿನವರಾಗಿ ದಲಿತ ಜಗತ್ತನ್ನು ಕಂಡರಿಸಿರುವ ರೀತಿ ಕನ್ನಡ ಮಹಿಳಾ ಕಾದಂಬರಿ ಕ್ಷೇತ್ರದಲ್ಲಿಯೇ ಅನನ್ಯವಾದುದು. ಒಳಗಿನವರಾಗಿ ಬರೆಯುವಾಗ ಘೋಷಣೆಯ ರೂಪದ ವೈಭವೀಕರಣ ಇಲ್ಲವೇ ಜಿಗುಪ್ಸೆ ಕೀಳರಿಮೆಗಳನ್ನು ವ್ಯಕ್ತಪಡಿಸುವಂತಹ ಅಪಾಯಕ್ಕೆ ಸಿಲುಕುವ ಸಂಭವವೇ ಹೆಚ್ಚಾಗಿರುತ್ತದೆ. ದಲಿತ ಬಂಡಾಯ ಬರಹಗಳು ಒಂದು ಸಮಪಾತಳಿಯನ್ನು ಸಿದ್ಧಿಸಿಕೊಳ್ಳುತ್ತಿರುವ, ಪ್ರಬುದ್ಧ ಜೀವನ ದೃಷ್ಟಿಕೋನವನ್ನು ಹೊಂದುತ್ತಿರುವುದರ ಪ್ರತೀಕವಾಗಿಯೂ “ಬದುಕು” ಕಾದಂಬರಿಯನ್ನು ನೋಡಬಹುದಾಗಿದೆ. ಸೃಜನಶೀಲ ಸವಾಲುಗಳನ್ನು ಎದುರಿಸಿದ ಲೇಖಕಿಯ ಗಟ್ಟಿತನವನ್ನೂ ಪ್ರತಿಬಿಂಬಿಸುತ್ತದೆ.\u003c\/span\u003e","brand":"Dr. Geetha Nagabhushan","offers":[{"title":"Default Title","offer_id":42521981812995,"sku":"HB00002308","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0fbb8a02-3453-4e1a-9345-1601ec004d10.jpg?v=1645967071"},{"product_id":"bala-prapancha-kannada-makkala-vishwa-kosha-science-book","title":"ಬಾಲ ಪ್ರಪಂಚ - ಸಂಪುಟ 3","description":"ಬೌದ್ಧಿಕ ಸಾಹಸಕ್ಕೆ ತಮ್ಮ ಎಳೆವರೆಯದಿಂದಲೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರು 1934-37ರಲ್ಲಿ ಸಾಕಷ್ಟು ಧನವ್ಯಯ ಮತ್ತು ವಿಶೇಷ ಪರಿಶ್ರಮದಿಂದ-ಕ್ರೌನ್ ಕ್ವಾರ್ಟ್ರೋ ಆಕಾರದ 1800 ಪುಟಗಳನ್ನೊಳಗೊಂಡ 3 ಸಂಪುಟಗಳಲ್ಲಿ 'ಬಾಲಪ್ರಪಂಚ'ವನ್ನು ರಚಿಸಿರುವ ಸಾಹಸ ಸಣ್ಣದೇನಲ್ಲ. ಬಾಲಪ್ರಪಂಚದ ಪ್ರತಿಯೊಂದು ಸಂಪುಟದಲ್ಲೂ ಕಾರಂತರೇ ಬಿಡಿಸಿರುವ ನೂರಾರು ಚಿತ್ರಗಳೂ, ಅವರೇ ತೆಗೆದಿರುವ ನೂರಾರು ಛಾಯಾಚಿತ್ರಗಳೂ ಇವೆ. ಇಂಗ್ಲೆಂಡ್, ಕೆನಡಾ, ಸಂಯುಕ್ತ ಅಮೆರಿಕಾ, ಜರ್ಮನಿ, ಸ್ವಿಜರ್‌ಲೇಂಡ್, ನಾರ್ವೆ, ಚೀನಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತ ದೇಶದ ಹಲವಾರು ಔದ್ಯಮಿಕ ಸಂಸ್ಥೆಗಳಿಂದ, ಸರಕಾರಗಳಿಂದ, ರೈಲ್ವೇ ಕಂಪೆನಿಗಳಿಂದ, ಸಂಶೋಧನಾಲಯಗಳಿಂದ, ವಸ್ತು ಸಂಗ್ರಹಾಲಯಗಳಿಂದ, ಮೃಗಾಲಯಗಳಿಂದ ಮತ್ತು ಇನ್ನೂ ಹಲವಾರು ಮೂಲಗಳಿಂದ ವಿಷಯ ಸಂಗ್ರಹಣೆ ಮತ್ತು ಚಿತ್ರ ಸಂಗ್ರಹಣೆಯ ಕೆಲಸವನ್ನು ಕಾರಂತರು ಈ ಮಕ್ಕಳ ವಿಶ್ವಕೋಶಕ್ಕಾಗಿ ನಿರ್ವಹಿಸಿದ್ದಾರೆ. 'ಬಾಲಪ್ರಪಂಚ' ಕನ್ನಡ ಭಾಷೆಯ ಪ್ರಪ್ರಥಮ ವಿಶ್ವಕೋಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.\n\u003cdiv id=\"gtx-trans\" style=\"position: absolute; left: 537px; top: -1px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. K. Shivaram Karanth","offers":[{"title":"Default Title","offer_id":42681938673923,"sku":"HB00002490","price":650.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3_1_169a0889-42ac-4576-9ea3-8a37a20f080f.jpg?v=1649660957"},{"product_id":"baala-prapancha-samputa-2-kannada-childrens-book","title":"ಬಾಲ ಪ್ರಪಂಚ - ಸಂಪುಟ 2","description":"ಬೌದ್ಧಿಕ ಸಾಹಸಕ್ಕೆ ತಮ್ಮ ಎಳೆವರೆಯದಿಂದಲೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರು 1934-37ರಲ್ಲಿ ಸಾಕಷ್ಟು ಧನವ್ಯಯ ಮತ್ತು ವಿಶೇಷ ಪರಿಶ್ರಮದಿಂದ-ಕ್ರೌನ್ ಕ್ವಾರ್ಟ್ರೋ ಆಕಾರದ 1800 ಪುಟಗಳನ್ನೊಳಗೊಂಡ 3 ಸಂಪುಟಗಳಲ್ಲಿ 'ಬಾಲಪ್ರಪಂಚ'ವನ್ನು ರಚಿಸಿರುವ ಸಾಹಸ ಸಣ್ಣದೇನಲ್ಲ. ಬಾಲಪ್ರಪಂಚದ ಪ್ರತಿಯೊಂದು ಸಂಪುಟದಲ್ಲೂ ಕಾರಂತರೇ ಬಿಡಿಸಿರುವ ನೂರಾರು ಚಿತ್ರಗಳೂ, ಅವರೇ ತೆಗೆದಿರುವ ನೂರಾರು ಛಾಯಾಚಿತ್ರಗಳೂ ಇವೆ. ಇಂಗ್ಲೆಂಡ್, ಕೆನಡಾ, ಸಂಯುಕ್ತ ಅಮೆರಿಕಾ, ಜರ್ಮನಿ, ಸ್ವಿಜರ್‌ಲೇಂಡ್, ನಾರ್ವೆ, ಚೀನಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತ ದೇಶದ ಹಲವಾರು ಔದ್ಯಮಿಕ ಸಂಸ್ಥೆಗಳಿಂದ, ಸರಕಾರಗಳಿಂದ, ರೈಲ್ವೇ ಕಂಪೆನಿಗಳಿಂದ, ಸಂಶೋಧನಾಲಯಗಳಿಂದ, ವಸ್ತು ಸಂಗ್ರಹಾಲಯಗಳಿಂದ, ಮೃಗಾಲಯಗಳಿಂದ ಮತ್ತು ಇನ್ನೂ ಹಲವಾರು ಮೂಲಗಳಿಂದ ವಿಷಯ ಸಂಗ್ರಹಣೆ ಮತ್ತು ಚಿತ್ರ ಸಂಗ್ರಹಣೆಯ ಕೆಲಸವನ್ನು ಕಾರಂತರು ಈ ಮಕ್ಕಳ ವಿಶ್ವಕೋಶಕ್ಕಾಗಿ ನಿರ್ವಹಿಸಿದ್ದಾರೆ. 'ಬಾಲಪ್ರಪಂಚ' ಕನ್ನಡ ಭಾಷೆಯ ಪ್ರಪ್ರಥಮ ವಿಶ್ವಕೋಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.\n\u003cdiv id=\"gtx-trans\" style=\"position: absolute; left: 537px; top: -1px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. K. Shivaram Karanth","offers":[{"title":"Default Title","offer_id":42773783249155,"sku":"HB00002672","price":665.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_935d8ccc-dad2-49c0-9268-b18f7a2cb28d.jpg?v=1651563218"},{"product_id":"meravanige-kannada-novel-book","title":"ಮೆರವಣಿಗೆ","description":"\u003cp\u003eಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.