{"title":"Sapna Book","description":"","products":[{"product_id":"chomana-dudi","title":"ಚೋಮನ ದುಡಿ","description":"\u003cp data-adtags-visited=\"true\"\u003eದಕ್ಷಿಣಕನ್ನಡ ಜಿಲ್ಲೆಯ ಜೀವನಚಿತ್ರಣವಿರುವ ಈ ಪುಟ್ಟ ಪುಸ್ತಕ 1930-40 ರ ದಶಕದ ಸಾಮಾಜಿಕ ವ್ಯವಸ್ಥೆಯನ್ನು ಹೊರಚೆಲ್ಲುತ್ತದೆ. ಸಮಾಜದ ವಿಭಿನ್ನ ಸ್ತರಗಳ ತಾರತಮ್ಯದ ಚಿತ್ರಣದ ಒಂದು ಭಾಗವಾದ ಚೋಮನಿಗೆ ಅವನ ದುಡಿಯೇ ಆಸ್ತಿ… ಬಂಡವಾಳ…! ಈ ಕಥಾವಸ್ತು ಮುಖ್ಯವಾಗಿ ಸಮಾಜದ ರೀತಿನೀತಿಗಳ… ಜಾತಿವ್ಯವಸ್ಥೆಯ ಪರಿಚಯ.\u003c\/p\u003e\n\u003cp data-adtags-visited=\"true\"\u003eಜಾತಿ… ಜೀತ… ಭೂಮಿಯ ಹಂಚಿಕೆಯಲ್ಲಿ ಅಸಮಾನತೆ… ತಾರತಮ್ಯ… ಇವೆಲ್ಲವುಗಳ ಸಮಾಜದರ್ಶನದ ಚಿತ್ರಣವಿದೆ. ಚೋಮನ ಆಸೆ ಕನಸು ತಾನು ಸ್ವಂತವಾಗಿ ಬೇಸಾಯ ಮಾಡಬೇಕೆಂದ ಆಸ್ಥೆಯನ್ನು ಉಳ್ಳವರ ಹಠದಿಂದ… ಬೇಧಭಾವದಿಂದ ಹೊಸಕಿ ಹಾಕುವ ಪ್ರಯತ್ನ… ಸಮಾಜದ ಶೋಷಿತವರ್ಗದವನ ಒಳದನಿಯಾಗಿದೆ…\u003c\/p\u003e\n\u003cp data-adtags-visited=\"true\"\u003eಕಾರಂತರ ಈ ಪುಸ್ತಕ ಇಂದಿಗೆ ಹೋಲಿಸಿದಾಗ ಪುಟ್ಟಪುಸ್ತಕವೆಂದು ತೋರಿದರೂ ಅದರಲ್ಲಿ ಅಡಕವಾಗಿರುವ ವಸ್ತುವಿಷಯ ನಿಮ್ನವರ್ಗದವರ ಆಂತರ್ಯದ ದನಿ… ಆಳುಮಗನೊಬ್ಬನ ಆಸೆ… ಅದು ನೇರವೇರದ ಕೊರಗು… ಇಂತಹ ಜಾತೀಯತೆಯನ್ನಾಧರಿಸಿದ ವಿಷಯಗಳನ್ನು ತುಲನಾತ್ಮಕವಾಗಿ ಅಂದಿನ ಕಾಲಕ್ಕೆ ತಾಳೆ ಹಾಕಿದರೆ ಇದೊಂದು ಕ್ರಾಂತಿಕಾರಕ ಕೃತಿಯೇ…!\u003c\/p\u003e\n\u003cp data-adtags-visited=\"true\"\u003e \u003c\/p\u003e","brand":"Dr. K. Shivaram Karanth","offers":[{"title":"Default Title","offer_id":42020603887875,"sku":"HB00001879","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b26315e7-dd47-4155-b5d7-49329d7bcdb8.jpg?v=1636356201"},{"product_id":"erilitada-daarialli","title":"ಏರಿಳಿತದ ದಾರಿಯಲ್ಲಿ","description":"\u003cp\u003e \u003c\/p\u003e\n\u003cdiv data-offset-key=\"8roqo-0-0\" data-editor=\"4g5fq\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"8roqo-0-0\"\u003e\u003cspan data-offset-key=\"8roqo-0-0\"\u003e'ಏರಿಳಿತದ ದಾರಿಯಲ್ಲಿ' ಸುಧಾ ಮೂರ್ತಿಯವರ 28 ಅನುಭವ ಕಥನಗಳನ್ನೊಳಗೊಂಡ ಚೆಂದದ ಪುಸ್ತಕ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸುಧಾ ಮೂರ್ತಿಯವರು, ತಮ್ಮ ಜೀವನ ಅನುಭವ, ವಿದೇಶ ಪ್ರಯಾಣ ಹಾಗೂ ಕೆಲವು ಅದ್ಭುತ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಹಾಗೆ ಅಕ್ಷರಗಳಲ್ಲಿ ಪೋಣಿಸಿದ್ದಾರೆ.\u003c\/span\u003e\u003c\/div\u003e\n\u003c\/div\u003e\n\u003cdiv data-offset-key=\"1hauj-0-0\" data-editor=\"4g5fq\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"1hauj-0-0\"\u003e\n\u003cspan data-offset-key=\"1hauj-0-0\"\u003e\u003c\/span\u003e\u003cbr\u003e\n\u003c\/div\u003e\n\u003c\/div\u003e\n\u003cdiv data-offset-key=\"5au0s-0-0\" data-editor=\"4g5fq\" data-block=\"true\" class=\"\"\u003e\u003cbr\u003e\u003c\/div\u003e","brand":"Sudha Murthy","offers":[{"title":"Default Title","offer_id":42020619714819,"sku":"HB00001672","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/erilitadadaaryalli_0001.jpg?v=1636356576"},{"product_id":"eye-witness","title":"ಐ WITNESS PART-1","description":"","brand":"S. K. Umesh","offers":[{"title":"Default Title","offer_id":42020631970051,"sku":"HB00001531","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/eye-witness_0001eye.jpg?v=1636356846"},{"product_id":"chaplin-jeevana-mattu-saadhane","title":"ಚಾಪ್ಲಿನ್ (ಜೀವನ ಮತ್ತು ಸಾಧನೆ)","description":"\u003cp\u003eನಗುತ್ತಲೇ ಅಳಿಸಿದ, ಅಳುತ್ತಲೇ ನಗಿಸಿದ ಮಹಾನ್ ಮಾನವತಾವಾದಿ ವಿಶ್ವಮಾನ್ಯ ಕಲಾವಿದ ಚಾಪ್ಲಿನ್‌ನ ಜೀವನ ಗಾಥೆಯನ್ನು ತುಂಬ ಕನ್ನಡೀಕರಿಸಿದ್ದಾರೆ, ಮತ್ತೆ ಮತ್ತೆ ಓಪ್ಪಿಸಿಕೊಳ್ಳುವ ಕೃತಿ ಈ ಚಾಪ್ಲಿನ್\u003cbr\u003e\u003cbr\u003e-ಟಿ.ಎನ್. ಸೀತಾರಾಂ\u003cbr\u003e\u003cbr\u003e'ತನ್ನ ವ್ಯಕ್ತಿತ್ವದೊಳಗೆ ಅನೇಕ ಮಾನವತಾವಾದಗಳಿಗೆ ನೆಲೆ ಕಲ್ಪಿಸಿದ್ದ ಚಾಪ್ಲಿನ್ ನಮ್ಮೆಲ್ಲರೊಳಗಿನ ಎಲ್ಲಾ ಭಾವನೆಗಳ ಸುಂದರ ರೂಪಕ, ಜಾಗತಿಕ ಸಾರ್ವಕಾಲಿಕ ಶ್ರೇಷ್ಠ ಮಹಾನ್ ಕಲಾವಿದನ ಮನೋಜ್ಞ ಸುಂದರ ಚಿತ್ರಣ ಕುಂವೀಯವರ ಈ ಚಾಪ್ಲಿನ್ '\u003cbr\u003e\u003cbr\u003e-ಸಿ. ಆರ್. ಸಿಂಹ\u003c\/p\u003e","brand":"Kum. Veerabhadrappa","offers":[{"title":"Default Title","offer_id":42020635967747,"sku":"HB00001469","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_7c69022f-bda8-47b1-95ca-81d357b5d546.jpg?v=1699691312"},{"product_id":"huchchu-manasina-hattu-mukhagalu","title":"ಹುಚ್ಚು ಮನಸ್ಸಿನ ಹತ್ತು ಮುಖಗಳು","description":"","brand":"Dr. K. Shivaram Karanth","offers":[{"title":"Default Title","offer_id":42020642947331,"sku":"HB00001377","price":625.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4155.jpg?v=1636357098"},{"product_id":"mookajjiiya-kanasugalu","title":"ಮೂಕಜ್ಜಿಯ ಕನಸುಗಳು","description":"\u003cp\u003eಡಾ.ಶಿವರಾಮ ಕಾರಂತರ ಕಾದಂಬರಿಗಳಲ್ಲೆ \"ಮೂಕಜ್ಜಿಯ ಕನಸುಗಳು\" ಒಂದು ವಿಶಿಷ್ಟ ಕಾದಂಬರಿ, ಕಾದಂಬರಿಯ ತಂತ್ರವಿನ್ಯಾಸ ಮತ್ತು ವಸ್ತು ಎರಡೂ ದೃಷ್ಟಿಗಳಿಂದ. ''ಈ ಕಾದಂಬರಿಗೆ ಕಥಾನಾಯಕನಿಲ್ಲ, ನಾಯಕಿಯಿಲ್ಲ....' ಎಂದು ಕಾರಂತರೇ ಹೇಳಿದ್ದರೂ, ಆಕೆ ಚೈತನ್ಯದ ಪ್ರತೀಕ. ಚಲನಶೀಲತೆಯ ಸಂಕೇತ. ಇಲ್ಲಿ ಐದು ಸಾವಿರ ವರ್ಷಗಳ, ಅದಕ್ಕೂ ಹಿಂದಿನ ಪ್ರಾದಿಮ ಮಾನವನಿಂದ ತೊಡಗಿದ, ಸಂಸ್ಕೃತಿಯ ವಿಕಾಸದ ದರ್ಶನವಿದೆ. ಅಮೂರ್ತವಾದ 'ಕಾಲ' ಇಲ್ಲಿ ಮೈಪಡೆದು ಕಲಾತ್ಮಕವಾಗಿ ಗ್ರಹಿಕೆಗೆ ನಿಲುಕುತ್ತದೆ. ಹಾಗೇ 'ದೇಶ'ವೂ ಜೀವಂತಿಕೆಯಿಂದ ಕಾಲದೊಡನೆ ಸ್ಪಂದಿಸುತ್ತದೆ. ಈ ಬೆಸುಗೆ ವಿಶಿಷ್ಟ. ಎಲ್ಲವನ್ನೂ, ಸಾವಿರಾರು ವರ್ಷಗಳ ನಂಬಿಕೆಗಳನ್ನೂ ಪ್ರಶ್ನಿಸುವ ಮೂಕಜ್ಜಿ ಚಿರಂಜೀವಿ, ಇಂದಿಗೂ ಎಂದಿಗೂ ಪ್ರಸ್ತುತ. ಅವಳಿಗೆ ತನ್ನದೇ ಆದ ದರ್ಶನವೂ ಇದೆ. ಆಕೆಯ ಅತೀಂದ್ರಿಯ ಶಕ್ತಿ ಒಂದು ಫ್ಯಾಂಟಿಸಿ ಎಂಬಂತಿದೆ. ವಾಸ್ತವ - ಅವಾಸ್ತವಗಳ ನಡುವಿನ ಚಲನೆ. ಇಂತಹ ಕಲಾತ್ಮಕ ತಂತ್ರ ಇತ್ತೀಚೆಗೆ 'ಮಾಂತ್ರಿಕ ವಾಸ್ತವತೆ' ಎಂದು ಪ್ರಚಲಿತವಾಗಿದೆ. ಆಕೆ ಆದಿಮ ಮಾತೃಶಕ್ತಿ: ಮಾತೃದೇವತೆಯೂ ಆಗುತ್ತಾಳೆ, ಮಾನವಿಯೂ ಆಗುತ್ತಾಳೆ. ಆ ಕಾರಣ ಆಕೆ ಏಕ ಕಾಲಕ್ಕೆ ಭೂತ ವರ್ತಮಾನ ಭವಿಷ್ಯತ್ತುಗಳಲ್ಲಿ ಸರಾಗವಾಗಿ ಚಲಿಸಬಲ್ಲಳು. ಪ್ರಶ್ನೆ, ಸಂದರ್ಭ, ಘಟನೆಗಳಿಗೆ ಆಕೆಯ ಪ್ರತಿಕ್ರಿಯೆ ಬೌದ್ಧಿಕವಾದುದಲ್ವ ಅನುಭವ ಸಂವೇದನೆಗಳ ಸಹಜ ಸ್ಪಂದನ. ಒಂದು ದೃಷ್ಟಿಯಲ್ಲಿ ಆಕೆ ಕಾರ್ಲ್ಯುಂಗ್ ಹೇಳುವ 'ಸಮಷ್ಟಿ ಅಪ್ರಜ್ಞೆ'ಯ ಚೈತನ್ಯರೂಪಿ. ಮೈಖೇಲ್ ಬನ್ನಿನ್ನ ಪರಿಕಲ್ಪನೆ ಬಳಸಿ ಹೇಳುವುದಾದರೆ ಇಲ್ಲಿ ಹಲವು ದನಿಗಳ ಸಂವಾದ ಇದೆ. ಮೂಕಜ್ಜಿ ಪಾತ್ರ ಸೃಷ್ಟಿಯಲ್ಲಿ ಕಾರಂತರು ಆಧುನಿಕ ಚಿಂತನೆಗಳಿಗೆ ಪಾಶ್ಚಾತ್ಯ ಪ್ರಭಾವ ಬೇಕಿಲ್ಲ ಎಂದು ಸೂಚಿಸಿದ್ದಾರೆ.\u003c\/p\u003e\n\u003cp\u003e- ಎಂ.ಎಚ್.ಕೃಷ್ಣಯ್ಯ\u003c\/p\u003e","brand":"Dr. K. Shivaram Karanth","offers":[{"title":"Default Title","offer_id":42020645339395,"sku":"HB00001350","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4042.jpg?v=1636357141"},{"product_id":"kannada-kannadiga-karnataka","title":"ಕನ್ನಡ ಕನ್ನಡಿಗ ಕರ್ನಾಟಕ","description":"\u003cp\u003eಕರ್ನಾಟಕವನ್ನು ಆಳಿ ಹೋದ ದೊರೆಗಳಿಂದ ಹಿಡಿದು ಈಗ ಆಡಳಿತ ಮಾಡುತ್ತಿರುವವರವರೆಗೆ ರಾಜ್ಯದ ಇತಿಹಾಸವನ್ನು ಚಿಕ್ಕದಾಗಿ ಕಟ್ಟಿ ಕೊಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ. ೧೯೯೦ರಲ್ಲಿ ಪ್ರಕಟಗೊಂಡು ಇಲ್ಲಿಯವರೆಗೆ ಹನ್ನೊಂದು ಮುದ್ರಣ ಕಂಡಿರುವ ಈ ಹೊತ್ತಗೆ ಈಗ ಹಲವು ತಿದ್ದುಪಡಿಗಳೊಂದಿಗೆ ಹನ್ನೆರಡನೇ ಮುದ್ರಣ ಕಂಡಿದೆ. ನೀರಾವರಿ, ಪ್ರವಾಸ, ಸಂಸ್ಕೃತಿ, ಪರಿಸರ, ಹೀಗೆ ನಾಡಿನ ಸಮಗ್ರ ಪರಿಚಯವನ್ನು ಚಿಕ್ಕದಾಗಿ ನೀಡುವ ಈ ಹೊತ್ತಗೆ ೪೫೦ ಪುಟಗಳನ್ನು ಹೊಂದಿದೆ.\u003c\/p\u003e","brand":"Many Authors","offers":[{"title":"Default Title","offer_id":42020679516419,"sku":"HB00001096","price":295.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3821.jpg?v=1636357714"},{"product_id":"samagra-parisara-environment-kannada","title":"ಸಮಗ್ರ ಪರಿಸರ","description":"ಈ ಕೃತಿಯಲ್ಲಿ ಸಮಗ್ರ ಪರಿಸರ, ನಮ್ಮ ಪೂರ್ವಿಕರ ಪರಿಸರ ಪ್ರಜ್ಞೆ, ಪ್ರಾಚೀನ ಸಾಹಿತ್ಯದ ಪರಿಪಾದನೆ, ಪರಿಶುದ್ಧ ಪರಿಸರದ ಪ್ರಾಮುಖ್ಯತೆ, ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ ಮತ್ತು ಅದರ ಸಂರಕ್ಷಣೆ, ಪರಿಸರ ಶಿಕ್ಷಣದ ಇತಿಹಾಸ, ಪರಿಸರ ಶಿಕ್ಷಣದ ಅರ್ಥ ಮತ್ತು ವ್ಯಾಖ್ಯೆ, ಪರಿಸರ ಶಿಕ್ಷಣದ ಅರ್ಥಗಳು, ಪರಿಸರ ಶಿಕ್ಷಣದ ವರ್ಗಿಕರಣ, ಪರಿಸರ ಶಿಕ್ಷಣದ ಅಗತ್ಯ ಮತ್ತು ಪ್ರಾಮುಖ್ಯತ, ಸುಪ್ರೀಂ ಕೋರ್ಟ್‌ನ ತೀರ್ಪೂ, ಶಿಕ್ಷಣದ ಗುರಿಗಳು, ಪರಿಸರ ಶಿಕ್ಷಣದ ತತ್ವಗಳು, ಪರಿಸರ ಶಿಕ್ಷಣದ ವ್ಯಾಪ್ತಿ, ವಿಭಿನ್ನ ಹಂತಗಳಲ್ಲಿ ಪರಿಸರ ಶಿಕ್ಷಣವನ್ನು ಬೋಧಿಸುವ ಉದ್ದೇಶಗಳು ಮತ್ತು ಗುರಿಗಳ ಒಳಗೊಂಡಿದೆ. \u003cbr\u003e","brand":"Prof. K. Bhairappa","offers":[{"title":"Default Title","offer_id":42118827802883,"sku":"HB00000618","price":525.