{"title":"Sneha Book House","description":"","products":[{"product_id":"bannada-jolige-kannada-book","title":"ಬಣ್ಣದ ಜೋಳಿಗೆ","description":"\u003cp data-mce-fragment=\"1\"\u003eಗಾಯತ್ರಿ ರಾಜ್ ರವರ 'ಬಣ್ಣದ ಜೋಳಿಗೆ' ವಿಭಿನ್ನವಾದ 15 ಸಣ್ಣ ಕಥೆಗಳಿಂದ ತುಂಬಿದೆ. ಪ್ರೀತಿ, ಪ್ರೇಮ, ಪ್ರಣಯ, ಸರಸ, ದ್ವೇಷ, ಕಾತುರ, ವಿಜ್ಞಾನ, ಮನೋ\u003cmeta charset=\"utf-8\"\u003e\u003cspan data-mce-fragment=\"1\"\u003eವಿಜ್ಞಾನ\u003c\/span\u003e, ಎಲ್ಲವೂ ಇವೆ. ಅಕ್ಕಪಕ್ಕದಲ್ಲೇ ನಡೆಯಬಹುದಾದಂತಹ ನಮ್ಮದೇ ಕಥೆಗಳೆಂಬಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಪ್ರಪಂಚದ ಅತ್ಯಂತ ಗಂಭೀರವಾದ, ಎಲ್ಲೆಲ್ಲೂ ಮುಕ್ತವಾಗಿ ಚರ್ಚಿಸಲ್ಪಡದ ಸಲಿಂಗ ಕಾಮದಂತಹ ವಿಷಯವೂ ಅತ್ಯಂತ ಸಹಜ ರೀತಿಯಲ್ಲಿ ಚರ್ಚಿಸಲ್ಪಡುತ್ತಾ. ಕೊನೆಯಲ್ಲಿ ನಮ್ಮನ್ನೇ ಚಿಂತನೆಗೆ ದೂಡಿಬಿಡುತ್ತವೆ. ಕನ್ನಡದ ಯಾವುದೇ ಲೇಖಕಿ ಬಿಡು ಬೀಸಾಗಿ ಸಲಿಂಗ ಕಾಮದ ಬಗ್ಗೆ ಬರೆದದ್ದು ನನಗೆ ನೆನಪಿಲ್ಲ. ಸ್ತ್ರೀ ಸಹಜವಾಗಿ ಪ್ರೀತಿ, ಮಮತೆಗಳ ಪ್ರಧಾನತೆ ಇರುವ ಕಥೆಗಳು ಹೃದಯವನ್ನು ಹಿಂಡುತ್ತವೆ. ಪ್ರತಿಯೊಂದು ಕಥೆಯಲ್ಲೂ ರೋಚಕತೆ ಹಾಗೂ ಸಸ್ಪೆನ್ಸ್ ಇರುವುದು ಲೇಖಕರು ಬರವಣಿಗೆಯಲ್ಲಿ ಎಷ್ಟು ಪ್ಯಾಶನೇಟ್ ಆಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಟ್ಟಿನಲ್ಲಿ ಕಥೆಗಳು ಎಲ್ಲೂ ಎಳೆಯದೆ, ಮುಗ್ಗರಿಸದೆ, ಸರಾಗವಾಗಿ ಓದಿಸಿಕೊಂಡು ಹೋಗುವುದರಿಂದ ನಿಮ್ಮ ಪ್ರಯಾಣಕ್ಕೆ ಅತ್ಯುತ್ತಮ ಸಂಗಾತಿ ಆಗಬಲ್ಲದು. ನಿಮ್ಮ ಬೇಸರವನ್ನು ಮ್ಯಾಜಿಕ್‌ನಂತೆ ಮಾಯಮಾಡಬಲ್ಲದು ಎಂದು ನಾನು ನಿಮ್ಮ ಗಾರುಡಿಗ ಗ್ಯಾರಂಟಿ ಕೊಡುತ್ತೇನೆ.\u003c\/p\u003e\n\u003cp data-mce-fragment=\"1\"\u003e-ಉದಯ್ ಜಾದೂಗಾರ್\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್\u003c\/p\u003e","brand":"Gayathri Raj","offers":[{"title":"Default Title","offer_id":42296700567811,"sku":"HB00002105","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bannadajolige_1.jpg?v=1641554890"},{"product_id":"anaardra-kaanada-novel","title":"ಅನಾರ್ದ್ರ - ಕಾದಂಬರಿ","description":"ವಾಮಾಚಾರದ ಭಯ, ಬಂಗಿ ಸೊಪ್ಪಿನ ಪಾನಕದ ಅಮಲು, ರಕ್ತದ ಕಮಟು, ಕಾಮರೂಪ, ಪ್ರೀತಿಯ ಬೆಸುಗೆ, ವಾತ್ಸಲ್ಯದ ನೈಜ ವಾತಾವರಣ, ಮೋಸದ ಮೊಂಡುತನ, ರಾಜಕೀಯದ ಆಸೆ, ಹಣದ ದುರಾಸೆ ಇವೆಲ್ಲವೂ ಒಟ್ಟುಗೂಡಿ ಇದುವರೆಗೆ ತೆರೆದುಕೊಳ್ಳದ, ಹೃದಯದ ಇನ್ನೊಂದು ಬಾಗಿಲನ್ನು ತೆರೆಸುತ್ತೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜಗತ್ತು ಅಂದ್ರೆ ಅಲ್ಲಿ ಕೇವಲ ಒಳ್ಳೆಯವರೇ ಇರ್ಬೇಕು ಅಥವಾ ಆರ್ದ್ರ ಮನಸ್ಥಿತಿಯವ್ರೇ ಇರ್ಬೇಕು ಅಂತ ಬಯಸುತ್ತ ಕುಳಿತಿದ್ದೆ. ಅದು ಕಲಿಯುಗಕ್ಕೇ ವಿರುದ್ಧವಾಗಿಬಿಡತ್ತೆ. ಕೆಲವೊಂದಿಷ್ಟನ್ನ ನೋಡಿ ನಾವು ಹೀಗೇ ಆಗ್ಬೇಕು ಅಂತ ಅಂದುಕೊಳ್ತಿವೆ. ಇನ್ನು ಕೆಲವೊಂದಿಷ್ಟನ್ನ ನೋಡಿ ನಾವು ಹೀಗೆ ಆಗ್ಬಾರ್ದು ಅಂತ ಅರ್ಥ ಮಾಡಿಕೊಳ್ತೇವೆ. ಪ್ರಸ್ತುತ ಕಾದಂಬರಿ ನಾವು ಹೇಗೆ ಆಗಬಾರದು ಅನ್ನುವುದನ್ನ ಮನವರಿಕೆ ಮಾಡಿಕೊಡುತ್ತೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಥ್ರಿಲ್ ಬಯಸುವ, ಪ್ರತಿ ಪುಟದಲ್ಲೂ ತಿರುವು ಬಯಸುವ, ಕಾದಂಬರಿಯಲ್ಲಿ ಮನೋ ರಂಜನೆಗೆ ಹೆಚ್ಚು ಒತ್ತು ಕೊಟ್ಟು ಉಸಿರನ್ನು ಬಿಗಿ ಹಿಡಿದು ಓದುವವರಿಗೆ ಅನಾರ್ದ್ರ ಒಂದು ಅಕ್ಷರ ಕೊಡುಗೆ..\u003cbr data-mce-fragment=\"1\"\u003e\u003cbr data-mce-fragment=\"1\"\u003e“ಕಾಲಚಕ್ರ ಕೆಳಗಿದ್ದಾಗ ಅವನು ಅಳುತ್ತಿದ್ದ ಮೇಲಿನವ ನಗುತ್ತಿದ್ದ\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾಲಚಕ್ರ ಏರುತ್ತಿರುವಂತೆ ಅತ್ತವ ನಗುತ್ತಿದ್ದ, ನಕ್ಕವ ಅಳುತ್ತಿದ್ದ...\u003cbr data-mce-fragment=\"1\"\u003e\u003cbr data-mce-fragment=\"1\"\u003eಮತ್ತೆ ನಕ್ಕವ ಅತ್ತ\u003cbr data-mce-fragment=\"1\"\u003e\u003cbr data-mce-fragment=\"1\"\u003eಅತ್ತವ ನಕ್ಕ.. \"\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್\u003cbr data-mce-fragment=\"1\"\u003e","brand":"Kilara Vikram Hegde","offers":[{"title":"Default Title","offer_id":42296757125379,"sku":"HB00002106","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/anardra_1.jpg?v=1641555766"},{"product_id":"abottaabaad-kannada-book","title":"ಅಬೋಟ್ಟಾಬಾದ್","description":"ಡಿಸ್‌ಕನೆಕ್ಟೆಡ್  ಕನೆಕ್ಷನ್ ಅದರ ಮೂಲ ಮಂತ್ರ ಜಗತ್ತಿಗೇ ಉಗ್ರ ಮಂತ್ರ ಕಲಿಸಿದ.\u003cbr data-mce-fragment=\"1\"\u003eಸಾವಿರಾರು ಕೋಟ್ಯಾಂತರ ಆಸ್ತಿ, ರಾಜ ಮರ್ಯಾದೆ, ಪ್ರಾಣ ಕೊಡಲು ರೆಡಿ ಇದ್ದ ಸಾವಿರಾರು ಜನ ಧರ್ಮಯೋಧರು. ಇಷ್ಟೆಲ್ಲ ಇದ್ದೂ ದಿನಕ್ಕೆ ಎರಡು ರೊಟ್ಟಿ ಮತ್ತು ಒಂದು ಪಿಚಿಡೆ ಅನ್ನ ತಿನ್ನುತ್ತಾ ಒಂದೇ ಒಂದು ಚಾಪೆಯ ಮೇಲೆ ಕಲಾಶ್ನಿಕೋವ್ ತಬ್ಬಿ ಮಲಗುತ್ತಾ ಧರ್ಮವನ್ನೆ ಅವನು ಉಸಿರಾಡದಿದ್ದರೆ ಇದೆಲ್ಲ ಇಷ್ಟು ಬೆಳೆಯುತ್ತಲೇ ಇರಲಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮುಜಾಹಿದ್ದಿನ್, ತಾಲಿಬಾನ್, ಭಯೋತ್ಪಾದಕರು, ಉಗ್ರರು, ಅಲ್ ಖೈದಾ, ಜೈಶ್ ಮೊಹಮ್ಮದ್ ಕಂದಹಾರ್ ಅಪಹರಣ.. ಹೀಗೆ ಹಲವು ದಿಶೆಯ ಚರ್ಚಿತ ವಿಷಯ ನಾಲೈದು ದಶಕದಲ್ಲಿ ಬೆಳೆದ ಪರಿ ಅಪಾಯಕಾರಿ, ಆದರೆ ಇದೆಲ್ಲ ತಾವಾಗೇ ಬೆಳೆಯಲಿಲ್ಲ. ಇದನ್ನೆಲ್ಲ ಸರಿಯಾಗಿ ಒಂದು ಬಂಧದಲ್ಲಿ ಚದುರಿ ಹೋಗದಂತೆ ಜೋಡಿಸಿಟ್ಟು ಹೋದವನು ಒಬ್ಬನೇ ಒಬ್ಬ. ಅವನೇ ಉಗ್ರರ ಪಾಲಿಗೆ ಯುಗಪುರುಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಂಕೋಚಕುಮಾರ ಮಹೆಂದಳೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್\n\u003cdiv id=\"gtx-trans\" style=\"position: absolute; left: 202px; top: 180px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Santoshakumara Mehendale","offers":[{"title":"Default Title","offer_id":42297240060163,"sku":"HB00002110","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/abottaabad_1.jpg?v=1641562663"},{"product_id":"jaagatika-vitta-nota-kannada-book","title":"ಜಾಗತಿಕ ವಿತ್ತ ನೋಟ","description":"\u003cp\u003eಸಾಲ ಎನ್ನುವುದು ಇವತ್ತು ಬಹಳ ಸಹಜವಾಗಿ ಹೋಗಿದೆ. ಸಾಲ ಮಾಡದವರು ವಿರಳರಲ್ಲಿ ವಿರಳ ಎನ್ನುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಜಗತ್ತಿನಲ್ಲಿ ಒಟ್ಟು 100 ರೂಪಾಯಿ ಆಸ್ತಿಯಿದ್ದರೆ ಅದನ್ನ ಕೊಳ್ಳಲು ಅಥವಾ ಸೃಷ್ಟಿಸಲು ಹತ್ತಿರತ್ತಿರ 250 ರೂಪಾಯಿ ಸಾಲವಿದೆ!, ಅಂದರೆ ಗಮನಿಸಿ ನಮ್ಮ ಒಟ್ಟು ಆಸ್ತಿಯನ್ನು ಯಾರಾದರೂ ಅನ್ಯಗ್ರಹ ಜೀವಿಗಳು ಬಂದು ಕೊಂಡರೂ ನಾವು ನಮ್ಮ ಸಾಲ ತೀರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಒಟ್ಟು 196 ದೇಶಗಳಿವೆ ಅವುಗಳಲ್ಲಿ ಕೇವಲ ಐದು ದೇಶಗಳು ಮಾತ್ರ ತಮ್ಮ ಖರ್ಚಿಗೆ ಮೀರಿದ ಆದಾಯವನ್ನು ಹೊಂದಿದೆ. ಉಳಿದೆಲ್ಲಾ ದೇಶಗಳು ಖರ್ಚು ಹೆಚ್ಚು ಆದಾಯ ಫಾರ್ಮುಲಾದಲ್ಲಿ ಬಂಡಿ ಸಾಗುಸುತ್ತಿವೆ. ಇದೆಲ್ಲಾ ಶುರುವಾಗಿದ್ದು ಇಲ್ಲದ ಹಣವನ್ನು ಖರ್ಚು ಮಾಡಲು ಶುರು ಮಾಡಿದ್ದು ಕಾರಣ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮಗೆ ಗೊತ್ತೇ? ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ. ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಂತರ ಹಣ ಮಾಡಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ, ಚೀನಿಯರು ಜಗತ್ತಿನಲ್ಲಿ ಆಹಾರವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂತಹ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಲೆಗಳನ್ನು ಸಾಕುತ್ತಾರೆ, ಅವು ಇಂತಹ ವೇಸ್ಟ್ ಆಹಾರ ತಿಂದು ಬೆಳೆದ ಮೇಲೆ ಅದನ್ನು ಇವರು ಹಲವಾರು ಬಳಕೆಗೆ ಬಳಸುತ್ತಾರೆ. ಇದನ್ನ ಔಷಧ ತಯಾರಿಕೆಯಲ್ಲಿ ರೆಸ್ಟುರೆಂಟ್ಗಳಲ್ಲಿ ತಿನ್ನುವುದಕ್ಕೆ ಉಪಯೋಗಿಸುತ್ತಾರೆ. ಟೂತ್ ಪೇಸ್ಟ್ ನಲ್ಲಿ ಕೂಡ ಜಿರಳೆಯನ್ನ ಬಳಸುತ್ತಾರೆ. ಹೀಗೆ ಇದೊಂದು ದೊಡ್ಡ ಉದ್ಯಮ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಸ್ನೇಹ ಬುಕ್ ಹೌಸ್\u003c\/p\u003e","brand":"Rangaswamy Mookanahalli","offers":[{"title":"Default Title","offer_id":42307422552323,"sku":"HB00002111","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jaagatikavittanota_1.jpg?v=1641806603"},{"product_id":"kalaya-tasmai-namaha-kannada-nevel","title":"ಕಾಲಾಯ ತಸ್ಮೈ ನಮಃ - ಪತ್ತೇದಾರಿ ಕಾದಂಬರಿ","description":"\u003cp\u003e“ಆತ್ಮೀಯ\" ಎಂಬ ಹೃದಯಸ್ಪರ್ಶಿ ಪುಸ್ತಕದ ಮೂಲಕ ಪರಿಚಯವಾಗಿ ಆತ್ಮೀಯರಾದ ಕೌಶಿಕ್ ಕೂಡುರಸ್ತೆ ತಮ್ಮ \"ಕಾಲಾಯ ತಸ್ಯೆ ನಮಃ” ಎಂಬ ಪತ್ತೇದಾರಿ ಕಾದಂಬರಿಯನ್ನು ಹಸ್ತಪ್ರತಿ ರೂಪದಲ್ಲಿ ನನಗೆ ಓದಲು ಕಳಿಸಿದಾಗ ನನಗೆ ಮೊದಲು ಆಶ್ಚರ್ಯವಾಯಿತು. ಕಾರಣ, ಈ ಡಿಜಿಟಲ್ ಕಾಲದಲ್ಲಿ ಇವರು ತಮ್ಮ ಹಸ್ತಾಕ್ಷರಗಳಲ್ಲಿಯೇ ಇಡೀ ಕಾದಂಬರಿಯನ್ನು ಬರೆದಿರುವುದು, ಯುವಕರಾದ ಇವರು ಈ ಕಾಲದಲ್ಲಿಯೂ ಈ ರೀತಿ ಬರೆಯುವುದು ಸೋಜಿಗವೇ ಸರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇನ್ನು ಈ ಪತ್ತೇದಾರಿ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ನನ್ನ ಕುತೂಹಲವನ್ನು ತಣಿಸಿಕೊಂಡಿದ್ದೇನೆ. ಕನ್ನಡಲ್ಲಿ ಎನ್. ನರಸಿಂಹಯ್ಯನವರು ಪತ್ತೇದಾರಿ ಸಾಹಿತ್ಯದಲ್ಲಿ ಅಗ್ರಗಣ್ಯರು. ಅವರು ಓದಲು ಹಚ್ಚಿದ ಎಷ್ಟೋ ಮನಸ್ಸುಗಳು ಇಂದು ಓದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ನನ್ನ ಸರ್ಕ್ಯುಲೇಟಿಂಗ್‌ ಲೈಬ್ರರಿಯ ದಿನಗಳಲ್ಲಿ ಕೌಂಡಿನ್ಯ ಅವರ ಕೆಲವು ಪತ್ತೇದಾರಿ ಕಾದಂಬರಿಗಳನ್ನು ಓದಿದ್ದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ, ಈ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಪತ್ತೇದಾರಿ ಕಾದಂಬರಿ ಬರೆಯುವವರ ಕೊರತೆ ಕಾಣುತ್ತಿತ್ತು. ಕೌಫಿಕ್ ಈ ಕೊರತೆಯನ್ನು ತಮ್ಮ ನಿರಂತರ ಬರವಣಿಗೆಯಿಂದ ನೀಗಿಸಬಲ್ಲರು ಎಂಬ ಭರವಸೆ ಅವರ ಶ್ರದ್ದೆಯಿಂದಲೇ ನನಗೆ ಮನದಟ್ಟಾಗಿದೆ. ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಇವರ ಈ ಕಾದಂಬರಿ ಸಿನಿಮಾವಾದರೆ ಮತ್ತೊಂದು “ರಂಗಿತರಂಗ\" ಆಗುವ ಎಲ್ಲಾ ಸಾಧ್ಯತೆಗಳಿವೆ. ಕನ್ನಡಿಗರಿಗೆ ಆ ಕಾಲ ಬೇಗ ಬರಲಿ ಎಂದು ಕೌಶಿಕ್ ಅವರಿಗೆ ಶುಭ ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e– ಗುಬ್ಬಚ್ಚಿ ಸತೀಶ್ \u003c\/p\u003e\n\u003cp\u003eಮುಗುಳಗೆ ಖ್ಯಾತಿ\u003cbr data-mce-fragment=\"1\"\u003e\u003cbr data-mce-fragment=\"1\"\u003e-ಸ್ನೇಹ ಬುಕ್ ಹೌಸ್\u003c\/p\u003e","brand":"Koushik Koodurasthe","offers":[{"title":"Default Title","offer_id":42307456729347,"sku":"HB00002112","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_e1773735-9f54-4b7c-b98c-9993382f2b31.jpg?v=1696594997"},{"product_id":"swapnada-benneri-kannada-novel","title":"ಸ್ವಪ್ನದ ಬೆನ್ನೇರಿ - ಪತ್ತೇದಾರಿ ಕಾದಂಬರಿ","description":"\u003cp\u003eಮಲೆನಾಡ ಮನೆ ಹುಡುಗ ಕೌಶಿಕ್ ಕೊಡುರಸ್ತೆಯ ಮತ್ತೊಂದು ಪತ್ತೆದಾರಿ ಕಾದಂಬರಿ ನಿಮ್ಮ ಕೈಯಲ್ಲಿದೆ. 'ಆತ್ಮೀಯ' ಎಂಬ ಸತ್ಯಘಟನೆಯಾಧಾರಿತ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕದ ಕದ ತಟ್ಟಿದ ಕೌಶಿಕ್, 'ಕಾಲಾಯ ತಸ್ಮೈ ನಮಃ' ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಭರ್ಜರಿಯಾಗಿ ಕಾಲೂರಿದ್ದಾನೆ. ಬೆರಗು ಕಣ್ಗಳ ಈ ಯುವಕನ ಪತ್ತೆದಾರಿ ನಿರೂಪಣಾ ಶೈಲಿಯೇ ವಿಭಿನ್ನ ಮತ್ತು ಆಹ್ಲಾದಕರ. ಕನ್ನಡಲ್ಲಿ ಪತ್ತೇದಾರಿ ಕಾದಂಬರಿಗಳೇ ವಿರಳವಾಗುತ್ತಿರುವ ಸಮಯದಲ್ಲಿ ಕೌಶಿಕ್ \u003cspan data-mce-fragment=\"1\"\u003eಕೊ\u003c\/span\u003eಡುರಸ್ತೆ, ಕನ್ನಡ ಪತ್ತೆದಾರಿ ಕಾದಂಬರಿ ಪ್ರಕಾರದಲ್ಲಿ ಹೊಸ ಭರವಸೆಯೆಂದರೆ ತಪ್ಪಾಗಲಾರದು, ಓದುಗನಾಗಿ ಇವರ ಮಾದಲೆರೆಡು ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಿಮುಗಿಸಿರುವ ಅನುಭವದ ಮೇಲೆ ಹೇಳುತ್ತೇನೆ, ಖಂಡಿತ ಈ ಕಾದಂಬರಿ ಕೂಡ ನಮ್ಮನ್ನು ಒಂದೇ ಗುಕ್ಕಿಗೆ ನಮ್ಮನ್ನು ಓದಿಸಿಕೊಳ್ಳುತ್ತದೆ ಮತ್ತು ಅಯ್ಯೋ! ಇಷ್ಟು ಬೇಗ ಮುಗಿಯಬಾರದಿತ್ತು, ಇನ್ನಷ್ಟಿರಬೇಕಿತ್ತು ಎನಿಸುವುದು ಖಂಡಿತ. ಅದೆಲ್ಲದರ ಜೊತೆಗೆ, ಕನ್ನಡ ಸಾಹಿತ್ಯಲೋಕದಿಂದ ಯುವ ಓದುಗರು ಬೇರೆ ಭಾಷೆಗಳ ಕಡೆ ವಲಸೆಹೊರಟಿರುವ ಸಂದರ್ಭದಲ್ಲಿ, ಅವರನ್ನು ಮರಳಿ ಕನ್ನಡ ಸಾರಸತ್ವ ಲೋಕದೆಡೆಗೆ ಸೆಳೆಯುವಲ್ಲಿ ಕೌಶಿಕ ರಂತಹ ಯುವ ಅವಶ್ಯಕತೆಯಿದೆ ಸಾಹಿತ್ಯಲೋಕಕ್ಕೆ. ಕನ್ನಡ ಸಾಹಿತ್ಯಲೋಕ ಕೌಶಿಕ್ ರವರನ್ನು ಅಪ್ಪಿಕೊಳ್ಳಲಿ, ಕನ್ನಡಿಗರು ಇವರ ಬರಹಗಳನ್ನು ಒಪ್ಪಿಕೊಂಡು ಸಾಹಿತ್ಯ ಲೋಕದಲ್ಲಿ ಮೆರೆಸಲಿ ಎಂಬುದು ನನ್ನಾಶಯ, ಕನ್ನಡದ ಯುವ ಲೇಖಕರನ್ನು ಬೆಳೆಸುತ್ತಿರುವ ನಿಮಗೆಲ್ಲರಿಗೂ ವಂದಿಸುತ್ತಾ, ಕೌಶಿಕಕೂಡುರಸ್ತೆಯವರಿಗೆ ಮನದಾಳದ ಶುಭಾಕಾಂಕ್ಷೆಗಳು.\u003c\/p\u003e\n\u003cp\u003e-ಅರ್ಜುನ್ ದೇವಾಲದಕೆರೆ\u003c\/p\u003e\n\u003cp\u003eಪ್ರಕಾಶಕರು - ಸ್ನೆಹ ಬುಕ್ ಹೌಸ್\u003c\/p\u003e","brand":"Koushik Koodurasthe","offers":[{"title":"Default Title","offer_id":42308160880899,"sku":"HB00002113","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_fc4db617-6c18-4a05-9f81-c8bad4bd1742.jpg?v=1701348669"},{"product_id":"tyagaraj-colony-kannada-novel","title":"ತ್ಯಾಗರಾಜ್ ಕಾಲೋನಿ - ಪತ್ತೇದಾರಿ ಕಾದಂಬರಿ","description":"\u003cp\u003e\u003cspan data-mce-fragment=\"1\"\u003eಕೌಂಡಿನ್ಯರ ಕಾದಂಬರಿಗಳ ನೆನಪಿಸುವ ಕಥಾಹಂದರ. ತ್ಯಾಗರಾಜ ಕಾಲೋನಿಯಲ್ಲಿ ನಡೆಯುವ ಮೂರು ಮಿಸ್ಸಿಂಗ್ ಪ್ರಕರಣ, ಡ್ರಗ್ ದಂಧೆಯ ಲಿಂಕ್ ಅದಕ್ಕಿರಬಹುದೇ? ಹಾಗಾದರೆ ಸೂಳೆಗಾರಿಕೆ ನಡೆಸುತ್ತಿದ್ದ ಕಲಾವಿದ ಕಾಣೆಯಾಗಲು ಏನು ಕಾರಣ?\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಇವೆಲ್ಲದಕ್ಕೂ ಕೆಂಪು ಗುಲಾಬಿಗೂ ಏನು ಸಂಬಂಧ?\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಸಿನಿಮಾವೊಂದರ ಚಿತ್ರಕಥೆ ಓದಿದ ಅನುಭವ ಕೊಡುವ ಕೌಶಿಕ್‌ರ ಹೊಸ ಕಾದಂಬರಿ ಇದು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಪಾತ್ರ ಪೋಷಣೆಗೆ ಕೊಂಚ ಒತ್ತು ಕೊಡಬಹುದು ಎಂಬುದು ಬಿಟ್ಟರೆ ಒಳ್ಳೆ ಮಿಸ್ಟರಿ ಕಾದಂಬರಿ.\u003c\/span\u003e\u003c\/p\u003e","brand":"Koushik Koodurasthe","offers":[{"title":"Default Title","offer_id":42308301881603,"sku":"HB00002114","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ThyagarajColony.jpg?v=1720265767"},{"product_id":"kataa-pallava-top-25-kategalu-kannada-book","title":"ಕಥಾ ಪಲ್ಲವ - ಟಾಪ್ 25 ಕಥೆಗಳು","description":"ಕಥನ ಪ್ರಕಾರವು ಕಾವ್ಯ ಪ್ರಕಾರದಷ್ಟೇ ಅನೇಕ ಬಗೆಯ ಪ್ರಯೋಗಗಳಿಗೆ ಒಳಗಾಗುತ್ತಿರುವ ಸಂಕರದ ಕಾಲಘಟ್ಟ ಇದು. ಹಾಗೆ ನೋಡಿದರೆ ಕಾಲದ ಚಲನಗಳನ್ನು ಕಾವ್ಯಕ್ಕಿಂತ ಮೊದಲೇ ಹಿಡಿಯುವ ತವಕದಲ್ಲಿ ಕಥನ ಪ್ರಕಾರವು ಇರುತ್ತದೆ ಎನ್ನುವುದು ಒಪ್ಪಬೇಕಾದ ಮಾತೇ \u003cspan data-mce-fragment=\"1\"\u003eಅನಿಸುತ್ತದೆ. \u003c\/span\u003e ಪಠ್ಯವನ್ನು ಕಲಾಪಠ್ಯವಾಗಿಸುವಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕ್ರ್ತಿಕ ನಿರೂಪಣೆಗಳಾಗಿಸುವುದರಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದುದು ಕಾವ್ಯಜೀವಿಗಳಿಗೆ ತುಸು ನಿರಾಸೆಯನ್ನೇ ಉಂಟುಮಾಡಿತ್ತು. ಈ ವಾಸ್ತವವು ಕಳೆದರಡು-ಮೂರು ದಶಕಗಳಿಂದ ಬದಲಾಗುತ್ತಿರುವುದು ಚೇತೋಹಾರಿಯಾದ ಸಂಗತಿಯಾಗಿದೆ. ಈ ಸ್ವಾಗತಾರ್ಹ ಬೆಳವಣಿಗೆಗೆ ಈ ಬಾರಿ ಕಥಾಸ್ಪರ್ಧೆಗೆ ಬಂದ ಕಥೆಗಳಲ್ಲಿಯೂ ಆಧಾರಗಳಿದ್ದವು ಎನ್ನುವುದು ಸಂತೋಷದ ಸಂಗತಿ, ಬರೆದ ಬರಹಗಳ ಎದುರಿಗೆ ಬರೆಸಿಕೊಂಡ ಬರಹಗಳು ಅಪ್ಪಟವಾಗಿ, ನಿತ್ಯನೂತನವಾಗಿ ಕಾಣುತ್ತವೆ. ಸಮಕಾಲೀನ ಕಥೆಗಾರರು ಈ ಅಂಶದ ಬಗೆಗೆ ತುಸು ಹೆಚ್ಚೇ ಗಮನ ಕೊಡಬೇಕೆಂದು ಅನ್ನಿಸುತ್ತದೆ. ಇದಕ್ಕೆ ಕಾರಣವೆಂದರೆ ಪ್ರಯೋಗಶೀಲತೆಯ ಮೆಚ್ಚುಗೆಯ ಜೊತೆಯಲ್ಲೇ ಒತ್ತಿ ಇಟ್ಟು ಮಾಡಿದ ಹಣ್ಣಿನ ಹಾಗಿರುವ ಅನೇಕ ಕಥೆಗಳು ಇಲ್ಲಿದ್ದವು ಎನ್ನುವುದು. ಕಥೆಯನ್ನು ಕಟ್ಟುವ ಅಸಲು ಕಸುಬುದಾರಿಕೆಯ ಬಗೆಗಿನ ಎಚ್ಚರವೂ ಬರವಣಿಗೆಯನ್ನು ಕುರಿತ ಉತ್ಮಟ ಪ್ರೀತಿಯಷ್ಟೇ ಮುಖ್ಯವಾದುದು ಎನ್ನುವುದನ್ನು ಮರೆಯಲಾಗದು.","brand":"Vijaya Karnataka","offers":[{"title":"Default Title","offer_id":42308669210883,"sku":"HB00002115","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kattaapallavatop25kategalu_1.jpg?v=1641813830"},{"product_id":"abhi-kannada-book","title":"ಅಭೀಃ","description":"“ಮನುಷ್ಯ ಅನಂತ ಶಕ್ತಿಯ ಆಗರವೇ ಆಗಿದ್ದಾನೆ' ಎಂದು ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ, ಮೊದಲು ನಮ್ಮಲ್ಲಿ ಈಗಾಗಲೇ ಇರುವ ಶಕ್ತಿ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದು ಮುಖ್ಯ, ಎರಡನೆಯದು ಇರುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸಲು ಸ್ಪಷ್ಟವಾದ ಗುರಿ ಹೊಂದುವುದು. ಮೂರನೆಯದು ಸತತವಾಗಿ ನಮ್ಮ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ನಾವು ಕಂಡ ಕನಸಿನತ್ತ ಪಯಣಿಸುವುದು ಯಶಸ್ಸಿನ ರಹಸ್ಯವಾಗಿದೆ. ಇರುವೆ ಸದಾ ಬಿಡುವಿಲ್ಲದ ಚಟುವಟಿಕೆಯಲ್ಲಿ ತೊಡಗಿರುವುದು, ಆದರೆ ಅದು ಇರುವೆಯಾಗಿಯೇ ಸಾಯುವುದೇ ಹೊರತು ವಿಶೇಷವಾದ ಇರುವೆಯೇನೂ ಆಗಿ ಸಾಯುವುದಿಲ್ಲ. ಮನುಷ್ಯ ಮಾತ್ರ ಪ್ರಯತ್ನ ಮಾಡಿದರೆ ವಿಶೇಷವಾದುದನ್ನು ಸಾಧಿಸಲು ಸಾಧ್ಯ, ಅದಕ್ಕಾಗಿ, ನಿಮ್ಮಲ್ಲಿರುವ ಶಕ್ತಿ-ಸಾಮರ್ಥ್ಯದಲ್ಲಿ ಬಲವಾದ ನಂಬಿಕೆಯಿಟ್ಟು ಮುನ್ನಡೆಯುವುದಕ್ಕಾಗಿ 'ಅಭೀಃ' ಪುಸ್ತಕ ನಿಮ್ಮ ಕೈಯಲ್ಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೀವನದಲ್ಲಿ ಬರುವ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು, ಅಸಾಧ್ಯತೆಯಲ್ಲಿ ಸಾಧ್ಯತೆಯನ್ನು ಹುಡುಕುವುದು ಮತ್ತು ನೋವಿನ ಅಂತರಾಳದಲ್ಲಿ ಚಿನ್ನದ ಗಣಿಯನ್ನು ಹುಡುಕುವ ಉಪಾಯಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಪುಸ್ತಕದಿಂದ ಮಾಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್","brand":"Basavaraja N. Biradara","offers":[{"title":"Default Title","offer_id":42308815847683,"sku":"HB00002116","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/abhi_1.jpg?v=1641814822"},{"product_id":"bharatratna-dr-abdul-kalaam-jeevana-saadhane-kannada-book","title":"ಭಾರತರತ್ನ ಡಾ. ಅಬ್ದುಲ್ ಕಲಾಂ - ಜೀವನ ಸಾಧನೆ","description":"ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ವಿಚಾರಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ಹಳೆಯ ನಾಗರಿಕತೆಯ ತಾಣ, ಈ ನೆಲದಲ್ಲಿ ಅದೆಷ್ಟೋ ಮಂದಿ ದಾರ್ಶನಿಕರು, ಸಾಧು-ಸಂತರು, ಕೆಚ್ಚೆದೆಯ ಹೋರಾಟಗಾರರು, ಅತ್ಯುತ್ತಮ ಆಡಳಿತಗಾರರು, ಅಪೂರ್ವ ದೇಶಪ್ರೇಮಿಗಳು, ತಾಂತ್ರಿಕ ಪರಿಣತಿ ಹೊಂದಿದ ಮಹನೀಯರು, ಸರಳತೆ, ನ್ಯಾಯಪರತೆಯನ್ನು ಮೆರೆದವರು ಆಗಿ ಹೋಗಿದ್ದಾರೆ. ಅವರ ಬದುಕಿನ ಆದರ್ಶ ಇಂದಿನ ಪೀಳಿಗೆಗೂ ಸ್ಫೂರ್ತಿದಾಯಕ, ವಿಪರ್ಯಾಸವೆಂದರೆ, ಇಂದಿನ ದಿನಮಾನದ ಯುವ ಸಮಾಜ ಹಲವು ಗೊಂದಲ-ಒತ್ತಡಗಳ ನಡುವೆ ನಲುಗುತ್ತಿದೆ. ವಿದ್ಯಾರ್ಜನೆ ನಿಯಮಿತ ಪಠ್ಯಕ್ಕೆ ಸೀಮಿತವಾಗಿರುವ ಕಾರಣ ಪಠ್ಯಕ್ಕೆ ಹೊರತಾಗಿ ಇರುವ ಅನೇಕ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯೂ ಅವರಲ್ಲಿ ಕಡಿಮೆಯಾಗುತ್ತಿದೆ. ರಟ್ಟೆಗಾತ್ರದ ಪಠ್ಯಪುಸ್ತಕಗಳಲ್ಲೇ ಮುಳುಗಿರುವ ಮಕ್ಕಳು ಮತ್ತು ಯುವಸಮುದಾಯ, ಅದರ ಹೊರತಾಗಿರುವ ಸಾಮಾನ್ಯ ಜ್ಞಾನದ ವಿಸ್ತರಣೆ ಮತ್ತು ಸುತ್ತಲ ಜಗದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುವ ವಿಸ್ತೃತ ಅಧ್ಯಯನದಿಂದ ವಂಚಿತರಾಗುತ್ತಿದ್ದಾರೆ. ಕನ್ನಡದ ಬಗೆಗೂ ಯುವಸಮುದಾಯದಲ್ಲಿ ಅವಜ್ಞೆ ಮೂಡುತ್ತಿದೆ, ಪಾಶ್ಚಾತ್ಯ ಸಂಸ್ಕೃತಿಯ ಬಗೆಗಿನ ಆಸ್ಥೆ, ಆಂಗ್ಲಭಾಷೆಯ ಬಗ್ಗೆ ಇರುವ ವ್ಯಾಮೋಹದಿಂದಾಗಿ ಮುಂಬರುವ ವರ್ಷಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಬೇರುಗಳು ಒಣಗಿಹೋಗುವ ಅಪಾಯವೂ ಇದೆ. ಹಾಗಾಗಿ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಐತಿಹಾಸಿಕ ಮಹತ್ವವನ್ನು ಯುವ ವಿದ್ಯಾರ್ಥಿ ಸಮುದಾಯದ ಮುಂದಿಡುವ ಕೆಲಸ ಸಮರ್ಥವಾಗಿ ಆಗಬೇಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ನಾಡಿನ ಹಿರಿಮೆ-ಗರಿಮೆಗಳನ್ನು ದೇಶವಿದೇಶಗಳಲ್ಲಿ ಪಸರಿಸಿದ, ಜನರಲ್ಲಿ ಸ್ಫೂರ್ತಿ ತುಂಬಿ ದೇಶದ ಸರ್ವತೋಮುಖ ಔನ್ನತ್ಯಕ್ಕೆ ನಿಸ್ವಾರ್ಥಭಾವದಿಂದ ಶ್ರಮಿಸಿದ ಮಹಾನ್ ವ್ಯಕ್ತಿಗಳ ಕುರಿತಾದ ಈ ಮಾಲಿಕೆಯಲ್ಲಿ ಆಯ್ದ ವ್ಯಕ್ತಿಗಳ ಸಂಕ್ಷಿಪ್ತ ಮತ್ತು ಸಮಗ್ರ ಮಾಹಿತಿಯನ್ನು ಸಂಗ್ರಹ ರೂಪದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಓದುವ ಮೂಲಕ ಯುವಸಮುದಾಯ ಸ್ಫೂರ್ತಿಗೊಳ್ಳಲಿ, ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವತ್ತ ಪ್ರೇರೇಪಿತರಾಗಲಿ ಎಂಬುದು ನಮ್ಮ ಆಶಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌ\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 194px; top: 427px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Niranjana","offers":[{"title":"Default Title","offer_id":42312155693315,"sku":"HB00002120","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/DR.Abdulkalaam_1.jpg?v=1641884700"},{"product_id":"namma-samvidhaana-kannada-book","title":"ನಮ್ಮ ಸಂವಿಧಾನ","description":"ಪ್ರಪಂಚದಾದ್ಯಂತ ಇರುವ ರಾಷ್ಟ್ರಗಳು ವೈವಿಧ್ಯಮಯ ರೀತಿ ನೀತಿ, ಸಂಪ್ರದಾಯ, ಸಂಸ್ಕೃತಿ, ಆಡಳಿತ, ಸಂವಿಧಾನ ಎಲ್ಲವೂ ವಿಭಿನ್ನ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯಾವುದೇ ರಾಷ್ಟ್ರದ ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸುವ ಸಂವಿಧಾನವು ವೈವಿಧ್ಯಮಯ. ಲಿಖಿತ-ಅಲಿಖಿತ, ನಮ್ಮ-ಅನಮ್ಯ, ಚಿಕ್ಕ-ದೊಡ್ಡ ಹೀಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಪಂಚದ ರಾಷ್ಟ್ರಗಳ ಸಮೂಹದಲ್ಲಿ ವಿವಿಧತೆಯಲ್ಲಿ ಏಕತೆ' ಎಂದಾಕ್ಷಣ ಭಾರತವೇ ಮೊದಲಿಗೆ ಗೋಚರಿಸುತ್ತದೆ. ವೈವಿಧ್ಯತೆಗೆ ತಕ್ಕಂತೆ ಭಾರತದ ಸಂವಿಧಾನವು ವೈವಿಧ್ಯ ಪೂರ್ಣವಾದದ್ದು. ಜೊತೆಗೆ ಪ್ರಪಂಚದ ಅತಿ ದೊಡ್ಡ ಸಂವಿಧಾನವೆಂಬ ಹೆಗ್ಗಳಿಕೆ!\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಪಂಚದ ರಾಷ್ಟ್ರಗಳ ಎಲ್ಲಾ ಸಂವಿಧಾನಗಳ ಒಳ್ಳೆಯ ಅಂಶಗಳನ್ನೆಲ್ಲ ಹೊಂದಿರುವ ಸಂವಿಧಾನವೇ `ನಮ್ಮ ಸಂವಿಧಾನ', ಸರ್ವ ಶ್ರೇಷ್ಠ ಸಂವಿಧಾನ ರೂಪುಗೊಂಡ ಬಗೆಯನ್ನು ಸರಳವಾಗಿ ಸಾದರಪಡಿಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e\n\u003cdiv id=\"gtx-trans\" style=\"position: absolute; left: -56px; top: 294px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"K. Ramu","offers":[{"title":"Default Title","offer_id":42312177582339,"sku":"HB00002122","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nammasamvidhana_1.jpg?v=1641885694"},{"product_id":"rajakumara-panchapadi-kannada-book","title":"ರಾಜಕುಮಾರ ಪಂಚಪದಿ","description":"\u003cp\u003eಡಾ|| ರಾಜಕುಮಾರ್‌ರವರ ಸಾಧನಾ ಸಂಪತ್ತನ್ನು ಮನದುಂಬಿಕೊಂಡ ಮಂಜುನಾಥ್‌ ಹಾಲುವಾಗಿಲು ಅವರ ಅಭಿಮಾನ ಅಸಾಧಾರಣವಾದುದು ಅಭಿಮಾನ ಅಭಿವ್ಯಕ್ತಿ ಪ್ರಯಾಗದ ಫಲ ಈ 'ರಾಜಕುಮಾರ-ಪಂಚಪದಿ' ಎಂದು ನಿಸ್ಸಂದೇಹವಾಗಿ ಹೇಳಬಹುದು.\u003c\/p\u003e\n\u003cp\u003e-ಡಾ. ಬರಗೂರು ರಾಮಚಂದ್ರಪ್ಪ\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಅಪ್ಪಾಜಿಯವರು ಅಭಿನಯಿಸಿದ 209 ಚಿತ್ರಗಳಿಗೆ ಸಂಬಂಧಿಸಿದಂತೆ ಮಂಜುನಾಥ್-ಹಾಲುವಾಗಿಲುರವರು ರಚಿಸಿರುವ 'ರಾಜಕುಮಾರ-ಪಂಚಪದಿ' ನಿಜಕ್ಕೂ ಅದ್ಭುತವಾಗಿದೆ.\u003c\/p\u003e\n\u003cp\u003e-ಡಾ. ಶಿವರಾಜಕುಮಾರ್\u003cbr data-mce-fragment=\"1\"\u003e\u003cbr data-mce-fragment=\"1\"\u003eಅಪ್ಪಾಜಿಯವರು ನಟಿಸಿರುವ 209 ಚಿತ್ರಗಳ ಆಥಾಸಾರಂಶವನ್ನು ಅಪ್ಪಾಜಿ ಹೆಸರಿಗೆ ಹೊಂದಿಸಿ ಪಂಚಪದಿ ಪದ್ಯರೂಪದಲ್ಲಿ ರಚಿಸಿ, ಪುಸ್ತಕದ ರೂಪದಲ್ಲಿ ಹೊರತರುತ್ತಿರುವ 'ರಾಜಕುಮಾರ-ಪಂಚಪದಿ' ಒಂದು ವಿನೂತನ ರೀತಿಯ ಪ್ರಯೋಗ, ಅದನ್ನು ರಚಿಸಿರುವ ಮಂಜುನಾಥ್ ಹಾಲುವಾಗಿಲುರವರು ನಿಜವಾಗಿಯೂ ಅಭಿನಂದನಾರ್ಹರು.\u003c\/p\u003e\n\u003cp\u003e-ಪುನಿತ್ ರಾಜಕುಮಾರ್.\u003cbr data-mce-fragment=\"1\"\u003e\u003cbr data-mce-fragment=\"1\"\u003e'ರಾಜಕುಮಾರ-ಪಂಚಪದಿ' ಅದ್ಭುತವಾದ ಕೃತಿಯಾಗಿದ್ದು, ವಿಶ್ವದ ಯಾವುದೇ ರಂಗದ, ಯಾವುದೇ ವ್ಯಕ್ತಿಯನ್ನು ಕುರಿತಾದ ಇಂತಹ ಕೃತಿಯನ್ನು ರಚಿಸಿರುವ ಉದಾಹರಣೆಯೇ ನಮಗೆ ದೊರಕದೇ ಇರುವುದು ಕನ್ನಡಿಗರೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ.\u003c\/p\u003e\n\u003cp\u003e-ಎನ್. ಆರ್. ರಮೇಶ್\u003c\/p\u003e","brand":"Manjunatha Huluvagilu","offers":[{"title":"Default Title","offer_id":42312211792131,"sku":"HB00002123","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/raajakumarapanchapati_1.jpg?v=1641888948"},{"product_id":"basavannanavaru-basavannanavara-jeevana-charitre-kannada-book","title":"ಬಸವಣ್ಣನವರು - ಬಸವಣ್ಣನವರ ಜೀವನ ಚರಿತ್ರೆ","description":"\u003cp\u003e''ನ್ಯಾಯ ನಿಷ್ಠುರಿ, ದಾಕ್ಷಿಣ್ಯವರ ನಾನಲ್ಲಯ್ಯ, ಲೋಕವಿರೋಧಿ, ಶರಣನಾರಿಗಂಜುವನಲ್ಲ ಕೂಡಲ ಸಂಗಮದೇವನ ರಾಜತೇಜದಲ್ಲಪ್ಪೆನಾಗಿ ಶರಣನಾರಿಗಂಜುವನಲ್ಲ'\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬಸವಣ್ಣನವರು\u003cbr data-mce-fragment=\"1\"\u003e\u003cbr data-mce-fragment=\"1\"\u003e''ಕುಣಿಯುತ್ತಿರ್ಪ್ಪೆ ನಾನು ನೀನು ಕುಣಿಸಿದಂತೆ ಬಸವಲಿಂಗ | ಮರೆತುಬಿಡದೆ ಕರವ ಪಿಡಿದು ರಕ್ಷಿಸೆನ್ನ ಬಸವಲಿಂಗ. ಕಣ್ಣಮನಕೆ ತೆರವು ಕೊಟ್ಟು ನನ್ನ ಕಾಯೊ ಬಸವಲಿಂಗ | ಸೆರಗನೊಡ್ಡಿ ಬೇಡಿಕೊಂಬೆ ಕರುಣಿಸಯ್ಯ ಬಸವಲಿಂಗ | ಊನವಿರದ ತೆರೆದ ಸಮಾಧಾನ ಮಾಡೂ ಬಸವಲಿಂಗ.  ಅಭಯವಿತ್ತು ಎನ್ನ ಇಷ್ಟ ಆಲಿಸಯ್ಯ ಬಸವಲಿಂಗ.  ಅಭವ ನಿನ್ನ ಹೊರತು ಕಾಯ್ವೊರಾರೂ ಕಾಣಿ ಬಸವಲಿಂಗ | ಅಕ್ಕರಾದಿಗಳಿಗೆ ಇನ್ನವದೆಸೆಯುಂಟಿ ಬಸವಲಿಂಗ | ಬೇಡ ಪರರ ಒಲುಮೆ ನಿನ್ನ ಬೇಡಿಕೊಂಬೆ ಬಸವಲಿಂಗ |\u003c\/p\u003e\n\u003cp\u003e-ಆಂಧ್ರದ ಕವಿ ಪಾಲ್ಕುರಿಕೆ ಸೋಮನಾಥನ (13 ಶ.) ಕನ್ನಡ ''ಬಸವಲಿಂಗ ನಾಮಾವಳಿ' ಕೃತಿಯಿಂದ\u003cbr data-mce-fragment=\"1\"\u003e\u003cbr data-mce-fragment=\"1\"\u003e'ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆ ಕೇಳ್ | ಬಸವನ ರೀತಿ ರೀತಿ ಬಸವಣ್ಣನ ಕಿಂಕರ ವೃತ್ತಿ ವೃತ್ತಿ ಮೇಣ್ | ಬಸವನ ಬಟ್ಟೆ ಬಟ್ಟೆ ಬಸವಣ್ಣನ ಅಂಕದ ಭಾಷೆ ಭಾಷೆ ಹೋ ಬಸವನ ನಿಷ್ಠೆ \u003cspan data-mce-fragment=\"1\"\u003eನಿಷ್ಠೆ\u003c\/span\u003e ಬಸವಣ್ಣನ ನೇಮವೆ ನೇಮವುರ್ವಿಯೊಳ್ |\u003cbr data-mce-fragment=\"1\"\u003e\u003cbr data-mce-fragment=\"1\"\u003eಹರಿಹರನ 'ಬಸವರಾಜ ದೇವರ ರಗಳೆ'ಯಿಂದ\u003cbr data-mce-fragment=\"1\"\u003e\u003cbr data-mce-fragment=\"1\"\u003eI ಸ್ನೇಹ ಬುಕ್ ಹೌಸ್ ಪ್ರಕಾಶಕರು\u003c\/p\u003e","brand":"Dr. M. Chidananda Murthy","offers":[{"title":"Default Title","offer_id":42312549302531,"sku":"HB00002124","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/basavannanavaru_1.jpg?v=1641893715"},{"product_id":"nijasharanara-ambigara-choudayya-kannada-book","title":"ನಿಜಶರಣ ಅಂಬಿಗರ ಚೌಡಯ್ಯ","description":"ಸಾಹಿತ್ಯದ ಕೃಷಿಗೆ ಬೇಕಾಗುವುದು ಫಲವತ್ತಾದ ಅನುಭವ ಮತ್ತು ಅದನ್ನು ಅಭಿವ್ಯಕ್ತಿಸುವ ರೀತಿ, ಅದಕ್ಕೆ ಯಾವುದೇ ವೃತ್ತಿ ಅಥವಾ ಶೈಕ್ಷಣಿಕ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳ ಹಂಗಿಲ್ಲ. ಕಾರಣ, ಬಿ.ಜೆ, ಪಾರ್ವತಿ ಸೋನಾರೆಯವರು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೀತಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿಯುವರಿಗೆ ಆ ವೃತ್ತಿಯೇ ಸಾಹಿತ್ಯ ಕೃಷಿಗೆ ಫಲವತ್ತಾದ ಭೂಮಿಯನ್ನು ಒದಗಿಸಿಕೊಡುತ್ತಿದೆ ಎಂದರೆ ಅತಿಶಯೋಕ್ತಿಯಾಗದು:\u003cbr data-mce-fragment=\"1\"\u003e\u003cbr data-mce-fragment=\"1\"\u003eಹನ್ನೆರಡನೆ ಶತಮಾನದ ಶಿವಶರಣರಲ್ಲಿಯೇ ಅಂಬಿಗರ ಚೌಡಯ್ಯನವರು ವಿಶೇಷವಾಗಿ ಕಂಗೊಳಿಸುವ ದೈತ್ಯ ಪ್ರತಿಭೆಯ ವಚನಗಳ ವಿಶ್ಲೇಷಣೆಗೆ ಕೈಹಾಕಿರುವುದು ಸಾಹಸವೇ ಸರಿ, ಇದು ಕರಿಯನ್ನು ಕನ್ನಡಿಯಲ್ಲಿ ಹಿಡಿಯುವ ಕೆಲಸವಾಗಿದೆ. ಈ ಕಾರ್ಯದಲ್ಲಿ ಶ್ರೀಮತಿ ಬಿ.ಜೆ. ಪಾರ್ವತಿ ಸೋನಾರೆಯವರು ಭಾಗಶ ಯಶಸ್ವಿಯಾಗಿದ್ದಾರೆ. ಚೌಡಯ್ಯನವರ ವಚನಗಳಲ್ಲಿ ಏಕರೂಪತೆಯಿಲ್ಲ ಅದನ್ನು ಸಾಧಿಸುವುದು ಇಂದಿನ ಸಂಶೋಧಕರಿಗೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಲೇಖಕಿ ಈ ಸವಾಲನ್ನು ಸ್ವೀಕರಿಸಿ ಗೆದ್ದರೆ, ಕನ್ನಡ ಸಾರಸ್ವತಲೋಕದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವರ ವಚನ ವಿಶ್ಲೇಷಣೆ 'ಸುಲಿದ ಬಾಳೆಯ ಹಣ್ಣಿನಂತಿದೆ' ತುಂಬಾ ಸರಳವಾಗಿ ಮನವರಿಕೆಯಾಗುತ್ತದೆ. ಅಲ್ಲಿ ಉತ್ತಮ ಶಿಕ್ಷಕಿಗಿಂತಲೂ ಮಾತೃಸ್ವರೂಪಿಯಾಗಿ ಕಾಣುತ್ತಾರೆ. ತಾಯಿ ತನ್ನ ಮಕ್ಕಳಿಗೆ ತಿಳಿ ಹೇಳುವಂತೆ ತುಂಬಾ ಆಪ್ತವಾಗಿ ಮನಸ್ಸನ್ನು ತಟ್ಟಿ ಎಬ್ಬಿಸುತ್ತಾರೆ. ಇವರ ಈ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲೆಂದು ಹಾರೈಸುವೆನು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲನಾಥ ಎಸ್, ತಳವಾರ ರಾವೂರ","brand":"B. J. Parvathi, V. Sonare","offers":[{"title":"Default Title","offer_id":42312586723587,"sku":"HB00002125","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ambigarachoudayya_1.jpg?v=1641895219"},{"product_id":"life-is-wonderful-keshava-prasad-b-kidooru-kannada-book","title":"ಲೈಫ್ ಈಸ್ ವಂಡರ್ಫುಲ್","description":"ಈ ಪುಸ್ತಕದ ಲೇಖಕರು ಶ್ರೀ ಕೇಶವ ಪ್ರಸಾದ್ ಬಿ. ಕಿದೂರು ಅವರು ಅನುಭವೀ ಲೇಖಕರು, ಪತ್ರಕರ್ತರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಭಾಷೆಯಲ್ಲಿ ಸುಮಾರು ನಲ್ವತ್ತು ವರ್ಷಗಳಿಂದೀಚೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು ಬಂದಿವೆ; ಬರುತ್ತಿವೆ. ಆತ್ಮ ವಿಶ್ವಾಸ, ಹೋರಾಟದ ಕೆಚ್ಚು, ಜೀವನದಲ್ಲಿ ಏನಾದರೂ ಸಾಧಿಸುವ ಹಂಬಲ-ಇವುಗಳಿಗೆ ಬೆಂಬಲ ನೀಡುವ ಸ್ಫೂರ್ತಿಯನ್ನೂ ಎಷ್ಟೋ ಓದುಗರಿಗೆ ಈ ಬರಹಗಳು ನೀಡಿರುವುದು ದಿಟ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಗ್ರಂಥದಲ್ಲಿ ವ್ಯಕ್ತಿತ್ವ ವಿಕಸನ, ಜೀವನದಲ್ಲಿ ಯಶಸ್ಸನ್ನೂ, ಸಂತೋಷವನ್ನೂ ಸಾರ್ಥಕತೆಯನ್ನೂ ಸಾಧಿಸುವುದು ಹೇಗೆ ಎನ್ನುವ ಬಗ್ಗೆ ವಿಪುಲವಾದ ಉಪಯುಕ್ತ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಜೊತೆಗೆ ಪ್ರಾಚೀನ ಕಾಲದಿಂದ ಅತ್ಯಾಧುನಿಕ ಕಾಲದ ವರೆಗಿನ ಅನೇಕ ಜ್ಞಾನಿಗಳ, ವಿಜ್ಞಾನಿಗಳ ಸ್ಫೂರ್ತಿದಾಯಕ ಉಕ್ತಿಗಳನ್ನು ಅರ್ಥಪೂರ್ಣವಾದ ಅನುಭವಗಳನ್ನು, ವಿಶೇಷಪೂರ್ಣ ವಿಚಾರಗಳನ್ನು ಅಳವಡಿಸಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ವಿಚಾರಗಳು ಸಮಕಾಲಿಕವೂ ಸಾರ್ವಕಾಲಿಕವೂ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯ ವೈಶಿಷ್ಟ್ಯಗಳಲ್ಲಿ ಲೇಖಕರು ಬಳಸಿರುವ ಭಾಷೆ, ಶೈಲಿ ಪ್ರಮುಖ ಆಕರ್ಷಣೆಯಾಗಿದೆ, ಸರಳ, ನೇರ, ಸುಂದರ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷೆ ಓದುಗರಿಗೆ ಮುದ ನೀಡುತ್ತದೆ. ಹೀಗೆ ವಸ್ತುವಿನ ಉಪಯುಕ್ತತೆ, ನಿರೂಪಣೆಯ ಲವಲವಿಕೆ, ಭಾಷೆಯ ಆಕರ್ಷಣೆಗಳಿಂದ ಕೂಡಿರುವ ಈ ಕೃತಿಯು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಈ ಸಂದರ್ಭದಲ್ಲಿ ಲೇಖಕರನ್ನು ಅಭಿನಂದಿಸುತ್ತ, ಅವರಿಂದ ಮುಂದೆ ಇನ್ನೂ ಉತ್ತಮವಾದ ಕೃತಿಗಳು ಹೊರ ಬರಲಿ ಎಂದು ಆಶಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ವಾಮಿ ಜಗದಾತ್ಮಾನಂದ\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀರಾಮ ಕೃಷ್ಣ ಪಾರದಾಶ್ರಮ , ಕೊಡಗು ಜಿಲ್ಲೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್ ಪ್ರಕಾಶಕರು\n\u003cdiv id=\"gtx-trans\" style=\"position: absolute; left: 174px; top: 436px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Keshava Prasad B. Kidooru","offers":[{"title":"Default Title","offer_id":42312668840195,"sku":"HB00002126","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-10at5.15.25PM_706ea45f-29f3-4839-83f9-576a15a57d1f.jpg?v=1770724155"},{"product_id":"kashmiravemba-kaali-kanive-kannada-book","title":"ಕಾಶ್ಮೀರವೆಂಬ ಖಾಲಿ ಕಣಿವೆ","description":"ನಮ್ಮೆಲ್ಲರಿಗೆ ನೆಮ್ಮದಿಯ ಜೀವನವನ್ನು ಒದಗಿಸಲು ಸರಹದ್ದು ಕಾಯುತ್ತಾ, ತಮ್ಮ ಬದುಕು ಮತ್ತು ನೆಮ್ಮದಿ ಎರಡನ್ನೂ ನಮಗಾಗಿ ವಣಕ್ಕಿಟ್ಟು ನಮ್ಮನ್ನು ಕಾಯಲೆಂದು ಹುತಾತ್ಮರಾದ  ವೀರಯೋದರ ಚರಣಗಳಿಗೆ.. ಈ ಕೃತಿಯ ನುಡಿನಮನ…","brand":"Santoshakumara Mehendale","offers":[{"title":"Default Title","offer_id":42312694661379,"sku":"HB00002127","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Kashmiraembakaalikanive_1.jpg?v=1641897504"},{"product_id":"bhagat-singh-jeevana-sadhane-kannada-book","title":"ಭಗತ್ ಸಿಂಗ್  - ಜೀವನ ಸಾಧನೆ","description":"ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ವಿಚಾರಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ಹಳೆಯ ನಾಗರಿಕತೆಯ ತಾಣ, ಈ ನೆಲದಲ್ಲಿ ಅದೆಷ್ಟೋ ಮಂದಿ ದಾರ್ಶನಿಕರು, ಸಾಧು-ಸಂತರು, ಕೆಚ್ಚೆದೆಯ ಹೋರಾಟಗಾರರು, ಅತ್ಯುತ್ತಮ ಆಡಳಿತಗಾರರು, ಅಪೂರ್ವ ದೇಶಪ್ರೇಮಿಗಳು, ತಾಂತ್ರಿಕ ಪರಿಣತಿ ಹೊಂದಿದ ಮಹನೀಯರು, ಸರಳತೆ, ನ್ಯಾಯಪರತೆಯನ್ನು ಮೆರೆದವರು ಆಗಿ ಹೋಗಿದ್ದಾರೆ. ಅವರ ಬದುಕಿನ ಆದರ್ಶ ಇಂದಿನ ಪೀಳಿಗೆಗೂ ಸ್ಫೂರ್ತಿದಾಯಕ, ವಿಪರ್ಯಾಸವೆಂದರೆ, ಇಂದಿನ ದಿನಮಾನದ ಯುವ ಸಮಾಜ ಹಲವು ಗೊಂದಲ-ಒತ್ತಡಗಳ ನಡುವೆ ನಲುಗುತ್ತಿದೆ. ವಿದ್ಯಾರ್ಜನೆ ನಿಯಮಿತ ಪಠ್ಯಕ್ಕೆ ಸೀಮಿತವಾಗಿರುವ ಕಾರಣ ಪಠ್ಯಕ್ಕೆ ಹೊರತಾಗಿ ಇರುವ ಅನೇಕ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯೂ ಅವರಲ್ಲಿ ಕಡಿಮೆಯಾಗುತ್ತಿದೆ. ರಟ್ಟೆಗಾತ್ರದ ಪಠ್ಯಪುಸ್ತಕಗಳಲ್ಲೇ ಮುಳುಗಿರುವ ಮಕ್ಕಳು ಮತ್ತು ಯುವಸಮುದಾಯ, ಅದರ ಹೊರತಾಗಿರುವ ಸಾಮಾನ್ಯ ಜ್ಞಾನದ ವಿಸ್ತರಣೆ ಮತ್ತು ಸುತ್ತಲ ಜಗದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುವ ವಿಸ್ತೃತ ಅಧ್ಯಯನದಿಂದ ವಂಚಿತರಾಗುತ್ತಿದ್ದಾರೆ. ಕನ್ನಡದ ಬಗೆಗೂ ಯುವಸಮುದಾಯದಲ್ಲಿ ಅವಜ್ಞೆ ಮೂಡುತ್ತಿದೆ, ಪಾಶ್ಚಾತ್ಯ ಸಂಸ್ಕೃತಿಯ ಬಗೆಗಿನ ಆಸ್ಥೆ, ಆಂಗ್ಲಭಾಷೆಯ ಬಗ್ಗೆ ಇರುವ ವ್ಯಾಮೋಹದಿಂದಾಗಿ ಮುಂಬರುವ ವರ್ಷಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಬೇರುಗಳು ಒಣಗಿಹೋಗುವ ಅಪಾಯವೂ ಇದೆ. ಹಾಗಾಗಿ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಐತಿಹಾಸಿಕ ಮಹತ್ವವನ್ನು ಯುವ ವಿದ್ಯಾರ್ಥಿ ಸಮುದಾಯದ ಮುಂದಿಡುವ ಕೆಲಸ ಸಮರ್ಥವಾಗಿ ಆಗಬೇಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ನಾಡಿನ ಹಿರಿಮೆ-ಗರಿಮೆಗಳನ್ನು ದೇಶವಿದೇಶಗಳಲ್ಲಿ ಪಸರಿಸಿದ, ಜನರಲ್ಲಿ ಸ್ಫೂರ್ತಿ ತುಂಬಿ ದೇಶದ ಸರ್ವತೋಮುಖ ಔನ್ನತ್ಯಕ್ಕೆ ನಿಸ್ವಾರ್ಥಭಾವದಿಂದ ಶ್ರಮಿಸಿದ ಮಹಾನ್ ವ್ಯಕ್ತಿಗಳ ಕುರಿತಾದ ಈ ಮಾಲಿಕೆಯಲ್ಲಿ ಆಯ್ದ ವ್ಯಕ್ತಿಗಳ ಸಂಕ್ಷಿಪ್ತ ಮತ್ತು ಸಮಗ್ರ ಮಾಹಿತಿಯನ್ನು ಸಂಗ್ರಹ ರೂಪದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಓದುವ ಮೂಲಕ ಯುವಸಮುದಾಯ ಸ್ಫೂರ್ತಿಗೊಳ್ಳಲಿ, ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವತ್ತ ಪ್ರೇರೇಪಿತರಾಗಲಿ ಎಂಬುದು ನಮ್ಮ ಆಶಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌ\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 194px; top: 427px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Niranjana","offers":[{"title":"Default Title","offer_id":42312715174147,"sku":"HRU0002137","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bhagatsingh_1.jpg?v=1641897941"},{"product_id":"engtana-pungi-kannada-play-book","title":"ಎಂಗ್ಟನ ಪುಂಗಿ","description":"ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕತೆಗಳಲ್ಲಿ ನವಿರು ಹಾಸ್ಯ ಮೊನಚಾದ ವೈಚಾರಿಕ ಚಿಂತನೆ ಗ್ರಾಮೀಣ ಸೊಗಡಿನ ಭಾಷೆ ಇವೆಲ್ಲವೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬರಹಗಳಲ್ಲಿ ಚಿತ್ರಕ ಶಕ್ತಿಯ ಜೊತೆಗೆ ವಿಶಿಷ್ಠವೆನಿಸುವ ಆಕರ್ಷಣೆಯೂ ಅಡಕವಾಗಿರುತ್ತದೆ. ತಮ್ಮ ಸುತ್ತ ನಡೆಯುವ ವಿದ್ಯಮಾನಗಳನ್ನೇ ಕಥೆಯ ವಸ್ತುವಾಗಿಸಿಕೊಳ್ಳುವಲ್ಲಿ ಮತ್ತು ಅವನ್ನು ರಸವತ್ತಾಗಿಸಿ ಓದುಗರಿಗೆ ಉಣಬಡಿಸುವುದರಲ್ಲಿ ತೇಜಸ್ವಿ ಸಿದ್ಧಹಸ್ತರು. ಅವರ ಅನೇಕ ಕಥೆಗಳು, ನಾಟಕ ಮತ್ತು ಚಲನಚಿತ್ರಗಳಾಗಿ ಯಶಸ್ವಿಯಾಗಿರುವುದು ನಮಗೆಲ್ಲ ತಿಳಿದೇ ಇದೆ. ಪ್ರಸ್ತುತ ಎಂಗ್ಟನ ಪುಂಗಿ ನಾಟಕದ ವಸ್ತು ಕೂಡ ತೇಜಸ್ವಿಯವರ ಕಥೆಯೊಂದನ್ನು ಆಧರಿಸಿದೆ. ಗ್ರಾಮೀಣ ಭಾಗದ ಜನರ ಮೌಡ್ಯ ಮತ್ತು ಮುಗ್ಧತೆಗಳ ನಡುವೆ ಸುಳಿಯುವ ಸಣ್ಣ ಮಟ್ಟದ ಧೂರ್ತತನ ಮತ್ತು ಮನ್ನಣೆ ಸ್ವಭಾವದ ವ್ಯಕ್ತಿಗಳ ನಡುವೆ ನಡೆಯುವ ಚೇತೋಹಾರಿ ಸಂಭಾಷಣೆಯೇ ಈ ನಾಟಕದ ಮೂಲಧಾತು. ಈ ನಾಟಕದಲ್ಲಿ ಕಥೆಗಾರನೇ ಒಂದು ಪಾತ್ರವಾಗಿರುವುದು ಕೂಡ ವಿಶೇಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯುವ ರಂಗಕರ್ಮಿ ಶ್ರೀ ಆಶೋಕರು ತೇಜಸ್ವಿಯವರ ಕಥೆಗೆ ನಾಟಕರೂಪವನ್ನು ಕೊಟ್ಟಿದ್ದಾರೆ. ರಂಗಭೂಮಿಯಲ್ಲಿ ತಮಗಿರುವ ಅನುಭವವನ್ನು ಬಳಸಿಕೊಂಡು ಓದುಗರಿಗೆ ಮತ್ತು ನೋಡುಗರಿಗೆ ಬೇಸರವಾಗದ ರೀತಿಯಲ್ಲಿ ಈ ನಾಟಕವನ್ನು ಹೆಣೆದಿರುವ ಅವರ  ಜಾಣ್ಮೆಯನ್ನು ಮೆಚ್ಚಲೇಬೇಕು. ವಿಶಿಷ್ಠವಾದ ಸಂಭಾಷಣೆಯ ಮೂಲಕವೇ ಓದುಗ\/ನೋಡುಗರ ಮನಗೆಲ್ಲುವಲ್ಲಿ ಈ ಕೃತಿ ಯಶಸ್ವಿಯಾಗುತ್ತದೆ. ಇದು ಅಶೋಕ್ ಅವರ ಚೊಚ್ಚಲ ಕೃತಿಯಾಗಿದ್ದು ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಇನ್ನಷ್ಟು ಕೃಷಿ ಮಾಡುವಂತಾಗಲಿ ಎಂದು ಹಾರೈಸುತ್ತಾ ಅಕ್ಷರ ಲೋಕಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆ.ಐ. ಪರಶಿವಪ್ಪ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್\n\u003cdiv id=\"gtx-trans\" style=\"position: absolute; left: 240px; top: 370px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Ashok B.","offers":[{"title":"Default Title","offer_id":42312766849283,"sku":"HB00002128","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/engtanapungi.jpg?v=1641899520"},{"product_id":"tingara-buddanna-kannada-play-book","title":"ಟಿಂಗರ ಬುಡ್ಡಣ್ಣ","description":"ಜಾನಪದ ಕತೆಯೊಂದರ ಹಂದರದ ಮೇಲೆ ಸಮಕಾಲೀನ ಸಂವೇದನೆಯನ್ನೊಳಗೊಂಡ ರಚಿತವಾದ ಚಂಪಾ ನಾಟಕ : ಟಿಂಗರ ಬುಡ್ಡಣ್ಣ\u003cbr data-mce-fragment=\"1\"\u003e\u003cbr data-mce-fragment=\"1\"\u003eಓದುಗರಿಗೆ, ನೋಡುಗರಿಗೆ, ನಟರಿಗೆ, ನಿರ್ದೇಶಕರಿಗೆ, ರ೦ಗಾಸಕ್ತ ವಿದ್ಯಾರ್ಥಿಗಳಿಗೆ, ವಿಮರ್ಶಕರಿಗೆ ಸವಾಲಿನಂತಿರುವ ಈ ನಾಟಕ ನಾಡಿನಾದ್ಯಂತ ವಿಭಿನ್ನ ವಿನ್ಯಾಸಗಳಲ್ಲಿ ನೂರಾರು ಸಾರ್ಥಕ ಪ್ರಯೋಗ ಕಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಚಂಪಾ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರು, ಸಂಕ್ರಮಣ ಪತ್ರಿಕೆಯ ಸಂಪಾದಕರು. ನಾಡಿನ ಎಲ್ಲ ಜನಪರ ಆಂದೋಲನಗಳ ನಂಟು ಹೊಂದಿರುವರು; ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ೮೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು. (೨೦೧೭)\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಣ ಬುಕ್ ಹೌಸ್\u003cbr data-mce-fragment=\"1\"\u003e","brand":"Chandrashekara Patila","offers":[{"title":"Default Title","offer_id":42312798241027,"sku":"HB00002129","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tingarabuddanna_1.jpg?v=1641900066"},{"product_id":"salam-sainikare-kannada-book","title":"ಸಲಾಂ ಸೈನಿಕರೆ","description":"ಸಮಕಾಲೀನ ವಿಷಯಗಳ ಮೇಲೆ ಲೇಖನ ಬರೆಯೋದು ಸುಲಭವೂ ಹೌದು, ಕಠಿಣವೂ ಹೌದು, ಸುಲಭವೇಕೆಂದರೆ ಈಗಿನ ಹೊಸ ತಂತ್ರಜ್ಞಾನದ ಯುಗದಲ್ಲಿ ಸಮಕಾಲೀನ ವಿಷಯಗಳ ಕುರಿತಂತೆ ಆ ಕ್ಷಣಕ್ಕೆ ವಿಚಾರಗಳ ಪ್ರವಾಹವೇ ನಡೆದುಬಿಟ್ಟಿರುತ್ತದೆ. ನಮಗೆ ಬೇಕಾದ್ದನ್ನು ಆಯ್ದುಕೊಂಡು ಸೀಮಿತ ಪದಗಳಲ್ಲಿ ಕಟ್ಟಿಕೊಟ್ಟುಬಿಟ್ಟರೆ ಲೇಖನದ ಕಥೆ ಮುಗಿದಂತೆ. ಕಠಿಣ ಏಕೆ ಗೊತ್ತ? ನೀವೇನು ಬರೆಯಬೇಕೆಂದುಕೊಂಡಿರುವಿರೋ ಜನ ಅದಾಗಲೇ ಬೇರೆ ಬೇರೆ ರೂಪಗಳಲ್ಲಿ ಅದನ್ನು ಓದಿಯಾಗಿಬಿಟ್ಟಿರುತ್ತದೆ. ನೀವು ನಿಮ್ಮದೇ ಆದ ಧ್ವನಿಯೊಂದನ್ನು ಲೇಖನದ ಮೂಲಕ ಹೊರಡಿಸಲಿಲ್ಲವೆಂದರೆ ಅದನ್ನು ಓದುವವರು ಸ್ವೀಕರಿಸುವುದು ಕಷ್ಟ. ಅದರಲ್ಲೂ ವಾರಕ್ಕೊಂದು ಅಂಕಣವೆಂದು ಬರೆಯಲು ಕೂರುವುದಿದೆಯಲ್ಲ, ಅದು ಸಾಹಸ ಪರ್ವವೇ, ಬರೀ ಇಷ್ಟೇ ಅಲ್ಲ. ಆಯಾ ಕಾಲಕ್ಕೆ ಹೊಂದಿಕೊಳ್ಳುವಂತೆ ಬರೆದಿರುವ ಲೇಖನಗಳು ಆನಂತರದ ದಿನಗಳಲ್ಲಿ ಇತರರನ್ನು ಆಕರ್ಷಿಸುವುದರಲ್ಲಿ ಸೋತು ಹೋಗುತ್ತದೆ. ಹೀಗಾಗಿ ಸಮಕಾಲೀನ ವಿಷಯಗಳನ್ನು ಬರೆದರೂ ಅದು ಸಾರ್ವಕಾಲಿಕವಾಗುವಂತೆ ಅದರಲ್ಲಿ ಜೀವಂತಿಕೆ ತುಂಬುವ ಪ್ರಯತ್ನ ಅಸಾಧಾರಣವಾದುದು. ಪತ್ರಕರ್ತ ಮಿತ್ರರಾದ ನಾಗರಾಜ ಇಳೆಗುಂಡಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿ ಒಂದೇ ವಿಚಾರಧಾರೆಯನ್ನು ಅನುಸರಿಸಿರುವಂಥದ್ದಲ್ಲ. ಇಲ್ಲಿ ಸ್ತ್ರೀಯರಿಗೆ ಮೌಲ್ಯವಿದೆ, ಯುವಜನರಿಗೆ ಬೆಲೆ ಇದೆ, ಸೈನಿಕರಿಗೆ ಗೌರವವಿದ್ದಂತ ರೈತರ ಕುರಿತಂತೆಯೂ ಕಾಳಜಿಯಿದೆ. ವ್ಯಕ್ತಿ ಚಿತ್ರಗಳಿವೆ, ರಾಜಕೀಯದ ಓರೆಕೋರೆಗಳ ಪರಿಚಯವಿದೆ, ಸಮಾಜದ ಕುರಿತ ಸಹಜವಾದ ಪ್ರೇಮ ವ್ಯಕ್ತವಾಗಿದೆ. ತರುಣರಿಗೆ ಪ್ರೇರಣೆ ನಿಡಬಲ್ಲ ಲೇಖನಗಳೂ ಇವೆ. ಒಟ್ಟಾರೆ ಬಾಳೆಯ ಎಲೆಯ ಮೇಲೆ ಒಪ್ಪವಾಗಿ ಬಡಿಸಿದ ಮೃಷ್ಟಾನ್ನ ಭೋಜನ, ಎಲ್ಲಿಂದಲಾದರೂ ಶುರುಮಾಡಿ, ಊಟ ರುಚಿಕಟ್ಟಾಗಿರುವುದಂತೂ ಖಾತ್ರಿ.\u003cbr data-mce-fragment=\"1\"\u003e","brand":"Nagraj Ilangudi","offers":[{"title":"Default Title","offer_id":42316493095171,"sku":"HB00002130","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Salaamsainikare_1.jpg?v=1641971843"},{"product_id":"fuel-to-sucess-kannada-book","title":"ಫ್ಯೂಯಲ್ ಟು ಸಕ್ಸಸ್ - ಉತ್ಸಾಹವೇ ಯಶಸ್ಸಿನ ಇಂಧನ","description":"ಇದು ಸ್ಪರ್ಧಾತ್ಮಕ ಯುಗ, ಈ ಕಾಲಮಾನದಲ್ಲಿ ಇತರರಿಗಿಂತ ಭಿನ್ನವಾಗಿ, ಚುರುಕಾಗಿ ಆಲೋಚಿಸಲ್ಪಟ್ಟ ವ್ಯಕ್ತಿಗಳು ಯಶಸ್ಸನ್ನು ಪಡೆಯಲು ಸಾಧ್ಯ ಯಶಸ್ಸು ಸುಮ್ಮನೆ ಸಿಗುವ ವಸ್ತುವಲ್ಲ. ಅಂಗಡಿಯಲ್ಲಿ ಮಾರಾಟಕ್ಕಿರುವುದೂ ಅಲ್ಲ. ಹಾಗಾದರೆ ಅದನ್ನು ಹೇಗೆ ಪಡೆಯಬಹುದು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸತತ ಶ್ರಮ ಹಾಗು ಸರಿಯಾದ ಬುದ್ಧಿವಂತಿಕೆಯಿಂದ!\u003cbr data-mce-fragment=\"1\"\u003e\u003cbr data-mce-fragment=\"1\"\u003eಯಶಸ್ಸನ್ನು ಅಡ್ಡ ದಾರಿಯಲ್ಲೂ ಗಳಿಸಬಹುದು, ಕೆಲವರು ತಾವು ಗೆಲ್ಲುವುದು ಮಾತ್ರ ಮುಖ್ಯವೆಂದೂ, ಹೇಗೆ ಗೆಲ್ಲುವುದೆಂಬುದು ಮುಖ್ಯವಲ್ಲವೆಂದೂ ಹೇಳುತ್ತಿರುತ್ತಾರೆ. ನಿಜ! ಆದರೆ ಒಂದು ಮಾತು ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕು. ಹಾಗೆ ನೇರ ದಾರಿಯಲ್ಲದ ಯಶಸ್ಸು ಕೇವಲ ತಾತ್ಕಾಲಿಕ ಮಾತ್ರ! ನಿಜವಾದ ಯಶಸ್ಸು ಸಿಗಬೇಕಾದರೆ ಅದು ನೇರ ಮಾರ್ಗದಿಂದ ಮಾತ್ರ ಸಾಧ್ಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯಾರೂ ರಾತ್ರೋರಾತ್ರಿ ದಿಢೀರನೇ ದೊಡ್ಡ ವ್ಯಕ್ತಿಯಾಗುವುದಿಲ್ಲ, ರಾಜ್ಯಕಟ್ಟಲಾಗುವುದಿಲ್ಲ, ಕೋಟ್ಯಾಧೀಶರಾಗುವುದಿಲ್ಲ. ಅದಕ್ಕೆ ಸರಿಯಾದ ನಿಯಮಸಹಿತವಾದ ಥಿಂಕಿಂಗ್, ಆ್ಯಕ್ಷನ್ ಇರಬೇಕು. ಪಾಯ ಹಾಕಿದ ಕೂಡಲೇ ಮನೆ ಪೂರ್ತಿಯಾಗುವುದಿಲ್ಲ. ಅದಕ್ಕೆ ಗೋಡೆ, ಕಿಟಕಿ, ಬಾಗಿಲು, ಮೇಲ್ಚಾವಣಿ, ಬಣ್ಣ, ಎಲ್ಲವೂ ಇದ್ದಾಗ ಮನೆಯಾಗಿ ಬದಲಾಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾಗಾದರೆ ಈ ನಿತ್ಯ ಒತ್ತಡದ ಬದುಕಿನಲ್ಲಿ ಸಕ್ಸಸ್‌ನ್ನು ಗಳಸಬೇಕಾದರೆ ಏನು ಮಾಡಬೇಕು?\u003cbr data-mce-fragment=\"1\"\u003e\u003cbr data-mce-fragment=\"1\"\u003e","brand":"Shankarananda","offers":[{"title":"Default Title","offer_id":42316817400067,"sku":"HB00002132","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/fueltosucess_1_1.jpg?v=1641974943"},{"product_id":"subramanya-kannada-novel","title":"ಸುಬ್ರಹ್ಮಣ್ಯಪುರ - ಕಾದಂಬರಿ","description":"ಸಾವಿರಾರು ಸರ್ಪಗಳು ವಾಸಿಸುವ ಸುಬ್ರಹ್ಮಣ್ಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಗಂಗಮ್ಮ ಎಂಬ ಹೆಂಗಸೊಬ್ಬಳು ಹಾವು ಕಚ್ಚಿ ಸತ್ತ ಸುದ್ದಿಯಾಗುತ್ತದೆ. ಅದರ ಹಿಂದಿನ ರಹಸ್ಯವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಬ್ರಹ್ಮಣ್ಯಪುರದಲ್ಲಿ ಭಿಕ್ಷೆ ಬೇಡಿ ಬದುಕುತಿದ್ದ ಉಚ್ಚೆಮಲ್ಲಿ ರಾತ್ರೋರಾತ್ರಿ ಕಾಣೆಯಾಗಿದ್ದೇಕೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಗೌಡರ ತೋಟದ ಮನೆ ಹಿಂದೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹೆಣ ಯಾರದ್ದು?\u003cbr data-mce-fragment=\"1\"\u003e\u003cbr data-mce-fragment=\"1\"\u003eಗರುಡ ದೇವಾಲಯದ ಗರ್ಭಗುಡಿಯಲ್ಲಿರುವ ನಿಧಿಗೂ,ಸುಬ್ರಹ್ಮಣ್ಯಪುರದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಏನಾದರೂ ಸಂಭಂದವಿದೇಯಾ?\u003cbr data-mce-fragment=\"1\"\u003e\u003cbr data-mce-fragment=\"1\"\u003e\"ಇದು ಸುಬ್ರಹ್ಮಣ್ಯಪುರದಲ್ಲಿ ನಾಗರಪಂಚಮಿಯಂದು ನಡೆದ ರಹಸ್ಯ ರಾತ್ರಿಯ ಕಥೆ!\"","brand":"Koushik Koodurasthe","offers":[{"title":"Default Title","offer_id":42521576833283,"sku":"HB00002297","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b71fcc99-4cd9-4506-8a15-da4ab810c93c.jpg?v=1645945569"},{"product_id":"ardha-sathya-ardha-sullu-kannada-novel","title":"ಅರ್ಧ ಸತ್ಯ ಅರ್ಧ ಸುಳ್ಳು","description":"ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?\u003cbr data-mce-fragment=\"1\"\u003e\u003cbr data-mce-fragment=\"1\"\u003e• ರಾಮದಾಸನ ಮಗ ಸಾಗರ್‌ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?\u003cbr data-mce-fragment=\"1\"\u003e\u003cbr data-mce-fragment=\"1\"\u003e• ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್  ಮೋಲ್ಡ್ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003e\"ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ!!\"","brand":"Koushik Koodurasthe","offers":[{"title":"Default Title","offer_id":42521577259267,"sku":"HB00002298","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_aee117c5-bf7d-41ee-92ff-347153b54bb6.jpg?v=1645946086"},{"product_id":"mangalamukiyara-sangadalli-kannada-book","title":"ಮಂಗಳಮುಖಿಯರ ಸಂಗದಲ್ಲಿ","description":"\u003cp\u003eನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದ ಅನುಭೂತಿ, ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನ: ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ. ಮನಸ್ಸಿಗೆ ಹೆಣ್ಣಿನ ಹಂಬಲ, ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ.\u003c\/p\u003e\n\u003cp\u003e\u003cbr data-mce-fragment=\"1\"\u003eಇತ್ಲಾಗೆ ಇದೂ ಇಲ್ಲ.\u003cbr data-mce-fragment=\"1\"\u003eಅತ್ಲಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲು ಅವರನ್ನು ರಸ್ತೆಗೆ ಇಳಿಸಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇತ್ತಾಗೆ ಇದೂ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅದು ಹಿಜಡಾಗಳ ಜಗತ್ತು..\u003c\/p\u003e\n\u003cdiv id=\"gtx-trans\" style=\"position: absolute; left: 9px; top: 268.312px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Santosh Kumar Mehandele","offers":[{"title":"Default Title","offer_id":42632120697091,"sku":"HB00002448","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_835621e8-d47c-41f9-8666-ac6f993f4858.jpg?v=1648561604"},{"product_id":"mysore-pak-huduga-kannada-book","title":"ಮೈಸೂರ್ ಪಾಕ್ ಹುಡುಗ","description":"ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ, ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ, ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಕ್ಕನ ಕತೆಗಳು ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ 1 ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ, ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಟಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಗೋಪಾಲಕೃಷ್ಣ ಕುಂಟಿನಿ","brand":"Pramod Mohan Hegde","offers":[{"title":"Default Title","offer_id":42646549987587,"sku":"HB00002449","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b9484f2e-0146-49bb-bf02-b48e2dee73cd.jpg?v=1648908621"},{"product_id":"prabhaari-kannada-book","title":"ಪ್ರಭಾರಿ - ಕತೆಗಳು","description":"\u003cp\u003eಕತೆ ಹೇಳುವವನಿಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಸಹಾನುಭೂತಿ, ಮತ್ತೊಂದು ಪಾತ್ರದೊಳಗೆ ಇಳಿದು ಆ ಪಾತ್ರದ ಸುಖ-ದುಃಖಗಳನ್ನು ತನ್ನದು ಮಾಡಿಕೊಳ್ಳುವ ಗುಣ. ತಾಳಮದ್ದಲೆ ಅರ್ಥಧಾರಿಗಳಾದ ಮೋಹನ ಭಾಸ್ಕರ ಹೆಗಡೆ ಪುರಾಣದ ಅಸಂಖ್ಯ ಪಾತ್ರಗಳನ್ನು ಆವಾಹಿಸಿಕೊಂಡವರು. ಬದುಕನ್ನು ಎಳೆಯೆಳೆಯಾಗಿ ಬಿಡಿಸಿ ನೋಡಬಲ್ಲ ಸೂಕ್ಷ್ಮತೆ ಉಳ್ಳವರು. ಅವರ ಮೊದಲ ಸಂಕಲನದ ಕತೆಗಳನ್ನು ಓದುವಾಗ ನನಗೆ ಕಾಣಿಸಿದ್ದು ಅವರಿಗೆ ಸಹಜವಾಗಿರುವ ಮಾನವೀಯ ಗುಣ, ಅಕ್ಕರೆ ಮತ್ತು ಲೋಕಪ್ರೀತಿ. ಈ ಕತೆಗಳನ್ನು ಅವರು ಜಾಣತನದಿಂದ ಬರೆದಿಲ್ಲ. ತೋಚಿದಂತೆ ಬರೆದಿದ್ದಾರೆ. ತೋಚಿದ್ದನ್ನು ಕಾಣಿಸುವ ಕತೆಗಾರ ತನಗೆ ತೋಚದೇ ಇದ್ದದ್ದನ್ನೂ ಒಮ್ಮೊಮ್ಮೆ ತೋರಿಸುತ್ತಿರುತ್ತಾನೆ. ಹೀಗಾಗಿ ಇಂಥ ಕತೆಗಳಲ್ಲಿ ಅನುಕ್ತ ಮತ್ತು ಅನಿರ್ವಚನೀಯತೆ ಕೂಡ ಸೇರಿಕೊಂಡಿರುತ್ತದೆ. ಎಷ್ಟೋ ಸಲ ಅದು ಕತೆಗಾರನ ಕೈಮೀರಿ ಸಂಭವಿಸುವ ಸಂಗತಿಯೂ ಹೌದು, ಈ ಕತೆಗಳಲ್ಲಿ ಮೋಹನ ಭಾಸ್ಕರ ಹೆಗಡೆ ತಮ್ಮೊಳಗೆ ಹುಟ್ಟಿದ ಜಗತ್ತನ್ನು ನಮ್ಮ ಅನುಭವದ ಲೋಕವನ್ನಾಗಿ ಮಾಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರಭಾರಿ ಅವರ ಮೊದಲ ಕಥಾಸಂಕಲನ, ಅವರಿಂದ ಮತ್ತಷ್ಟು ಕತೆಗಳನ್ನು ನಿರೀಕ್ಷಿಸುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ.\u003c\/p\u003e\n\u003cp\u003e- ಜೋಗಿ\u003c\/p\u003e","brand":"Mohan Bhaskar Hegde","offers":[{"title":"Default Title","offer_id":42646579872003,"sku":"HB00002450","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_4b1b1eb2-6f0b-4fcd-872f-85d15a0bdeea.jpg?v=1648909486"},{"product_id":"satsanga-sampada-kannada-book","title":"ಸತ್ಸಂಗ ಸಂಪದ","description":"ಕನ್ನಡಿಗರ ಸಾಕ್ಷಿ ಪ್ರಜ್ಞೆಯಂತಿರುವ ವೈಚಾರಿಕತೆಯ ಬೀಡು ಆಚಾರವಂತಿಕೆಯ ಗೂಡು ನವದಶಕದ ನಂಟಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ 'ಅಧ್ಯಾತ್ಮ ಪ್ರಭೂಷಣ'-ಡಾ. ಗುರುರಾಜ ಪೋಶೆಟ್ಟಹಳ್ಳಿ ಅವರು ದಿನನಿತ್ಯ ಉಣಬಡಿಸುತ್ತಿರುವ \"ಸತ್ಸಂಗ ಸಂಪದ”-ಸಂಸ್ಕೃತಿ ಪರಂಪರೆಯ ದರ್ಶನ ಅಂಕಣ ಓದುಗರಿಗೆ ಅರಿವಿನ ಸಂಜೀವಿನಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸತ್ಸಂಗ ಎಂದರೆ ಸಜ್ಜನರ ಸಂಗ, ಉತ್ತಮರ ಸಹವಾಸ, ಸತ್ಸಂಗ ಲಭಿಸುವುದೂ ಭಾಗ್ಯವೇ ಸರಿ. ಅದಕ್ಕೂ ಪೂರ್ವ ಜನ್ಮದ ಪುಣ್ಯವಿರಬೇಕು. ಸಂಗವಾಗಲಿ ಸಾಧುಸಂಗವಾಗಲಿ, ಸಂಗದಿಂದ ಲಿಂಗ ದೇಹ ಭಂಗವಾಗಲಿ ಎಂದಿದ್ದಾರೆ ದಾಸರು. ವಚನಕಾರರು ಅಂದಂತೆ ಸಜ್ಜನರ ಸಂಗವು ಹೆಜ್ಜೇನು ಸವಿದಂತೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರತಿದಿನವೂ ಒಂದೊಂದು ವಿಶೇಷ ವಸ್ತು. ಇದೇ ಅಂಕಣಾವತಾರ. ವೇದ-ಉಪನಿಷತ್ತು-ರಾಮಾಯಣ-ಮಹಾಭಾರತ-ಭಾಗವತ-ದಾಸರ ಶರಣರ-ಸಂತ-ಮಹಂತರ ಅನುಭವದ ಸವಿನುಡಿಗಳಿಂದ ಹೆಕ್ಕಿ ತೆಗೆದ ನೀತಿಬೋಧಕ ಕಥಾ ಪ್ರಸಂಗದ ಮೂಲಕ ಆಚಾರ-ವಿಚಾರಗಳ ತಾತ್ವಿಕ ಹಿನ್ನಲೆಯ ಸ್ಫೂರ್ತಿಯ ಹೊಂಬೆಳಕು. \"ಸತ್ಸಂಗ-ಸಂಪದ\"ದ ಆನಂದವನ್ನು ಮನದಣಿಯೆ ಉಣಿಸಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಕಣ ಬರಹವೇ ಒಂದು ತಪಸ್ಸು. ಋಷಿ ಮನದವರಿಗೆ ಮಾತ್ರ ಅಂಕಣಕೃಷಿ ಮಾಡಲು ಸಾಧ್ಯ, ಜುಳುಜುಳು ಸಲಿಲಾನಂದ ಮೈದುಂಬಿ ಮೈಮರೆಸಿ ಅನಿವರ್ಚನೀಯ ತನ್ಮಯತೆಗೆ ಕಾರಣವಾಗಿರುವ ಶ್ರೀಯುತರ ಅಂಕಣ ಮುಂಜಾನೆಯ ಉದಯರವಿಗೆ ಸುಪ್ರಭಾತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಅಂಕಣ ಬರಹಗಳು ತನ್ನಲ್ಲಿ ಅಂತರ್ಗತವಾಗಿಸಿಕೊಂಡಿರುವ ಶ್ರೇಷ್ಠ ಮೌಲ್ಯಗಳ ಮೂಲಕ ಸಹೃದಯರ ಅಂತರಂಗವನ್ನು ದೀಪ್ತಗೊಳಿಸುವಲ್ಲಿ ಸಾರ್ಥಕತೆ ಕಂಡುಕೊಂಡಿದೆಯೆಂಬ ನಂಬಿಕೆಯೊಡನೆ ನಿಲ್ಲದಿರಲಿ ಸಾತ್ವಿಕ ಸಾಹಿತ್ಯ ವಕ್ತಾರರ ಲೇಖನಿಯಿಂದ ಹರಿಯುತ್ತಿರುವ ಈ ಅರಿವಗಾಥೆ ಎಂಬುದೇ ನನ್ನಾಶಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಪ್ರದೀಪ ಕುಮಾರ್ ಹೆಬ್ರಿ \u003cbr data-mce-fragment=\"1\"\u003eಹಿರಿಯ ಸಾಹಿತಿ, ಮಂಡ್ಯ.","brand":"Dr. Gururaja Poshettyhalli","offers":[{"title":"Default Title","offer_id":43107110682883,"sku":"HB00003390","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_53975476-a7af-482a-a5c7-b5fb703104bc.jpg?v=1659350586"},{"product_id":"clap-board-kannada-book","title":"ಕ್ಲ್ಯಾಪ್ ಬೋರ್ಡ್","description":"ಏನೇ ಬರೆದರೂ ವಿಷುಯಲ್ ಫೀಲ್ ಇಟ್ಟುಕೊಂಡೇ ಬರೆಯಬೇಕು, ಪಾತ್ರಗಳ ನಡುವೆ ಬರೀ ಮಾತುಗಳು ಇರಬಾರದು. ಹಾಗೆಯೇ ಒಂದು ಚಲನಚಿತ್ರದ ಉದ್ದವು ಮನುಷ್ಯನೊಬ್ಬನ ಮೂತ್ರಚೀಲದ ಶಕ್ತಿಯನ್ನು ಪರೀಕ್ಷಿಸುವಷ್ಟು ಇರಕೂಡದು.\u003cbr data-mce-fragment=\"1\"\u003e-ಆಲೈಡ್ ಹಿಚ್ಯಾಕ್, ಚಿತ್ರ ನಿರ್ದೇಶಕ \u003cbr data-mce-fragment=\"1\"\u003e\u003cbr data-mce-fragment=\"1\"\u003eನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ ಒಂಭತ್ತು ವರ್ಷ. ನನ್ನ ತಂದೆಯ ಸಂಗೀತ ವಾದ್ಯಗಳನ್ನು ಕೆಲವರು ಕೊಂಡುಕೊಳ್ಳಲು ಮುಂದಾದಾಗ ನನ್ನ ತಾಯಿ ಕಸ್ತೂರಿ ಶೇಖರ್ ಹೇಳಿದ ಒಂದೇ ಒಂದು ಮಾತೆಂದರೆ “ಇವು ನನ್ನ ಮಗನಿಗೆ ಬೇಕು'.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎ.ಆರ್. ರೆಹಮಾನ್, ಸಂಗೀತ ನಿರ್ದೇಶಕ\u003cbr data-mce-fragment=\"1\"\u003e\u003cbr data-mce-fragment=\"1\"\u003eಸಿನಿಮಾವನ್ನು ಎಷ್ಟೋ ಸಲ ಹಾಫ್ ವೇ ಯಲ್ಲಿ ತೋರಿಸಬೇಕಾಗುವುದರಿಂದ ಶೇಕ್ಸ್ ಪಿಯರ್, ಗಾರ್ಕಿ, ದಾಸ್ತೋವ್ ಸ್ಕಿ ಮುಂತಾದವರ ಸಾಹಿತ್ಯ ಕೃತಿಯೊಂದನ್ನು ಆಧರಿಸಿ ಸಿನಿಮಾ\u003cbr data-mce-fragment=\"1\"\u003eಮಾಡುವಾಗ ನಿರ್ದೇಶಕ ಒಂದಿಷ್ಟು ಮಾರ್ಪಾಟುಗಳನ್ನು ಮಾಡಿಕೊಳ್ಳವುದು ಅನಿವಾರ್ಯವಾಗುತ್ತದೆ.\u003cbr data-mce-fragment=\"1\"\u003e-ಅಕಿರಾ ಕುರೋಸಾದ, ಚಿತ್ರ ನಿರ್ದೇಶಕ\u003cbr data-mce-fragment=\"1\"\u003e\u003cbr data-mce-fragment=\"1\"\u003eನನಗೂ ನನ್ನ ಕ್ಯಾಮೆರಾ ಮ್ಯಾನ್ ಗೂ ಹೊಂದಾಣಿಕೆ ಇದೆ. ಹಗಲಿನಲ್ಲಿ ಚಿತ್ರೀಕರಣ ಮಾಡಬೇಕಾದ ಸಂದರ್ಭದಲ್ಲಿ ನಾವು ಡೈರೆಕ್ಟ್ ಲೈಟ್ ಬಳಸುವ ಬದಲು ಬೌನ್ಸಿಂಗ್ ಲೈಟ್ ಗೆ ಆದ್ಯತೆ ನೀಡುತ್ತೇವೆ. ಇಂಟೀರಿಯರ್ ಶೂಟ್ ಮಾಡುವಾಗ ಒಂದಿಷ್ಟು ಕನ್ನಡಿಗಳನ್ನು ಬಳಸಿ ಸೂರ್ಯನ ಬೆಳಕು ಅದರ ಮೇಲೆ ಬಿದ್ದು ಅದರ ಪ್ರತಿಬಿಂಬ ಕಿಟಕಿಗಳ ಮೂಲಕ ಕಲಾವಿದರ ಮೇಲೆ ಬೀಳುವಂತೆ ಮಾಡಿದ್ದೆವು.\u003cbr data-mce-fragment=\"1\"\u003e-ಸತ್ಯಜಿತ್ ರೇ, ಚಿತ್ರ ನಿರ್ದೇಶಕ \u003cbr data-mce-fragment=\"1\"\u003e\u003cbr data-mce-fragment=\"1\"\u003eನಟನೆ ಎಂಬುದು ಅನಿರೀಕ್ಷಿತವಾಗಿ ಸಿದ್ಧಿಸಿದ ಕಲೆಯೋ, ದೇವರು ಕೊಟ್ಟ ವರವೋ ಅಂತ ತಿಳಿದಿರುತ್ತಾರೆ. ಅದೊಂದು ಮರಗೆಲಸದಂತೆ ಅಥವಾ ಒಂದು ಶಿಲ್ಪಕಲೆಯಂತೆ ಅಥವಾ ಚಿತ್ರಕಲೆಯಂತೆ ಅನ್ನೋದು ಅನೇಕರಿಗೆ ಗೊತ್ತಿರುವುದಿಲ್ಲ. ಆ ಕಲೆಯನ್ನು ರೂಢಿಸಿಕೊಳ್ಳಲು ಸಾಕಷ್ಟು ಶ್ರದ್ಧೆ, ಪರಿಶ್ರಮ, ಕಲಿಕೆಯ ಅಗತ್ಯವಿರುವುದರ ಬಗ್ಗೆಯೂ ಅವರು ತಿಳಿದಿರುವುದಿಲ್ಲ.\u003cbr data-mce-fragment=\"1\"\u003e -ನಾಸೀರುದ್ದೀನ್ ಶಾ, ಚಿತ್ರನಟ","brand":"Hrudaya Shiva","offers":[{"title":"Default Title","offer_id":43110976454915,"sku":"HB00003393","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_543b89ec-cf8c-4a76-b1bf-7689a6c9d5a6.jpg?v=1659448059"},{"product_id":"impaada-ragamaale-kannada-book","title":"ಇಂಪಾದ ರಾಗಮಾಲೆ","description":"ಕಥನ ಕಲೆ ಎಲ್ಲರಿಗೂ ಸುಲಭಕ್ಕೆ ಒಲಿಯುವುದಿಲ್ಲ. ತಾನು ಹುಟ್ಟಿ ಬೆಳೆದ ಪರಿಸರ, ಸುತ್ತಲ ವಿದ್ಯಮಾನಗಳಲ್ಲಿರುವ ವೈರುಧ್ಯ, ವಿಶೇಷವೆನಿಸುವ ವ್ಯಕ್ತಿಗಳ ಭೇಟಿ, ಅವರ ನಡವಳಿಕೆಗಳು, ಬದುಕಿನ ಸಂಘರ್ಷ, ಪ್ರಚಲಿತ ವಿದ್ಯಮಾನ ಇವೆಲ್ಲವನ್ನೂ ಚಿಕಿತ್ಸಕ ದೃಷ್ಟಿಕೋನದಿಂದ ಅವಲೋಕನ ಮಾಡುವ ಗುಣಧರ್ಮ ಒಬ್ಬ ಬರಹಗಾರನಲ್ಲಿದ್ದಾಗ ಮಾತ್ರ ಆತ ಅಥವಾ ಆಕೆ ಒಬ್ಬ ಉತ್ತಮ ಕಥೆಗಾರರಾಗಿ ಹೊರ ಹೊಮ್ಮುವುದು ಸಾಧ್ಯವಾಗುತ್ತದೆ. ಕಥೆ ಕಟ್ಟುವುದು, ಅದನ್ನು ಸಮರ್ಥವಾಗಿ ನಿರೂಪಿಸುವುದು, ಎಲ್ಲರೂ ಓದುವಂತೆ ಮಾಡುವುದು, ಓದಿಸಿಕೊಂಡು ಹೋಗುವ ಓಘವನ್ನು ಅದರೊಳಗೆ ತುಂಬುವುದು, ಇದೆಲ್ಲವೂ ಸುಲಭಕ್ಕೆ ದಕ್ಕುವ ಸಂಗತಿಗಳಲ್ಲ. ಕಥೆಯ ಓದಿಗೆ ತೊಡಗಿದಂತೆ ಅದರೊಳಗಿರುವ ಮಾಂತ್ರಿಕ ಶಕ್ತಿ ಓದುಗನನ್ನು ತನ್ನೆಡೆಗೆ ಆಹ್ವಾನಿಸಿ, ಕಥೆಯೊಳಗೆ ಆವಾಹಿಸಿ, ಮೈಮರೆಯುವಂತೆ ಮಾಡುವುದಿದೆಯಲ್ಲ, ಅದು ನಿಜವಾದ ಕಥೆಗಾರನ ಶಕ್ತಿ.\u003cbr data-mce-fragment=\"1\"\u003e ಇದು ಈ ಕಥೆಗಾರ್ತಿಯ ಚೊಚ್ಚಲ ಕಥಾಸಂಕಲನವೆನ್ನಿಸುವುದಿಲ್ಲ. ಕಥಾ ನಿರೂಪಣೆಯಲ್ಲಿ ಅಷ್ಟು ವೈವಿಧ್ಯತೆಯಿದೆ, ಎಲ್ಲೂ ಏಕತಾನತೆ ಕಾಡುವುದಿಲ್ಲ. ಒಂದೊಂದು ಕಥೆಯೂ ನಮ್ಮ ಮುಂದೆ ನಡೆದ, ಆಗಿಹೋದ ಸನ್ನಿವೇಶವನ್ನು ಯಥಾವತ್ ನಿರೂಪಿಸುತ್ತಿದ್ದಾರೇನೋ ಎಂಬಂತಹ ಚಿತ್ರಕಶಕ್ತಿ ಅದರಲ್ಲಡಗಿದೆ. ಇವೆಲ್ಲಕ್ಕೂ ಮೂಲಕಾರಣವಾಗುವುದು ಅವರಲ್ಲಿರುವ ಅಧ್ಯಯನ ಶೀಲತೆ, ಒದುವ ಹವ್ಯಾಸ ಮತ್ತು ಹೊಸ ಹೊಸ ಸಂಗತಿಗಳತ್ತ ತುಡಿಯುವ ಮನೋಧರ್ಮ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀಮತಿ ಮೀನಾ ಸದಾನಂದ್ ಅವರ 'ಇಂಪಾದ ರಾಗಮಾಲೆ' ಕಥಾಸಂಕಲನ ಇಪ್ಪತ್ತು ಕಥೆಗಳ ಒಂದು ಸುಂದರ ಹಾರ. ವೈವಿಧ್ಯತೆ ಈ ಕಥೆಗಳಲ್ಲಿರುವ ಮೂಲ ಲಕ್ಷಣ. ಚೊಚ್ಚಲಕೃತಿ ಎಂದು ಎಲ್ಲೂ ಅನಿಸುವುದೇ ಇಲ್ಲ. ಅಷ್ಟು ಉತ್ತಮವಾಗಿದೆ ಕಥಾಹಂದರ ಮತ್ತು ಕಥೆಯನ್ನು ಕಟ್ಟಿಕೊಡುವ ರೀತಿ, ಅವರಿಂದ ಇನ್ನಷ್ಟು ಕಥೆಗಳು ಹೊರಬರಲಿ, ಕನ್ನಡ ಕಥಾಲೋಕ ಸಮೃದ್ಧವಾಗಲಿ ಎಂಬುದೇ ನಮ್ಮ ಹಾರೈಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆ.ಬಿ. ಪರಶಿವಪ್ಪ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌಸ್","brand":"Meena Sadananda","offers":[{"title":"Default Title","offer_id":43110987432195,"sku":"HB00003394","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_41eee24c-fd05-4dd5-825a-7fc3a461f3c3.jpg?v=1659448743"},{"product_id":"inti-nimma-aatmiya-kannada-book","title":"ಇಂತಿ ನಿಮ್ಮ ಆತ್ಮೀಯ","description":"ಕನ್ನಡದಲ್ಲಿ ಸಾಮಾನ್ಯರ ಜೀವನ ಚರಿತ್ರೆಗಳನ್ನು ಬರೆಯುವ ರೂಢಿಯಿಲ್ಲ. ಸಮಾಜದಲ್ಲಿ ಪ್ರಸಿದ್ಧರಾದವರ ಆತ್ಮಕತೆ ಅಥವಾ ಜೀವನ ಚರಿತ್ರೆಗಳು ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆ ಕಾರಣದಿಂದಾಗಿ ಈ ಪುಟ್ಟ ಕೃತಿ ನನ್ನ ಗಮನ ಸೆಳೆಯಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೇರಳದ ಹುಡುಗಿಯೊಬ್ಬಳು ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬರುವುದು, ಅನಂತರ ಯಾವುದೋ ಅಪಘಾತಕ್ಕೆ ಒಳಗಾಗಿ ಕುರೂಪ ಹೊಂದುವುದು ಮಸ್ತಕದ ಮೊದಲಾರ್ಧ. ಅವಳನ್ನು ಪಿಯುಸಿಯಿಂದಲೇ ಮನಸ್ಸಿನಲ್ಲೇ ಪ್ರೀತಿಸಿದ ಹುಡುಗನೊಬ್ಬ, ಅವಳ ಕುರೂಪವನ್ನೂ ಕಡೆಗಣಿಸಿ ಆಕೆಯನ್ನು ಮದುವೆಯಾಗುವುದು ದ್ವಿತೀಯಾರ್ಧ. ಒಟ್ಟಾರೆ ಬಾಹ್ಯ ರೂಪಕ್ಕಿಂತಲೂ ಅಂತರಿಕ ಸ್ವರೂಪ ಮುಖ್ಯವೆನ್ನುವುದು ಈ ಕೃತಿಯ ಮುಖ್ಯಧ್ವನಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಪುಸ್ತಕ ಬರೆದವನು ಇನ್ನೂ ಇಂಜಿನಿಯರಿಂಗ್ ಕಡೆಯ ವರ್ಷದಲ್ಲಿರುವ ವಿದ್ಯಾರ್ಥಿ, ಆದರೆ ವಿದ್ಯಾರ್ಥಿಯೊಬ್ಬ ಬಹುಪರಿಶ್ರಮದಿಂದ ಮಾಡಿದ ಈ ಪ್ರಯತ್ನ ನನಗೆ ಇಷ್ಟವಾಯ್ತು. ತಮ್ಮದೇ ಪ್ರೇಮಪರ್ವಗಳನ್ನು ಕತೆ-ಕವಿತೆಯಾಗಿ ಬರೆಯುವ ವಯಸ್ಸಿನಲ್ಲಿ, ಮತ್ತೊಬ್ಬರ ನೋವಿಗೆ ಮಿಡಿಯುವ ಸ್ವಭಾವ ಅಭಿನಂದನೀಯ. \u003cbr data-mce-fragment=\"1\"\u003e\u003cbr data-mce-fragment=\"1\"\u003e-ವಸುಧೇಂದ್ರ\u003cbr data-mce-fragment=\"1\"\u003e\u003cbr data-mce-fragment=\"1\"\u003eಖ್ಯಾತ ಕತೆಗಾರರು, ಬೆಂಗಳೂರು","brand":"Koushik Koodurasthe","offers":[{"title":"Default Title","offer_id":43111004569859,"sku":"HB00003396","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_74b222e4-8081-4f31-8a6e-9a5c09bd1c32.jpg?v=1659449533"},{"product_id":"ondu-kopia-kate-novel-kannada-book","title":"ಒಂದು ಕೋಪಿಯ ಕಥೆ","description":"\"ನೋಡು ಹೇಗೆ ಸದ್ದು ಮಾಡ್ತಿದೆ ಅಂತ. ಇನ್ನೇಲೆ ನಮ್ಮ ಹೊಸ ದಂಧೆಯು ಇದೇ ರೀತಿ ಜೋರಾಗಿ ಸದ್ದು ಮಾಡುತ್ತೆ” ಎಂದು ಮಂಗಳೂರಿನ ಸುಧಾಕರ ಶೆಟ್ಟಿ ಕೆಟ್ಟ ನಗೆ ಬೀರುತ್ತಲೇ ಅಚ್ಚರಿಗೊಂಡ ರುದ್ರ\u003cbr data-mce-fragment=\"1\"\u003e\u003cbr data-mce-fragment=\"1\"\u003e\"ಅಣ್ಣಾ ಯಾವ ಪ್ರಾಣಿ ಇದು?. ಈ ವಿಚಿತ್ರ ಪ್ರಾಣಿನಾ ನಾನು ಇದುವರೆಗೂ ಎಲ್ಲಿಯೂ ನೋಡಿಲ್ಲ. ಒಳ್ಳೆ ಬೆಕ್ಕು ಇದ್ದಂಗೆ ಇದೆ. ಏನಣ್ಣ ಇದ್ರ ಹೆಸ್ರು?” ಎಂದು ಅಚ್ಚರಿಗಣ್ಣುಗಳಿಂದ ಕೇಳುತ್ತಲೇ ಎದುರಿಗಿದ್ದ ಪಂಜರಕ್ಕೆ ಮುಖಮಾಡಿ ಅದರೊಳಗಿದ್ದ ಕಂದು ಬಣ್ಣದ ಪ್ರಾಣಿಯ ಕಿವಿಯಲ್ಲಿ “ಕೋಪಿ” ಎಂದು ಶೆಟ್ಟಿ ಉಸುರಿದ. ಅದಕ್ಕೆ ಪ್ರತಿಕ್ರಿಯಿಸಿದ ಆ ಪ್ರಾಣಿ ಸಿಟ್ಟಿನಲ್ಲಿ ಮತ್ತೊಮ್ಮೆ ಜೋರಾಗಿ ಚೀರಿತು. ಆ ವಿಚಿತ್ರ ಸದ್ದು ಆರು ಜನರ ಭವಿಷ್ಯದ ಮರಣವಾಣಿಯಂತೆ ಶೆಟ್ಟಿಯ ಕೋಣೆಯೊಳಗೆಲ್ಲಾ ಪ್ರತಿಧ್ವನಿಸಿತು!","brand":"Koushik Koodurasthe","offers":[{"title":"Default Title","offer_id":43208580071683,"sku":"HB00003446","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c30d96df-5a30-4cad-be03-a6eef9f35f9d.jpg?v=1661416026"},{"product_id":"sarala-kannada-vyakarana-kannada-book","title":"ಸರಳ ಕನ್ನಡ ವ್ಯಾಕರಣ","description":"ಕನ್ನಡ ಭಾಷೆ ತನ್ನದೇ ಆದ ಪ್ರಾಚೀನತೆಯನ್ನು ಹೊಂದಿದೆ ಹಾಗೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು' ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಂತಹ ಕನ್ನಡಕ್ಕೆ ಭದ್ರ ಬುನಾದಿ ಎಂದರೆ ವ್ಯಾಕರಣ. ಚೆನ್ನಾಗಿ ವ್ಯಾಕರಣವನ್ನು ಕಲಿತವರು ಕನ್ನಡದಲ್ಲಿ ಅತ್ಯುತ್ತಮವಾಗಿ ವ್ಯವಹರಿಸಬಲ್ಲರು. ಮಾತು ಮತ್ತು ಬರವಣಿಗೆ ಅತ್ಯಾಕರ್ಷಕವಾಗಿರುತ್ತದೆ. ಕನ್ನಡ ಕಲಿಯುವವರಿಗಾಗಿಯೇ ಸರಳವಾಗಿ ಈ ಪುಸ್ತಕದಲ್ಲಿ ವ್ಯಾಕರಣದ ಬಗೆಗೆ ಮಾಹಿತಿಯನ್ನು ನೀಡಲಾಗಿದೆ. ಶಾಲಾ ಮಕ್ಕಳಿಗೆ ಈ ಪುಸ್ತಕ ಅತ್ಯುಪಯುಕ್ತವಾಗಿದೆ. 