\u003cbr\u003e\u003c\/p\u003e\n\u003cp\u003e- ಪ್ರೊ. ಬರಗೂರು ರಾಮಚಂದ್ರಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":42845297934595,"sku":"HB00002820","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_cf128498-df79-4530-a933-7cb4224ff61e.jpg?v=1653119156"},{"product_id":"yakshagaana-kannada-book","title":"ಯಕ್ಷಗಾನ","description":"\u003cp dir=\"ltr\" data-mce-fragment=\"1\"\u003eತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು.\u003c\/p\u003e\n\u003cp dir=\"ltr\" data-mce-fragment=\"1\"\u003eಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದ ಜೀವ ಅವರದು.\u003c\/p\u003e\n\u003cp dir=\"ltr\" data-mce-fragment=\"1\"\u003eಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು.\u003c\/p\u003e\n\u003cp dir=\"ltr\" data-mce-fragment=\"1\"\u003eಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1958) ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ (1963) ನೀಡಿದರೆ, ಭಾರತ ಸರ್ಕಾರ ಪದ್ಮಭೂಷಣ (1968) ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನ (1951) ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು. ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು 1997ರ ಡಿಸೆಂಬರ್ 9ರಂದು ಮಂಗಳೂರಿನಲ್ಲಿ ನಿಧನರಾದರು.\u003c\/p\u003e\n\u003cp dir=\"ltr\" data-mce-fragment=\"1\"\u003eಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ.  ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫0ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ  ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.\u003c\/p\u003e","brand":"Dr. K. Shivaram Karanth","offers":[{"title":"Default Title","offer_id":43046798229763,"sku":"HB00003174","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0492848c-e87f-43f4-842f-f15739966d41.jpg?v=1658045108"},{"product_id":"vyaasa-mahabharata-kannada-book","title":"ವ್ಯಾಸ ಮಹಾಭಾರತ","description":"ಮಹಾಭಾರತ ಭಾರತದ ಧರ್ಮಗ್ರಂಥವೂ ಹೌದು, ಮಹಾ ಕಾವ್ಯವೂ ಹೌದು. ಭಾರತೀಯ ಜನಜೀವನದಲ್ಲಿ ಅದು ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಮಹಾಭಾರತ ಹಲವು ರೂಪಗಳಲ್ಲಿ ಪುನಃಸೃಷ್ಟಿಯಾಗಿದೆ. ಕನ್ನಡದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗಧಾಯುದ್ಧ, ಕುಮಾರವ್ಯಾಸನ ಭಾರತ ಎಂಬ ಹಳಗನ್ನಡ, ನಡುಗನ್ನಡ ಮಹಾಕಾವ್ಯಗಳ ಜೊತೆಗೆ, ಆಧುನಿಕ ಕಾಲದಲ್ಲಿ ಕಾದಂಬರಿ, ನಾಟಕ ರೂಪಗಳಲ್ಲಿ ಮತ್ತೆ ಮತ್ತೆ ಪುನರ್ಜನ್ಮ ತಾಳುತ್ತಲೇ ಇದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾವಿರಾರು ವರ್ಷಗಳ ನಂತರವೂ ಮಹಾಭಾರತ ಕಥೆ, ಅದರ ಸಂದರ್ಭಗಳು, ಪಾತ್ರಗಳು ಇಂದಿಗೂ ಭಾರತೀಯ ಜನಮಾನಸದಲ್ಲಿ ಜೀವಂತವಾಗಿವೆ. ಪಂಡಿತ ಪಾಮರರೆಲ್ಲರಿಗೂ ಮಹಾಭಾರತದ ಕಥೆ ಗೊತ್ತು, ಪಾತ್ರಗಳು ಗೊತ್ತು, ನಿತ್ಯದ ಸಂಭಾಷಣೆಗಳಲ್ಲೂ ಪಾತ್ರಗಳು ಮತ್ತು ಸಂದರ್ಭಗಳು ಹೋಲಿಕೆಯ ರೂಪದಲ್ಲಿ ವ್ಯಕ್ತವಾಗುತ್ತಿರುವುದೇ ಮಹಾಭಾರತದ ಸಾರ್ವತ್ರಿಕತೆಗೆ, ಶಾಶ್ವತತೆಗೆ ಸಾಕ್ಷಿಯಾಗಿದೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರಿಗೆ ಮಾರ್ಗದರ್ಶನ ನೀಡುತ್ತಿದೆ.\u003cbr data-mce-fragment=\"1\"\u003e","brand":"S. Rudramurthy Shastry","offers":[{"title":"Default Title","offer_id":43073805648131,"sku":"HB00003346","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_af8cdc0d-e8ab-4ad5-a7b9-e43c3c2d35da.jpg?v=1658574498"},{"product_id":"mahadarshana-historical-novel-kannada-book","title":"ಮಹಾದರ್ಶನ","description":"ಮಹಾದರ್ಶನ\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ವಾಚಕವೃಂದಕ್ಕೆ ದೇವುಡು ಸುಪರಿಚಿತರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಪ್ರಪ್ರಥಮವಾಗಿ ಕೈಯಾಡಿಸಿ ದೇವುಡು ಮುಟ್ಟದ ವಿಷಯವಿಲ್ಲ ಎನ್ನಿಸಿಕೊಂಡ ವಿಚಾರಶೀಲರು, ಕಥೆ, ಕಾದಂಬರಿ, ಲಲಿತಪ್ರಬಂಧ ನಾಟಕಗಳಂತೆ ತರ್ಕ ಮಿಮಾಂಸಾದಿ ವೈಚಾರಿಕ ಗ್ರಂಥಗಳೂ ಅವರ ಹೊಸ ದೃಷ್ಟಿಯ ಮೂಸೆಯಲ್ಲಿ ಹೊಸ ಸೃಷ್ಟಿಯಾಗಿ ಮೈದೋರಿದೆ, ವಸ್ತು, ಪರಿಸರ, ಕಾಲ, ದೇಶವಲ್ಲದೆ ಲೋಕ ಲೋಕಾಂತರಗಳ ಇತಿ ಮಿತಿಯನ್ನೂ ಮೀರಿ ಮನೋಮಂಡಲದಲ್ಲಿ ವಿಹರಿಸುವ ಅವರ ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ ಕನ್ನಡ ಸಾರಸ್ವತ ಲೋಕಕ್ಕೆ ದೇವುಡು ನೀಡಿರುವ ಲೋಕಪ್ರಿಯ ಅಮರ ಕೃತಿಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಹಾದರ್ಶನದ ಕಥೆ, ಒಂದು ವೇದ, ಒಂದು ಬ್ರಾಹ್ಮಣ, ಒಂದು ಉಪನಿಷತ್ತು ತಂದುಕೊಟ್ಟು ಇನ್ನೊಂದು ಉಪನಿಷತ್ತಿಗೆ ಕಾರಣನಾದ ಮಹಾಪುರುಷ ಯಾಜ್ಞವಲ್ಕ್ಯರ ಮಹತ್-ಸಾಧನೆಯ ಹೃದಯಂಗಮ ನಿರೂಪಣೆ, ಶತಪಥ ಬ್ರಾಹ್ಮಣ, ಮಹಾಭಾರತ, ಭಾಗವತಗಳಲ್ಲಿ ಬಂದಿರುವ ಯಾಜ್ಞವಲ್ಕ್ಯರ ಕಥೆಯನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಈ ಕೃತಿ ಮೈದಳೆದಿದೆ. ಈ ಗ್ರಂಥ ಕಥೆಯೆಂದವರಿಗೆ ಕಥೆ, ಶಾಸ್ತ್ರವೆಂದವರಿಗೆ ಶಾಸ್ತ್ರ, ವಿದ್ಯೆ ಎಂದವರಿಗೆ ವಿದ್ಯೆ.","brand":"Devudu","offers":[{"title":"Default Title","offer_id":43076030824707,"sku":"HB00003363","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f0a69ec9-590f-41b5-a032-51aeb018ba6d.jpg?v=1658662691"},{"product_id":"vyasarao-ninjoor-avara-samagra-kathegalu-kannada-book","title":"ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳು","description":"ಜೀವರಸಾಯನ ಶಾಸ್ತ್ರಜ್ಞರಾಗಿ, ಅಣುವಿಜ್ಞಾನಿಯಾಗಿ, ಮುಂಬಯಿಗನಾಗಿ, ಬೆಳೆದ ನಿಂಜೂರರ ಕಥೆಗಳ ಲೋಕವೂ ತನ್ನ ಕಾಣ್ಕೆಯಲ್ಲಿ, ವಿವರಗಳಲ್ಲಿ ವಿಸ್ತಾರದ ಜತೆಗೆ ಧ್ವನಿವಿಸ್ತಾರವನ್ನೂ ಪಡೆಯುತ್ತ ಹೋಗಿದೆ. ಅದ್ಭುತ ಪಾತ್ರ ಚಿತ್ರಣ, ಅನುಭವದಿಂದಲೇ ಬರಬಹುದಾದ ವಾತಾವರಣ ಸೃಷ್ಟಿ, ತೀರ್ಪುಗಾರಿಕೆಯ ತೆವಲಿಲ್ಲದ ಮುಕ್ತ ನೋಟ ಮತ್ತು ನವಿರಾದ ತುಂಟ ವಿನೋದಗಳಿಂದ ಮನವನ್ನು ಕರಗಿಸಿ ಹಿಗ್ಗಿಸಬಲ್ಲ ನಿಂಜೂರರ ಕಥೆಗಳು ದಕ್ಷಿಣ ಕನ್ನಡದ ಗ್ರಾಮ ಮತ್ತು ಮುಂಬಯಿಯ ನಡುವೆ ನಿಗೂಢ ನೈಟ್ ಬಸ್ಸುಗಳಂತೆ ಓಡಾಡುತ್ತಿರುತ್ತವೆ. ಎಷ್ಟೆಲ್ಲ ಅಪ್ಪಟ ಜೀವಿಗಳನ್ನು ತನ್ಮಯತೆಯಿಂದ ಕೆಮ್ಮಣ್ಣಿನ ಬೆರಳುಗಳಿಂದ ರೂಪಿಸುವ ನಿಂಜೂರರ ಕಥೆಗಾರಿಕೆ, ಕಳೆದ ಆರು ದಶಕಗಳಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಳುವಳಿಗಳ ಮೇಲುಸ್ತರದ ಪ್ರಭಾವಗಳಿಗೆ ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ, ತನ್ನದೇ ಆದ ಗಟ್ಟಿ ಒಳನೋಟಕ್ಕೆ ಮುಕ್ತ ಜೀವನ ದರ್ಶನಕ್ಕೆ ಪಕ್ಕಾಗುತ್ತ ಬಂದ ರೀತಿ ಹೃದ್ಯವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಜಯಂತ ಕಾಯ್ಕಿಣಿ \u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ನಿಂಜೂರ್ ವೃತ್ತಿ ರಂಗದಲ್ಲಿ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆದು ಪ್ರಸಿದ್ಧರಾದ ವಿಜ್ಞಾನಿ, ಪ್ರವೃತ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಸಾಹಿತಿ. ಬಹಳ ಸೂಕ್ಷ್ಮವಾಗಿ ಸನ್ನಿವೇಶವನ್ನು, ವ್ಯಕ್ತಿತ್ವಗಳನ್ನು ಅವರು ತಟಸ್ಥ ನಿಲುವಿನಿಂದ ಗಮನಿಸುತ್ತಾರೆ. ಸಾಹಿತ್ಯ ಪ್ರಕಾರಗಳಲ್ಲಿ ಹೃದ್ಯವಾಗಿ ಅವನ್ನು ನಮ್ಮೆದುರು ತಂದಿರಿಸುತ್ತಾರೆ. ಹಾಗಾಗಿ ಕತೆಯಿರಲಿ, ಕಾದಂಬರಿಯಿರಲಿ, ನಿಂಜೂರರು ಅದನ್ನು ಬಿತ್ತರಿಸಿದಾಗ ನಾವೂ ಅದರೊಳಗೊಂದು ಸಕ್ರಿಯ ಪಾತ್ರವಾಗಿರುವ ಅನುಭವವನ್ನು ಪಡೆಯುತ್ತೇವೆ. ನಿಷ್ಕಲ್ಮಶವಾದ ನಗುವನ್ನು, ನಂಜಿಲ್ಲದ ತಿಳಿ ಹಾಸ್ಯವನ್ನು ಎಲ್ಲರಿಗೂ ಸುಖಿಸುವವರು ಅವರು. ಬದುಕು ಬರಹ ಎರಡರಲ್ಲೂ ಸಂಯಮ, ರುಚಿಶುದ್ಧಿ ಇತ್ಯಾತ್ಮಕತೆಯನ್ನು ಕಾಯ್ದುಕೊಂಡು ಬಂದ ಡಾ. ವ್ಯಾಸರಾವ್ ನಿಂಜೂರ್ ಸ್ನೇಹಜೀವಿ, ಉದಾರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಈಶ್ವರಯ್ಯ","brand":"Vyasarao Ninjoor","offers":[{"title":"Default Title","offer_id":43251537019139,"sku":"HB00003454","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7a4b68e8-b415-4ed3-b4ab-b1e9db209734.jpg?v=1662106206"},{"product_id":"aavarta-novel-kannada-book","title":"ಆವರ್ತ","description":"ಅರಿಷಡ್ವರ್ಗಗಳ ಸುಳಿಯಲ್ಲಿ ಸಿಕ್ಕಿ ತೊಳಲುತ್ತ. ಬಿಡಿಸಿಕೊಳ್ಳಲು ಯತ್ನಿಸುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು, ಪುರಾಣದ ದೇಶಕಾಲಗಳಲ್ಲಿ ಕಥೆಯು ಸಾಗುತ್ತದೆ. ವಾತಾವರಣವನ್ನು ನಿರ್ಮಿಸಲು ಬೇಕಾದ ಹಳೆಗನ್ನಡ, ನಡುಗನ್ನಡ ಭಾಷೆಯನ್ನು ಹದವರಿತು ಬಳಸಿದ್ದಾರೆ. ಇಂತಹ ವಸ್ತುವನ್ನು ನಿರ್ವಹಿಸುವ ಧಾರಣಾಶಕ್ತಿ ಆಶಾರವರಿಗೆ ಇದೆ. ಒಳ್ಳೆಯ ಕಾದಂಬರಿಗಾರ್ತಿಯಾಗಿ ಬೆಳೆಯುವ ಸೂಚನೆಗಳಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಎಸ್. ಎಲ್. ಭೈರಪ್ಪ\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ತತ್ವಶಾಸ್ತ್ರ ಪುರಾಣಗಳನ್ನು ಆಧರಿಸಿ ಕಾಲನಿಕತೆಯನ್ನು ಭಿನ್ನಕಾಣದಂತೆ ಬೆರೆಸಿ 'ಆವರ್ತ'ದಂತಹ ಒಂದು ದೀರ್ಘ ಗಂಭೀರ ಕಾದಂಬರಿಯನ್ನು ರಚಿಸಲು ಸಾಧ್ಯವಾಯಿತು ಎಂಬುದೇ ದೊಡ್ಡ ಹೆಮ್ಮೆ. ಇದಕ್ಕೆ ಬೇಕಾದ ತುದಿಕಡಿಯದ ಧ್ಯಾನ, ಪಾತ್ರಗಳ ಜೊತೆಗೆ ಬದುಕುತ್ತ ಹೋದಂತೆ ಆವಾಹಿತವಾದ 'ಇನ್ನೊಂದು ಬದುಕು', ಹಾಗೆ ಬದುಕುತ್ತಲೇ ಅದನ್ನು ಕಥಾನಕವಾಗಿ ಸುಂದರ ಕನ್ನಡದಲ್ಲಿ ಭಾವಪೂರ್ಣವಾಗಿ ಬೆಳೆಸಿಕೊಂಡು ಹೋದ ಪರಿ, ಆಗಾಧ ಪರಿಶ್ರಮ ಎಲ್ಲವೂ ಬರಹಗಾರ್ತಿಯಾದ ನನ್ನನ್ನು ಅಚ್ಚರಿ ಬೀಳಿಸಿದೆ. ನಿಮ್ಮ ಅನುಪಮ ತಾದಾತ್ಯವನ್ನು, ಮೊದಲ ಕೃತಿಯಲ್ಲೇ ಮೆರೆದ ಪ್ರೌಢತೆಯನ್ನು, ಕಣ್ಣ ಮುಂದೆ ಸಾಗುವ ಕಥೆಗೆ ಕಾಲಾತೀತತೆಯ ಸೊಬಗು ನೀಡಿ ಮುನ್ನಡೆಸಬಲ್ಲ ನಿಮ್ಮ ಕಲ್ಪನಾಶಕ್ತಿಯನ್ನು, ಸೃಜನಶೀಲತೆಯನ್ನು ಮನದುಂಬಿ ಅಭಿನಂದಿಸುವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಶ್ರೀಮತಿ ವೈದೇಹಿ\u003cbr data-mce-fragment=\"1\"\u003e \u003cbr data-mce-fragment=\"1\"\u003e","brand":"Asha Raghu","offers":[{"title":"Default Title","offer_id":43375238283523,"sku":"HB00003572","price":530.