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.11.09PM.jpg?v=1638169645"},{"product_id":"microcontrollers-and-applications-sapna","title":"Microcontrollers and Applications","description":"Textbook for 4th Semester Diploma in Electronics and Communication Engineering.","brand":"K Shashidhar","offers":[{"title":"Default Title","offer_id":42118857294083,"sku":"HEDU00000102","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.16.58PM.jpg?v=1638170798"},{"product_id":"hydraulics-civil-diploma-sapna","title":"Hydraulics","description":"\u003cspan data-mce-fragment=\"1\"\u003eTextbook for 4th Semester Diploma in Civil Engineering.\u003c\/span\u003e","brand":"H S Vishwanath","offers":[{"title":"Default Title","offer_id":42118864765187,"sku":"HB00000608","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.17.02PM_1.jpg?v=1638171476"},{"product_id":"sanitary-engineering-civil-diploma-sapna","title":"Sanitary Engineering","description":"\u003cspan data-mce-fragment=\"1\"\u003eTextbook for 4th Semester Diploma in Civil Engineering.\u003c\/span\u003e","brand":"H S Vishwanath","offers":[{"title":"Default Title","offer_id":42118875611395,"sku":"HEDU0000058","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.11.07PM.jpg?v=1638171794"},{"product_id":"antara-raashtreeya-arthashaastra-kannada-education-book","title":"ಅಂತರರಾಷ್ಟ್ರೀಯ ಅರ್ಥಶಾಸ್ತ್ರ","description":"\u003cp\u003eಗ್ರಂಥಕರ್ತರಾದ ಶ್ರೀಯುತ ಎಚ್ಚಾರ್ಕೆಯವರು ಒಬ್ಬ ಜನಪ್ರಿಯ ಬರಹಗಾರರು. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊಸಬೀಡು ಗ್ರಾಮದವರು, ಮಲೆನಾಡಿನ ಸಾಹಿತ್ಯಕ ವಾತಾವರಣದಲ್ಲಿ ಬೆಳೆದ ಶ್ರೀಯುತರು ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ, ನ್ಯಾಷನಲ್ ಕಾಲೇಜ್ (ಸ್ವಾಯತ್ತ)ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು ಪ್ರತಿಭಾವಂತ ಬ್ಯಾಂಕ್ ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿ ಸಮೂಹದಲ್ಲಿ ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಅಧ್ಯಾಪಕರಾಗಿರುವ ಎಚ್ಚಾರ್ಕೆಯವರು ತಮ್ಮ Ph.D. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ನಾಡಿನ ಜನಪ್ರಿಯ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳಿಗೆ ಇವರು ಅರೆಕಾಲಿಕ ಮದಿಗಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಅಂಕಣಗಳಿಗೆ ಲೇಖನ ಬರೆಯುವ ಹವ್ಯಾಸವಿರುವ ಇವರ ವಿವಿಧ ವಿಚಾರಗಳ ಮೇಲಿನ ಹಲವಾಕು ಲೇಖನಗಳು ಪ್ರಕಟಗೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪತ್ರಿಕೋದ್ಯಮ, ಸಾಹಿತ್ಯ, ಕಲೆ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ವಿವಿದೆಡೆ ನಡೆಯುವ ಚರ್ಚೆಗಳು, ಕಮ್ಮಟಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಒಬ್ಬ ಪ್ರಭಾವಿ ಮತ್ತು ಪ್ರತಿಭಾವಂತ ಅಧ್ಯಾಪಕರಾಗಿ ಗಳಿಸಿದ ಸುಧೀರ್ಘ ಬೋಧನಾನುಭವವನ್ನು ಸಮರ್ಥವಾಗಿ ಬಳಸಿಕೊಂಡು ಅರ್ಥಶಾಸ್ತ್ರ ಸಾಮಾನ್ಯ ಜ್ಞಾನ ಮತ್ತು ಇತರ ವಿಚಾರಗಳ ಮೇಲೆ 50ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದ ಮೇಲಿನ ಇವರ ಕೃತಿಗಳು ಇಂದು ಕರ್ನಾಟಕದಾದ್ಯಂತ ಜನಪ್ರಿಯವಾಗಿವೆ. ಅರ್ಥ ಶಾಸ್ತ್ರವಿಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಇವರು ತಮ್ಮ ಕೃತಿಗಳ ಮೂಲಕ ಮನೆಮಾತಾಗಿದ್ದಾರೆ. ಇವರ ಸರಳ ಮತ್ತು ಸ್ಪುಟವಾದ ಬರವಣಿಗೆ ಶೈಲಿ ಮನಮುಟ್ಟುವಂತಹದು.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು-ಸಪ್ನ ಬುಕ್ ಹೌಸ್\u003c\/p\u003e","brand":"Dr. H. R. Krishnayya Gowda","offers":[{"title":"Default Title","offer_id":42118902186243,"sku":"HEDU0000066","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3c7bdcf1-805b-443f-bf44-584dc4f0befa.jpg?v=1664625765"},{"product_id":"ವ್ಯಾವಹಾರಿಕ-ಅರ್ಥಶಾಸ್ತ್ರ","title":"ವ್ಯಾವಹಾರಿಕ ಅರ್ಥಶಾಸ್ತ್ರ","description":"\u003cp\u003eಗ್ರಂಥಕರ್ತರಾದ ಶ್ರೀಯುತ ಎಚ್ಚಾರ್ಕೆಯವರು ಒಬ್ಬ ಜನಪ್ರಿಯ ಬರಹಗಾರರು. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊಸಬೀಡು ಗ್ರಾಮದವರು, ಮಲೆನಾಡಿನ ಸಾಹಿತ್ಯಕ ವಾತಾವರಣದಲ್ಲಿ ಬೆಳೆದ ಶ್ರೀಯುತರು ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ, ನ್ಯಾಷನಲ್ ಕಾಲೇಜ್ (ಸ್ವಾಯತ್ತ)ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು ಪ್ರತಿಭಾವಂತ ಬ್ಯಾಂಕ್ ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿ ಸಮೂಹದಲ್ಲಿ ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಅಧ್ಯಾಪಕರಾಗಿರುವ ಎಚ್ಚಾರ್ಕೆಯವರು ತಮ್ಮ Ph.D. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ನಾಡಿನ ಜನಪ್ರಿಯ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳಿಗೆ ಇವರು ಅರೆಕಾಲಿಕ ಮದಿಗಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಅಂಕಣಗಳಿಗೆ ಲೇಖನ ಬರೆಯುವ ಹವ್ಯಾಸವಿರುವ ಇವರ ವಿವಿಧ ವಿಚಾರಗಳ ಮೇಲಿನ ಹಲವಾಕು ಲೇಖನಗಳು ಪ್ರಕಟಗೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪತ್ರಿಕೋದ್ಯಮ, ಸಾಹಿತ್ಯ, ಕಲೆ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ವಿವಿದೆಡೆ ನಡೆಯುವ ಚರ್ಚೆಗಳು, ಕಮ್ಮಟಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಒಬ್ಬ ಪ್ರಭಾವಿ ಮತ್ತು ಪ್ರತಿಭಾವಂತ ಅಧ್ಯಾಪಕರಾಗಿ ಗಳಿಸಿದ ಸುಧೀರ್ಘ ಬೋಧನಾನುಭವವನ್ನು ಸಮರ್ಥವಾಗಿ ಬಳಸಿಕೊಂಡು ಅರ್ಥಶಾಸ್ತ್ರ ಸಾಮಾನ್ಯ ಜ್ಞಾನ ಮತ್ತು ಇತರ ವಿಚಾರಗಳ ಮೇಲೆ 50ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದ ಮೇಲಿನ ಇವರ ಕೃತಿಗಳು ಇಂದು ಕರ್ನಾಟಕದಾದ್ಯಂತ ಜನಪ್ರಿಯವಾಗಿವೆ. ಅರ್ಥ ಶಾಸ್ತ್ರವಿಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಇವರು ತಮ್ಮ ಕೃತಿಗಳ ಮೂಲಕ ಮನೆಮಾತಾಗಿದ್ದಾರೆ. ಇವರ ಸರಳ ಮತ್ತು ಸ್ಪುಟವಾದ ಬರವಣಿಗೆ ಶೈಲಿ ಮನಮುಟ್ಟುವಂತಹದು.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು-ಸಪ್ನ ಬುಕ್ ಹೌಸ್\u003c\/p\u003e","brand":"H. R. K","offers":[{"title":"Default Title","offer_id":42118923256067,"sku":"HB00000592","price":295.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_93b20ecf-3877-43c3-85a0-8c38f907afdc.jpg?v=1638173557"},{"product_id":"science-technology-competitive-series","title":"ವಿಜ್ಞಾನ ಮತ್ತು ತಂತ್ರಜ್ಞಾನ","description":"1991 ರಿಂದ 2020ರ ವರೆಗಿನ KAS, FDA, SDA, PSI, PC, ಮತ್ತು Group C ಸ್ಪರ್ಧತ್ಮಕ ಪರೀಕ್ಷೆಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ 101 ಪ್ರಶ್ನೆಪತ್ರಿಕೆಗಳ ಬಹುಆಯ್ಕೆ ಪ್ರಶ್ನೋತ್ತರಗಳ ಕೈಪಿಡಿ.","brand":"Sapna Book House","offers":[{"title":"Default Title","offer_id":42118939902211,"sku":"HB00000588","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_f3360f44-5b46-48b0-81b3-27ccfce6c65d.jpg?v=1664624272"},{"product_id":"economic-thoughts-sapna","title":"ಅರ್ಥಿಕ ಚಿಂತನೆ","description":"ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ \u003cspan data-mce-fragment=\"1\"\u003eಪದವಿ ತರಗತಿಗಳ ಆರ್ಥಿಕತೆಯ ಕುರಿತಾದ ಓದಿಗಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.\u003c\/span\u003e","brand":"H. R. K","offers":[{"title":"Default Title","offer_id":42118946062595,"sku":"HB00000587","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.17.04PM.jpg?v=1638174885"},{"product_id":"macro-economics-kannada-sapna","title":"ಸಮಗ್ರ ಅರ್ಥಶಾಸ್ತ್ರ","description":"ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ \u003cspan data-mce-fragment=\"1\"\u003eಪದವಿ ತರಗತಿಗಳ ಅರ್ಥಶಾಸ್ತ್ರದ ಕುರಿತಾದ ಓದಿಗಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.\u003c\/span\u003e","brand":"H. R. K","offers":[{"title":"Default Title","offer_id":42118952681731,"sku":"HB00000584","price":315.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.11.01PM.jpg?v=1638175377"},{"product_id":"economic-theory-sapna-economics-kannada","title":"ಆರ್ಥಿಕ ಸಿದ್ಧಾಂತ","description":"ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ \u003cspan data-mce-fragment=\"1\"\u003eಪದವಿ ತರಗತಿಗಳ ಅರ್ಥಶಾಸ್ತ್ರದ ಕುರಿತಾದ ಓದಿಗಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.