'ಸಿರಿಕನ್ನಡ'ದ ಸೊಗಸನ್ನು ಈ ಮೂಲಕ ಆಸ್ವಾದಿಸಿ, ಆನಂದಿಸಿ.","brand":"K. Ramu","offers":[{"title":"Default Title","offer_id":43256245420291,"sku":"HB00003459","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5310e84a-b026-4ae2-99ae-86ca194fab37.jpg?v=1662211569"},{"product_id":"kappu-kadambri-casu-detective-novel-kannada-books","title":"ಕಪ್ಪು ಕಾದಂಬರಿ ಕೇಸು","description":"\"ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿ\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? \"\u003cbr data-mce-fragment=\"1\"\u003e\u003cbr data-mce-fragment=\"1\"\u003eಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ;\u003cbr data-mce-fragment=\"1\"\u003e\u003cbr data-mce-fragment=\"1\"\u003e\"ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!\"\u003cbr data-mce-fragment=\"1\"\u003e\u003cbr data-mce-fragment=\"1\"\u003eಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ಎದೆಯಾಳದಲ್ಲಿ ಅಪಾರವಾದ ನೋವಿತ್ತು.","brand":"Koushik Koodurasthe","offers":[{"title":"Default Title","offer_id":43645689856259,"sku":"HB00003902","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b84ddfbd-4f84-4bf1-ae33-1a699edd0bcc.jpg?v=1673096966"},{"product_id":"katotsava-stories-vijaya-karnataka-kannada-books","title":"ಕಥೋತ್ಸವ","description":"ಈ ಕಥೆಗಳನ್ನು ಅವಲೋಕಿಸಿದಾಗ ಕನ್ನಡ ಬರವಣಿಗೆಯಲ್ಲಿ ಕಾಣುತ್ತಿರುವ ಸೃಜನಶೀಲತೆ ಮತ್ತು ವೈವಿಧ್ಯತೆಯ ಹೊಳಹುಗಳು ನಮಗೆ ಕಾಣುತ್ತವೆ. ಭಾಷಾ ಪ್ರಯೋಗ, ಕಥನದ ಕಟ್ಟುವಿಕೆ, ವಸ್ತುವಿನ ಆಯ್ಕೆ ಮತ್ತು ಕಥೆಗಳು ನಡೆವ ಜಾಗ -ಎಲ್ಲ ರೀತಿಯಿಂದಲೂ ಇಲ್ಲಿ ವೈವಿಧ್ಯತೆ ಕಾಣುತ್ತದೆ. ಹೆಚ್ಚಿನ ಕಥೆಗಳ ಸಂದರ್ಭ ಗ್ರಾಮೀಣ ಪ್ರದೇಶದ್ದಾದರೂ, ಇತರ ಕಥೆಗಳು ವಿವಿಧ ಹಿನ್ನೆಲೆಗಳಿಂದ ಬಂದಿರುವುದು ಕನ್ನಡದ ಕಥನ ಲೋಕದ ಜೀವಂತಿಕೆಯನ್ನೂ, ನಾವೀನ್ಯವನ್ನೂ ತೋರಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನನಗೆ ಬಂದ ಕಥೆಗಳಲ್ಲಿ ಹಲವು ಕಥೆಗಳು ತಮ್ಮ ವೈಶಿಷ್ಟ್ಯದಿಂದಾಗಿ ಗಮನಾರ್ಹವಾಗಿದ್ದವು. ಒಟ್ಟಾರೆ ಗುಣಮಟ್ಟದಲ್ಲಿ ಅವು ಒಂದಕ್ಕೊಂದು ಸಮೀಪದಲ್ಲಿದ್ದದ್ದರಿಂದ ಅವುಗಳ ಶ್ರೇಣೀಕರಣವೂ ಕಷ್ಟದ ಮಾತೇ ಆಯಿತು. ಆದರೂ ಸ್ಪರ್ಧೆಯಿಂದ ಮೇಲೆ ಕೆಲವರಿಗೆ ಬಹುಮಾನವನ್ನೂ, ಮಿಕ್ಕವರ ಪ್ರಯಾಸಕ್ಕೆ ಮೆಚ್ಚುಗೆಯನ್ನೂ ಸೂಚಿಸುವ ಅನಿವಾರ್ಯ ಕೆಲಸವನ್ನು ತೀರ್ಪುಗಾರರು ಮಾಡಬೇಕಾಗುತ್ತದೆ. ಆ ಕಷ್ಟದ ಕೆಲಸವನ್ನು ನಾನು ಖುಷಿಯಿಂದಲೇ ಮಾಡಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಂ. ಎಸ್. ಶ್ರೀರಾಮ್","brand":"Vijaya Karnataka","offers":[{"title":"Default Title","offer_id":43695985459459,"sku":"HB00003970","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f9dbffd8-624b-403f-9046-e2f16d78ae80.jpg?v=1674907393"},{"product_id":"pallata-kho-novel-sneha-book-house-kannada-books","title":"ಪಲ್ಲಟ","description":"1957ರಲ್ಲಿ ಮೊದಲು ಪ್ರಯೋಗವಾದರೂ, ಇಲ್ಲಿಯವರೆಗೆ, ಬೆರಳೆಣಿಕೆಯಷ್ಟು ಖೋ ಕಾದಂಬರಿ ಪ್ರಯೋಗ ಕನ್ನಡದಲ್ಲಿ ಆಗಿದೆ. ಸತತ ಪ್ರಯೋಗಶೀಲರಾದ ಸಾಹಿತ್ಯಾಭ್ಯಾಸಿಗಳ ವೇದಿಕೆ 'ಸಮನ್ವಯ ಸಮಿತಿ ಕನ್ನಡವೇ ಸತ್ಯ' ಇತ್ತೀಚಿಗೆ ತನ್ನನ್ನು ತಾನು ಈ ಯತ್ನಕ್ಕೆ ತೊಡಗಿಸಿಕೊಂಡಿತು. ಕಥಾವಸ್ತು ಪ್ರಚಲಿತ ಸಮಸ್ಯೆಯೇ ಆಗಿದೆ. 27 ಬರಹಗಾರರು, 27 ವಾರ, ನೂರಾರು ರೀತಿ ಚಿತ್ತಭಿತ್ತಿ, ಕಥೆಯ ಓಘ ಸರಿಯದಂತೆ ಸಂಚಾಲಕ ಸಮಿತಿಯ ಎಚ್ಚರ, ಒಂದು ಸುಸಂಬದ್ಧವಾದ, ಆಸಕ್ತಿ ಕೆರಳಿಸುವ ಕಾದಂಬರಿ 'ಪಲ್ಲಟ' (ಕಾಲಯಾನದ ಹೆಜ್ಜೆ ಗುರುತುಗಳು) ರಚನೆಯಾಯಿತು.\u003cbr\u003e\u003cbr\u003eತಲೆಮಾರುಗಳ ತೊಡಕು ಎಂದಿನಿಂದಲೂ ಇರುವುದೇ ಆಗಿದೆ. ಇದೀಗ ತೆರೆದುಕೊಂಡಿರುವ ಹೊಸ ಅವಕಾಶಗಳು ಅಂತರವನ್ನು ಹಿಗ್ಗಿಸಿದೆ. ಕುಟುಂಬಗಳು, ಅವುಗಳ ಮೌಲ್ಯವು ಪರಿವರ್ತನೆಯನ್ನು ಹೊಂದುತ್ತಿವೆ. ಆದರೆ ಬಾಂಧವ್ಯ, ಪ್ರೀತಿ, ಪ್ರಣಯ, ಕೆಲಸ ಕಾರ್ಯ, ಸಂಪಾದನೆ, ಸಂಸಾರ ಎಲ್ಲವೂ ಈ ಮಂಥನದಲ್ಲಿ ಅಮೃತವನ್ನೋ, ಹಾಲಾಹಲವನ್ನೋ ಕಕ್ಕುತ್ತಿದೆ. ಇದು ಈ ಕಾಲದ ಸವಾಲು. ಪಲ್ಲಟ ಕಾದಂಬರಿಯು ತನ್ನ ಗಮನವನ್ನು ಹರಿಸುತ್ತದೆ.\u003cbr\u003e\u003cbr\u003e-ಸಂಪಾದಕರು","brand":"K. N. Mahabala, Bem. Shee. Raveendra","offers":[{"title":"Default Title","offer_id":43791715467523,"sku":"HB00004046","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6_f8e63537-9243-44f4-a611-5ff9cc72223f.jpg?v=1677996729"},{"product_id":"kaipa-jnaana-habbagala-vaijnaanika-hinnele-sapna-book-house","title":"ಕೈಪ ಜ್ಞಾನ - ಹಬ್ಬಗಳ ವೈಜ್ಞಾನಿಕ ಹಿನ್ನೆಲೆ","description":"ಈ ಭೂಮಿಯ ಮೇಲೆ ಮನುಷ್ಯರು ವಿವಿಧ ರೀತಿಯ ಶಕ್ತಿ ಮತ್ತು ತರಂಗಗಳಿಂದ ಸೃಷ್ಟಿಯಾಗಿರುತ್ತಾರೆ. ಕೆಲವರು ಅತಿಶ್ರೇಷ್ಠ ವ್ಯಕ್ತಿಗಳಾಗಿ ಜನ್ಮವೆತ್ತಿರುತ್ತಾರೆ. ಕೆಲವು ದಾರ್ಶನಿಕರು ದೈವೀ ಸಂಭೂತರಾಗಿಯೂ ಮತ್ತು ಮಾನವರೂಪದ ಸಾಮಾಜಿಕ ವ್ಯಕ್ತಿಯಾಗಿಯೂ (Dyophisitists] ಜನ್ಮವೆತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಕೆಲವು ಸಂದರ್ಭದಲ್ಲಿ ದೈವೀ ಶಕ್ತಿಯನ್ನು [Divine] ಪಡೆಯುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಬಹಳ ಸಾಮಾನ್ಯ ಸಾಮಾಜಿಕ ವ್ಯಕ್ತಿಯಾಗಿರುತ್ತಾರೆ [Human]. ಇಂತಹ ಜನಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೈಪ ಸು. ಶೇಷಾದ್ರಿಯವರು ಕೂಡ ಈ ಗುಂಪಿಗೆ ಸೇರುತ್ತಾರೆ. ಇವರಲ್ಲಿರುವ 'ಕೈಪ ಜ್ಞಾನ'ದ ವ್ಯಕ್ತಿಯೇ ಬೇರೆ ಮತ್ತು ಅತಿ ಸಾಮಾನ್ಯ ಶೇಷಾದ್ರಿಯೇ ಬೇರೆ. ಇವರನ್ನು ವಿಭಜಿಸಿ ನೋಡುವ ಪ್ರಜ್ಞೆ ನಮ್ಮಲ್ಲಿರಬೇಕು.\u003cbr\u003e\u003cbr\u003e-ಆಚಾರ್ಯ ಸಾಯಿಬಾಬ","brand":"Guruji. Dr. Kaipa. Su. Sheshadri, Narrative : B. N. Suresh","offers":[{"title":"Default Title","offer_id":43917447168259,"sku":"HB00004117","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_4b060fbb-64e8-43e3-99bc-3ae854f62f38.jpg?v=1683203851"},{"product_id":"kaipa-vijnaanadalli-ramayana-science-in-ramayana-sneha-book-house","title":"ಕೈಪ ವಿಜ್ಞಾನದಲ್ಲಿ ರಾಮಾಯಣ","description":"ಈ ಭೂಮಿಯ ಮೇಲೆ ಮನುಷ್ಯರು ವಿವಿಧ ರೀತಿಯ ಶಕ್ತಿ ಮತ್ತು ತರಂಗಗಳಿಂದ ಸೃಷ್ಟಿಯಾಗಿರುತ್ತಾರೆ. ಕೆಲವರು ಅತಿಶ್ರೇಷ್ಠ ವ್ಯಕ್ತಿಗಳಾಗಿ ಜನ್ಮವೆತ್ತಿರುತ್ತಾರೆ. ಕೆಲವು ದಾರ್ಶನಿಕರು ದೈವೀ ಸಂಭೂತರಾಗಿಯೂ ಮತ್ತು ಮಾನವರೂಪದ ಸಾಮಾಜಿಕ ವ್ಯಕ್ತಿಯಾಗಿಯೂ (Dyophisitists] ಜನ್ಮವೆತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಕೆಲವು ಸಂದರ್ಭದಲ್ಲಿ ದೈವೀ ಶಕ್ತಿಯನ್ನು [Divine] ಪಡೆಯುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಬಹಳ ಸಾಮಾನ್ಯ ಸಾಮಾಜಿಕ ವ್ಯಕ್ತಿಯಾಗಿರುತ್ತಾರೆ [Human]. ಇಂತಹ ಜನಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೈಪ ಸು. ಶೇಷಾದ್ರಿಯವರು ಕೂಡ ಈ ಗುಂಪಿಗೆ ಸೇರುತ್ತಾರೆ. ಇವರಲ್ಲಿರುವ 'ಕೈಪ ಜ್ಞಾನ'ದ ವ್ಯಕ್ತಿಯೇ ಬೇರೆ ಮತ್ತು ಅತಿ ಸಾಮಾನ್ಯ ಶೇಷಾದ್ರಿಯೇ ಬೇರೆ. ಇವರನ್ನು ವಿಭಜಿಸಿ ನೋಡುವ ಪ್ರಜ್ಞೆ ನಮ್ಮಲ್ಲಿರಬೇಕು.\u003cbr\u003e\u003cbr\u003e-ಆಚಾರ್ಯ ಸಾಯಿಬಾಬ","brand":"Guruji. Dr. Kaipa. Su. Sheshadri, Narrative : B. N. Suresh","offers":[{"title":"Default Title","offer_id":43917452476675,"sku":"HB00004118","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_d5d45b53-c8b7-4ef6-8448-8b34d94bee19.jpg?v=1683203969"},{"product_id":"case-of-kamalapura-estate-thriller-novel-koushik-koodurasthe-kannada-book","title":"ಕೇಸ್ ಆಫ್ ಕಮಲಾಪುರ ಎಸ್ಟೇಟ್ - ಪತ್ತೇದಾರಿ ಕಾದಂಬರಿ","description":"ತನ್ನೆದುರಿಗಿದ್ದ ತಿಮಿಂಗಿಲ ವಾಂತಿಯ ಚಿಕ್ಕ ತುಂಡೊಂದನ್ನು ಕೈಗೆತ್ತಿಕೊಂಡ ಡಿಟೆಕ್ಟಿವ್ ಹಿಮವಂತನು ಅದರೆಡೆಗೆ ತೀಕ್ಷ್ಣ ದೃಷ್ಟಿ ಬೀರುತ್ತಾ \"ನನಗೇನೋ ಈ ಕೇಸಿನಲ್ಲಿ ಥ್ರಿಲ್ ಇದೆಯೆಂದು ಅನಿಸುತ್ತಿದೆ. ನಾನು ಈ ಕೇಸನ್ನು ತೆಗೆದುಕೊಳ್ಳುತ್ತೇನೆ, ಆದರೆ ಇನ್ವೆಸ್ಟಿಗೇಶನ್ ಗೆಂದು ಆ ಎಸ್ಟೇಟಿನೊಳಗೆ ಹೋಗುವುದಾದರು ಹೇಗೆ? ಎಂದು ಪ್ರಶ್ನಿಸುತ್ತಿದ್ದಂತೆ, ಅದರ ಕುರಿತು ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ಬಹಳ ಬೇಕಾದ ಸ್ನೇಹಿತರೊಬ್ಬರು ರಿಸರ್ಚ್ ವಿಚಾರವಾಗಿ ಬಿಸ್ಲೆ ಘಾಟಿಗೆ ಬರುತ್ತಿರುವುದರಿಂದ, ಅವರಿಗೆ ಉಳಿದುಕೊಳ್ಳಲು ಒಂದು ತಿಂಗಳ ಮಟ್ಟಿಗೆ ನಿಮ್ಮ ಗೆಸ್ಟ್ ಹೌಸಿನ ಅಗತ್ಯವಿದೆಯೆಂದು ಎಸ್ಟೇಟಿನ ಓನ‌ರ್ ಕಾಳಿದಾಸ್ ಅರಸರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಅದಕ್ಕವರು ಬೇಡವೆನ್ನುವುದಿಲ್ಲ. ಕಾಳಿದಾಸ್ ಅರಸರ ಫ್ಯಾಮಿಲಿಯ ಸದಸ್ಯರು ಕೂಡ ಕೆಲದಿನಗಳ ಮಟ್ಟಿಗೆ, ಅಲ್ಲಿರುತ್ತಾರೆ. ಅವರಲ್ಲಿಲೇ ಯಾರೋ ಕೋಟ್ಯಂತರ ರೂಪಾಯಿ ಮೌಲ್ಯದ ನನ್ನ ಮಾಲನ್ನು ಅಪಹರಿಸಿದ್ದಾರೆ. ಆದ್ದರಿಂದ ನೀವು ಆರಾಮಾಗಿ ನಿಮ್ಮ ವಿಚಾರಣೆಯನ್ನು ಕೈಗೊಳ್ಳಬಹುದು. ಅಂದಾಗೆ ಆ ಎಸ್ಟೇಟಿನ ಹೆಸರು \"ಕಮಲಾಪುರ ಎಸ್ಟೇಟ್!!\" ಎಂದು ಮಂಗಳೂರಿನ ಪ್ರಭಾಕರ್ ಶೆಟ್ಟಿಯು ಹೇಳುತ್ತಿದ್ದಂತೆ ಹಿಮವಂತನ ದೃಷ್ಟಿಯು ಅವನೆದುರಿಗಿದ್ದ ಫ್ಯಾಮಿಲಿ ಫೋಟೋ ದತ್ತ ಹೊರಳಿತು. ಆ ಕಲರ್ ಫೋಟೊವು ಬಣ್ಣ ಬಣ್ಣದ ರಹಸ್ಯಗಳನ್ನೊತ್ತು ಕುಳಿತಿತ್ತು!!","brand":"Koushik Koodurasthe","offers":[{"title":"Default Title","offer_id":44032902562051,"sku":"HB00004154","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_df8a5fa9-5198-4ba7-935d-bb11b32a502d.jpg?v=1687777511"},{"product_id":"mayaniketana-stories-pramod-mohana-hegade-sneha-book-house-kannada-book","title":"ಮಾಯಾನಿಕೇತನ","description":"ನಿದ್ರೆಯಲ್ಲಿ ನಡೆಯುವವನ ಪಾತ್ರಗಳು\u003cbr data-mce-fragment=\"1\"\u003e\u003cbr data-mce-fragment=\"1\"\u003eರಾತ್ರಿ ನಿದ್ರೆಗೆಟ್ಟು ಹಗಲಿಡೀ ಮಂಪರಿನಲ್ಲಿರುವವರು ಅತ್ಯುತ್ತಮ ಕತೆಗಳನ್ನು ಸೃಷ್ಟಿಸಿ ಹೇಳುತ್ತಾರೆ. ಇದಕ್ಕೆ ಯಕ್ಷಗಾನ ಕಲಾವಿದರೇ ಸಾಕ್ಷಿ. ಇಲ್ಲಿರುವ ಕತೆಯೊಂದರಲ್ಲಿ ರಾತ್ರಿಗಳಲ್ಲಿ ನಿದ್ರೆಯಿಲ್ಲದ ಕಾಯಿಲೆಯಿಂದ ಬಳಲುವ ವ್ಯಕ್ತಿಯೊಬ್ಬ ಆ ಶೂನ್ಯವನ್ನು ತುಂಬಿಕೊಳ್ಳಲು ನಿಜಜೀವನದಲ್ಲಿಯೇ ಅನೇಕ ಪಾತ್ರಗಳನ್ನು ನಟಿಸುತ್ತಾನೆ. ಈ ಕತೆಗಾರನೂ ಓದುಗನನ್ನು ನಂಬಿಸಲು ಹೀಗೆಯೇ ಅನೇಕ ಪಾತ್ರಗಳಲ್ಲಿ ಜೀವ ತು೦ಬಿಕೊ೦ಡು ಮರಳಿ ಮರಳಿ ಬರುತ್ತಾನೆ. ಮನಸ್ಸಿನಂತೆಯೇ ದೇಹಕ್ಕೂ ಒಂದು ಮಾತಿದೆ ಎಂದು ಖಾತ್ರಿಪಡಿಸಿಕೊಂಡಿರುವ ಕತೆಗಾರನ ಹರೆಯದ ಹುಮ್ಮಸ್ಸು, ಪ್ರೇಮ ಮತ್ತು ವಿಹ್ವಲತೆಗಳು ಎಲ್ಲ ಕತೆಗಳಲ್ಲಿ ಆವರಿಸಿಕೊಂಡಿದೆ. ನಿದ್ರೆಯಲ್ಲಿ ನಡೆಯುವವನಂತೆ ಕತೆಗಾರ ಇಲ್ಲಿನ ಕತೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ನಡೆಯುತ್ತ ಹೋಗಿದ್ದಾನೆ. ಕತೆಗಾರ ಥಟ್ಟನೆ ನಿದ್ರೆಯಿಂದ ಎಚ್ಚೆತ್ತಾಗ ಆ ಕನಸುಗಳು ಓದುಗನೊಳಗೆ ಪವಾಡಸದೃಶವಾಗಿ ಸೇರಿಕೊಂಡಿರುತ್ತವೆ. ಅಸ್ವಸ್ಥತೆಯೂ ಬದುಕಿನ ಅನಿವಾರ್ಯ ಅಂಗ ಎಂದು ಅರ್ಥ ಮಾಡಿಕೊಂಡವನಂತೆ ಪ್ರಮೋದ ಈ ಕತೆಗಳನ್ನು ಬರೆಯುತ್ತಾನೆ. ಈ ಕತೆಗಳ ರೋಲರ್ ಕೋಸ್ಟರ್ ರೈಡ್ನಲ್ಲಿ ನೀನು ನನಗೆ ಬೇಕು ಎಂದು ಹೇಳಬೇಕಾದ ಕ್ಷಣದಲ್ಲಿ ದೂರವಾಗೋಣ ಎಂದು ಹೇಳುವವನಿದ್ದಾನೆ, ಒಂದು ರಾತ್ರಿಯ ಪ್ರಣಯಾನುಬಂಧಕ್ಕೂ ಕಸಿವಿಸಿಯ ಆವರಣ ಕಟ್ಟುವ ಬಾಲ್ಯವಿದೆ, ದೇಹದ ಗಾಯಗಳಿಗಿಂತಲೂ ಮನಸ್ಸಿಗೆ ಮಾಡುವ ಗಾಯ ಅಳಿಸಿಹೋಗುವುದಿಲ್ಲ ಎನ್ನುವವಳು ಕತೆಗಾರನ ವಂಚನೆಯ ಪ್ರತಿಮೆಯಾಗಿ ಆತನ ಕ್ಯಾಮೆರಾದಲ್ಲಿ ಉಳಿದುಕೊಳ್ಳುತ್ತಾಳೆ. ನಿಮ್ಮ ಮೊದಲ ಪ್ರೇಮದ ಹುಡುಗಿಯ ಇನ್ಸ್ಟಾಗ್ರಾಂ ಪೋಸ್ಟ್ ಇನ್ನೇನು ನೀವು ಒತ್ತಲಿರುವ ಒಂದು ಲೈಕಿನ ಮುನ್ನಾಕ್ಷಣದ ನಡುಕದಂತೆ ಈ ಕತೆಗಳಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಹರೀಶ್ ಕೇರ","brand":"Pramod Mohan Hegde","offers":[{"title":"Default Title","offer_id":44044904202499,"sku":"HB00004175","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_19c98db8-cb72-4a6f-8ede-578ab172ff9c.jpg?v=1688202574"},{"product_id":"shreekrishnana-kategalalli-jeevana-paata-stories-rajamma-d-k-kannada-book","title":"ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ","description":"ಮಹಾಭಾರತ ನಮ್ಮ ದೇಶದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಪ್ರಮುಖವಾದದ್ದು. ಮಹಾಭಾರತ ದಲ್ಲಿರುವ ಕಥೆಗಳು- ಉಪಕಥೆಗಳು ಅಸಂಖ್ಯ ಮತ್ತು ಅನನ್ಯ. ಅದರ ಭಾಗವೇ ಆಗಿರುವ ಕೃಷ್ಣನ ಕಥೆಗಳು ಕೂಡ ಅಷ್ಟೇ ರೋಚಕ, ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೃಷ್ಣನ ಬಾಲಲೀಲೆಗಳಿಂದ ಮೊದಲ್ಗೊಂಡು ಆತನಲ್ಲಿದ್ದ ದಯಾಪರ ಗುಣಗಳು, ರಾಜಕೀಯ ಚತುರತೆ, ಆಕರ್ಷಕ ವ್ಯಕ್ತಿತ್ವ, ಬದುಕಿನ ಋಜುಮಾರ್ಗ ಇವೆಲ್ಲವುಗಳಿಂದ ಹೊರಹೊಮ್ಮುವ ನೀತಿ, ಕಾಲಮಿತಿಯ ಚೌಕಟ್ಟಿಲ್ಲದೇ ಎಂದೆಂದಿಗೂ ಅನ್ವಯವಾಗುವ ಸಾರ್ವಕಾಲಿಕ ಸತ್ಯ.\u003cbr\u003e\u003cbr\u003e“ಶ್ರೀಕೃಷ್ಣನ ಕಥೆಗಳಲ್ಲಿ ಜೀವನಪಾಠ\" ಎಂಬ ಈ ಕೃತಿಯ ಮೂಲಕ ಶ್ರೀಮತಿ ಡಿ.ಕೆ.ರಾಜಮ್ಮನವರು, ಇಂದಿನ ಆಧುನಿಕ ಜಗತ್ತಿಗೆ ಬದುಕುವ ಕಲೆಯ ಅನಾವರಣ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕೊನೆಯಲ್ಲೂ, ಆ ಕಥೆ ಬಿಂಬಿಸುವ ನೀತಿಯನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ. ಅನೇಕ ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿರುವ ಶ್ರೀಮತಿ ರಾಜಮ್ಮನವರು ಈ ಪುಸ್ತಕದ ಮೂಲಕ ಮತ್ತೆ ತಮ್ಮ ಛಾಪನ್ನು ಒತ್ತಿದ್ದಾರೆ. ಹೇಗೆ ಶ್ರೀಕೃಷ್ಣನ ಕಥೆಗಳು ಜೀವನಕ್ಕೆ ಪಾಠವಾಗುತ್ತವೆ, ಅದರೊಳಗಿರುವ ನೀತಿಸಾರವೇನು ಎಂಬುದನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.\u003cbr\u003e\u003cbr\u003eಈ ಕೃತಿಯನ್ನು ಓದುಗರ ಮುಂದಿಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ. ಶ್ರೀಮತಿ ರಾಜಮ್ಮನವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ, ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.\u003cbr\u003e\u003cbr\u003e-ಕೆ.ಬಿ. ಪರಶಿವಪ್ಪ\u003cbr\u003eಪ್ರಕಾಶಕರು","brand":"Rajamma. D. K.","offers":[{"title":"Default Title","offer_id":44044908364035,"sku":"HB00004176","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_66f44d3f-017a-494e-b6a0-834c1cbb4a46.jpg?v=1688203876"},{"product_id":"shoonya-novel-shree-m-kannada-book","title":"ಶೂನ್ಯ","description":"ಅದು ಕೇರಳದ ಚಿಕ್ಕನಗರ: ಸಮೀಪವೇ ಇರುವ ಜಂಜಾಟವಿಲ್ಲದ ಒಂದು ಚಿಕ್ಕ ಕೇರಿಯಲ್ಲಿ ಅವನು ಎಲ್ಲಿಂದಲೋ ಪ್ರತ್ಯಕ್ಷನಾದ. ಅವನು ತನ್ನನ್ನು ತಾನು 'ಶೂನ್ಯ': 'ಮಹಾ ಸೊನ್ನೆ' ಎಂದು ಕರೆದುಕೊಂಡ. ಯಾರಿವನು? ಹುಚ್ಚನೇ? ಮಾಟಗಾರನೇ? ವಂಚಕನೇ? ಅಥವಾ ಅವಧೂತ: ಸಾಕ್ಷಾತ್ಕಾರ ಹೊಂದಿದವನೇ?\u003cbr\u003e\u003cbr\u003eಸ್ವಾಮಿ – ಅವನನ್ನು ಎಲ್ಲರೂ ಕರೆಯುತ್ತಿದ್ದುದು ಹಾಗೆಯೇ. ಅಲ್ಲಿಯ ಸ್ಥಳೀಯ ಕಳ್ಳನಂಗಡಿಯ ಹಿತ್ತಲಲ್ಲಿದ್ದ ಒಂದು ಚಿಕ್ಕ ಕಾಲೇಜಿನಲ್ಲಿ ನೆಲೆಯೂರಿದ್ದ. ಅಲ್ಲಿ ನೀತಿಕಥೆಗಳ ಸುರಿಮಳೆಗೈಯುತ್ತಿದ್ದ, ಆಶೀರ್ವದಿಸುತ್ತಿದ್ದ, ಶಪಿಸುತ್ತಿದ್ದ ಕಪ್ಪುಚಹಾವನ್ನು ಕೊನೆಯೇ ಇಲ್ಲವೆಂಬಂತೆ ಹೀರುತ್ತಾ ಸಂಪೂರ್ಣ ಸ್ವತಂತ್ರತೆಯಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ. ಕೆಲವು ಅಪರೂಪದ ಸನ್ನಿವೇಶಗಳಲ್ಲಿ ತನ್ನ ಹಳೆಯ ಬಿದಿರಿನ ಕೊಳಳಿನಿಂದ ಮನಮಿಡಿಯುವ ಮಧುರ ನಾದಗಳನ್ನು ನುಡಿಸುತ್ತಿದ್ದ.\u003cbr\u003e\u003cbr\u003eಒಂದು ಹೊಸಾ ಯುಗಕ್ಕೆ ಒಬ್ಬ ಹೊಸಾ ಅವಧೂತನಿಗೆ ಮಾರ್ಗವನ್ನು ಅಣಿಗೊಳಿಸಿದ ಶೂನ್ಯ ತಾನು ಬಂದಷ್ಟೇ ನಿಗೂಢವಾಗಿ ಕಣ್ಮರೆಯೂ ಆದ.\u003cbr\u003e\u003cbr\u003eಸತ್ಯ ಮತ್ತು ನಂಬಿಕೊಂಡ ಸತ್ಯ, ಅನಂತ ಮತ್ತು ಸೀಮಿತದ ನಡುವಿನ ತಡೆಗೋಡೆಯನ್ನು ಒಡೆಯುವಂತಹಾ ಮಹಾನಿರ್ವಾಣದ ಮೇಲಿನ ಧ್ಯಾನವೇ ಶ್ರೀ ಎಂ ರವರ ಈ ಮೊದಲನೆಯ ಕಾದಂಬರಿ. ಇದು ಸಣ್ಣಸಣ್ಣ ಕಥೆಗಳಿಂದ ಮತ್ತು ಉತ್ಕೃಷ್ಟ ಜ್ಞಾನದಿಂದ ನಮ್ಮನ್ನು ಶೂನ್ಯದ ಆಯಾಮಕ್ಕೆ: ಅತ್ಯಂತ ದೃಢವಾದ ಮತ್ತು ಕೊನೆಗಾಣದ ಪ್ರಶಾಂತತೆಯ ಏನೂ ಅಲ್ಲದ ಸ್ಥಿತಿಗೆ - ಸಕಲ ಚರಾಚರಗಳ ಆದಿ ಅಂತ್ಯಕ್ಕೆ ಕರೆದುಕೊಂಡು ಹೋಗುತ್ತದೆ.","brand":"Shree. M","offers":[{"title":"Default Title","offer_id":44050279137539,"sku":"HB00004177","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_7_3cdaf436-4e72-441a-883b-11f8390f24cf.jpg?v=1688477868"},{"product_id":"geluvu-gyaaranti-collection-of-articles-sudarshana-channangihalli-parashivappa-k-b-kannada-book","title":"ಗೆಲುವು ಗ್ಯಾರಂಟಿ","description":"ಸಾಹಿತ್ಯ ಲೋಕದಲ್ಲೇ ಮೊದಲ ಬಾರಿಗೆ ಎಂಬಂತೆ ವಿಜಯ ಕರ್ನಾಟಕ ದಿನಪತ್ರಿಕೆಯು ಸ್ನೇಹ ಬುಕ್ ಹೌಸ್‌ನ\u003cbr data-mce-fragment=\"1\"\u003eಸಹಯೋಗದಲ್ಲಿ 2013ರ ಯುಗಾದಿಗೆ ಸ್ಫೂರ್ತಿದಾಯಕ ಲೇಖನಗಳ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಗೆ ಬಂದಿದ್ದ\u003cbr data-mce-fragment=\"1\"\u003eಲೇಖನಗಳಲ್ಲಿ ವಿಜೇತರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮದಾಗಿತ್ತು. ಈ ಲೇಖನಗಳಲ್ಲಿ ಆಯ್ದ 25ನ್ನು ಒಟ್ಟು ಸೇರಿಸಿ ಪುಸ್ತಕ ಮಾಡುತ್ತಿರುವುದು ಉತ್ತಮ ಕಾರ್ಯ. ಇದು ಸಾಹಿತ್ಯಲೋಕಕ್ಕೂ ಒಂದು ಕೊಡುಗೆಯಾಗಬಲ್ಲುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿನ ಎಲ್ಲಾ ಲೇಖನಗಳಲ್ಲೂ ಓದಿಸಿಕೊಂಡು ಹೋಗುವ ಗುಣ ಇದ್ದಿದ್ದು ಧನಾತ್ಮಕ ಅಂಶ, ಬರಹಗಾರರಲ್ಲಿ ಹೊಸತೇನೋ ಹೇಳಬೇಕು ಅನ್ನುವ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತದೆ. ಓದುಗರೊಳಗೆ ಬೆಳಕನ್ನು ಮೂಡಿಸುವಷ್ಟು ಈ ಬರಹಗಳು ಸಶಕ್ತವಾಗಿವೆ. ಪ್ರತಿ ಲೇಖನವೂ ಓದುತ್ತಾ ಹೋದಂತೆ ಹೊಸ ದೃಷ್ಟಿಕೋನವನ್ನು ನೀಡಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡದಲ್ಲಿ ವ್ಯಕ್ತಿತ್ವ ವಿಕಸನ ಲೇಖನಗಳಿಗೆ ಓದುಗರು ಇದ್ದರೂ ಅಂತಹ ಲೇಖನಗಳು ಇಂಗ್ಲಿಷ್‌ ಅಥವಾ ಇತರ ಮೂಲಗಳಿಂದ ಅನುವಾದವಾಗುವುದೇ ಹೆಚ್ಚು. ಕನ್ನಡದ್ದೇ ಪ್ರಸ್ತಕಗಳು ಕಡಿಮೆ ಇವೆ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ಮತ್ತು ಸ್ನೇಹ ಬುಕ್ ಹೌಸ್‌ನ ಈ ಹೆಜ್ಜೆ ಶ್ಲಾಘನೀಯ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಚಂದ್ರಶೇಖರ ಆಲೂರು, ಋತುಪರ್ಣ ಶರ್ಮ","brand":"Sudarshana Channangihalli Parashivappa. K.B","offers":[{"title":"Default Title","offer_id":44212510916867,"sku":"HB00004298","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_e05cf2b2-5702-4cd0-8618-ee9f3da8ba27.jpg?v=1694262883"},{"product_id":"kannu-beragu-bavane-science-shree-lakshmi-shreenivasan-kannada-book","title":"ಕಣ್ಣು ಬೆರಗು ಬವಣೆ","description":"ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ಬರೆದಿರುವ ಕಣ್ಣು ಬೆರಗು ಬವಣೆ ಈ ಪುಸ್ತಕವನ್ನು ನಾನು ಪೂರ್ತಿಯಾಗಿ ಓದಿದ್ದೇನೆ, ಕಣ್ಣಿನ ಸಮಸ್ಯೆಗಳ ಅಧಿಕೃತ ವಿವರಣೆಯನ್ನು ರೋಗಿಗಳಿಗೆ ಸುಲಭವಾಗಿ ಅರ್ಥವಾಗುವ ಸರಳ ಕನ್ನಡದಲ್ಲಿ ಕೊಟ್ಟಿದ್ದಾರೆ, ಈ ಪುಸ್ತಕ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೂ, ಕುತೂಹಲಿಗಳಿಗೂ ಉತ್ತಮ ಆಧಾರವಾಗಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಭುಜಂಗಶೆಟ್ಟಿ \u003cbr data-mce-fragment=\"1\"\u003eಸ್ಥಾಪಕರು, ನಾರಾಯಣ ನೇತ್ರಾಲಯ, ಬೆಂಗಳೂರು\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಭಾಷೆಯನ್ನು ಉಳಿಸುವುದೆಂದರೆ ದೈನಂದಿನ ವ್ಯವಹಾರದಲ್ಲಿ ಅದನ್ನು ಕೇವಲ ಬಳಸಿದರಷ್ಟೇ ಸಾಲದು. ಎಲ್ಲ ಜ್ಞಾನಶಾಖೆಗಳನ್ನು ಒಳಗೊಳ್ಳುವಂತೆ ಅದನ್ನು ಸಶಕ್ತವಾಗಿ, ಸಮೃದ್ಧವಾಗಿ ಬೆಳೆಸಬೇಕು. ಅಂಥದೊಂದು ಅತ್ಯಗತ್ಯವೂ, ಸಕಾಲಿಕವೂ ಆದ ಪ್ರಯತ್ನದಲ್ಲಿ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಣ್ಣು-ಬೆರಗು-ಬವಣೆ' ಎಂಬ ಈ ಕೃತಿಯಲ್ಲಿ ನೇತ್ರತಜ್ಞೆಯಾದ ಅವರು ಮನುಷ್ಯನ ಕಣ್ಣಿನ ಬಗೆಗಿನ ವೈಜ್ಞಾನಿಕ ಮಾಹಿತಿಯನ್ನು ವಿವಿಧ ದೃಷ್ಟಿದೋಷ ವೈಕಲ್ಯಗಳ ವಿವರಗಳನ್ನು ಹಾಗೂ ಅವುಗಳ ನಿವಾರಣೆಯ ಚಿಕಿತ್ಸಾ ವಿಧಾನಗಳನ್ನು ಜನಸಾಮಾನ್ಯರ ಅರಿವಿಗೂ ಎಟಕುವಂತಹ ತಿಳಿಗನ್ನಡದಲ್ಲಿ ವಿವರಿಸಿದ್ದಾರೆ. ಸಾಹಿತ್ಯ ಪ್ರಿಯರೂ, ಸ್ವತಃ ಕವಿಯೂ ಆದ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್‌ ಅವರ ಈ ಸ್ತುತ್ಯರ್ಹವೂ, ಸ್ವಾಗತಾರ್ಹವೂ ಆದ ನುಡಿ ಕೊಡುಗೆಗಾಗಿ ಅವರನ್ನು ಕನ್ನಡ ಸಾರಸ್ವತಲೋಕದ ಪರವಾಗಿ ಅಭಿನಂದಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬಿ. ಆರ್. ಲಕ್ಷ್ಮಣರಾವ್","brand":"Shree Lakshmi Shreenivasan","offers":[{"title":"Default Title","offer_id":44212520943875,"sku":"HB00004299","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5c61d829-97f7-4a26-9943-a958bb418438.jpg?v=1694263621"},{"product_id":"cine-maye-curiousity-b-s-venkatesha-rao-kannada-book","title":"ಸಿನಿ ಮಾಯೆ","description":"ರಂಗುರಂಗಿನ ಮಾಯಾನಗರಿ ಗಾಂಧಿನಗರದತ್ತ ಆಸೆಗಣ್ಣುಗಳಿಂದ ನೋಡುತ್ತಾ ಹೆಜ್ಜೆ ಹಾಕುವ ಯುವ ಪ್ರತಿಭೆಗಳಿಗೆ ಉತ್ತಮ ಕೈಪಿಡಿಯಂತಿರುವ \"ಸಿನಿ - ಮಾಯೆ\" ಕೃತಿಯ ಲೇಖಕರಾದ ಬಿ. ಎಸ್. ವೆಂಕಟೇಶ ರಾವ್ ಅವರ ಬಗ್ಗೆ ಅತೀವವಾದ ಗೌರವ ಮೂಡಲು ಕಾರಣ ಈ ವಯಸ್ಸಿನಲ್ಲಿ ಅವರಿಗಿರುವ ಬರೆಯುವ ಹುಮ್ಮಸ್ಸು ಮತ್ತು ಹೊಸ ತಲೆಮಾರಿನ ಸಿನಿಮಾಸಕ್ತ ಯುವಕ\/ಯುವತಿಯರಿಗೆ ಮಾರ್ಗದರ್ಶನದ ರೂಪದಲ್ಲಿ ಇಂಥದೊಂದು ಪುಸ್ತಕ ರೂಪಿಸಿಕೊಡುವಲ್ಲಿನ ಆಸಕ್ತಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಕಳೆದ ನಾಲ್ಕು ದಶಕಗಳಿಂದ ಕಿರುಚಿತ್ರ, ಬೀದಿನಾಟಕಗಳ ಮೂಲಕ ತಮ್ಮದೇ ಛಾಪು ಮೂಡಿಸುತ್ತ ಬಂದ ಇವರ ಅನುಭವ ಕೋಶ ವಿಸ್ತಾರವಾದದ್ದು. ಅಭಿನಯ, ನಟನೆ, ನಿರ್ದೇಶನದ ಮೂಲಕ ತಮ್ಮ ಅಂತರ್ಲೋಕದ ಮಿಡಿತಗಳನ್ನು, ಸಂವೇದನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತಾ ಬಂದಿರುವ ಈ ಹಿರಿಯ ಜೀವ ಈಗಿನ ತಲೆಮಾರಿನ ಅನೇಕರಿಗೆ ಸ್ಫೂರ್ತಿಯಾಗಬಲ್ಲದು.\u003cbr data-mce-fragment=\"1\"\u003e\u003cbr data-mce-fragment=\"1\"\u003e\"ಸಿನಿ - ಮಾಯೆ\" ಕೃತಿ ಹೆಚ್ಚು ಹೆಚ್ಚು ಜನರ ಕೈ ತಲುಪಲಿ, ಹೃದಯ ತಟ್ಟಲಿ, ಆ ಮೂಲಕ ತನ್ನ ಸಾರ್ಥಕತೆ ಪಡೆದುಕೊಳ್ಳಲಿ ಎನ್ನುತ್ತಾ ಕನ್ನಡ ಸಿನಿಮಾ ಸಂದರ್ಭದಲ್ಲಿನ ಈ ಮಹತ್ವದ ಕೃತಿಯ ಕರ್ತೃ ಬಿ.ಎಸ್. ವೆಂಕಟೇಶ ರಾವ್ ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಹೃದಯ ಶಿವ","brand":"B. S. Venkatesha Rao","offers":[{"title":"Default Title","offer_id":44529400086787,"sku":"HB00004522","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_048474fd-61a8-4a0a-8245-d381411f116f.jpg?v=1703770680"},{"product_id":"mandiravalle-kattidevu-hindu-history-ramesh-kumar-nayak-kannada-book","title":"ಮಂದಿರವಲ್ಲೇ ಕಟ್ಟಿದೆವು!","description":"\u003cp\u003eಇಪ್ಪತ್ತನೆಯ ಶತಮಾನದ ಐತಿಹಾಸಿಕ ತಿರುವೊಂದರಲ್ಲಿ ರಾಮಜನ್ಮಭೂಮಿ ದೇವಾಲಯದ ತಾಣದಲ್ಲಿ ಕಳಂಕವಾಗಿ ನಿಂತಿದ್ದ ಬಾಬರೀ ಮಸೀದಿಯನ್ನು ಧ್ವಂಸ ಮಾಡಿದುದು \"ನ ಭೂತೋ....\" ಎನ್ನುವಂತಹುದು. ಈ ಕುರಿತ ಐತಿಹಾಸಿಕ ಘಟನಾವಳಿಯನ್ನು, ಹೋರಾಟವನ್ನು ಪತ್ರಕರ್ತ ರಮೇಶ್ ಕುಮಾರ್ ನಾಯಕ್ ತಮ್ಮ \"ಮಂದಿರವಲ್ಲೇ ಕಟ್ಟಿದೆವು!\" ಕೃತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಅವರ ಬರೆವಣಿಗೆಯ ಶೈಲಿ ಓಡಿಸಿಕೊಂಡು ಹೋಗುತ್ತದೆ. ಓದಿಸಿಕೊಂಡೂ ಹೋಗುತ್ತದೆ. ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟ, ಬಲಿದಾನಗಳು ನಮ್ಮ ಮನಮುಟ್ಟುತ್ತವೆ, ಹೃದಯವನ್ನೂ ತಟ್ಟುತ್ತವೆ. ಗತ-ಇತಿಹಾಸದ ವಿಹಂಗಮ ಹಿನ್ನೋಟದ ಪರಿಪ್ರೇಕ್ಷ್ಯದಲ್ಲಿ, ನವ-ಭಾರತದ ಕಳೆದ ಎಂಟು ದಶಕಗಳ ಸಂಕ್ರಮಣ ಕಾಲದ ಇತಿಹಾಸದ ಹೆಜ್ಜೆಗುರುತುಗಳು ಇಲ್ಲಿ ಅರ್ಥಪೂರ್ಣವಾಗಿ ಪಡಿಮೂಡಿವೆ. ವಿಕೃತ ಇತಿಹಾಸವನ್ನು ಬರೆದಿಟ್ಟವರು ಚಿತ್ರಿಸಿದ \"ಸೋತ ಭಾರತ'ವು, ಇದೀಗ ನಿಜಕ್ಕೂ \"ವಿಜಿಗೀಷು ಭಾರತ\" ಎಂಬ ಹೆಮ್ಮೆಯ ಭಾವವನ್ನು ನಮ್ಮಲ್ಲಿ ಮೂಡಿಸುವಲ್ಲಿ ಈ ಕೃತಿ ಸಫಲವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಮಂಜುನಾಥ ಅಜ್ಜಂಪುರ(ಅಂಕಣಕಾರ, ಲೇಖಕ)\u003c\/p\u003e\n\u003cp\u003e \u003c\/p\u003e","brand":"Ramesh Kumar Nayak","offers":[{"title":"Default Title","offer_id":44625096573187,"sku":"HB00004606","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_de47e3b8-fe08-4d04-96ca-9adbd3d38c04.jpg?v=1705992798"},{"product_id":"nagumukada-henagala-casu","title":"ನಗುಮುಖದ ಹೆಣಗಳ ಕೇಸು","description":"\u003cp\u003eಸಮಯ ಮುಂಜಾನೆ ಆರರ ಹೊತ್ತು... \u003cbr data-mce-fragment=\"1\"\u003eಎಂದಿನಂತೆ ಬಾಗಿಲ ಬಳಿ ಬಂದು ನಿಂತ ಮನೆಕೆಲಸದಾಕೆ ಕಮಲಮ್ಮಳಿಗೆ ಮನೆಯ ಬಾಗಿಲನ್ನು ಬಡಿಯುವ ಜರೂರತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ದಡಬಡ ಬಾಗಿಲು ಬಡಿದು ನಿದ್ರೆಗೆಡಿಸುವ ಕಮಲಮ್ಮಳಿಂದ ತಪ್ಪಿಸಿಕೊಳ್ಳಲು ಮನೆಯ ಮುಂದಿದ್ದ ಹೂ ಬುಟ್ಟಿಯೊಂದರಲ್ಲಿ ಮನೆಯ ಕೀಯನ್ನು ರಹಸ್ಯವಾಗಿ ಇರಿಸಲಾಗಿತ್ತು. ಅದರ ಅರಿವಿದ್ದ ಕಮಲಮ್ಮಳು ಹೂ ಬುಟ್ಟಿಯಿಂದ ಕೀಯನ್ನೆತ್ತಿಕೊಂಡು ನಂತರ ಮೆಲ್ಲಗೆ ಬಾಗಿಲನ್ನು ತೆರೆದು ಒಳಪ್ರವೇಶಿಸುತ್ತಲೇ ಎದುರಿಗಿದ್ದ ಸೋಫಾದ ಮೇಲೆ ವ್ಯಕ್ತಿಯೊಬ್ಬ ನಗುತ್ತಾ ಮಲಗಿದ್ದು ಕಾಣಿಸಿತು. ಇದು ಅವಳಲ್ಲಿ ಅಚ್ಚರಿಯನ್ನುಟ್ಟಿಸಿ, ತೀರ ಸನಿಹಕ್ಕೆ ನಡೆದು ಗಮನಿಸುತ್ತಿದ್ದಂತೆ ಅವಳೊಮ್ಮೆ ಬೆಚ್ಚಿಬಿದ್ದಳು. ಆತನ ಮೊಗವೆಲ್ಲಾ ನೀಲಿಗಟ್ಟಿತ್ತು! ತಕ್ಷಣವೇ ಅನುಮಾನಗೊಂಡು ತನ್ನ ನಡುಗುವ ಕೈಗಳನ್ನು ಆ ವ್ಯಕ್ತಿಯ ಮೂಗಿನ ಬಳಿ ಇರಿಸುತ್ತಿದ್ದಂತೆ ಅವಳ ಎದೆಬಡಿತವೊಮ್ಮೆ ನಿಂತಂತಾಯಿತು. ಆ ವ್ಯಕ್ತಿ ಸೋಫಾದ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನಗುತ್ತಲ್ಲಿತ್ತು !!!\u003cbr data-mce-fragment=\"1\"\u003e-ಕೌಶಿಕ್ ಕೂಡುರಸ್ತೆ\u003c\/p\u003e\n\u003cp\u003e \u003c\/p\u003e\n\u003cp\u003e\u003cspan data-mce-fragment=\"1\"\u003eAuthor's Interview\u003c\/span\u003e\u003cspan data-mce-fragment=\"1\"\u003e: \u003c\/span\u003e\u003ca href=\"https:\/\/youtu.be\/vgCMZwM372c\"\u003ehttps:\/\/youtu.be\/vgCMZwM372c\u003c\/a\u003e\u003c\/p\u003e","brand":"Koushik Koodurasthe","offers":[{"title":"Default Title","offer_id":44652565889283,"sku":"HB00004616","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/98c7b6c379c016a6d904cb5569698217.jpg?v=1706509217"},{"product_id":"taleburude-missing-casu-detective-novel-koushik-koodurasthe-kannada-book","title":"ತಲೆಬುರುಡೆ ಮಿಸ್ಸಿಂಗ್ ಕೇಸು","description":"\u003cp\u003eಇತ್ತ ಸಕಲೇಶಪುರದಿಂದ ಕೇವಲ ಹತ್ತು ಕಿಲೋಮೀಟರ್ ದೂರವಿದ್ದ ಸೋಮೆನಹಳ್ಳಿಯ ರಾಮನಾಥ ಎಸ್ಟೇಟ್‌ನಲ್ಲಿ, ಚಾರ್ವಿಯ ತಂದೆ ರಾಮನಾಥನ ಸಮಾಧಿಯಿತ್ತು.\u003cbr data-mce-fragment=\"1\"\u003eಐದನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಲ್ಲಿಗೆ ತೆರಳಿದ್ದ ಚಾರ್ವಿಯು ತನ್ನ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತ ನಿಧಾನವಾಗಿ ಸಮಾಧಿಯೆಡೆಗೆ ನಡೆದುಹೋಗುತ್ತಲೇ ಅವಳಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಅವಳಿಗೆ ಅವಳನ್ನೇ ನಂಬಲಾಗಲಿಲ್ಲ. ತನ್ನೆದುರಿಗಿದ್ದ ಆ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿಬಿದ್ದ ಚಾರ್ವಿಯ ಕೈಗಳು ನಡುಗುವ ಧಾಟಿಗೆ ಅವಳ ಕೈಯಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರು ನೆಲಕ್ಕುರುಳಿ ಅದರಲ್ಲಿದ್ದ ಪೂಜಾ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.\u003cbr data-mce-fragment=\"1\"\u003eಓ ಮೈ ಗಾಡ್!! ಎಂದು ಉದ್ಗಾರವೆಳೆಯುತ್ತಾ ಕುಸಿದು ಕುಳಿತ ಚಾರ್ವಿಯ ಎದುರಿಗಿದ್ದ ಅವಳ ತಂದೆಯ ಸಮಾಧಿಯನ್ನು ಯಾರೋ ಅಗೆದಿದ್ದರು. ಸಮಾಧಿಯೊಳಗಿದ್ದ ರಾಮನಾಥನ ಅಸ್ಥಿಪಂಜರದಲ್ಲಿ ತಲೆಬುರುಡೆಯೇ ಇರಲಿಲ್ಲ!!\u003cbr data-mce-fragment=\"1\"\u003e-ಕೌಶಿಕ್ ಕೂಡುರಸ್ತೆ\u003c\/p\u003e\n\u003cp\u003e \u003c\/p\u003e\n\u003cp\u003e\u003cspan data-mce-fragment=\"1\"\u003eAuthor's Interview\u003c\/span\u003e\u003cspan data-mce-fragment=\"1\"\u003e: \u003c\/span\u003e\u003ca href=\"https:\/\/youtu.be\/vgCMZwM372c\"\u003ehttps:\/\/youtu.be\/vgCMZwM372c\u003c\/a\u003e\u003c\/p\u003e","brand":"Koushik Koodurasthe","offers":[{"title":"Default Title","offer_id":44652597936387,"sku":"HB00004617","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/bd960bd39ebc7812c4986a5dd069739f.jpg?v=1706509737"},{"product_id":"mannina-maga-biography-dr-ne-bha-ramalinga-shetty-kannada-book","title":"ಮಣ್ಣಿನ ಮಗ","description":"ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡರು ಸರಳತೆಗೆ, ಸೌಜನ್ಯತ್ತೆಗೆ, ಕ್ರಿಯಾಶೀಲತೆಗೆ ಹಾಗೂ ದೃಢ ನಿಲುವಿಗೆ ಖ್ಯಾತನಾಮರು. ಜನಸಾಮಾನ್ಯರ ಬದುಕು ಬವಣೆಗಳನ್ನು ಸ್ವತಃ ಅನುಭವಿಸಿ ಜೀವನಾನುಭವ ಹೊಂದಿರುವ ಗೌಡರು ಜನಸಾಮಾನ್ಯರ ಕ್ಷೇಮಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಜನನಾಯಕರೆನಿಕೊಂಡವರು. ನಾಡು, ನುಡಿ, ನೆಲ, ಜಲ ರಕ್ಷಣೆಯ ವಿಷಯದಲ್ಲಿ ಗೌಡರದು ನಿಲ್ಲದ ಪಯಣ. ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾತಿಗೆ ತಂದ ಕೀರ್ತಿ ದೇವೇಗೌಡರದು. ಸನ್ಮಾನ್ಯ ಶ್ರೀ ದೇವೇಗೌಡರನ್ನು ಕುರಿತು ಈಗಾಗಲೇ ಹಲವು ಕೃತಿಗಳು, ಅಭಿನಂದನಾ ಗ್ರಂಥಗಳು ಪ್ರಕಾಶಿತಗೊಂಡಿವೆ. ಪ್ರಸ್ತುತ ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗು ಸೇವಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೇಖಕರಾದ ಶ್ರೀಯುತ ನೇ. ಭ. ರಾಮಲಿಂಗಶೆಟ್ಟಿ ಅವರು ಶ್ರೀಯುತ ಎಚ್. ಡಿ. ದೇವೇಗೌಡರ ಜೀವನ ಹಾಗೂ ಸಾಧನೆಯನ್ನು ದಾಖಲಿಸುವ ನಿಟ್ಟಿನಲ್ಲಿ 'ಮಣ್ಣಿನ ಮಗ' ಎಂಬ ಕೃತಿಯನ್ನು ರಚಿಸಿರುವುದು ಸ್ತುತ್ಯರ್ಹ. ಗೌಡರ ಬದುಕುನ ಸಾರವನ್ನು ಹಾಗೂ ಅವರ ಸಾಧನೆ ಸಿದ್ಧಿಗಳನ್ನು ತನ್ನೊಡಲಿನೊಳಗೆ ಇರಿಸಿಕೊಂಡಿರುವ ಈ ಕೃತಿಯು ಮುಂದಿನ ತಲೆಮಾರಿನ ಹೃನ್ಮದಲ್ಲಿ ಗೌಡರ ಜೀವನಾದರ್ಶವನ್ನು ಬಿತ್ತಲು ಸಹಕಾರಿಯಾಗಲಿ. ಜನತೆ ಈ ಕೃತಿಯನ್ನು ಆದರಿಂದ ಸ್ವೀಕರಿಸಲೆಂದು, ಶ್ರೀಯುತರಿಂದ ಮತ್ತಷ್ಟು ಮೌಲಿಕವಾದ ಕೃತಿಗಳು ಹೊರಬರಲೆಂದು ಆಶಿಸುತ್ತಾ, ಶ್ರೀಯುತ ಎಚ್. ಡಿ. ದೇವೇಗೌಡರಿಗೆ ಭಗವಂತನು ಆಯುರಾರೋಗ್ಯದಿ ಸಕಲ ಸನ್ಮಂಗಳಗಳನ್ನು ಕರುಣಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ.\u003cbr\u003e\u003cbr\u003eಇಂತು ಭಗವತ್ಸೇವೆಯಲ್ಲಿ,\u003cbr\u003eಡಾ|| ನಿರ್ಮಲಾನಂದನಾಥ ಸ್ವಾಮೀಜಿ\u003cbr\u003eಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.\n\u003cp\u003e\u003cbr\u003e\u003c\/p\u003e\n\u003cbr\u003e","brand":"DR. NE. Bha. Ramalinga Shetty","offers":[{"title":"Default Title","offer_id":44744517976323,"sku":"HB000046451","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/923f7efd408d4af2817aa49238b95b9a.jpg?v=1708869337"},{"product_id":"mistar-a-novel-someshwara-gurumata-kannada-book","title":"ಮಿಸ್ಟರ್. A","description":"\u003cp\u003eಆಡಿಯೊ ವಿಶುವಲ್ ಪದವೀಧರರಾದಂಥ ಶ್ರೀ ಸೋಮೇಶ್ವರ ಗುರುಮಠರವರು ನಾಡು, ನುಡಿ, ದೇಶ, ಭಾಷೆ ಹಾಗೂ ಜಗತ್ತು ಇವುಗಳ ಬಗ್ಗೆ ತಮ್ಮ ಕನಸಿನ ಮೂಲಕ ಈ ಕಾದಂಬರಿಯಲ್ಲಿ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಕನಸು ಕಾಣುವುದು ನಮ್ಮ ನಿಮ್ಮಂಥವರಿಂದ ಸಾಧ್ಯವಿಲ್ಲ. ಕನಸು ಕಾಣುವುದು ಆದರ್ಶದಿಂದ ಕೂಡಿದ ಧೈರ್ಯವಂತ ಯುವಕರಿಂದ ಮಾತ್ರ ಸಾಧ್ಯ. ಕನಸು ಎಂದರೆ, ನಾವು ನೀವು ಕಾಣುವಂಥ ಹಗಲುಗನಸುಗಳು ಅಲ್ಲ. ಹಳವಂಡಗಳೂ ಅಲ್ಲ. ತನಗಾಗಿ ತನ್ನ ಜಗತ್ತು ಹೇಗಿರಬೇಕು? ಎಂದು ಆದರ್ಶ ಯುವಕನೊಬ್ಬನ 'ಚಿಂತನೆ ಅಥವಾ ಕನಸು' ಅದೇ ಈ ಕಾದಂಬರಿಯ ತಿರುಳು.\u003cbr\u003e\u003cbr\u003eಈ ಕಾದಂಬರಿ ವೈಚಾರಿಕ, ಆಧ್ಯಾತ್ಮಿಕ ಹಾಗೂ ಸೃಜನಾತ್ಮಕ ತಳಹದಿಯ ಮೇಲೆ ನಿಂತಿದೆ. ಯುವಕನೊಬ್ಬ ಈ ಜಗತ್ತಿನ ಆಗು ಹೋಗುಗಳ ತೊಳಲಾಟದಲ್ಲಿ ಮುಳುಗಿ ತೇಲುವುದೇ ಒಂದು ಚಿಂತನೆ. ಅಂಥ ಚಿಂತನೆಯಲ್ಲಿ ಮುಳುಗಿ ತೇಲುವುದು ಸೋಮೇಶ್ವರರಂಥಹ ಗಟ್ಟಿಗರಿಂದ ಮಾತ್ರ ಸಾಧ್ಯ. ಈ ಕಾದಂಬರಿಯಲ್ಲಿ ಲೇಖಕರೇ ಮಿ॥ Aನ ಪಾತ್ರವನ್ನು ಧಾರಣ ಮಾಡಿ ಈ ಪ್ರಪಂಚ ಸುಳ್ಳಿನ ಹಳಿಗಳ ಮೇಲೆ ಓಡುತ್ತಿರುವ ಒಂದು ರೈಲು ಎನ್ನುವುದನ್ನು ಪ್ರತಿಪಾದಿಸಿ ಅನೇಕ ಜಾಗತಿಕ ಸಮಸ್ಯೆಗಳನ್ನು ಅನಾವರಣಗೊಳಿಸಿದ್ದಾರೆ.\u003cbr\u003e\u003cbr\u003e'ಕನಸು ನಿನ್ನದೆ, ಕರ್ತೃವೂ ನೀನೆ, ಅಂತ್ಯಕ್ಕೆ ನಾಂದಿಯನ್ನು ಹಾಡಬಲ್ಲ ಶಕ್ತಿಯೂ ನೀನೆ' ಎಂಬ ಮಾತುಗಳು ಕಾದಂಬರಿಯ ತಿರುಳನ್ನು ಓದುಗನಿಗೆ ಉಣಬಡಿಸುತ್ತದೆ.\u003cbr\u003e\u003cbr\u003eಭಾಷಾ ಸಮಸ್ಯೆ, ಜಾತಿ ಸಮಸ್ಯೆ, ನೀರಿನ ಸಮಸ್ಯೆ ರೋಗರುಜಿನ ವೈರಸ್‌ಗಳ ಮೇಲಾಟ, ಲಿಂಗಾನುಪಾತ, ರೋಗರುಜಿನಗಳ ಔಷಧಿಗಾಗಿ ಪೈಪೋಟಿ, ಪೇಟೆಂಟ್ ಪಡೆಯಲು ಸ್ಪರ್ಧೆ, ಪರಿಸರನಾಶ ಹಾಗೂ ಪ್ರಕೃತಿಯ ಮುನಿಸು ಹೀಗೆ ಒಂದೇ ಎರಡೇ ಜಗತ್ತಿನ ಅನೇಕ ಸಮಸ್ಯೆಗಳನ್ನು ಲೇಖಕರು ಈ ಕಾದಂಬರಿಯಲ್ಲಿ ಅನಾವರಣಗೊಳಿಸಿದ್ದಾರೆ. ಜಗತ್ತಿನಲ್ಲಿ ದೊಡ್ಡಣ್ಣ ಎಂದು ಎನಿಸಿಕೊಂಡವರ ಕಣ್ಣಾಮುಚ್ಚಾಲೆ ಆಟದ ಬಗ್ಗೆ ಲೇಖಕರು ಈ ಕಾದಂಬರಿಯಲ್ಲಿ ನಿವೇದಿಸಿಕೊಂಡಿದ್ದಾರೆ.\u003cbr\u003e\u003cbr\u003eಲೇಖಕರು ಕಾಣುವ ಕನಸು ಇಲ್ಲಿಗೆ ಕೊನೆಯಾಗದೆ, ಮುಂದುವರೆಯುವುದು ಎಂಬ ಆಶಾಭಾವನೆಯೊಂದಿಗೆ ಈ ಕಾದಂಬರಿ ಮುಕ್ತಾಯವಾಗುವುದು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ, ಶ್ರೀ ಗುರುಮಠರವರಿಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ನಾಡದೇವಿಯ ರೂಪ ಧರಿಸಿರುವ ತಾಯಿ ಚಾಮುಂಡೇಶ್ವರಿ ಸೋಮೇಶ್ವರರಿಗೆ ಆಶೀರ್ವದಿಸಲಿ ಎಂದು ಹಾರೈಸುವ,\u003cbr\u003e\u003cbr\u003eಎಸ್.ಎಂ.ಹಿರೇಮಠ \u003cbr\u003eನಿವೃತ್ತ ಕನ್ನಡ ಉಪನ್ಯಾಸಕರು\u003c\/p\u003e\n\u003cbr\u003e","brand":"Someshwara Gurumata","offers":[{"title":"Default Title","offer_id":44763771240707,"sku":"HB00004656","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Mr.A4.jpg?v=1709203475"},{"product_id":"jeevanaananda-spiritual-balakrishna-d-karanta-kannada-book","title":"ಜೀವನಾನಂದ","description":"\u003cp\u003eಈ ಕೃತಿಯ ಲೇಖಕರಾದ ಶ್ರೀ ಬಾಲಕೃಷ್ಣ ಡಿ. ಕಾರಂತರು ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉನ್ನತ ಪದವಿಯಲ್ಲಿ ನಿವೃತ್ತರಾದವರು. ಸಾಹಿತ್ಯ, ಸಂಗೀತ, ನಾಟಕ, ವ್ಯಕ್ತಿತ್ವ ವಿಕಸನದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಸಹೃದಯಿ. ಭಾರತೀಯ ಅದರಲ್ಲೂ ಅಅದ್ವೈತ ತತ್ವಶಾಸ್ತ್ರಗಳಲ್ಲಿ ಮೊದಲಿನಿಂದಲೂ ವಿಶೇಷ ಆಸಕ್ತಿ ಶ್ರದ್ದೆ ಇದ್ದ ಅವರು ಓರ್ವ ಅ ಅಧ್ಯಾತ್ಮ ಸಾಧಕರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೆಲೆಸಿರುವ ಅವರು, ಪ್ರಸ್ತುತ ಅಧ್ಯಾತ್ಮ ವಿಚಾರಗಳನ್ನು ಎಲ್ಲ ವಯೋಮಾನದವರಿಗೆ ತಮ್ಮ ಲೇಖನಗಳ ಮೂಲಕ ಮನಮುಟ್ಟುವಂತೆ ತಲುಪಿಸುತ್ತಿರುವ ಓರ್ವ ಕ್ರಿಯಾಶೀಲ ಬರಹಗಾರರು.\u003cbr\u003e\u003cbr\u003e-ಪ್ರಕಾಶಕರು,\u003cbr\u003eಸ್ನೇಹ ಬುಕ್ ಹೌಸ್, ಬೆಂಗಳೂರು.\u003c\/p\u003e\n\u003cbr\u003e","brand":"Balakrishna. D. Karanta","offers":[{"title":"Default Title","offer_id":44763967127811,"sku":"HB00004657","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_0a778df6-ae04-4e0b-8fe9-74042c2fa967.jpg?v=1709207951"}],"url":"https:\/\/harivubooks.com\/collections\/sneha-book-house.oembed?page=2","provider":"Harivu Books","version":"1.0","type":"link"}