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_2be9aea4-6292-4133-92d8-fb7770397255.jpg?v=1664879158"},{"product_id":"cauveria-kuvara-historical-novel-kannada-book","title":"ಕಾವೇರಿಯ ಕುವರ - 1","description":"ರಾಮಸ್ವಾಮಿಅಯ್ಯರ್ ಕೃಷ್ಣಮೂರ್ತಿ ಎನ್ನುವವರು 'ಕಲ್ಕಿ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ತಮಿಳು ಭಾಷೆಯ ಲೇಖಕರು, ಪತ್ರಕರ್ತರು, ಕವಿಗಳು, ವಿಮರ್ಶಕರು ಮತ್ತು ಭಾರತದ ಸ್ವಾತಂತ್ರ ಸಂಗ್ರಾಮದ ಹೋರಾಟಗಾರರು. ಇವರು ೧೮೯೯ನ ಇಸವಿ ಸೆಪ್ಟೆಂಬರ್ ೯ನೆಯ ತಾರೀಖು, ಹಳೆಯ ತಂಜಾವೂರು ಜಿಲ್ಲೆಯ ಮೈಲಾಡುತುರೈ ಹತ್ತಿರವಿರುವ ಪುತ್ತಮಂಗಲಂನಲ್ಲಿ ಹುಟ್ಟಿದರು. ತಂದೆ ರಾಮಸ್ವಾಮಿ ತಾಯಿ ತೆಯ್ಯಲ್‌ನಾಯಕಿ. ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು, ಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ನೂರು ಕಿ.ಮೀ.ದೂರದಲ್ಲಿದ್ದ ತಿರುಚ್ಚಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ೧೯೨೧ರಲ್ಲಿ ಇವರು ಮಹಾತ್ಮಾಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸೇರಿಕೊಳ್ಳಲು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ೧೯೨೨ರಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ ಇವರಿಗೆ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಪತಿ ಸದಾಶಿವಂ ಮತ್ತು ರಾಜಾಜಿಯವರ ಸ್ನೇಹದೊರಕಿತು. ೧೯೨೩ರಲ್ಲಿ ಇವರು 'ನವಶಕ್ತಿ' ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಲಾರಂಭಿಸಿದರು. ಈ ಪತ್ರಿಕೆಗೆ ತಮಿಳು ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಯಾಣಸುಂದರಂ ಎನ್ನುವವರು ಸಂಪಾದಕರಾಗಿದ್ದರು. ೧೯೨೪ರಲ್ಲಿ ರುಕ್ಕಿಣಿ ಎನ್ನುವವರನ್ನು ವಿವಾಹವಾಗಿ ಚೆನ್ನೈನಲ್ಲಿ ವಾಸಮಾಡತೊಡಗಿದರು. ಇವರಿಗೆ ಇಬ್ಬರು ಮಕ್ಕಳು, ಈಗ ಕಲ್ಕಿಪತ್ರಿಕೆ ನಡೆಸುತ್ತಿರುವ ಕಲ್ಕಿ ರಾಜೇಂದ್ರನ್ ಮತ್ತು ಆನಂದಿರಾಮಚಂದ್ರನ್. ಇವರು ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಪ್ರತಿ ತಿಂಗಳು ಐದು ಕಾದಂಬರಿಗಳನ್ನು ಹೊರ ತರುತ್ತಿದ್ದರು. 'ಕುಮುದಂ' 'ಆನಂದವಿಕಟನ್' ವಾರಪತ್ರಿಕೆಗಳಲ್ಲಿ ಸಣ್ಣ ಕಥೆಗಳು, ಕಾದಂಬರಿಗಳನ್ನು ಬರೆಯುತ್ತಿದ್ದರು. ಅವರ ಈ ಸಾಹಿತ್ಯ ತಮಿಳುನಾಡು ಮತ್ತು ಶ್ರೀಲಂಕಾಗಳಲ್ಲಿ ಪ್ರಸಿದ್ಧಿ ಪಡೆಯಿತು.\u003cbr data-mce-fragment=\"1\"\u003e","brand":"Shreemati Padmini Shreenivasa","offers":[{"title":"Default Title","offer_id":43522895773955,"sku":"HB00003686","price":550.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_2.jpg?v=1668503751"},{"product_id":"copy-of-ಕಾವೇರಿಯ-ಕುವರ-2","title":"ಕಾವೇರಿಯ ಕುವರ - 2","description":"ರಾಮಸ್ವಾಮಿಅಯ್ಯರ್ ಕೃಷ್ಣಮೂರ್ತಿ ಎನ್ನುವವರು 'ಕಲ್ಕಿ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ತಮಿಳು ಭಾಷೆಯ ಲೇಖಕರು, ಪತ್ರಕರ್ತರು, ಕವಿಗಳು, ವಿಮರ್ಶಕರು ಮತ್ತು ಭಾರತದ ಸ್ವಾತಂತ್ರ ಸಂಗ್ರಾಮದ ಹೋರಾಟಗಾರರು. ಇವರು ೧೮೯೯ನ ಇಸವಿ ಸೆಪ್ಟೆಂಬರ್ ೯ನೆಯ ತಾರೀಖು, ಹಳೆಯ ತಂಜಾವೂರು ಜಿಲ್ಲೆಯ ಮೈಲಾಡುತುರೈ ಹತ್ತಿರವಿರುವ ಪುತ್ತಮಂಗಲಂನಲ್ಲಿ ಹುಟ್ಟಿದರು. ತಂದೆ ರಾಮಸ್ವಾಮಿ ತಾಯಿ ತೆಯ್ಯಲ್‌ನಾಯಕಿ. ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು, ಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ನೂರು ಕಿ.ಮೀ.ದೂರದಲ್ಲಿದ್ದ ತಿರುಚ್ಚಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ೧೯೨೧ರಲ್ಲಿ ಇವರು ಮಹಾತ್ಮಾಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸೇರಿಕೊಳ್ಳಲು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ೧೯೨೨ರಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ ಇವರಿಗೆ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಪತಿ ಸದಾಶಿವಂ ಮತ್ತು ರಾಜಾಜಿಯವರ ಸ್ನೇಹದೊರಕಿತು. ೧೯೨೩ರಲ್ಲಿ ಇವರು 'ನವಶಕ್ತಿ' ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಲಾರಂಭಿಸಿದರು. ಈ ಪತ್ರಿಕೆಗೆ ತಮಿಳು ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಯಾಣಸುಂದರಂ ಎನ್ನುವವರು ಸಂಪಾದಕರಾಗಿದ್ದರು. ೧೯೨೪ರಲ್ಲಿ ರುಕ್ಕಿಣಿ ಎನ್ನುವವರನ್ನು ವಿವಾಹವಾಗಿ ಚೆನ್ನೈನಲ್ಲಿ ವಾಸಮಾಡತೊಡಗಿದರು. ಇವರಿಗೆ ಇಬ್ಬರು ಮಕ್ಕಳು, ಈಗ ಕಲ್ಕಿಪತ್ರಿಕೆ ನಡೆಸುತ್ತಿರುವ ಕಲ್ಕಿ ರಾಜೇಂದ್ರನ್ ಮತ್ತು ಆನಂದಿರಾಮಚಂದ್ರನ್. ಇವರು ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಪ್ರತಿ ತಿಂಗಳು ಐದು ಕಾದಂಬರಿಗಳನ್ನು ಹೊರ ತರುತ್ತಿದ್ದರು. 'ಕುಮುದಂ' 'ಆನಂದವಿಕಟನ್' ವಾರಪತ್ರಿಕೆಗಳಲ್ಲಿ ಸಣ್ಣ ಕಥೆಗಳು, ಕಾದಂಬರಿಗಳನ್ನು ಬರೆಯುತ್ತಿದ್ದರು. ಅವರ ಈ ಸಾಹಿತ್ಯ ತಮಿಳುನಾಡು ಮತ್ತು ಶ್ರೀಲಂಕಾಗಳಲ್ಲಿ ಪ್ರಸಿದ್ಧಿ ಪಡೆಯಿತು.