\u003c\/span\u003e","brand":"H. R. K","offers":[{"title":"Default Title","offer_id":42119013138691,"sku":"HEDU0000076","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f584ecaf-c2fa-44c5-ba9c-c4afd97e1459.jpg?v=1642851176"},{"product_id":"principles-of-microeconomics-sapna-kannada","title":"ಸೂಕ್ಷ್ಮ ಅರ್ಥಶಾಸ್ತ್ರದ ತತ್ತ್ವಗಳು","description":"ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ \u003cspan data-mce-fragment=\"1\"\u003eಪದವಿ ತರಗತಿಗಳ ಅರ್ಥಶಾಸ್ತ್ರದ ಕುರಿತಾದ ಓದಿಗಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.\u003c\/span\u003e","brand":"H. R. Krishnaiah Gowda, G. Vedamurthy","offers":[{"title":"Default Title","offer_id":42119034732803,"sku":"HB00000573","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.17.04PM_2.jpg?v=1638178625"},{"product_id":"macro-economics","title":"MACRO ECONOMICS","description":"Dr. H.R. Krishnamurthy Hosabeedu (HRK), is a former Principal of prestigious National College (Autonomous), Basavanagudi, Bangalore and needs no introduction. He is the most popular among the authors in economics in the entire state of Karnataka. He has more than 50 books on Economics and General Knowledge to his credit and all are top selling titles. He is a very popular teacher with a brilliant academic background. He has served as a resource person for various seminars and workshops.\u003cbr data-mce-fragment=\"1\"\u003e\u003cbr data-mce-fragment=\"1\"\u003eDr. K.S. Venkateshappa, is a former Principal of Govt. Science College, Bangalore, has had a brilliant academic carrier. He is a popular teacher with more than 40 years of UG and PG teaching experience. He has contributed scholarly papers to prestigious academic Journals and News papers and edited several books. During IX and X plans he has undertaken major research projects sponsored by UGC, New Delhi. He is a recognized guide for M.Phil. and Ph.D. programmes of Bangalore, Annamalai and Madurai Kamaraj Universities. About 15 M.Phil. and 3 Ph.D. candidates has completed their degrees under his supervision. He has served as a resource person for various conferences, seminars, workshops, Orientation and Refresher courses.\u003cbr data-mce-fragment=\"1\"\u003e\u003cbr data-mce-fragment=\"1\"\u003eSapna Book House","brand":"Dr. HRK and Dr. K. S. V","offers":[{"title":"Default Title","offer_id":42119096336643,"sku":"HEDU0000079","price":195.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/macroeconomics_1.jpg?v=1638179988"},{"product_id":"samgra-arthashaastra-kannada-education-book","title":"ಸಮಗ್ರ ಅರ್ಥಶಾಸ್ತ್ರ","description":"\u003cp\u003eಡಾ. ಎಚ್.ಆರ್. ಕೃಷ್ಣಯ್ಯಗೌಡರು ಅರ್ಥಶಾಸ್ತ್ರ ಲೇಖಕರಾಗಿ ನಾಡಿನಾದ್ಯಂತ ಪರಿಚಿತರು. 'ಅಭಿವೃದ್ಧಿ ಅರ್ಥಶಾಸ್ತ್ರ,' ಪರಿಸರ ಅರ್ಥಶಾಸ್ತ್ರ, ಗ್ರಾಮೀಣ ಅರ್ಥಶಾಸ್ತ್ರ ಮತ್ತು ಸಹಕಾರ ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿರುವ ಇವರು 170 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುತ್ತಾರೆ ಮತ್ತು ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಅಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀಯುತರು \"ಭಾರತದಲ್ಲಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಮೇಲೆ ಒಂದು ಅಧ್ಯಯನ\" ಎಂಬ ವಿಷಯದಲ್ಲಿ ಸಂಶೋಧನೆಯನ್ನು ಮಾಡಿ 2002ನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿರುತ್ತಾರೆ. 'ಭಾರತ ಆರ್ಥಿಕ ವ್ಯವಸ್ಥೆ', 'ಪ್ರೌಢ ಸಾರ್ವಜನಿಕ ಅರ್ಥಶಾಸ್ತ್ರ', 'ನೈಸರ್ಗಿಕ ಸಂಪನ್ಮೂಲಗಳ ಮತ್ತು ಪರಿಸರ ಸಂಬಂಧಿ ಅರ್ಥಶಾಸ್ತ್ರ', 'ಆರ್ಥಿಕ ಚಿಂತನೆಯ ಚರಿತ್ರೆ', 'ಆಧುನಿಕ ಅರ್ಥಶಾಸ್ತ್ರ', 'ಪ್ರೌಢ ಅಭಿವೃದ್ಧಿ ಅರ್ಥಶಾಸ್ತ್ರ, 'ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ', 'ಆರ್ಥಿಕ ಸಿದ್ಧಾಂತ', 'ಆರ್ಥಿಕ ವಿಶ್ಲೇಷಣೆ', 'ಸ್ವಸಹಾಯ ಗುಂಪುಗಳು', 'ಜನಸಂಖ್ಯಾ ಅಧ್ಯಯನ ಅರ್ಥಶಾಸ್ತ್ರ', 'ಕ್ಷೇಮಾಭಿವೃದ್ಧಿ ಅರ್ಥಶಾಸ್ತ್ರ', 'ಪ್ರೌಢ ನಿರ್ವಹಣ ಅರ್ಥಶಾಸ್ತ್ರ, 'ಕಾರ್ಯಾತ್ಮಕ ನಿರ್ವಹಣೆ', 'ಹಣಕಾಸಿನ ನಿರ್ವಹಣೆ', 'ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳ ಸಹಕಾರಿ ಸಂಸ್ಥೆಗಳು', 'ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ', 'ಪ್ರೌಢ ಕರ್ನಾಟಕ ಆರ್ಥಿಕತೆ, 'ಪ್ರೌಢ ಸೂಕ್ಷ್ಮ ಆರ್ಥಿಕ ಸಿದ್ಧಾಂತ', 'ಕೃಷಿ ಅರ್ಥಶಾಸ್ತ್ರ', 'ಪ್ರೌಢ ಹಣಸಂಬಂಧಿ ಅರ್ಥಶಾಸ್ತ್ರ', 'ಬ್ಯಾ೦ಕೋದ್ಯಮ ಸಿದ್ಧಾಂತ, ಕಾನೂನು ಮತ್ತು ಆಚರಣೆ', 'ಪ್ರೌಢ ಅಂತರರಾಷ್ಟ್ರೀಯ ಅರ್ಥಶಾಸ್ತ್ರ' 'ಭಾರತೀಯ ಅರ್ಥಶಾಸ್ತ್ರ' 'ಪ್ರೌಢ ಸಮಗ್ರ ಆರ್ಥಿಕ ಸಿದ್ಧಾಂತ', 'ಆರೋಗ್ಯ ಅರ್ಥಶಾಸ್ತ್ರ', 'ಕೈಗಾರಿಕಾ ಅರ್ಥಶಾಸ್ತ್ರ', 'ಶ್ರಮಸಂಬಂಧಿ ಅರ್ಥಶಾಸ್ತ್ರ', 'ಸಂಶೋಧನಾ ವಿಧಾನಶಾಸ್ತ್ರ' ಮುಂತಾದ ಕೃತಿಗಳನ್ನು ಒಳಗೊಂಡ ಇವರ ಬರಹಗಳು ವೈವಿಧ್ಯತೆ ಮತ್ತು ವ್ಯಾಪಕತೆಯಿಂದ ಕೂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಗ್ರಂಥಗಳು ವಿದ್ಯಾರ್ಥಿಗಳ, ಉಪನ್ಯಾಸಕರ ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿವೆ. ಶ್ರೀಯುತರು ಕನ್ನಡದಲ್ಲಿ ಅರ್ಥಶಾಸ್ತ್ರದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹಾಗೂ ಆಂಗ್ಲ ಭಾಷೆಯಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಷಯಗಳ ಮೇಲಿನ ಬರಹಗಳಿಗೆ ವಿಶಿಷ್ಟ ಕೊಡುಗೆ ಸಲ್ಲಿಸಿರುತ್ತಾರೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು-ಸಪ್ನ ಬುಕ್ ಹೌಸ್\u003c\/p\u003e","brand":"Dr. H. R. Krishnaiah Gowda","offers":[{"title":"Default Title","offer_id":42119151747331,"sku":"HB00000561","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_fb0221e4-7e5e-4f24-921b-a43ebb2fe122.jpg?v=1638180488"},{"product_id":"adavanced-accounting-sapna","title":"Advanced Accounting","description":"A book for 5th Semester B.Com Students of Bangalore University on Accountancy.","brand":"B S Raman","offers":[{"title":"Default Title","offer_id":42119246119171,"sku":"HEDU0000024","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at3.55.41PM.jpg?v=1638181826"},{"product_id":"verilog-lab-manual-diploma-engineering","title":"Verilog Lab Manual","description":"Textbook for 6th Semester Diploma in Electronics and Communication Engineering.","brand":"K Shashidhar","offers":[{"title":"Default Title","offer_id":42119322435843,"sku":"HEDU0000063","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at3.55.44PM.jpg?v=1638182141"},{"product_id":"advanced-microprocessors-diploma-engineering","title":"Advanced Microprocessors","description":"Textbook for 6th Semester Diploma in Electronics and Communication Engineering.","brand":"K Shashidhar","offers":[{"title":"Default Title","offer_id":42119341113603,"sku":"HEDU0000025","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at3.55.45PM.jpg?v=1638182361"},{"product_id":"ias-prelims-jayanna-sapnabook-house","title":"IAS ಪೂರ್ವಭಾವಿ ಪರೀಕ್ಷಾ","description":"ಪುಟ ತೆರೆಯುವ ಮುನ್ನ\u003cbr data-mce-fragment=\"1\"\u003e\u003cbr data-mce-fragment=\"1\"\u003eಐ.ಎ.ಎಸ್ ಹಾಗೂ ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳಬಯಸುವವರು ಸರ್ಕಾರದಿಂದ ಅಂಗೀಕೃತಗೊಂಡಿರುವ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರು ಅರ್ಹರಾಗಿರುತ್ತಾರೆ. ಐ.ಎ.ಎಸ್ ಹಾಗೂ ಅಧಿಕಾರಿಗಳಾಗಿ ಆಯ್ಕೆಯಾಗಬೇಕಾದಲ್ಲಿ ಮೂರು ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಮೊದಲ ಹಂತದ ಪರೀಕ್ಷೆ ಪೂರ್ವಭಾವಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ, ಅಂತಿಮವಾಗಿ ಸಂದರ್ಶನ ನಡೆಯುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮುಖ್ಯ ಪರೀಕ್ಷೆಗೆ 1:20 ಪ್ರಮಾಣದಲ್ಲಿ ಅರ್ಹತೆ ನೀಡಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ಕೈಪಿಡಿಯು ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ್ದು ಇದರಲ್ಲಿ ಅರ್ಹರಾದರೆ ಮಾತ್ರ ಮುಖ್ಯ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು ಪ್ರತಿ ಪತ್ರಿಕೆಯು ತಲಾ 150 ಬಹು ಅಂಶ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಸಾಮಾನ್ಯ ಅಧ್ಯಯನ ಮತ್ತೊಂದು ಆಯ್ಕೆ ಪತ್ರಿಕೆಯಾಗಿರುತ್ತದೆ. ಸಾಮಾನ್ಯ ಅಧ್ಯಯನ ಪತ್ರಿಕೆಯು ಕಡ್ಡಾಯ ಪತ್ರಿಕೆಯಾಗಿರುತ್ತದೆ. ಪ್ರಸ್ತುತ ಕೈಪಿಡಿಯಲ್ಲಿ ಹಿಂದಿನ ವರ್ಷದ ಪ್ರಶ್ನೆಗಳಿಗೆ ಉತ್ತರಿಸಿ ಪ್ರಕಟಿಸಲಾಗಿದೆ. ಇವುಗಳ ಆಧಾರದ ಮೇಲೆ ಅಭ್ಯಾಸಮಾಡಿ ಹೆಚ್ಚಿನ ಅಂಕಗಳಿಸಿ ಮುಖ್ಯ ಪರೀಕ್ಷೆಗೆ ಅರ್ಹರಾಗಲೆಂದು ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಿ.ವಿ. ಜಯಣ್ಣ","brand":"C. V. Jayanna","offers":[{"title":"Default Title","offer_id":42119511277827,"sku":"HEDU0000053","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at4.49.58PM.jpg?v=1638185098"},{"product_id":"bharatada-arthika-vyavaste-kannada-book","title":"ಭಾರತದ ಆರ್ಥಿಕ ವ್ಯವಸ್ಥೆ","description":"\u003cp\u003eಗ್ರಂಥಕರ್ತರಾದ ಶ್ರೀಯುತ ಎಚ್ಚಾರ್ಕೆಯವರು ಒಬ್ಬ ಜನಪ್ರಿಯ ಬರಹಗಾರರು. ಇವರು ಶಿವಮೊಗ್ಗಾ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊಸಬೀಡು ಗ್ರಾಮದವರು. ಮಲೆನಾಡಿನ ಸಾಹಿತ್ಯಕ ವಾತಾವರಣದಲ್ಲಿ ಬೆಳೆದ ಶ್ರೀಯುತರು ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ ನ್ಯಾಷನಲ್ ಕಾಲೇಜ್ (ಸ್ವಾಯತ್ತ)ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.\u003c\/p\u003e\n\u003cp\u003eಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು ಪ್ರತಿಭಾವಂತ ಕ್ಯಾಂಕ್ ವಿದ್ಯಾರ್ಥಿಯಾಗಿದ್ದರು, ವಿದ್ಯಾರ್ಥಿ ಸಮೂಹದಲ್ಲಿ ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಅಧ್ಯಾಪಕರಾಗಿರುವ ಎಚ್ಚಾರ್ಕೆಯವರು ತಮ್ಮ Ph.D. ಸಂಶೋಧನಾ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ನಾಡಿನ ಜನಪ್ರಿಯ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹರ್ಕಾಗಳಿಗೆ ಇವರು ಅಕಕಾಲಿಕ ವರದಿಗಾರರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಅಂಕಣಗಳಿಗೆ ಲೇಖನ ಬರೆಯುವ ಹವ್ಯಾಸವಿರುವ ಇವರ ವಿವಿಧ ವಿಚಾರಗಳ ಮೇಲಿನ ಹಲವಾರು ಲೇಖನಗಳು ಪ್ರಕಟಗೊಂಡಿವೆ.\u003c\/p\u003e\n\u003cp\u003eಪತ್ರಿಕೋದ್ಯಮ, ಸಾಹಿತ್ಯ, ಕಲೆ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ವಿವಿದೆಡೆ ನಡೆಯುವ ಚರ್ಚೆಗಳು, ಕಮ್ಮಟಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಒಬ್ಬ ಪ್ರಭಾವಿ ಮತ್ತು ಪ್ರತಿಭಾವಂತ ಅಧ್ಯಾಪಕರಾಗಿ ಗಳಿಸಿದ ಸುಧೀರ್ಘ ಬೋಧನಾನುಭವವನ್ನು ಸಮರ್ಥವಾಗಿ ಬಳಸಿಕೊಂಡು ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನ ಮತ್ತು ಇತರ ವಿಚಾರಗ\u003c\/p\u003e","brand":"Dr. H. R. Krishnamurthy","offers":[{"title":"Default Title","offer_id":42119522517251,"sku":"HB00000544","price":695.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-21at3.59.07PM_1_6c3795fb-e7da-4e29-84aa-4780de184c4d.jpg?v=1771670662"},{"product_id":"bharathada-ithihaasa-2nd-puc-kannada-education-book","title":"ಭಾರತದ ಇತಿಹಾಸ-ದ್ವಿತೀಯ ಪಿ. ಯು. ಸಿ.","description":"\u003cp\u003eಕೃತಿಯ ಬಗ್ಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003e* ಪರೀಕ್ಷಾ ಮಾರ್ಗದರ್ಶಿ\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e*\u003c\/span\u003e  ಸರಳ ಭಾಷೆ ಸಂಕ್ಷಿಪ್ತ ಶೈಲಿ\u003cbr data-mce-fragment=\"1\"\u003e\u003cbr data-mce-fragment=\"1\"\u003e* ಪ್ರತಿ ಅಧ್ಯಾಯಕ್ಕೂ ಪ್ರಶ್ನೆಕೋಶಗಳ ಸೇರ್ಪದ\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕರ ಬಗ್ಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆ.ಎನ್. ಅಶ್ವತಪ್ಪ ನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲ ಗ್ರಾಮದವರು, ಕೆ.ಎನ್.ಎ. ಎಂದೇ ಈಗಾಗಲೇ ಚಿರಪರಿಚಿತರಾದ ಇವರು 1991ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯಲ್ಲಿ ಮಾಸ್ಟರ್ ಪದವಿ ಪಡೆದಿರುತ್ತಾರೆ. ಜೊತೆಗೆ ಎಂ.ಫಿಲ್., ಶಿಕ್ಷಣ ಹಾಗೂ ಕಾನೂನು ಪದವೀಧರರು. ಶ್ರೀಯುತರು 1991 ರಿಂದಲೇ ಖ್ಯಾತ ಶಿಕ್ಷಣ ತಜ್ಞ ಪದ್ಮಭೂಷಣ ದಿ|| ಡಾ|| ಎಚ್. ನರಸಿಂಹಯ್ಯ ಫೌಂಡೇಷನ್, ದಿ ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, ಇಲ್ಲಿ ತಮ್ಮ ಅಧ್ಯಾಪನ ವೃತ್ತಿ ಕೈಗೊಂಡು ಎರಡು ದಶಕಗಳಿಗೂ ಮೀರಿ ಇತಿಹಾಸ ಬೋಧಿಸಿದ್ದಾರೆ. ನುರಿತ ಅಧ್ಯಾಪಕರಾದ ಇವರು ರಚಿಸಿರುವ ಪಿ.ಯು. ಪಠ್ಯಪುಸ್ತಕಗಳು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿವೆ. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪಠ್ಯಕ್ರಮದಂತೆ ರಚಿಸಿರುವ ಇವರ ಕೃತಿಗಳು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೆಚ್ಚುಗೆ ಪಡೆದಿವೆ. ಆಧುನಿಕ ಯೂರೋಪ್, ಭಾರತದ ಇತಿಹಾಸ (3 ಭಾಗಗಳು) ಸೇರಿದಂತೆ ಇವರ ಒಟ್ಟು 43 ಕೃತಿಗಳು ಪ್ರಕಟವಾಗಿ ಜನಪ್ರಿಯವಾಗಿವೆ. ಪ್ರಸ್ತುತ ಕೃತಿಯು ಸರಳ ಹಾಗೂ ತಿಳಿಯಾದ ಭಾಷೆ ಬಳಸಿ ಆಕರ್ಷಕ ನಿರೂಪಣಾ ಶೈಲಿಯಲ್ಲಿ ಮಂಡಿಸಿದ್ದಾರೆ. ಈ ಕೃತಿ ಓದುಗರ ನಿರೀಕ್ಷೆಗೆ ಖಂಡಿತ ತಲುಪಬಲ್ಲದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರಕಾಶಕರು\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"K. N. A.","offers":[{"title":"Default Title","offer_id":42119539327235,"sku":"HB00000541","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f4e01002-4e19-4115-85e3-1d50903684fe.jpg?v=1638185906"},{"product_id":"bidisida-prashne-patrikegala-kaipidi","title":"101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ","description":"\u003cp\u003eನಿಮಗಿದು ತಿಳಿದಿರಲಿ.....\u003cbr\u003e\u003cbr\u003eಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್‌ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಸಮೂಹ 'ಎ' ಮತ್ತು 'ಬಿ' ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗುತ್ತಿದ್ದು, ಅಭ್ಯರ್ಥಿಯು ಭಾರತೀಯ ನಾಗರೀಕನಾಗಿದ್ದು, ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 2011ರಿಂದ ಪರೀಕ್ಷಾ ಕ್ರಮ ಮತ್ತು ಪಠ್ಯವಿಷಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಪ್ರತೀ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ಎರಡು ಅಂಕಗಳು ಅಂದರೆ ಒಂದು ಪ್ರಶ್ನೆ ಪತ್ರಿಕೆಗೆ 200 ಅಂಕಗಳನ್ನು ನಿಗದಿಪಡಿಸಿದೆ. ಸಮಯ 2 ಗಂಟೆ ಇರುತ್ತದೆ. ಎರಡೂ ಪತ್ರಿಕೆಗಳಿಂದ ಒಟ್ಟು 400 ಅಂಶಗಳಿದ್ದು ಇಲ್ಲಿ ಉತ್ತೀರ್ಣತೆ ಎಂಬುದಿಲ್ಲ. ಹೆಚ್ಚು ಅಂಕಗಳನ್ನು ಪಡೆದವರು 1:20 ರ ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ಇದಾದ ನಂತರ ಮೂರನೇ ಹಂತವಾಗಿ ವ್ಯಕ್ತಿತ್ವ ಪರೀಕ್ಷೆ ಇರುತ್ತದೆ. ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳಿಗನುಗುಣವಾಗಿ 1:3 ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು ಅಂತಿಮವಾಗಿ ಆಯ್ಕೆಯು ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಟ್ಟಿಗೆ ಸೇರಿಸಿ ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ನಿಗದಿತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪರೀಕ್ಷೆಯೇ ಹೊರತು ಈ ಅಂಕಗಳನ್ನು ಅಂತಿಮ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.\u003cbr\u003e\u003cbr\u003eಪ್ರಸ್ತುತ ಕೈಪಿಡಿಯು ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಥಮ ಪತ್ರಿಕೆಯಲ್ಲಿ 20 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮತ್ತು ದ್ವಿತೀಯ ಪತ್ರಿಕೆಯಲ್ಲಿ 10 ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ 2012ರ ಎರಡು ಬಿಡಿಸಿದ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ. ಎರಡೂ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಈ ಕೈಪಿಡಿಯ ಮೊದಲ ಪುಟದಲ್ಲಿ ಪ್ರಕಟಿಸಿದೆ. ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಈಗಾಗಲೇ ಕೆ.ಎ.ಎಸ್. ಹಾಗೂ ಐ.ಎ.ಎಸ್. ಪರೀಕ್ಷೆಗಳಿಗೆ ಕೇಳಿದಂತಹ ಪ್ರಶ್ನೆಗಳನ್ನೇ ಸಂಯೋಜಿಸಲಾಗಿದೆ. ಕೆಲವು ಪ್ರಶ್ನೆಗಳು ಪುನರಾವರ್ತಿತವಾಗಲೂಬಹುದು ಆದ್ದರಿಂದ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ ಹೆಚ್ಚು ಅಧ್ಯಯನ ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಕಟವಾಗಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಎರಡು ಕೃತಿಗಳು (ಪತ್ರಿಕೆ 1 ಮತ್ತು ಪತ್ರಿಕೆ 2) ಲಭ್ಯವಿದ್ದು ಇವುಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.\u003cbr\u003e\u003cbr\u003eಸಿ.ವಿ. ಜಯಣ್ಣ\u003c\/p\u003e","brand":"C. V. Jayanna","offers":[{"title":"Default Title","offer_id":42119544635651,"sku":"HEDU0000021","price":850.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/101__1_2.jpg?v=1674117426"},{"product_id":"kas-poorvabhavi-parikshe-patrike","title":"KAS ಪೂರ್ವಭಾವಿ ಪರೀಕ್ಷೆ ( ಪತ್ರಿಕೆ 1)","description":"\u003cp\u003eಕರ್ನಾಟಕ ಲೋಕಸೇವಾ ಆಯೋಗ ನಿಗದಿಪಡಿಸಿರುವ ನೂತನ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನದಂತೆ ರಚಿಸಲಾಗಿದೆ\u003c\/p\u003e","brand":"C. V. Jayanna, M. Lokeshvara","offers":[{"title":"Default Title","offer_id":42119551418627,"sku":"HB00000537","price":560.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/517b43db-dc2c-4668-b433-7d42b275b204.jpg?v=1638187060"},{"product_id":"sirigannada-arthakosha-kannada-shivaram-karanth","title":"ಸಿರಿಗನ್ನಡ ಅರ್ಥಕೋಶ","description":"ಶಿವರಾಮ ಕಾರಂತರು ಬರೆದಿರುವ ಕನ್ನಡದ ಪದಕೋಶ. ಸುಮಾರು 25,000 ಶಬ್ದಗಳಿಗೆ ವಿವರಣೆ ನೀಡಲಾಗಿದೆ.","brand":"Dr. K. Shivaram Karanth","offers":[{"title":"Default Title","offer_id":42119555121411,"sku":"HB00000535","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at4.08.21PM.jpg?v=1638187643"},{"product_id":"ias-kas-mukya-parikshe-pasha-educational-books-sapna-book-house","title":"IAS KAS ಮುಖ್ಯ ಪರೀಕ್ಷೆಯ ಕೈಪಿಡಿ","description":"ಈ ಪುಸ್ತಕವು ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಉತ್ತರ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೀಡುತ್ತದೆ. ಇತಿಹಾಸ, ಭೂಗೋಳ, ಸಂವಿಧಾನ, ಅಂತಾರಾಷ್ಟ್ರೀಯ ಸಂಬಂಧಗಳು, ಕೃಷಿ, ಮತ್ತು ಸಮಕಾಲೀನ ಘಟನೆಗಳು-ಹೀಗೆ ಹಲವು ವಿಷಯಗಳ ಕುರಿತು ಇಲ್ಲಿ ಪ್ರಶೋತ್ತರಗಳಿವೆ. ಅದರ ಜೊತೆಗೆ ಐಎಎಸ್ ಬರೆಯಲು ಆಶಿಸುವ ವಿದ್ಯಾರ್ಥಿಗಳು ತಿಳಿದು ಕೊಳ್ಳಲೇ ಬೇಕಾದ ಅರ್ಹತಾ ನಿಬಂಧನೆಗಳು, ಪರೀಕ್ಷಾ ವಿಧಾನ, ಸಂದರ್ಶನ ಮತ್ತಿತರ ಪ್ರಾಥಮಿಕ ವಿವರಗಳನ್ನೂ ಪಾಶಾ ಅವರು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪುರುಷೋತ್ತಮ ಬಿಳಿಮಲೆ, ಕನ್ನಡ ಪ್ರಾಧ್ಯಾಪಕ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ","brand":"Mohammed Rafi Pasha","offers":[{"title":"Default Title","offer_id":42119561838851,"sku":"HEDU0000052","price":1100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a3aa1d2c-efe2-43e9-a65c-206499c0ee88.jpg?v=1663935801"},{"product_id":"the-science-of-yoga-mudras","title":"The Science of Yoga Mudras","description":"About the book\u003cbr data-mce-fragment=\"1\"\u003e\u003cbr data-mce-fragment=\"1\"\u003eI was witnessing some of the hand gestures - Mudras performed by priests at various temples, since my younger days, was very curious and interested to know about its significance but failed to get the explanations from them. After some time, when I became a student of yoga, only Chinmudra, Chinmayamudra, Adimudra and Bramhamudras were taught. But even then the scientific effects of these Mudras on our body were not known. I started contacting various elderly people, Acharyas and Scientists on this subject.\u003cbr data-mce-fragment=\"1\"\u003e\u003cbr data-mce-fragment=\"1\"\u003eThen only I was able to enter \"The World of Mudras\". The five basic principles which have constructed our body, the fire, the air, the ether, the earth and the water principles, the electro magnetic energy prevailing in our body at a particular proportion came to my knowledge. These five principles ware impregnated in our fingers only, was a great knowledge and breakthrough for the formation of the science of \"Mudra Vijnana\". Our Maharshies have done extensive experiments on this subject and have written and recorded in various shastras about \"Mudras\".\u003cbr data-mce-fragment=\"1\"\u003e\u003cbr data-mce-fragment=\"1\"\u003e\"Mudras\" are a prominent part of yoga. Information has been collected from various shastras, sources and is placed in the hands of \"Janata Janardhan\", the common man, in a simple language with scientific explanations.\u003cbr data-mce-fragment=\"1\"\u003e\u003cbr data-mce-fragment=\"1\"\u003eThe effect of \"Mudras\" performed unknowingly also gives its benefits. It is requested to make use of this forgotten great science of yoga and get better health physically, mentally and spiritually.\u003cbr data-mce-fragment=\"1\"\u003e\u003cbr data-mce-fragment=\"1\"\u003eAuthor","brand":"K. Rangaraja Iyengar","offers":[{"title":"Default Title","offer_id":42119564460291,"sku":"HB00000531","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4801b939-3724-4091-baea-025959a56af5.jpg?v=1638188987"},{"product_id":"general-science-sapna-book-house","title":"ಸಾಮಾನ್ಯ ಅಧ್ಯಯನ","description":"'ಸಾಮಾನ್ಯ ಅಧ್ಯಯನ' ಎನ್ನುವುದು ವಿಭಿನ್ನತೆಯನ್ನು ಹೊಂದಿರುವ ಕೂತೂಹಲಕಾರಿ ಹಾಗೂ ಆಸಕ್ತಿದಾಯಕ ವಿಷಯಗಳ ವೈಶಿಷ್ಟ್ಯಪೂರ್ಣ ಸಂಗಮವಾಗಿದೆ. ಇದರ ವ್ಯಾಪ್ತಿ ಅಪಾರ ವಿಶಾಲತೆಯನ್ನು ಹೊಂದಿರುವುದರಿಂದ ಇದಕ್ಕೊಂದು ಪರಿಮಿತಿಯನ್ನು ನಿಗದಿಪಡಿಸುವುದು ಸಾಧ್ಯವಿಲ್ಲ. ಅದರಲ್ಲಿಯೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಲ್ಪ ಅವಧಿಯಲ್ಲಿ ಅಪಾರವಾದ ಸಂಗತಿಯನ್ನು ಕಲೆಹಾಕುವುದು ಮತ್ತು ಅಧ್ಯಯನ ಮಾಡುವುದು ಕಷ್ಟಸಾಧ್ಯವಾದ ಸಂಗತಿಯಾಗಿದೆ. ಈ ಕೃತಿಯನ್ನು ರೂಪಿಸಿದ್ದೇವೆ. ಈ ದಿಶೆಯಲ್ಲಿ ಅಭ್ಯರ್ಥಿಗಳಿಗೆ ನೆರವಾಗಲೆಂದು\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯವಾಗಿ ನಿಗದಿಪಡಿಸುವ ಪಠ್ಯಕ್ರಮವನ್ನು ಅಧ್ಯಯನದ ಅನುಕೂಲಕ್ಕಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲೂ ವಿಷಯಕ್ಕೆ ಸಂಬಂಧಿಸಿದ ಬಹುಮಹತ್ವದ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ನೀಡಲಾಗಿದೆ. ವಿಷಯವನ್ನು ಗೊಂದಲ ಮೂಡಿಸದೇ ಸರಳವಾಗಿ ನಿರೂಪಿಸಲಾಗಿದೆ. ಇದರಿಂದಾಗಿ ಪರೀಕ್ಷೆಯ ಅಂತಿಮ ಹಂತದ ಸಿದ್ಧತೆಗೆ ಹೆಚ್ಚಿನ ನೆರವು ನೀಡಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂದಿನ ಬಹುತೇಕ ಎಲ್ಲ ಸರ್ಧಾತಕ ಪರೀಕ್ಷೆಗಳಲ್ಲಿ 'ಸಾಮಾನ್ಯ ಜ್ಞಾನ ಪತ್ರಿಕೆ' ಕಡ್ಡಾಯವಾಗಿದೆ. ಈ ಕೃತಿ ಎಲ್ಲ ಸ್ಪರ್ಧಾತ್ಮಕ ಮತ್ತು ಶೈಕ್ಷಣಿಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.","brand":"Nayak \u0026 Nayak","offers":[{"title":"Default Title","offer_id":42119568589059,"sku":"HEDU00000337","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ad85536b-0f36-49bc-9500-3c70f6633dd5.jpg?v=1638189660"},{"product_id":"dollar-sose-kannada-novel","title":"ಡಾಲರ್ ಸೊಸೆ - ಕಾದಂಬರಿ","description":"\u003cp\u003eಕಾದಂಬರಿ ವಸ್ತು ವಿಷಯ, ಆಯ್ಕೆ ಎಷ್ಟು ಭಿನ್ನವೋ ಇವರ ಶೈಲಿಯೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು ಗಮನಾರ್ಹ ಸಂಗತಿ. ಓದಿದಷ್ಟು ಓದಿಸಿಕೊಂಡು ಹೋಗುವ ಇವರ ಬರವಣಿಗೆಯ ಕೌಶಲ್ಯ ಅತ್ಯಂತ ಆಪ್ತವಾದದ್ದು. ಸಮಾಜಕಾರ್ಯದಲ್ಲಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದಲ್ಲಿಯೂ ಓದುಗರಿಗೆ ಹತ್ತಿರವಾಗಿರುವ ಇವರ ಬರವಣಿಗೆಯ ನೈಪುಣ್ಯತೆ ಮೆಚ್ಚುವಂತಹದ್ದು. ಸರಳತೆಯ ಜೊತೆಗೆ ಬರವಣಿಗೆಯಲ್ಲಿಯೂ ನೈಪುಣ್ಯತೆಯನ್ನು ಕಂಡುಕೊಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.\u003c\/p\u003e\n\u003cp\u003eಪ್ರಕಾಶನ - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119581597955,"sku":"HB00000524","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c1e68618-f37f-4aba-9643-950860bb838f.jpg?v=1638190808"},{"product_id":"paridhi-kannada-navel","title":"ಪರಿಧಿ - ಕಾದಂಬರಿ","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119605092611,"sku":"HB00000523","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b2ff323d-6b87-43b7-9220-4457fdb8b375.jpg?v=1638191419"},{"product_id":"soft-mana-kannada-story-book","title":"ಸಾಫ್ಟ್ ಮನ - ಕತೆಗಳು","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119611941123,"sku":"HB00000522","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_47b5a39c-5261-4954-a950-ef1eda8a3634.jpg?v=1638191598"},{"product_id":"yashaswi-kannada-novel","title":"ಯಶಸ್ವಿ - ಕಾದಂಬರಿ","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119626686723,"sku":"HB00000521","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_828d8810-0768-4567-b21c-59166fda1b7d.jpg?v=1638191873"},{"product_id":"guttonda-heluve-kannada-story-book","title":"ಗುಟ್ಟೊಂದು ಹೇಳುವೆ - ಅನುಭವ ಕಥನ","description":"\u003cp\u003eತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42119644938499,"sku":"HB00000520","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/guttondaheluve_1.jpg?v=1638192216"},{"product_id":"ileyemba-kannada-novel","title":"ಇಳೆಯೆಂಬ","description":"\u003cp