\u003cbr data-mce-fragment=\"1\"\u003e","brand":"Shreemati Padmini Shreenivasa","offers":[{"title":"Default Title","offer_id":43522896199939,"sku":"HB00003687","price":550.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_60645473-0758-4bf5-ba7c-6b4a295bc2a4.jpg?v=1668503795"},{"product_id":"copy-of-ಕಾವೇರಿಯ-ಕುವರ-3","title":"ಕಾವೇರಿಯ ಕುವರ - 3","description":"ರಾಮಸ್ವಾಮಿಅಯ್ಯರ್ ಕೃಷ್ಣಮೂರ್ತಿ ಎನ್ನುವವರು 'ಕಲ್ಕಿ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ತಮಿಳು ಭಾಷೆಯ ಲೇಖಕರು, ಪತ್ರಕರ್ತರು, ಕವಿಗಳು, ವಿಮರ್ಶಕರು ಮತ್ತು ಭಾರತದ ಸ್ವಾತಂತ್ರ ಸಂಗ್ರಾಮದ ಹೋರಾಟಗಾರರು. ಇವರು ೧೮೯೯ನ ಇಸವಿ ಸೆಪ್ಟೆಂಬರ್ ೯ನೆಯ ತಾರೀಖು, ಹಳೆಯ ತಂಜಾವೂರು ಜಿಲ್ಲೆಯ ಮೈಲಾಡುತುರೈ ಹತ್ತಿರವಿರುವ ಪುತ್ತಮಂಗಲಂನಲ್ಲಿ ಹುಟ್ಟಿದರು. ತಂದೆ ರಾಮಸ್ವಾಮಿ ತಾಯಿ ತೆಯ್ಯಲ್‌ನಾಯಕಿ. ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು, ಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ನೂರು ಕಿ.ಮೀ.ದೂರದಲ್ಲಿದ್ದ ತಿರುಚ್ಚಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ೧೯೨೧ರಲ್ಲಿ ಇವರು ಮಹಾತ್ಮಾಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸೇರಿಕೊಳ್ಳಲು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ೧೯೨೨ರಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ ಇವರಿಗೆ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಪತಿ ಸದಾಶಿವಂ ಮತ್ತು ರಾಜಾಜಿಯವರ ಸ್ನೇಹದೊರಕಿತು. ೧೯೨೩ರಲ್ಲಿ ಇವರು 'ನವಶಕ್ತಿ' ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಲಾರಂಭಿಸಿದರು. ಈ ಪತ್ರಿಕೆಗೆ ತಮಿಳು ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಯಾಣಸುಂದರಂ ಎನ್ನುವವರು ಸಂಪಾದಕರಾಗಿದ್ದರು. ೧೯೨೪ರಲ್ಲಿ ರುಕ್ಕಿಣಿ ಎನ್ನುವವರನ್ನು ವಿವಾಹವಾಗಿ ಚೆನ್ನೈನಲ್ಲಿ ವಾಸಮಾಡತೊಡಗಿದರು. ಇವರಿಗೆ ಇಬ್ಬರು ಮಕ್ಕಳು, ಈಗ ಕಲ್ಕಿಪತ್ರಿಕೆ ನಡೆಸುತ್ತಿರುವ ಕಲ್ಕಿ ರಾಜೇಂದ್ರನ್ ಮತ್ತು ಆನಂದಿರಾಮಚಂದ್ರನ್. ಇವರು ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಪ್ರತಿ ತಿಂಗಳು ಐದು ಕಾದಂಬರಿಗಳನ್ನು ಹೊರ ತರುತ್ತಿದ್ದರು. 'ಕುಮುದಂ' 'ಆನಂದವಿಕಟನ್' ವಾರಪತ್ರಿಕೆಗಳಲ್ಲಿ ಸಣ್ಣ ಕಥೆಗಳು, ಕಾದಂಬರಿಗಳನ್ನು ಬರೆಯುತ್ತಿದ್ದರು. ಅವರ ಈ ಸಾಹಿತ್ಯ ತಮಿಳುನಾಡು ಮತ್ತು ಶ್ರೀಲಂಕಾಗಳಲ್ಲಿ ಪ್ರಸಿದ್ಧಿ ಪಡೆಯಿತು.\u003cbr data-mce-fragment=\"1\"\u003e","brand":"Shreemati Padmini Shreenivasa","offers":[{"title":"Default Title","offer_id":43522897248515,"sku":"HB00003688","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3_1_1_f472b2e3-fae1-4e72-8d3b-285e5112dd44.jpg?v=1668503897"},{"product_id":"swipe-right-novel-kannada-book","title":"ಸ್ವೈಪ್ ರೈಟ್","description":"ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e– ವಸುಧೇಂದ್ರ","brand":"Ranjani Raghavan","offers":[{"title":"Default Title","offer_id":43575956537603,"sku":"HB00003752","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e409f350-d3df-4228-a9ab-b88f572b48ba.jpg?v=1670496035"},{"product_id":"pattamahadevi-shantaladevi-historical-novel-kannada-books","title":"ಪಟ್ಟಮಹಾದೇವಿ ಶಾನ್ತಲದೇವಿ - ಸಂಪುಟ 1","description":"ಶಾನ್ತಲದೇವಿಯ ಬಾಳಿನ ಸುತ್ತ ಬಾಲ್ಯದಿಂದ ಸಾಯುಜ್ಯದವರೆಗೆ, ಆಗಿನ ಕಾಲದ ಕಲೆ, ಸಂಸ್ಕೃತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮೇಲಾಟ, ಸಂಚು, ಮಾನವೀಯ ದೌರ್ಬಲ್ಯಗಳ ಸೆಳೆತ, ಪಿಸುಣತನ, ರಾಷ್ಟ್ರದ್ರೋಹ, ರಾಷ್ಟ್ರನಿಷ್ಠೆ, ವ್ಯಕ್ತಿನಿಷ್ಠೆ, ಯುದ್ಧಗಳು, ಕರಾಳ ಸ್ವಾರ್ಥ, ಹೀಗೆ ಹಲವು ಮುಖಗಳು ಹರಡಿ ನಿಂತಿವೆ. ಭಿನ್ನತೆ ವೈವಿಧ್ಯಗಳಿಂದ ಕೂಡಿದೆ. ಈ ಭಿನ್ನತೆ ವೈವಿಧ್ಯಗಳಲ್ಲಿ ಏಕತೆಯನ್ನು ಈ ಕಾದಂಬರಿಯಲ್ಲಿ ಕಾಣಿಸಲು ನಾನು ಪ್ರಯತ್ನಿಸಿದ್ದೇನೆ. ನಿಜವಾದ ಮಾನವೀಯ ಮೌಲ್ಯಗಳು ಗಮನ ಹರಿಸಿದ್ದೇನೆ. ಲೌಕಿಕ ವಿಚಾರಗಳ ಸೆಳೆಯಲ್ಲಿ ಪಾರ ಲೌಕಿಕ ವಿಚಾರಗಳು ಅಂತರ್ವಾಹಿನಿಯಾಗಿ ಹರಿದಿವೆ.","brand":"C. K. Nagarajarao","offers":[{"title":"Default Title","offer_id":43625519612163,"sku":"HB00003860","price":2500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_9b2a6cf9-7a00-4e0d-a3e3-f309be0db0ba.jpg?v=1672134218"},{"product_id":"ಪಟ್ಟಮಹಾದೇವಿ-ಶಾನ್ತಲದೇವಿ-ಸಂಪುಟ-2","title":"ಪಟ್ಟಮಹಾದೇವಿ ಶಾನ್ತಲದೇವಿ - ಸಂಪುಟ 2","description":"ಶಾನ್ತಲದೇವಿಯ ಬಾಳಿನ ಸುತ್ತ ಬಾಲ್ಯದಿಂದ ಸಾಯುಜ್ಯದವರೆಗೆ, ಆಗಿನ ಕಾಲದ ಕಲೆ, ಸಂಸ್ಕೃತಿ, ಶಿಲ್ಪ, ಧರ್ಮ, ಸಾಹಿತ್ಯ, ಜನಜೀವನ, ರಾಜಕೀಯ ಹೋರಾಟ, ಆರ್ಥಿಕ ಪರಿಸ್ಥಿತಿ, ಕುತಂತ್ರಗಳು, ಮೇಲಾಟ, ಸಂಚು, ಮಾನವೀಯ ದೌರ್ಬಲ್ಯಗಳ ಸೆಳೆತ, ಪಿಸುಣತನ, ರಾಷ್ಟ್ರದ್ರೋಹ, ರಾಷ್ಟ್ರನಿಷ್ಠೆ, ವ್ಯಕ್ತಿನಿಷ್ಠೆ, ಯುದ್ಧಗಳು, ಕರಾಳ ಸ್ವಾರ್ಥ, ಹೀಗೆ ಹಲವು ಮುಖಗಳು ಹರಡಿ ನಿಂತಿವೆ. ಭಿನ್ನತೆ ವೈವಿಧ್ಯಗಳಿಂದ ಕೂಡಿದೆ. ಈ ಭಿನ್ನತೆ ವೈವಿಧ್ಯಗಳಲ್ಲಿ ಏಕತೆಯನ್ನು ಈ ಕಾದಂಬರಿಯಲ್ಲಿ ಕಾಣಿಸಲು ನಾನು ಪ್ರಯತ್ನಿಸಿದ್ದೇನೆ. ನಿಜವಾದ ಮಾನವೀಯ ಮೌಲ್ಯಗಳು ಗಮನ ಹರಿಸಿದ್ದೇನೆ. ಲೌಕಿಕ ವಿಚಾರಗಳ ಸೆಳೆಯಲ್ಲಿ ಪಾರ ಲೌಕಿಕ ವಿಚಾರಗಳು ಅಂತರ್ವಾಹಿನಿಯಾಗಿ ಹರಿದಿವೆ.","brand":"C. K. Nagarajarao","offers":[{"title":"Default Title","offer_id":43625523183875,"sku":"HB00003861","price":2500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_2.jpg?v=1672134966"},{"product_id":"illiyavaregina-nemichandrara-kategalu-stories-nemichandra-kannada-books","title":"ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು","description":"\u003cp\u003eಹಗುರವಾದ ಕನಸುಗಾರಿಕೆ ಅಥವಾ ತೀವ್ರವಾದ ಪುರುಷದ್ವೇಷ -ಇಂಥ ವೈಪರೀತ್ಯಗಳಿಂದ ಮುಕ್ತರಾಗಿ, ಕೇವಲ ಅನುಭವದ ಸಾಚಾತನವನ್ನೇ ನಂಬಿ ಸಾಹಿತ್ಯ ರಚನೆಗೆ ಕೈ ಹಾಕಿರುವ ನೇಮಿಚಂದ್ರರ ಕಥಾಸಂಕಲನ ಒಂದು ಮಹತ್ವದ ಕೃತಿ, ಈ ಕತೆಗಳಲ್ಲಿ ಸ್ತ್ರೀಮುಕ್ತಿ ಒಂದು ಘೋಷಣೆಯಾಗಿ ವಿಜೃಂಭಿಸದೆ ವಾಸ್ತವದ ಒರೆಗೆ ಹಚ್ಚಿದ ಮಾನವೀಯ ಸಾಧ್ಯತೆಯಾಗಿ ಬರುತ್ತದೆಯೆನ್ನುವುದು ಅವುಗಳ ವೈಶಿಷ್ಟ್ಯವಾಗಿದೆ.\u003cbr\u003e\u003cbr\u003e-ಡಾ. ಜಿ.ಎಸ್ ಆಮೂರ (ಅರ್ಥಲೋಕ, ಸಣ್ಣಕತೆ: ಕೆಲವು ಮಹತ್ವದ ಸಂಗ್ರಹಗಳು) \u003cbr\u003e\u003cbr\u003eಕನ್ನಡದ ಹೊಸ ಪೀಳಿಗೆಯ ಕಥೆಗಾರ್ತಿಯರಲ್ಲಿ ಗಮನಾರ್ಹರಾದ ನೇಮಿಚಂದ್ರ ಅವರ ಬರವಣಿಗೆ ಹೆಣ್ಣಿನ ಮನಸ್ಥಿತಿ-ಆಶೋತ್ತರಗಳ ಧ್ಯಾನವೇ ಆಗಿದ್ದರೂ, ಅದೆಂದೂ ಸರಳವಾದ ಸ್ತ್ರೀಪರ ಪುರುಷವಿರೋಧಿ ಘೋಷಣೆ ಅಥವಾ ತೀರ್ಮಾನಗಳಲ್ಲಿ ಸಡಿಲವಾಗಿಲ್ಲ. ಗಂಡು-ಹೆಣ್ಣಿನ ನಡುವಣ ಗೋಡೆಗಳು ಕರಗಿ ಅವರಿಬ್ಬರೂ ಪ್ರಬುದ್ಧವಾದ ಸಮಾನಸ್ತರದ ಬದುಕು ನಡೆಸಬೇಕಾದ ಕ್ಷಣಗಳಿಗಾಗಿ ಅವರು ಹುಡುಕುತ್ತಿದ್ದಾರೆ, ಈ ಸೃಜನಶೀಲ ಹುಡುಕಾಟವೇ ನೇಮಿಚಂದ್ರರ ಬರವಣಿಗೆಯನ್ನು ಪ್ರಭಾವಿಸಿದೆ.\u003cbr\u003e\u003cbr\u003eಟಿ. ಪಿ. ಅಶೋಕ (ಮಯೂರ, ಕೃಷಿ ಕರ್ತೃ)\u003cbr\u003e\u003cbr\u003e\u003c\/p\u003e","brand":"Nemichandra","offers":[{"title":"Default Title","offer_id":43672446206211,"sku":"HB00003949","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e063e8ca-7b8c-4b29-9b96-ab29d43b3a85.jpg?v=1673960333"},{"product_id":"pateras-prose-meghana-sudhindra-kannada-books","title":"ಪಾಥೇರಸ್","description":"ದೇವರ ಅವತಾರಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೊಂದು ಅವತಾರಕ್ಕೂ ಒಂದೊಂದು ಯುಗದಲ್ಲಿ ಅದರದ್ದೇ ಆದ ಕಥೆಗಳಿವೆ. ಆ ಕಥೆಗಳೇ ನಮ್ಮ ಅದೆಷ್ಟೋ ಕ್ರಿಯಾಶೀಲ ಯೋಚನೆಗಳಿಗೆ ಮೂಲ, ದೇವರು. ಮೀನಿನ ರೂಪ, ಆಮೆಯ ರೂಪ, ಅರ್ಧ ಮನುಷ್ಯ ಅರ್ಧ ಪ್ರಾಣಿ ರೂಪದ ಅವತಾರ ಆಗಬಹುದೆಂಬ ಕಥೆ ಕಲ್ಪನೆ ಹಾಗೂ ವಾಸ್ತವದ ನಮ್ಮ ನಂಬಿಕೆಯ ಮೂಲಧಾರ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯ ಒಂದು ಜನ್ಮದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಿದ್ದರೆ ಅವನದ್ದು ಅದೆಷ್ಟು ಅವತಾರಗಳು ಎಂದು ರೇಗಿಸಿರುತ್ತೇವೆ. ಮನುಷ್ಯ ಮನುಷ್ಯನಾಗಿಯೇ ಅವತಾರ ಎತ್ತೋದಕ್ಕೆ ಸಾಧ್ಯವಿಲ್ಲ. ದೇವರು ಸಹ ಬೇರೆ ಲೋಕಕ್ಕೆ ಬಂದು ತನ್ನ ಅವತಾರ ಎತ್ತಿ ಎಲ್ಲರಿಗೂ ಸನ್ಮ೦ಗಳ ಉಂಟು ಮಾಡಿ ಹೊರಡುತ್ತಾನೆ. ಮನುಷ್ಯ ಇರುವ ಜನ್ಮದಲ್ಲಿ ಪಾಪ ಪುಣ್ಯಗಳ ಲೆಕ್ಕ ಹಾಕಿಕೊಂಡು ಸತ್ತ ಮೇಲೆ ಸ್ವರ್ಗವೋ, ನರಕವೋ ಇಲ್ಲ ಮತ್ತೆ ಮನುಷ್ಯ ಜನ್ಮವೋ, ಪ್ರಾಣಿ ಜನ್ಮವೋ ಎಂದು ಕಾದು ಕುಳಿತಿರುತ್ತಾನೆ. ಆದರೆ ಸತ್ತ ನಂತರ ಏನು ಎಂಬ ಪ್ರಶ್ನೆಗೆ ಥರಾವರಿ ಉತ್ತರಗಳು ಸಿಗುತ್ತವೇ ವಿನಃ ಇದೇ ದಾರಿ ಎಂದಂತೂ ನಮಗೆ ಗೊತ್ತಿಲ್ಲ. ಮೆಟಾವರ್ಸ್‌ ಎ೦ಬ ಅಲ್ಟರ್ನೇಟ್ ಜಗತ್ತಿನ ಈಗಿನ ದೊಡ್ಡ ದೊಡ್ಡ ಕಂಪೆನಿಗಳು ಸೃಷ್ಟಿ ಮಾಡುತ್ತಿವೆ. ಅಲ್ಲೀಗ ಮನುಷ್ಯ ಒಂದು \"ಅವತಾರ್\" ರೂಪದಲ್ಲಿ ಜೀವಂತ ಇರುತ್ತಾನೆ. ಅವನಿಗೇ ಆದ ಒಂದು ನೀತಿ, ನಿಯಮ ಇದ್ದು ತಾನು ಅತ್ಯಂತ ಶಕ್ತಿಶಾಲಿಯೆಂದು ಅಂದುಕೊಂಡು, ಅವನಿಗೆ ಅಂತ್ಯವೇ ಇಲ್ಲ ಎಂಬ ಮನಸ್ಥಿತಿಯೊಂದಿಗೆ ಕಾಲ ಕಳೆಯುತ್ತಾನೆ. ದೇವರ ಅವತಾರಕ್ಕೆ ಕೊನೆ ಇರುವಾಗ ಮನುಷ್ಯನ 'ಅವತಾರ್' ಕೊನೆಯಾಗುವುದಿಲ್ಲವೇ? ಮೆಟಾವರ್ಸಿನ 'ಅವತಾರ್'ನಲ್ಲಿ ಅವನನ್ನ ಶಾಶ್ವತವಾಗಿ ನೋಡುವ ಮಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಸಿಂದೆಸಿ ಮಾಡುತ್ತಿದೆ, ಯಾರು ಸಿಂದೆಸಿ? ಯಾವ ಪ್ರಾಜೆಕ್ಟು ಎ೦ಬುದರ ಕುತೂಹಲಕರವಾದ ಮಾಹಿತಿ ಈ ಪುಸ್ತಕದಲ್ಲಿದೆ. ಅಂದಹಾಗೆ ಮೆಟಾ ಅಂದರೆ 'ಮೀರಿದ್ದು' ಎಂದರ್ಥ. ವರ್ಸ್ ಎಂಬುದು ಯೂನಿವರ್ಸ್ ಪದದಿಂದ ಆಯ್ದುಕೊಂಡ ಭಾಗ, ಈ ಜಗತ್ತನ್ನು ಮೀರಿದ್ದು ಮೆಟಾವರ್ಸ್‌ ಎಂಬುದು ಇದರ ಸ್ಥೂಲ ಅರ್ಥ. ಮನುಷ್ಯನ ಕಲ್ಪನೆಗೂ ಎಲ್ಲೆ ಇಲ್ಲ, ಮೆಟಾವರ್ಸಿಗೂ ಇಲ್ಲ. ಮಗಳ ಎಲ್ಲೆ ಮೀರಿದ ಕನಸುಗಳಿಗೆ ಅಪ್ಪ ಮಾತ್ರ ರೆಕ್ಕೆ ಕೊಡಲು ಸಾಧ್ಯ, ಅಂತಹ \"ಅವತಾರ್\" ನೀಳ್ಗತೆಯನ್ನು ಇಲ್ಲಿ ಓದಬಹುದು.\u003cbr data-mce-fragment=\"1\"\u003e","brand":"Meghana Sudhindra","offers":[{"title":"Default Title","offer_id":43695897444611,"sku":"HB00003968","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b79b1f9f-aed4-4d4f-ac86-1022283dbf6f.jpg?v=1674904167"},{"product_id":"punarnava-novel-c-p-ravi-kannada-books","title":"ಪುನರ್ನವ","description":"\u003cp\u003eಇತಿಹಾಸದ ಉದ್ದಕ್ಕೂ ಒಂದಲ್ಲ ಒಂದು ಯುದ್ಧದಿಂದ ನರಳುತ್ತಲೇ ಇರುವ ಇರಾಕ್ ದೇಶದಲ್ಲಿ ಕಳೆದ ಎರಡು ದಶಕಗಳು ಕಗ್ಗತ್ತಲಿನ ಅವಧಿ. ದೊಡ್ಡ ತೈಲನಿಕ್ಷೇಪಗಳನ್ನು ಹೊಂದಿದ್ದರೂ ಜಾಗತಿಕ ಚದುರಂಗದಾಟದಲ್ಲಿ ಕಾಯಿಯಂತೆ ಬಳಸಲಾದ ಇರಾಕ್ ದೇಶವು ಒಗ್ಗಟ್ಟಿಲ್ಲದೆ ತನ್ನ ಅಂತರಾಗ್ನಿಯಲ್ಲಿ ತಾನೇ ಉರಿಯುತ್ತಿರುವ ದೇಶ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಇನ್ನಿಲ್ಲದ ಘೋರ ಕೃತ್ಯಗಳನ್ನು ಅಮಾಯಕ ಜನರ ಮೇಲೆ ಎಸಗಿದ ದುರಂತ ಕಥೆಯನ್ನು ಇರಾಕ್ ದೇಶದ ಒಂದೊಂದು ಕಲ್ಲೂ ಹೇಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಇರಾಕ್ ದೇಶದ ಕಥೆಯನ್ನು ಹೇಳುವ ಪ್ರಯತ್ನವಿದೆ. ಸುದ್ದಿಮಾಧ್ಯಮಗಳು, ಅಂತರ್ಜಾಲ ತಾಣಗಳಲ್ಲಿ ಓದಿದ, ನೋಡಿದ ಅನೇಕ ವೀಡಿಯೋ ತುಣುಕುಗಳು ಕಾದಂಬರಿಯ ಕಥಾಹಂದರಕ್ಕೆ ಪ್ರೇರಣೆ ನೀಡಿವೆ. ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕವಾದರೂ ಅನೇಕ ಕಥಾಪ್ರಸಂಗಗಳು ನೈಜ ಘಟನೆಗಳನ್ನು ಆಧರಿಸಿದವು. ಮೋಸುಲ್ ನಗರದ ವಸ್ತು ಪ್ರದರ್ಶನಾಲಯವನ್ನು ಧ್ವಂಸಗೊಳಿಸಿದ ಘಟನೆ ನನ್ನ ಮನಸ್ಸನ್ನು ಕಲಕಿದೆ. ಇದಕ್ಕಿಂತ ಮುಂಚೆ ಅಫ್ಘಾನಿಸ್ತಾನದಲ್ಲಿ ಬಾಮಿಯಾನ್ ಬುದ್ಧ ಶಿಲ್ಪವನ್ನು ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ಒಡೆದುಹಾಕಿದಾಗಲೂ ನನ್ನ ಮನಸ್ಸು ವಿಕ್ಷೂಬ್ಧವಾಗಿತ್ತು. ಆಗ ಒಂದು ಕವಿತೆ ಬರೆದದ್ದು ನೆನಪಿದೆ.\u003c\/p\u003e\n\u003cp\u003eಮೋಸುಲ್‌ ನಗರದಲ್ಲಿ ನಡೆದ ಭಯೋತ್ಪಾದಕ ಘಟನೆಗಳನ್ನು ಪತ್ರಿಕೆಗಳಲ್ಲಿ ಓದುತ್ತಾ ಮನಸ್ಸು ಇನ್ನಷ್ಟು ವಿಚಲಿತವಾಯಿತು. ಪ್ರಸ್ತುತ ಕಾದಂಬರಿ ರೂಪುಗೊಂಡಿದ್ದು ಹೀಗೆ.\u003c\/p\u003e\n\u003cp\u003e\u003cbr\u003e'ಪುನರ್ನವ' ಎಂದರೆ ಮರುಹುಟ್ಟು ಪಡೆದು ಮತ್ತೊಮ್ಮೆ ಹೊಸತನವನ್ನು ಪಡೆಯುವುದು ಎಂಬ ಅರ್ಥವಿದೆ. ಕಾದಂಬರಿಯ ನಾಯಕ ದೇಶವನ್ನು ಮತ್ತೊಮ್ಮೆ ಪುನರ್ನಿಮಿಸುವ ಕನಸನ್ನು ಕಾಣುತ್ತಾ ಅದೇ ಹೆಸರಿನ ಒಂದು ಸಂಸ್ಥೆಯನ್ನು ಪ್ರಾರಂಭಿಸುತ್ತಾನೆ. ಈ ಕಾದಂಬರಿಯ ನಾಯಕ ಕಂಪ್ಯೂಟರ್ ತಂತ್ರಾಂಶ ಕ್ಷೇತ್ರದಲ್ಲಿ ಅಪೂರ್ವ ಪ್ರತಿಭಾವಂತ. ಇವನಂಥ ಮನೋಭಾವನೆಯುಳ್ಳ ಯುವಕರ ಮೇಲೆ ಇರಾಕ್ ಮತ್ತು ಇಡೀ ವಿಶ್ವದ ಭವಿಷ್ಯ ನಿಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು.\u003cbr\u003e\u003cbr\u003e-ಒಳಗಿನ ಪುಟಗಳಿಂದ\u003c\/p\u003e","brand":"C. P. Ravikumar","offers":[{"title":"Default Title","offer_id":43707958657283,"sku":"HB00003978","price":500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_86eec027-be32-487e-af19-c7ed8a2c7c1a.jpg?v=1675322580"},{"product_id":"hastinavathi-novel-jogi-kannada-books","title":"ಹಸ್ತಿನಾವತಿ","description":"ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತೊಮ್ಮೆ ಮಗನಿಗಾಗಿ ತಪಿಸುತ್ತಾಳೆ. ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ ಮುಗುಳ್ನಕ್ಕು \"ಯೋಗಕ್ಷೇಮಂ ವಹಾಮ್ಯ ಹಂ' ಅನ್ನುತ್ತಾನೆ. ಮಹಾಭಾರತ ಮರುಕಳಿಸುತ್ತದೆ.\u003cbr\u003e\u003cbr\u003eಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಣ, ಮತ್ತದೇ ಮಾತುಗಳ ಅನುರಣನ. ಸೂಜಿಮೊನೆಯಷ್ಟು ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ.\u003cbr\u003e\u003cbr\u003eಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ' ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ.\u003cbr\u003e\u003cbr\u003eಮನಸು ಧರ್ಮಕ್ಷೇತ್ರ, ಮನಸು ಕುರುಕ್ಷೇತ್ರ! ಮನಸ್ಸೇ ಮಹಾಭಾರತ!","brand":"Jogi","offers":[{"title":"Default Title","offer_id":43754149773571,"sku":"HB00004022","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/astinavati.jpg?v=1676785571"},{"product_id":"kunigal-to-kandahar-experiences-kannada-books","title":"ಕುಣಿಗಲ್ to ಕಂದಹಾರ್","description":"ಮಂಜುನಾಥ ಕುಣಿಗಲ್ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982ರಂದು ಜನನ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ.\u003cbr\u003e\u003cbr\u003eವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್, ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆಎಸ್‌ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ, ಅದಾದ ಐದು ವರ್ಷಗಳ ನಂತರ ಎಲ್\u0026amp;ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ಆ ನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಅಲ್ಲಿ ಸುದೀರ್ಘ 10 ವರ್ಷಗಳ ಜೀವನ, ಯುದ್ಧಪೀಡಿತ ದೇಶಗಳಲ್ಲಿ ನ್ಯಾಟೋ ಮತ್ತು ವಿಶ್ವಸಂಸ್ಥೆಗೆ ನೆರವಾಗುತ್ತಿದ್ದ ಜರ್ಮನ್ ಮೂಲದ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಉಪ-ಮುಖ್ಯಸ್ಥನಾಗಿ ಕೆಲಸ, ನಂತರ ಸ್ವಲ್ಪ ಕಾಲ ನೆಲೆಸಿದ್ದು ಉತ್ತರ ಮೆಸಿಡೋನಿಯಾದಲ್ಲಿ. 2018ರಿಂದ ಈಚೆಗೆ ಮೈಸೂರಿನಲ್ಲಿ ನೆಲೆಸಿ ಸದ್ಯಕ್ಕೆ ಮನೆಯಿಂದಲೇ ಸಿಂಗಾಪುರಿನ ಕಂಪನಿಯೊಂದಕ್ಕೆ ಕನ್ಸಲ್ಟೆಂಟ್ ಇಂಜಿನಿಯರಾಗಿ ವೃತ್ತಿ, ಕೆಲಸದ ಸಲುವಾಗಿ ಯುದ್ಧಪೀಡಿತವಾಗಿದ್ದ ಆಫ್ಘಾನಿಸ್ತಾನ್ ಮತ್ತು ಇರಾಕ್ ಸೇರಿದಂತೆ, ಇತರೆ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೇರಿಕ ದೇಶಗಳನ್ನು ಹಲವಾರು ಬಾರಿ ಸುತ್ತಿದ ಅನುಭವವಿದೆ.","brand":"Manunatha Kunigal","offers":[{"title":"Default Title","offer_id":43760618766595,"sku":"HB00004024","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1b8e15e6-4b32-4a18-9513-7d650639d08c.jpg?v=1676979616"},{"product_id":"pavitra-yuddha-thriller-novel-yandamoori-veerendranath-raja-chendoor-kannada-books","title":"ಪವಿತ್ರ ಯುದ್ಧ","description":"17 ಡಿಸೆಂಬರ್, 1971ರಲ್ಲಿ ಪಾಕಿಸ್ತಾನ ಇಬ್ಬಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್‌ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮಾನ್, ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.\u003cbr\u003e\u003cbr\u003eಆಗಸ್ಟ್ 1975- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ – ಪಾಕ್ ಸರ್ಕಾರದ ಆಗಿನ ಪ್ರಧಾನಿ.\u003cbr\u003e\u003cbr\u003eನೂರು ಕೋಟೆಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ.. ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ. ಅದರ ಹಿನ್ನೆಲೆ - ಸಂಚೇನು..? ಅವನು ಇದ್ದಾನೋ.. ಸತ್ತಿದ್ದಾನೋ..?\u003cbr\u003e\u003cbr\u003eಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ.. ಭಾರತ ಬೇಹುಗಾರಿಕೆಯಲ್ಲಿ ಸಂಚಲನ.. ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ.. ಎಲ್ಲವೂ ನಿಗೂಢ..\u003cbr\u003e\u003cbr\u003eಇದು ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ - ಥ್ರಿಲ್ಲರ್ ಕಾದಂಬರಿ.\u003cbr\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":43776635076867,"sku":"HB00004036","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_e88bc6ad-fe28-4d87-b770-5dc4264201b6.jpg?v=1677506554"},{"product_id":"navilu-konda-huduga-stories-sachin-teetahalli-kannada-books","title":"ನವಿಲು ಕೊಂದ ಹುಡುಗ","description":"ಈ ಸಚಿನ್ ಎಂಬ ಐಟಿ ಹುಡುಗ ಕನ್ನಡ ಕಥಾಲೋಕ ಪ್ರವೇಶಿಸಿದ್ದು ತೀರಾ ಆಕಸ್ಮಿಕ ಅಂತೇನು ಹೇಳಲಾರೆ.\u003cbr\u003e\u003cbr\u003eಆದರೆ ಈ ಹುಡುಗನನ್ನು ನಮ್ಮ ಕಥೆಕೂಟ ಕಟ್ಟಿ ಬೆಳಸಿದೆ ಎಂಬುದರಲ್ಲಿ ನಮಗ್ಯಾರಿಗೂ ಅನುಮಾನವೇ ಇಲ್ಲ. ನಮ್ಮ ಬಳಗದ ತುಂಟಾತಿತುಂಟ ಹುಡುಗ ಸಚಿನ್ ಬರೆದ ಮೊದಲ ಕಥೆಯನ್ನು ಓದಿದಾಗ ಇಲ್ಲೊಬ್ಬ ಕತಗಾರ ಹುಟ್ಟಿಬಂದ ಎಂದನಿಸಿತ್ತು. ಇದೀಗ ದಿಟವಾಯಿತು.\u003cbr\u003e\u003cbr\u003eಸಚಿನ್ ಮಲೆನಾಡಿನವರು ವಾಸ ಮಹಾನಗರದಲ್ಲಿ ಹಾಗಾಗಿ ಇರುವಲ್ಲಿ ಇರಲಾರದೇ ಇದ್ದೆಡೆಯಿಂದ ಇರಬೇಕಾದೆಡೆಗೆ ಅವರ ಭಾವಲೋಕ ಹೊಯ್ದಾಡುತ್ತದೆ. ಅದು ಅವರ ಕಥೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ. ಸಚಿನ್ ಕಥೆಗಳು ಅವರಷ್ಟೇ ತುಂಟವಾಗಿವ. ಕೆಲವೊಮ್ಮೆ ಕಥೆಗಳು ಮುಂಗಾರು ಮಳೆಯಂತೆ ಕಾಣುತ್ತವೆ.\u003cbr\u003e\u003cbr\u003eತೇಜಸ್ವಿ ಅವರ ಗಾಢ ಪ್ರಭಾವಕ್ಕೆ ಒಳಗಾಗಿರುವುದು ಸತ್ಯಸ್ಯ ಸತ್ಯವೇ. ಆಲನಹಳ್ಳಿಯವರ ನೆರಳು ಅನೇಕ ಕಡೆ ಕಂಡು ಕಾಣಿಸಿ ಮರೆಯಾಗುತ್ತದೆ. ಕುವೆಂಪು ಗದ್ಯ ಅಲ್ಲಲ್ಲಿ ದಾಟಿ ಸಾಗುತ್ತದೆ. ಇದನ್ನು ಪ್ರಭಾವ ಅಂತಲೇ ಕರೆಯಲಾಗದು. ಹೊಸ ತಲೆಮಾರಿನ ಮಲೆನಾಡಿನ ಹುಡುಗನ ಓದಿನ ವಿಸ್ತಾರ ಇದು. ಇದು ಬೇಕಾಗಿರುವುದು, ಓದುವುದೇ ಇಲ್ಲ ಈ ಜಮಾನ ಎಂಬ ಬೇಸರದ ನಡುವೆ ಸಚಿನ್ ಓದಿ ಬರೆದು ಬೆರಗು ಮತ್ತು ಭರವಸೆ ಮೂಡಿಸುವುದು ಅವರ ಇಷ್ಟದ ಬ್ಲ್ಯಾಕ್ ಡಾಗ್‌ನಂತೆ ಸಂತೋಷ ಕೊಡುತ್ತದೆ.\u003cbr\u003e\u003cbr\u003e- ಗೋಪಾಲಕೃಷ್ಣ ಕುಂಟಿನಿ\u003cbr\u003e","brand":"Sachin Teerthahalli","offers":[{"title":"Default Title","offer_id":43859884736771,"sku":"HB00004072","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_64024f0e-3e2d-4d97-b427-922319bac621.jpg?v=1680850352"}],"url":"https:\/\/harivubooks.com\/collections\/special-book.oembed?page=2","provider":"Harivu Books","version":"1.0","type":"link"}