data-adtags-visited=\"true\" data-mce-fragment=\"1\"\u003eನಾನು ವರ್ಷಕ್ಕೊಮ್ಮೆ ಒಂದೊಂದು ಕಾದಂಬರಿಯನ್ನು ಬರೆಯುತ್ತ ಬಂದಿದ್ದೇನೆ. ಆದರೆ, ಬರೆದ ಕಾದಂಬರಿಗೆ ಮುನ್ನುಡಿ ಸೇರಿಸುವುದಕ್ಕೆ ಮಾತ್ರ ಔದಾಸೀನ್ಯ ಬಿಡದು; ಮೊದಲೇ ಮುನ್ನುಡಿ ಬರೆದು ಅನಂತರ ಕಾದಂಬರಿಯನ್ನು ಬರೆಯುವುದು ಒಳ್ಳೆಯದಲ್ಲವೇ-ಎನಿಸುತ್ತದೆ; ಆದರೆ ನಾನು ಹಾಗೆ ಮಾಡಿದಲ್ಲಿ, ಬರೆದ ಮುನ್ನುಡಿಗೂ ಮುಂದಣ ಕಾದಂಬರಿಗೂ ಸಂಬಂಧವೇ ಇಲ್ಲದಂತಾದರೆ ಹೇಗೆ? ಬರೆಯುವ ಕಾದಂಬರಿಯ ಪೂರ್ಣ ರೂಪ ಮನಸ್ಸಿಗೆ ಗೋಚರವಾದಾಗ ಅದು ಸಾಧ್ಯ. ಬಹಳ ಕಾಲದಿಂದಲೂ ನನ್ನ ಕಾದಂಬರಿಯ ಬರವಣಿಗೆ ನನ್ನ ಪೂರ್ವಕಲ್ಪನೆಗೆ ಗೋಚರಿಸದ ಬೆಳವಣಿಗೆಯನ್ನು ಪಡೆಯುವುದನ್ನೂ ಕಾಣುತ್ತ ಬಂದಿದ್ದೇನೆ. ಅದಕ್ಕೆ 'ಇಳೆಯೆಂಬ' ಈ ಕಾದಂಬರಿಯೂ ಆಕ್ಷೇಪವಾಗಿಲ್ಲ. ನಾಟಕ ವನ್ನೋ, ನಟರನ್ನೋ ಕುರಿತು ಬರೆಯಬೇಕೆಂಬ ಹವಣಿಕೆಯಿಂದ ಹುಟ್ಟಿಕೊಂಡ ಈ ಕಾದಂಬರಿಗೆ ಬೀಜ ರೂಪದಲ್ಲಿ ಕಾಣಿಸಿದ್ದು ಶ್ಯಾಮರಾಯನ ಜೀವನ ನಾಟಕ. ನಾಟಕ, ನಟನೆ, ನಾಟಕದ ಹೇತು, ಅದರ ಪಾತ್ರಗಳು, ಅವುಗಳ ನಿರ್ವಹಣೆಗೆ ಬೀಜರೂಪವಾಗಿ ಕಾಣಿಸಿದ್ದು--ಆನಂದರಾಯನ ತರುಣ ವ್ಯಕ್ತಿತ್ವ. ಹಾಗೆ ಕಾಣಿಸಿಕೊಂಡ ಅವರು, ಹತ್ತು ವರ್ಷಗಳ ಅವಧಿಯಲ್ಲಿ, ನನ್ನ ಸಹಾಯ, ಪೋಷಣೆ ಇಲ್ಲದೆಯೆ ತಾವಾಗಿಯೇ ಬೆಳೆದು ರೂಪುಗೊಂಡ ಬಗೆಯಿಂದಾಗಿ ನಾನೆಣಿಸಿ ಕೊಂಡಿದ್ದ ವಿಚಾರಗಳನ್ನು ಮರೆಯಿಸಿ, ಎಣಿಸಿಕೊಂಡಿರದ ಕೆಲವು ಸಮಸ್ಯೆಗಳು ಹೊರಕ್ಕೆ ಬಂದುವು. ಹೀಗಾಗಿ, ಈ ಕಾದಂಬರಿ ಬೆಳೆದ ಬಗೆಗೆ ಆ ಎರಡು ಮುಖ್ಯ ಪಾತ್ರಗಳು ಕಾರಣವೇ ಹೊರತು ಅವನ್ನು ಇಳೆಯೆಂಬ ರಂಗಸ್ಥಳದಲ್ಲಿ ಕೆಡೆದ ನನ್ನ ಹೊಣೆಯಲ್ಲ-ಎನಿಸುತ್ತದೆ. ಅಂತು, ಕಾದಂಬರಿಯನ್ನು ಬರೆದು ಮುಗಿಸಿದ ಮೇಲೆ, ಅದಕ್ಕೆ ನಾಮಕರಣವನ್ನು ಮಾಡುವ ಪ್ರಸಂಗ ಬಂದಾಗ 'ಇಳೆಯೆಂಬ...' ಹೆಸರನ್ನು ಕೊಟ್ಟೆ. ಆ ಪದಕ್ಕೆ ಸಮನಾದ ಮುಂದಿನ ಮಾತು 'ನಾಟ್ಯರಂಗದೊಳ್‌' ಎಂಬುದಷ್ಟೆ. ಆ ನಾಟ್ಯ ರಂಗದ ಬದುಕು ಹೇಗೆ ಸಾಗುತ್ತದೆ? ಅದರ ಅಟ್ಟಹಾಸ, ವಿಕಟಹಾಸ, ದುರಂತಗಳೇನು--ಎಂಬುದು ನಾಟಕಕಾರನಿಗೂ ಸಂಪೂರ್ಣವಾಗಿ ಎಟುಕದೊಂದು ವಸ್ತು. ನಾಟಕಕಾರ ತನ್ನ ಸುತ್ತಣ ಪರಿಸರದ ವ್ಯಕ್ತಿಗಳಿಂದ ಮತ್ತು ಸಮಸ್ಯೆಗಳಿಂದ ಪ್ರಭಾವಿತನಾಗಿ ಅವನ್ನು ಚಿತ್ರಿಸಲು ಪುನರ್‌ಸೃಷ್ಟಿ ಮಾಡುತ್ತಾನೆ. ಈ ಕಾರ್ಯಕ್ಕೆ ರೂಪುಗೊಡಬಲ್ಲ ಅವನ ಪಾತ್ರಗಳು ವಾಸ್ತವ ಜೀವನದಿಂದ ಹುಟ್ಟಿಕೊಂಡವು ಇರಬೇಕು. ಹಾಗೆ ನಮ್ಮ ಸುತ್ತಣ ಜಗತ್ತಿನಲ್ಲಿ ಕಾಣಸಿಗುವ ಎಷ್ಟು ಮಂದಿಯ ಆಳವಾದ ಪರಿಚಯ ನಮಗಿರುತ್ತದೆ? ನಾಟಕಕಾರನಿಗೆ ಇರುತ್ತದೆ? ಆತ ಇಡಿ ಇಡಿಯಾಗಿ ತನಗೆ ಪರಿಚಿತರಾದ ವ್ಯಕ್ತಿಗಳನ್ನು ಚಿತ್ರಿಸುವಂತೆ ಇದೆಯೇ? ಅವನ ಎಟುಕು ತನ್ನತನದಿಂದ ಎಷ್ಟೊಂದು ರೂಪುಗೊಳ್ಳುತ್ತದೆ? ಪರರನ್ನು ನೋಡಿ, ತಿಳಿದು ಅದೆಷ್ಟು ರೂಪುಗೊಳ್ಳುತ್ತದೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ಇತಿ, ಮಿತಿಗಳಲ್ಲಿ ಆತ ಪುರಾಣಕ್ಕೆ ಶರಣುಹೋದರೆ ಹೇಗೆ? ಚರಿತ್ರೆಗೆ ಶರಣುಹೋದರೆ ಹೇಗೆ? ತನ್ನ ಕಣ್ಣಿಗೆ ಸಿಗುವ ಪ್ರತ್ಯಕ್ಷ ಜನಜೀವನವನ್ನು ಎಟುಕಿದರೆ ಹೇಗೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eನಾಟಕಕಾರ ತನ್ನ ಅನುಭವದ ಮಿತಿಯಲ್ಲಿ ಮಾಡಿದ ಸೃಷ್ಟಿಯನ್ನು ನಟ ನಿರ್ವಹಿಸಬೇಕಾದರೆ, ಅವನ ಎಟುಕು, ಪರಿಸರ, ಅನುಭವ ಮತ್ತು ಅವುಗಳ ವಿಶ್ಲೇಷಣೆಯಿಂದ ನಡೆಯಿಸಬೇಕಾಗುತ್ತದೆ. ಆತನ ದೇಹ ಮತ್ತು ಬುದ್ಧಿಗಳೆರಡೂ ಈ ಕೆಲಸಕ್ಕೆ ತಕ್ಕಂತೆ ಬಲಿಯದೆ ಹೋದರೆ, ಅವನು ಜೀವನದ ಪಾತ್ರಗಳನ್ನು ತಿಳಿಯಲಾರ; ಅವನ್ನು ರಂಗಸ್ಥಳದಲ್ಲಿ ನಿರೂಪಿಸಲಾರ. ನಟನಾಗಲಿ, ನಾಟಕಕಾರ ನಾಗಲಿ ಸಮಾಜವನ್ನು ಒಳಗಣ್ಣಿಂದ ನೋಡುವಾಗ ಅವನ ಬುದ್ಧಿಯೆಷ್ಟು ಚುರುಕಾಗಿರುತ್ತದೆ, ಅರಿವು ಎಷ್ಟು ಆಳವೂ, ವಿಶಾಲವೂ ಆಗಿದ್ದೀತು, ಅವನಿಗೆ ಅವು ದೊರಕಿಸಿಕೊಟ್ಟ ಅನುಭವಗಳನ್ನು ಬಳಸಿಕೊಂಡು ಪಾತ್ರ ಸೃಷ್ಟಿ ಮಾಡಬಲ್ಲ ಪ್ರತಿಭೆ ಎಂಥದು--ಎಂಬ ಪ್ರಶ್ನೆಯೂ ಹುಟ್ಟುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತನ್ನ ಪರಿಸರವನ್ನು ಚಿತ್ರಿಸಲು ಹೊರಟ ನಾಟಕಕಾರನಾಗಲಿ, ಅಲ್ಲಿನ ಪಾತ್ರಗಳ ಸೋಗು ಧರಿಸಿ ನಟಿಸಲು ಹೊರಟ ನಟನಾಗಲಿ, ಸುತ್ತಣ ಜಗತ್ತಿನ ತನ್ನಂತಿರುವ ವ್ಯಕ್ತಿಗಳ ಇಳೆಯೆಂಬ ರಂಗಸ್ಥಳದಲ್ಲಿ ಉದ್ದೇಶಪಟ್ಟು ನಟಿಸುವ ನಟರನ್ನು ಇಣಿಕಿ ನೋಡಬಲ್ಲ ಸಾಮರ್ಥ್ಯ ಉಳ್ಳವರೇ? ಹೀಗೆ, ನಾಟಕ ಚಿತ್ರಣಕ್ಕೆ ಅಸಂಖ್ಯ ಮಿತಿಗಳು ಬಂದು ಅಡ್ಡನಿಲ್ಲುತ್ತವೆ. ಅತಿ ಸೂಕ್ಷ್ಮವಾದ ದೃಷ್ಟಿ, ಸಾಕಷ್ಟು ವಿಸ್ತೃತವಾದ ಅನುಭವ, ತನ್ನ ಇತಿಮಿತಿಗಳು ಇನ್ನೊಬ್ಬರ ಇತಿಮಿತಿಯಾಗಬಹು ದೆಂಬ ಔದಾರ್ಯ, ತನ್ನ ಕಹಿಸಿಹಿಗಳಿಂದ ಅನ್ಯರನ್ನು ಅಳೆಯಲು ಹೋಗದಿರುವ ತಟಸ್ಥ ದೃಷ್ಟಿ ಇದ್ದಾಗ--ಯಾವುದಾದರೂ ಒಂದು ಸುಂದರ ಸೃಷ್ಟಿಯಾಗಲಿಕ್ಕೆ ಸಾಧ್ಯ. ಅಂಥ ಅರಿವಿನಿಂದ, ಬದುಕಿನಲ್ಲಿ ಕಾಣಿಸುವ ಸೊಗಸು, ಹೊಲಸುಗಳ ತಾರತಮ್ಯವೆಷ್ಟೆಂದು ಕಾಣಿಸಿಯೂ 'ತಾನು ಇಂಥ ಜಗತ್ತಿನಲ್ಲೇ ಬದುಕಬೇಕಾಗಿದೆ' ಎಂಬ ಪ್ರಜ್ಞೆ, ವ್ಯಕ್ತಿಯನ್ನು ನಡೆಯಿಸಿದರೆ ಆಗಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಾದಂಬರಿಯ ಕ್ಷೇತ್ರವನ್ನು ವಾಸ್ತವಿಕವೆಂದು ತೋರಿಸಲು ಉಡುಪಿ, ಬೆಳಗಾವಿ ನಗರಗಳೊಳಗೆ ಹಂಚಿದ್ದೇನೆ. ಇಲ್ಲಿ ಉಡುಪಿಯ ನಗರ ಬರುತ್ತದೆ; ಕಾಲೇಜು ಬರುತ್ತದೆ; ಪ್ರಿನ್ಸಿಪಾಲರು ಬರುತ್ತಾರೆ; ಇಲ್ಲಿನ ಸಂಸ್ಥೆಗಳನ್ನು ಕಟ್ಟಿ ದವರೂ ಬರುತ್ತಾರೆ. ಕಟ್ಟಿದವರನ್ನು ಕಂಡು ಅಸೂಯೆಪಟ್ಟು ಗಗನಕ್ಕೆ ಹಾರಿದವರೂ ಬರುತ್ತಾರೆ. ಇದನ್ನೋದಿದ, ಉಡುಪಿಯನ್ನು ಬಲ್ಲೆವೆಂದು ತಿಳಿದ ವಾಚಕರು 'ಕಾರಂತರು ಇಂಥಿಂಥವರನ್ನು ಬೆರಳಿಟ್ಟು ತೋರಿಸಿದ್ದಾರೆ' ಎಂದು ಎಣಿಸಿದರೆ ಮಾತ್ರ ತೀರ ತಪ್ಪಾದೀತು. ಉಡುಪಿಯ ಜೀವಂತ ವ್ಯಕ್ತಿಗಳ ಆಂಶಿಕ ಜೀವನ ಚರಿತ್ರೆಯು ಕೂಡ ಇದಲ್ಲ; ಅವರ ಟೀಕೆಯೂ ಇದಲ್ಲ. ನನ್ನ ಟೀಕೆ, ಟಿಪ್ಪಣಿಗಳಿಂದ ಜೀವಂತ ವ್ಯಕ್ತಿಗಳನ್ನು ತೋರಿಸಿ ಕೆಣಕುವುದಂತು ನನ್ನ ಗುರಿಯಲ್ಲೇ ಇಲ್ಲ. ಭಿನ್ನ, ಭಿನ್ನ ವ್ಯಕ್ತಿಗಳಲ್ಲಿ ಕಾಣಸಿಗುವ ಗುಣದೋಷಗಳಿಗೆ ಏನು ಕಾರಣ--ಎಂದು ತಿಳಿಯುವ ಹಂಬಲ ನನ್ನದು. ಆ ಮಟ್ಟಿಗೆ ನನ್ನ ಪಾಲಿಗೆ ಅವರು ಹೆಸರಿಲ್ಲದ x, y, z ಆಸಾಮಿಗಳು. ಇಂದಿನ ವ್ಯಕ್ತಿಗಳೆಲ್ಲರೂ ಅಳಿದ ಮೇಲೆಯೂ, ನಾನು ಇಲ್ಲಿಂದ ಅಸ್ತಂಗತನಾದ ಮೇಲೆಯೂ, ಸಮಾಜದಲ್ಲಿ ಅವೇ ಸಮಸ್ಯೆಗಳು, ಅವೇ ಶೀಲಗಳು, ಅವೇ ನ್ಯೂನತೆಗಳು, ಸುಗುಣಗಳು ಬರುತ್ತವೆ. ಆದುದರಿಂದ, ನನಗೆ ಅವು ಮುಖ್ಯವೇ ಹೊರತು, ಅಂಥ ಗುಣದೋಷಗಳನ್ನು ಹೊತ್ತು ನಲಿಯುವ ಇಂದಿನ ನಿರ್ದಿಷ್ಟ ವ್ಯಕ್ತಿಗಳ ಹೊಗಳಿಕೆ, ತೆಗಳಿಕೆಗಳೆರಡೂ ಅಮುಖ್ಯ ಸಂಗತಿಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಾರಣದಿಂದ, ಉಡುಪಿಯ ಯಾರನ್ನೂ, ಬೆಳಗಾವಿಯ ಯಾರನ್ನೂ ತನ್ನ ವಿಚಾರಧಾರೆಯ ಕಣೆಗೆ ಗುರಿಯಾಗಿ ಇರಿಸಿಕೊಂಡಿಲ್ಲ--ಎಂದು ಹೇಳಿ, ಈ ಬರಹದಿಂದ ನನ್ನಲ್ಲಿ ಪ್ರಚೋದನೆಗೊಂಡ ಕೆಲವೊಂದು ವಿಚಾರ ಸರಣಿಗಳು ಓದುಗರಲ್ಲಿಯೂ ಮೊಳೆತರೆ, ಈ ಬರಹದ ಗುರಿ ಸಾಕಷ್ಟು ಮುಟ್ಟಿದಂತೆ--ಎಂದು ತಿಳಿದು ವಿರಮಿಸುತ್ತೇನೆ.\u003c\/p\u003e\n\u003cp data-adtags-visited=\"true\" data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e-ಶಿವರಾಮ ಕಾರಂತ\u003c\/p\u003e\n\u003cp data-adtags-visited=\"true\" data-mce-fragment=\"1\"\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e\n\u003cp data-adtags-visited=\"true\" data-mce-fragment=\"1\"\u003e \u003c\/p\u003e","brand":"Dr. K. Shivaram Karanth","offers":[{"title":"Default Title","offer_id":42119679869187,"sku":"HB00000519","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ileyemba_1.jpg?v=1638193261"},{"product_id":"praani-prapanchada-vismaya-kannada-book","title":"ಪ್ರಾಣಿ ಪ್ರಪಂಚದ ವಿಸ್ಮಯಗಳು","description":"\u003cp\u003eಮುನ್ನುಡಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಪಶು, ಪಕ್ಷಿಗಳ ವಿಚಾರದಲ್ಲಿ ಚಿಕ್ಕವರಿಗಿರುವಂಥ ಆಸಕ್ತಿ ಬೆಳೆದವರಲ್ಲಿ ಕಾಣಿಸುವುದಿಲ್ಲ; ಬೆಳೆದವರ ಚಿಂತೆಯೆಲ್ಲವೂ ಜೀವನೋಪಾಯದ ಕಡೆಗೆ ಹರಿಯುತ್ತದೆ; ಆದರೆ, ಮಕ್ಕಳು ಹುಟ್ಟಿದ ಗಳಿಗೆಯಿಂದ ಕಣ್ಣಿದು ಸುತ್ತಲಿನ ಯಾವತ್ತು ಜಗತ್ತಿನ ಕಡೆಗೆ ಆಸಕ್ತಿಯನ್ನು ತೋರಿಸತೊಡಗುತ್ತಾರೆ. ಅವರ ಪಂಚೇಂದ್ರಿಯಗಳು ಅದನ್ನು ನಿರೀಕ್ಷಿಸಲು ಹಾತೊರೆಯುತ್ತವೆ. ಬಣ್ಣ, ಬೆಳಕುಗಳ ಪ್ರಪಂಚ, ಚಲನವಲನಗಳ ಪ್ರಪಂಚ ಅವರನ್ನು ಆಕರ್ಷಿಸಿದಷ್ಟು ಇತರ ಸಂವೇದನೆಗಳು ಆಕರ್ಷಿಸುವುದಿಲ್ಲವಾದರೂ, ಇವೆರಡು ಶಕ್ತಿಗಳು ಮುಂದೆ ಅವರ ಜೀವನ, ಜೀವಗಳ ಕಡೆಗೆ ಕುತೂಹಲ ಬೆಳೆಯಿಸಲು ನೆರವಾಗುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯ ತನ್ನ ಬದುಕಿಗೇ ಪ್ರಾಧಾನ್ಯಕೊಟ್ಟು, ಕೇವಲ ಆ ದೃಷ್ಟಿಯಿಂದ ಜಗತ್ತನ್ನು ಕಾಣುತ್ತಿದ್ದರೆ, ಮಕ್ಕಳು ಜಗತ್ತಿನ ಚರಾಚರವಸ್ತುಗಳ ಕಡೆಗೆ ವಿಶೇಷ ಆಸಕ್ತರಾಗಿರುತ್ತಾರೆ. ಆದರೂ ನಮ್ಮ ಜನರಿಗೆ, ಅದು ಮಕ್ಕಳಿಗೇ ಇರಲಿ, ಹಿರಿಯರಿಗೇ ಇರಲಿ, ತಿಳಿದಿರುವ ಸಂಗತಿಗಳು ತೀರ ಕಡಿಮೆ. ತಿಳಿಯಬೇಕಾದ ಸಂಗತಿಗಳು ಅಪಾರವಾಗಿವೆ. ಅವನ್ನು ಎಳೆಯರ ಮುಂದೆ ಇರಿಸುವ ಪ್ರಯತ್ನ ಇದು. ಅವರ ಕುತೂಹಲ ಬೆಳೆದು, ಈ ಜಗತ್ತಿನ ಪಶುಪಕ್ಷಿಗಳೂ ನಮ್ಮ ಅಣ್ಣ ತಮ್ಮಂದಿರು ಎಂಬ ಭಾವನೆ ಅವರಲ್ಲಿ ಮೂಡಿದ್ದಾದರೆ ಅವರ ಬದುಕಿಗೆ ಇನ್ನಷ್ಟು ಹೆಚ್ಚಿನ ಸಂತೋಷ ದೊರಕೀತು.\u003c\/p\u003e\n\u003cp\u003eಇತಿ,\u003cbr\u003eಶಿವರಾಮ ಕಾರಂತ\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Dr. K. Shivaram Karanth","offers":[{"title":"Default Title","offer_id":42119700742403,"sku":"HB00000518","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ce8497de-8f3c-445d-a5c4-e5d6e8a6c81a.jpg?v=1638193963"},{"product_id":"saamaanyaralli-asaamaanyaru-kannada-story-book","title":"ಸಾಮಾನ್ಯರಲ್ಲಿ ಅಸಾಮಾನ್ಯರು","description":"\u003cp\u003eನಮ್ಮ ಉತ್ತರ ಕರ್ನಾಟಕದಲ್ಲಿರುವ ಸಂಸ್ಕೃತಿ, ಮಾತಿನ ಧಾಟಿ, ಛಾಯೆಯೇ ಬೇರೆ, ಪ್ರತಿ ಪ್ರದೇಶಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಕೆಲವು ವ್ಯಕ್ತಿ ಚಿತ್ರಗಳನ್ನು ಬರೆಯಬೇಕೆಂದು ಒಂದೂವರೆ ದಶಕಗಳ ಹಿಂದೆಯೇ ವಿಚಾರ ಮಾಡಿದ್ದೆ. ಆದರೆ ಬರೆಯಲು ಅನೇಕ ಕಾರಣಗಳಿಂದ ಆಗಿರಲೇ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eನೇರ ಮಾತಿನ, ಸ್ಪಷ್ಟ ನುಡಿಯ ಈ ಸಂಸ್ಕೃತಿಯು ಅನೇಕರಿಗೆ ಅಚ್ಚರಿ ತರಬಹುದು, ಆದರೆ ಅದರಿಂದ ವ್ಯಕ್ತಿ ಪಾರದರ್ಶಕನಾಗುತ್ತಾನೆ. ನಮ್ಮೂರಲ್ಲಿ ಯಾವ ವ್ಯಕ್ತಿಯೂ ಅಜ್ಞಾತವಾಗಿ 'ಹೊರಗೊಂದು ಒಳಗೊಂದು ವಿಚಾರ ಮಾಡುವದೇ ಇಲ್ಲ. ಮೇಲೆ ಒರಟಾಗಿ ಕಂಡರೂ ಪ್ರೇಮ, ಪರೋಪಕಾರ, ಅಂತಃಕರಣದಲ್ಲಿ ನಮ್ಮ ಉತ್ತರ ಕರ್ನಾಟಕ ವಾತ್ಸಲ್ಯದ ಸೆಲೆಯಾಗಿದೆ. ವ್ಯವಹಾರ ಹೀನರಿದ್ದರೂ ನುಣುವು ಮಾತಿನ ನಯವಿಲ್ಲದಿದ್ದರೂ ಅತ್ಯಂತ ಸರಳ ಸಮಾಜವಾಗಿದೆ. ಇಂಥ ಸಮಾಜದಲ್ಲಿ ಬೆಳೆದ ನನಗೆ ಜೀವನದಲ್ಲಿ ಅನೇಕ ಕಷ್ಟದ ಪರಿಸ್ಥಿತಿಯಲ್ಲಿ ಈ ಎಲ್ಲಾ ಗುಣಗಳು ದಾರಿದೀಪವಾಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ವ್ಯಕ್ತಿಗಳೆಲ್ಲಾ ಹೊರದೃಷ್ಟಿಯಿಂದ ಅತ್ಯಂತ ಸಾಮಾನ್ಯರು. ಆದರೆ ಅವರಲ್ಲಿ ಅಸಾಮಾನ್ಯ ಗುಣಗಳಿವೆ. ಅವರೆಲ್ಲರೂ ಮಧ್ಯಮ, ಕೆಳಮಧ್ಯಮ ಆರ್ಥಿಕ ಕುಟುಂಬದಿಂದ ಬಂದವರು. ಇದು ಯಾರನ್ನೂ ಕುರಿತು ಬರೆದಿಲ್ಲ. ನಮ್ಮ ಉತ್ತರ ಕರ್ನಾಟಕದ ಸಾಮಾನ್ಯ ಜನಜೀವನ ಕುರಿತಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ಧಾರವಾಹಿಯಾಗಿ ಪ್ರಕಟಿಸಿದ ಸಂಯುಕ್ತ ಕರ್ನಾಟಕದ ಸಂಪಾದಕ ವರ್ಗಕ್ಕೆ, ಲೋಕಶಿಕ್ಷಣ ಟ್ರಸ್ಟಿಗೆ ಅತ್ಯಂತ ಕೃತಜ್ಞಳು. ಓದುಗರೇ, ನಿಮ್ಮ ಸ್ಪಂದನಕ್ಕೆ ನಾನು ಸದಾ ಸಿದ್ಧ. ನೀವೇ ನನ್ನ ಸ್ಫೂರ್ತಿಯ ಸೆಲೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾಮೂರ್ತಿ\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"Sudha Murthy","offers":[{"title":"Default Title","offer_id":42121654534403,"sku":"HB00000517","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a9b7a1e1-fdf1-4b85-9e46-377b860dcb4c.jpg?v=1638249766"},{"product_id":"prteekaara-kannada-book","title":"ಪ್ರತೀಕಾರ","description":"\u003cp\u003eಲೇಖಕರ ಬಗ್ಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಅತಿ ಸರಳ ಹಾಗೂ ಸುಂದರ ಶೈಲಿಯಲ್ಲಿ ಪೊಲೀಸ್ ಮತ್ತು ಭದ್ರತಾ ವಿಷಯಗಳ ಬಗ್ಗೆ ಬರೆಯುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಈಗಾಗಲೇ 66 ಪುಸ್ತಕಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಈ ಕೃತಿಯು ಇಸ್ರೇಲಿಗೆ ಅವರು ಹೋಗಿ ಖುದ್ದಾಗಿ ಕಲೆಹಾಕಿದ ವಿವರಗಳ ಆಧಾರದ ಮೇಲೆ ರಚಿತವಾಗಿದ್ದು ಮೊಸಾದ್ ಸಂಸ್ಥೆಯ ಬಗ್ಗೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಮೊದಲ ಕೃತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಇದೊಂದು ವಿಶೇಷ ಕೊಡುಗೆಯಾಗಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ಸಪ್ನ್ ಬುಕ್ ಹೌಸ್\u003c\/p\u003e","brand":"Dr. D. V. Guruprasad","offers":[{"title":"Default Title","offer_id":42121766174979,"sku":"HB00000516","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5bdb0bce-51b0-4154-9d51-d66137e7a807.jpg?v=1638250670"},{"product_id":"maadimadidavaru-basavaraj-kattimani","title":"ಮಾಡಿ ಮಡಿದವರು","description":"ಶೋಷಣೆ, ಅನ್ಯಾಯಗಳೆಂದರೆ ಸಿಡಿದೇಳುವ ಚೇತನ ಬಸವರಾಜ ಕಟ್ಟಿಮನಿ, ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಶೀಲ ಯುಗದ ಅತಿರಥ, ಮಹಾರಥರಲ್ಲಿ ಅವರೊಬ್ಬರು. ಸ್ವತಃ ಬಡತನವನ್ನು ಅನುಭವಿಸಿ, ಸ್ವಾತಂತ್ರ್ಯದ ಹೋರಾಟದಲ್ಲಿ ಸೆರಮನ ಕಂಡವರು, ಮೂಳೆ ಮುರಿಯುವಂಥ ನಿರುದ್ಯೋಗ ಸಮಸ್ಯೆಯ ಅನುಭವವನ್ನು ದಾಟಿ ಬಂದವರು. ಪತ್ರಿಕಾ ರಂಗದಲ್ಲಿನ ಶೋಷಣೆಯನ್ನು ಸ್ವತಃ ಅನುಭವಿಸಿದರು. ಕಾಲೇಜು ಮೆಟ್ಟಿಲು ಹತ್ತದಿದ್ದರೂ ಕಾಲೇಜುಗಳ ಸಾಹಿತ್ಯ ಅಧ್ಯಾಪಕರಿಗಿಂತ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಪ್ರತಿಭಟನಾ ಸಾಹಿತ್ಯವನ್ನು ಮೆಲಕು ಹಾಕಿದರು. ಕತ್ತಿಯ ಮೊನೆಯಂತಹ ಶಕ್ತಿಯುತವಾದ, ಹರಿತವಾದ ಶೈಲಿಯ ಪ್ರಭು. ಹೃದಯವಂತಿಕೆಯ ಪ್ರತಿಭಟನಕಾರ, ಬಾಳಿನ ಅನುಭವವನ್ನು ಸಮೃದ್ಧವಾಗಿ ರಕ್ತಗತ ಮಾಡಿಕೊಂಡವರು. ಯೌವನದ ದಿನಗಳಲ್ಲಿ ನಿರುದ್ಯೋಗದಿಂದ ಬಳಲಿದವರು. ಕಡೆಗೆ ಶಾಸಕರಾದವರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಸವರಾಜ ಕಟ್ಟಿಮನಿ ವಿಶಿಷ್ಟ ವ್ಯಕ್ತಿತ್ವದ, ಓದಲೇಬೇಕಾದ ಸಣ್ಣ ಕತೆಗಳ ಬರಹಗಾರರು, ಕಾದಂಬರಿಕಾರರು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರೊ. ಎಲ್.ಎಸ್. ಶೇಷಗಿರಿ ರಾವ್","brand":"Basavaraj Kattimani","offers":[{"title":"130rs","offer_id":48337122197763,"sku":"HB00000515","price":130.0,"currency_code":"INR","in_stock":true},{"title":"160rs","offer_id":48337125900547,"sku":"HB00007173","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/e7d7309d-02ab-494c-842c-f6545a3a8d06.jpg?v=1638251109"},{"product_id":"mahashwete-sudhamurthy-sapna-book","title":"ಮಹಾಶ್ವೇತೆ","description":"","brand":"Sudha Murthy","offers":[{"title":"Default Title","offer_id":42121834627331,"sku":"HB00000514","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3382f176-4216-4bc3-a1b4-54ac273357f9.jpg?v=1638251578"},{"product_id":"antarangada-vijnaana-kannada-spiritual-book","title":"ಅಂತರಂಗದ ವಿಜ್ಞಾನ","description":"\u003cp\u003eಅಂತರಂಗದ ವಿಜ್ಞಾನ\u003cbr data-mce-fragment=\"1\"\u003e\u003cbr data-mce-fragment=\"1\"\u003eಆನಂದಕ್ಕೆ ಯೋಗಿಯ ಕೈಪಿಡಿ\u003cbr data-mce-fragment=\"1\"\u003e\u003cbr data-mce-fragment=\"1\"\u003eTranslation of INNER ENGINEERING A YOGI'S GUIDE TO JOY\u003cbr data-mce-fragment=\"1\"\u003e\u003cbr data-mce-fragment=\"1\"\u003eಆಧುನಿಕ ಯುಗದಲ್ಲಿ 'ಇನ್ನರ್ ಇಂಜಿನಿಯರಿಂಗ್' ಯೋಗ\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕತೆಯನ್ನು ಮರುವ್ಯಾಖ್ಯಾನಿಸಿರುವ ಸದ್ಗುರುಗಳು ಆಧ್ಯಾತ್ಮಿಕತೆಗೆ ಒಂದು ಹೊಸ ಅರ್ಥವನ್ನೇ ನೀಡಿದ್ದಾರೆ. ಈ ಹೊಸ ವ್ಯಾಖ್ಯಾನವು ವಿಶೇಷವಾಗಿ ಇಂದಿನ ಪೀಳಿಗೆಯವರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದ್ದರಿಂದಲೇ ಪ್ರಪಂಚದ ಅನೇಕ ದೇಶಗಳ ಯುವಜನರು ಸದ್ಗುರುಗಳ ವಿಚಾರಗಳಿಗೆ ಮನಸೋತಿದ್ದಾರೆ. ಇದಕ್ಕೆ ಕಾರಣ ನನಗನಿಸುವಂತೆ ಸದ್ಗುರುಗಳು ಯುವಜನರ ಭಾಷೆಯನ್ನು ಅರ್ಥೈಸಿಕೊಂಡಿರುವುದೇ ಆಗಿದೆ. ಅವರು ಮಾತನಾಡುವ ಪ್ರತಿಯೊಂದು ಪದವೂ ಆಂತರಿಕ ಅನುಭವದ ಬೆಳಕಿನಿಂದ ತುಂಬಿದೆ. ಅಂಧವಿಶ್ವಾಸ ಮತ್ತು ತಪ್ಪು ತಿಳುವಳಿಕೆಗಳಿಂದ ಮೈಲುಗಳಷ್ಟು ದೂರವಿರುವ ಸದ್ಗುರುಗಳು ಆಂತರಿಕ ವಿಜ್ಞಾನದ ತಂತ್ರಜ್ಞಾನವನ್ನು ಈ ಪುಸ್ತಕದ ಮೂಲಕ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪದ್ಮಭೂಷಣ ಡಾ. ವಿಜಯ್ ಭಟ್ಕರ್ \u003cbr data-mce-fragment=\"1\"\u003e\u003c\/p\u003e\n\u003cp\u003eಭಾರತೀಯ ಕಂಪ್ಯೂಟರ್ ವಿಜ್ಞಾನಿ, ಮಾಹಿತಿ ತಂತ್ರಜ್ಞಾನದ ಮುಂದಾಳು ಹಾಗೂ ಶೈಕ್ಷಣಿಕ ತಜ್ಞರು.\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"S. Prema, S. Keshavan","offers":[{"title":"Default Title","offer_id":42121835643139,"sku":"HB00000513","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f2dd17f7-783f-4ccd-9ddb-319405673484.jpg?v=1638251625"},{"product_id":"bullet-savari-bb-ashok-kumar","title":"ಬುಲೆಟ್ ಸವಾರಿ","description":"\u003cp\u003eಸಾಹಸಗಾಥೆಯ ಜತೆಯಲ್ಲಿಯೇ ಚರಿತ್ರೆಯೂ ಬಿಚ್ಚಿಕೊಳ್ಳುವುದು 'ಬುಲೆಟ್ ಸವಾರಿ'ಯ ವಿಶೇಷ. ದಂಡ ಹಾಕಿಸಿಕೊಳ್ಳುವ ಮುಖ್ಯಮಂತ್ರಿಯ ಮಗ, ಗೂಸಾ ತಿನ್ನುವ ಚಿತ್ರನಟ, ಸೇಡು ಸಾಧಿಸದ ಅಶೋಕ್‌ರನ್ನು ಮೆಚ್ಚಿಕೊಳ್ಳುವುದು ಅವರ ವ್ಯಕ್ತಿತ್ವದ ಶಕ್ತಿಯೂ ಹೌದು. ಸಿಟ್ಟೆಂಬುದು ಇಲ್ಲಿ ವೈಯಕ್ತಿಕ ನೆಲೆಯದಲ್ಲ; ಸಾರ್ವತ್ರಿಕ ಹಿತಾಸಕ್ತಿ ಮೂಲದ್ದು. ಶೌರ್ಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಪಡೆದಿರುವ ಅಶೋಕ್ ಅವರಿಗೆ ಜನರ ಈ ಪ್ರೀತಿಯ ಪ್ರಶಸ್ತಿಯೇ ಬಹುಮೌಲಿಕವಾದುದ್ದು. ಅವರು ವರ್ಗವಾದಾಗ ಬಡವರು ಠಾಣೆ ಎದುರು ಗೋಳೋ ಎಂದು ಅತ್ತಿದ್ದನ್ನು, ವರ್ಗವನ್ನು ರದ್ದು ಮಾಡಿ ಎಂದು ಮುಷ್ಕರ ಹೂಡಿದ್ದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಹುಸಿಗಾಂಭೀರ್ಯದ ಪೊಲೀಸ್ ಪರಿವೇಷ ತೊರೆದು ವೈನೋದಿಕ ನಿರೂಪಣೆಯಿಂದ ಇಲ್ಲಿನ ಬರಹಗಳು ಆಪ್ತಗೊಳಿಸುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡೂಪ್ಲಿಕೇಟ್ ಕೊತ್ವಾಲನ ಬಂಧನ, ಹೊಲಸು ನೀರು ಕುಡಿದು ಅಭ್ಯಾಸವಾದ ಜನ ಸ್ವಚ್ಛ ನೀರನ್ನು ನಿರಾಕರಿಸುವುದು, ಎಸ್ ಪಿ ಸೂಟು ಕಳಚುವುದ, ಗುಡ್ ಡೇ ಬಿಸ್ಕತ್ ತಾ ಎಂದರೆ ರಾಶಿ ರಾಶಿ ಬಿಸ್ಕತ್ ತಂದು ಗುಡ್ಡೆ ಹಾಕುವ ಪೇದೆ... ಇಂಥವು ಅನೇಕ ಅಂತೆಯೇ ಅಂತಃಕರಣ ಮೀಟುವ ಸಂಗತಿಗಳೂ ಅಸಂಖ್ಯ\u003c\/p\u003e\n\u003cp\u003e. ಡಾ. ನಾಗತಿಹಳ್ಳಿ ಚಂದ್ರಶೇಖರ, ಸಾಹಿತಿ\u003c\/p\u003e","brand":"Tiger B. B. Ashok Kumar","offers":[{"title":"Default Title","offer_id":42121860612355,"sku":"HB00000512","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3466cb8b-d741-4e26-b07e-4b986485c273.jpg?v=1638252352"},{"product_id":"kannada-kannadiga-karnataka-sheshagiri","title":"ಕನ್ನಡ ಕನ್ನಡಿಗ ಕರ್ನಾಟಕ","description":"\u003cp\u003e'ಕನ್ನಡ-ಕನ್ನಡಿಗ-ಕರ್ನಾಟಕ'-ಒಂದು ವಿಶಿಷ್ಟ ಕೃತಿ\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕನ್ನಡ-ಕನ್ನಡಿಗ-ಕರ್ನಾಟಕ' ಒಂದು ವಿಶಿಷ್ಟವಾದ ಕೃತಿ, ಗೋಕಾ ಚಳವಳಿಯ ಹೋರಾಟದ ಪರಿಣಾಮದಲ್ಲಿ ಒಂದು ಉಪಉತ್ಪನ್ನದಂತೆ ರಚಿತ ವಾಗಿರುವ ಈ ಕೃತಿ ಏಕವ್ಯಕ್ತಿ ಕೃತವಲ್ಲ; ಸಮಷ್ಟಿ ಚಿಂತನೆಯ ಫಲ. ಹೋರಾಟ ದೊಳಗಿನ ಸಾಮುದಾಯಿಕ ಆಶಯದ್ರವ್ಯವನ್ನು ಕನ್ನಡ ಬದುಕಿನ ಅನಂತ ಆಯಾಮ ಗಳಿಗೆ ವಿಸ್ತರಿಸಿಕೊಂಡಂತೆ ಕನ್ನಡ-ಕನ್ನಡಿಗ-ಕರ್ನಾಟಕವನ್ನು ಕುರಿತು ಧ್ಯಾನಿಸುತ್ತಿರುವ ಬರಹವಿದು. ಈ ಬರಹಕ್ಕೆ ನಿಲುಗಡೆ ಎಂಬುದಿಲ್ಲ. ಕಾರಣ `ಕನ್ನಡ-ಕನ್ನಡಿಗ ಕರ್ನಾಟಕದ ಬದುಕಿಗೆ ನಿಲುಗಡೆ ಎಂಬುದಿಲ್ಲ. ನಿಲುಗಡೆಯನ್ನು ಉಂಟುಮಾಡುವ ಹೊರಗಿನ ಆಕ್ರಮಣಗಳ ಬಗ್ಗೆ ಒಳಗಿನ ಅರಿವು ಸದಾ ಜಾಗೃತವೂ ಕ್ರಿಯಾಶೀಲವೂ ಆಗಿರಬೇಕೆಂದು ಎಚ್ಚರಿಸುವ ನುಡಿ ಧಾತುಗಳಿವು; ಹಾಗೂ ಈ ವಿವೇಕವನ್ನು ಕನ್ನಡ ಮನಸ್ಸುಗಳಲ್ಲಿ ಬಿತ್ತುವ ಸಂಕಲ್ಪದ ಬೆಳಕಿನ ಬೀಜಗಳಿವು. ಇಲ್ಲಿ ಇತಿಹಾಸದ ಮೆಲುಕು ಇದೆ, ಗತವೈಭವದ ಹಳಹಳಿಕೆಯಲ್ಲಿ ನರಳುವುದಕ್ಕಲ್ಲ; ವರ್ತಮಾನದ ವಸ್ತುಸ್ಥಿತಿ ಯನ್ನು ಪರಿಭಾವಿಸುವುದಕ್ಕೆ ಮತ್ತು ಆಗಬೇಕಾಗಿರುವ ಕಾರ್ಯಬಾಹುಳ್ಯದ ಹೊಣೆ ಗಾರಿಕೆಯನ್ನು ಮನವರಿಕೆ ಮಾಡುವುದಕ್ಕೆ ಹೀಗಾಗಿ ಇಲ್ಲಿ ಮಾಹಿತಿಗಳು ಮಾತನಾಡುತ್ತವೆ. ಅಂಕಿ ಸಂಖ್ಯೆಗಳು ತಿಳಿಯಹೇಳುತ್ತವೆ. ಪರಿಣಾಮದಲ್ಲಿ ಕನ್ನಡದ ಮನಸ್ಸುಗಳನ್ನು ಆತ್ಮಾವಲೋಕನಕ್ಕೆ ಒಳಗುಮಾಡುತ್ತವೆ. ಕನ್ನಡ-ಕನ್ನಡಿಗ-ಕರ್ನಾಟಕ ಬದುಕಿನ ಒಂದು ಸಮಗ್ರ ಸ್ವರೂಪ ದರ್ಶನವನ್ನು ಮಾಡಿಸುವ ಈ ಕೃತಿ ಸಕಾಲಿಕವಾದುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಖಂಡ ಕರ್ನಾಟಕದ ಬದುಕನ್ನು ಕಲ್ಯಾಣದತ್ತ ಮುನ್ನಡೆಸಬೇಕೆಂಬ ಒಳ ತುಡಿತ ಇಡೀ ಬರಹದ ಜೀವದ್ರವ್ಯವಾಗಿದೆ. ಆಧುನಿಕ ಕರ್ನಾಟಕವನ್ನು ಕಟ್ಟಿ ಬೆಳೆಸುವ ಸಂಕಲ್ಪಬದ್ಧ ಮನಸ್ಸುಗಳಿಗೆ ಇದೊಂದು ಉತ್ತಮ ಮಾರ್ಗಸೂಚಿ ಗ್ರಂಥ ಕರ್ನಾಟಕವನ್ನು ತಿಳಿಯಬೇಕೆನ್ನುವವರಿಗೂ ಇದು ಇನ್ನೂ ಹೆಚ್ಚು ವಿವರವಾಗಿ ತಿಳಿದುಕೊಳ್ಳಬೇಕೆಂಬ ಒತ್ತಾಸೆ ಹುಟ್ಟಿಸುವ ಕೈಪಿಡಿ, ತೀರ ಇತ್ತೀಚಿನ ಅಂಕಿ ಸಂಖ್ಯೆಗಳ ಸೇರ್ಪಡೆಗಳೊಂದಿಗೆ ಪುಸ್ತಕವನ್ನು ಪರಿಷ್ಕರಿಸಿರುವುದರಿಂದ ಹೆಚ್ಚು ಪ್ರಸ್ತುತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರೊ| ಎಸ್.ಜಿ. ಸಿದ್ಧರಾಮಯ್ಯ\u003c\/p\u003e\n\u003cp\u003eನಿಕಟಪೂರ್ವ ಅಧ್ಯಕ್ಷರು\u003c\/p\u003e\n\u003cp\u003eಕನ್ನಡ ಪುಸ್ತಕ ಪ್ರಾಧಿಕಾರ\u003cbr data-mce-fragment=\"1\"\u003e\u003c\/p\u003e","brand":"Many Authors","offers":[{"title":"Default Title","offer_id":42122068721923,"sku":"HB00000510","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4a337c2d-9293-4877-a91e-9ad4136d8af3.jpg?v=1638253799"},{"product_id":"sarasammana-samaadhi-kannada-novel","title":"ಸರಸಮ್ಮನ ಸಮಾಧಿ - ಕಾದಂಬರಿ","description":"\u003cp data-mce-fragment=\"1\"\u003eಈ ಚಿಕ್ಕ ಕಾದಂಬರಿಯಲ್ಲಿ ಅಡಕವಾಗಿರುವ ವಿಷಯಗಳನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯ ವಿವಿಧ ಮುಖಗಳ ಪರಿಚಯ ಮಾಡುತ್ತಾ ಹೆಣ್ಣಿನ ಸ್ಥಾನಮಾನವನ್ನು ಗಂಡಿನ ಸ್ಥಾನಮಾನಕ್ಕೆ ತೂಗಿದಾಗ ಅವಳಿರುವ ಬದುಕಿನ ಚಿತ್ರಣ ಗಂಡಿನೊಂದಿಗೆ ಸರಿದೂಗಲಾರದೆಂಬ ಕಟುಸತ್ಯದ ಅನಾವರಣವನ್ನು 30-40 ರ ದಶಕದಲ್ಲಿಯೇ ಕಾರಂತಜ್ಜ ಕಣ್ಮುಂದೆ ತಂದರೂ ಅದು ಇಂದಿಗೆ ಹೋಲಿಸಿದಾಗ್ಯೂ ಹೆಚ್ಚಿನ ಮಟ್ಟದ ಬದಲಾವಣೆಯೇನೂ ಕಂಡು ಬರದೆ ಪ್ರಸ್ತುತವೆನಿಸಿದೆ.\u003c\/p\u003e\n\u003cp data-mce-fragment=\"1\"\u003eದಾಂಪತ್ಯ ಜೀವನದ ವಿರಸ, ಹೊಂದಾಣಿಕೆಯಿಲ್ಲದ ಜೀವನ ಚಿತ್ರ ಕಟ್ಟಿಕೊಡುತ್ತಾ ಹೇಳಿರುವ ಅವರ ಮಾತುಗಳು “ಮುಖ್ಯವಾಗಿ ಇಂಥವರೇ ಬೇಕೆಂದಿಲ್ಲ. ಜಾತಕದ ಕೂಟ ಸರಿಹೋದರಾಯಿತು. ಜೀವನದ ಕೂಟ ಮುಂದಿನದು; ಅದು ತನ್ನಂತೆ ಸರಿ ಹೋದೀತೆಂದು ತಿಳಿಯಲೇಬೇಕು. ಒಮ್ಮೆ ಹೋಗಲಿಲ್ಲ, ಆಗ ಜಾತಕ ನೋಡಿದವರು ಎಲ್ಲಿಯೋ ತಪ್ಪಿರಬೇಕೆಂಬುದು ಸ್ಪಷ್ಟ. ಆಗ ಹಣೆಯ ಬರಹವನ್ನು ದೂರಿದರಾಯಿತು.” ಇದನ್ನು ಅರ್ಥಮಾಡಿಕೊಂಡರೆ ಸಾರ್ವಕಾಲಿಕ ಸತ್ಯದ ಅರಿವು ಮೂಡಿ ಇಂದಿಗೂ ವಿವಾಹದ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಎಡವುದನ್ನು ತಕ್ಕಮಟ್ಟಿಗೆ ತಡೆಯಬಹುದೇನೋ ಎಂಬ ಒಂದು ಯೋಚನೆ ಸುಳಿಯದೇ ಇರದು.\u003c\/p\u003e\n\u003cp data-mce-fragment=\"1\"\u003eಕಾರಂತಜ್ಜರ ವಿಶಿಷ್ಟತೆಯೇ ಅಂತಹುದು. ಮನುಷ್ಯ ಸಂಬಂಧಗಳ ಸೂಕ್ಷ್ಮಗಳು ಸಂವೇದನೆಯ ಎಲ್ಲೆಯ ಮೀರದೆ ಮನದಾಳಕ್ಕೇ ಏಕಾಏಕಿ ನುಗ್ಗಿಬಿಡುತ್ತವೆ. ಅವರ ಬರಹ ಓದುತ್ತಿದ್ದಂತೆ ಅದರೊಂದಿಗೆ ನಾವು ನಮ್ಮನ್ನೇ ತಾಳೆಹಾಕಿ ತೂಗಿ ನೋಡಿಯೇ ಬಿಡುತ್ತೇವೆ. ಇದಕ್ಕೆ ಉದಾಹರಣೆಯೆಂದರೆ ಅವರ ಕಾದಂಬರಿಯ ಮುನ್ನುಡಿಯಲ್ಲಿರುವ ಒಂದು ಸಾಲು- “ಮನುಷ್ಯ ವರ್ಗವೇ ಸಾಕಷ್ಟು ಕಪಟ ಜೀವನ ನಡೆಯಿಸುತ್ತಿರುವ ಒಂದು ಜಾತಿಯಾಗಿದೆ. ಅದು ಪರರ ವಿಚಾರದಲ್ಲಿ ಯಾವೆಲ್ಲ ನಿಯತ್ತು, ಶಿಕ್ಷೆ, ದೋಷಾರೋಪಣೆ ಮಾಡಲು ಸಿದ್ದವೋ, ತನ್ನ ವಿಷಯ ಬಂದಾಗ, ತನ್ನನ್ನು ತಾನು ತೂಗಬೇಕಾಗಿ ಬಂದಾಗ, ತನ್ನ ನಡೆನುಡಿಗಳನ್ನು ತಾನು ಪ್ರಶ್ನಿಸಲೇ ಬೇಕಾದಾಗ, ಆ ಬಗ್ಗೆ ಯಾವ ಸಂಕೋಚವೂ ಇಲ್ಲದಂತೆ ವರ್ತಿಸುತ್ತದೆ.” ಇದು ಸತ್ಯಕ್ಕೆ ಹಿಡಿದ ಕನ್ನಡಿಯಲ್ಲವೇ ….?\u003c\/p\u003e\n\u003cp data-mce-fragment=\"1\"\u003eಗಂಡು ಹೆಣ್ಣಿನ ವಿವಾಹ ಸಂಬಂಧದಲ್ಲಿ ಹೆಣ್ಣಿಗೆ ಆಯ್ಕೆಯ ವಿಷಯದಲ್ಲಿ ಅಂದಿನಿಂದ ಇಂದಿಗೆ ಬೇಕಾದಷ್ಟು ಮಾರ್ಪಾಟುಗಳಾಗಿದ್ದರೂ ಅನರ್ಥಗಳು ಜರುಗಿದಾಗ ಗಂಡು ಹೆಣ್ಣಿನ ತಪ್ಪುಗಳು ಸಮಪಾಲಾಗಿದ್ದರೂ ಇಂದಿಗೂ ತಪ್ಪಿನ ಹೊರೆಯಲ್ಲಿ ಹೆಣ್ಣಿಗೆ ಬಹುಪಾಲು ಹೊರೆಸುವುದು ಶೋಚನೀಯ. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಚಂದ್ರಯ್ಯನ ಗಮನಕ್ಕೆ ಬಂದ ಸ್ತ್ರೀಯರೆಲ್ಲರೂ ಭಾಗೀರಥಿ, ಸುನಾಲಿನಿ, ಜಾನಕಿ, ನಾಗವೇಣಿ, ಬೆಳ್ಯಕ್ಕ ಅನಿವಾರ್ಯವೆಂಬಂತೆ ಶೋಷಿತ ಸಮಾಜದ ಸ್ತ್ರೀ ಜೀವಗಳು. ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಚಂದ್ರಯ್ಯನ ಮನದ ವೇದನೆ… ಕಡೆಗೆ ಊರಿಗೆ ಊರೇ ಅಲ್ಲದೇ ಸುತ್ತಲ ಹತ್ತಾರು ಹಳ್ಳಿಗಳು ನಂಬುವ ಮಹಾಸತಿ ಸರಸಮ್ಮನು ಒಂದು ಅತೃಪ್ತ ಆತ್ಮವೇ ಎಂದು ಅರಿವಾಗುವಲ್ಲಿ ಕಾದಂಬರಿ ಮುಗಿಯುತ್ತದೆ.\u003c\/p\u003e\n\u003cp data-mce-fragment=\"1\"\u003eಚಿಕ್ಕ ಕಾದಂಬರಿಯಾದರೂ ಓದುವಲ್ಲಿ ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ.\u003c\/p\u003e\n\u003ch3 data-mce-fragment=\"1\"\u003e\u003cbr data-mce-fragment=\"1\"\u003e\u003c\/h3\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003e- ಸಪ್ನಾ ವಂಶಿ\u003c\/strong\u003e\u003c\/p\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/strong\u003e\u003c\/p\u003e","brand":"Dr. K. Shivaram Karanth","offers":[{"title":"Default Title","offer_id":42122069868803,"sku":"HB00000507","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bdb10f86-3316-4231-a3ab-e3d810bb32ed.jpg?v=1638254019"},{"product_id":"naanu-mechchida-pustakagalu-osho-sapna-book-house","title":"ನಾನು ಮೆಚ್ಚಿದ ಪುಸ್ತಕಗಳು","description":"ಒಂದು ಅಸಾಧಾರಣ ಪುಸ್ತಕ, ವಿಚಿತ್ರ ಸನ್ನಿವೇಶಗಳಲ್ಲಿ ಬರೆದದ್ದು: ಓಶೋ, ಜ್ಞಾನೋದಯವಾದ ಅನುಭಾವಿ, ಆರು ನೂರಕ್ಕೂ ಹೆಚ್ಚು ಪುಸ್ತಕಗಳು ಅವರ ಹೆಸರಿನಲ್ಲಿವೆ. ಅವರು ತಮಗೆ ಇಷ್ಟವಾದ, ತಾವು ಬಹುವಾಗಿ ಪ್ರೀತಿಸಿದ ಒಂದು ನೂರು ಮತ್ತು ಅರವತ್ತೆಂಟು ಪುಸ್ತಕಗಳನ್ನು ಕುರಿತು ಮಾತಾಡುತ್ತಾರೆ ಮತ್ತು ಅವುಗಳನ್ನು ತಾನೇಕೆ ಪ್ರೀತಿಸುತ್ತೇನೆಂದು. ಪೂರ್ವದ ಅನುಭಾವಿಗಳು ಮತ್ತು ಅತೀಂದ್ರಿಯ ಪುರುಷರಿಂದ ಹಿಡಿದು, ನೀಷೆಯತನಕ; ಪಶ್ಚಿಮದ ತತ್ವಜ್ಞಾನಿಗಳಿಂದ ಹಿಡಿದು ಶ್ರೇಷ್ಠ ರಷ್ಯನ್ ಕಾದಂಬರಿಕಾರರವರೆಗೆ, ಇಲ್ಲಿದೆ ಒಂದು ವಿವರಣೆ: ಇಡೀ ಜಗತ್ತಿನ ಮಹಾನ್ ಪ್ರತಿಭಾಶಾಲಿಗಳ ಅತ್ಯುತ್ಕೃಷ್ಟ ಸಾಹಿತ್ಯದ ಕಾಮನಬಿಲ್ಲು. ಅದ್ಭುತ ವಿನೋದದ ಜೊತೆ ವೈಯಕ್ತಿಕ ವ್ಯಾಖ್ಯಾನಗಳೊಂದಿಗೆ ಹೆಣೆದುಕೊಂಡಿದೆ ಮತ್ತು ಟಿಪ್ಪಣಿ ಮಾಡಿಕೊಳ್ಳುವ ಅವರ ದಂತ ವೈದ್ಯನ ತಲೆ ಮೇಲೆ ತೂಗಾಡುತ್ತಿದೆ ಜೆನ್ ಬೆತ್ತ, ಇಡೀ ಪುಸ್ತಕ, ಚಿಕಿತ್ಸೆಗಾಗಿ ದಂತ ಚಿಕಿತ್ಸಾಲಯದ ಕುರ್ಚಿಯಲ್ಲಿ ಕೂತು ಮಾತಾಡಿದ್ದಾಗಿದೆ.","brand":"Osho","offers":[{"title":"Default Title","offer_id":42122070917379,"sku":"HB00000506","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/c850c6fb-209c-49b0-9db6-b485f67fbb9c.jpg?v=1638254190"},{"product_id":"munjaaneya-belakinalli-osho-sapna","title":"ಮುಂಜಾನೆಯ ಬೆಳಕಿನಲ್ಲಿ","description":"ಓಶೋರವರು ಸಂಪೂರ್ಣವಾಗಿ ನಮ್ಮ ಸಮಕಾಲೀನ ವ್ಯಕ್ತಿಯೂ ಅನುಭಾವಿಯಾಗಿದ್ದು ಅವರು ನಮ್ಮ ಆಸೆ ಆಕಾಂಕ್ಷೆಗಳನ್ನು, ನಮ್ಮ ಕನಸುಗಳನ್ನು ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವವರಾಗಿದ್ದರು, ಹಾಗೂ ನಮ್ಮ ದೈನಂದಿನ ಜೀವನವನ್ನು ಅರ್ಥೈಸಿಕೊಳ್ಳುವವರಾಗಿದ್ದರು. ಮುಂಜಾನೆಯ ಬೆಳಕಿನಲ್ಲಿ - (ಫಸ್ಟ್ ಇನ್ ದಿ ಮಾಲ್ಕಿಂಗ್) ಕೃತಿಯು ಯಾರೇ ಧ್ಯಾನದ ಬಗ್ಗೆ ಆಸಕ್ತಿ ಉಳ್ಳವರಾಗಿ ತಮ್ಮ ಜೀವನದಲ್ಲಿ ಶಾಂತಿ, ವಿಶ್ರಾಂತಿ, ಮತ್ತು ಅರಿವುಗಳನ್ನು ತಂದುಕೊಳ್ಳಬೇಕೆಂದಿದ್ದರೆ ಅಂಥಹವರಿಗೆ ಈ ಕೃತಿಯು ವಾಸ್ತವಿಕ ಪರಿಹಾರವನ್ನು ನೀಡುತ್ತದೆ.","brand":"Osho","offers":[{"title":"Default Title","offer_id":42122071572739,"sku":"HB00000505","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ddbb642b-17a0-4909-90fa-03b9bcbaa22c.jpg?v=1638254491"},{"product_id":"samagra-samanya-adhyayana-general-knowledge-sapna","title":"ಸಮಗ್ರ ಸಾಮಾನ್ಯ ಅಧ್ಯಯನ","description":"KAS, FDA, SDA, PSI, PC, PDO, KPTCL, KPSC Group A,B,C,D ಮತ್ತು ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದ 10000ಕ್ಕೂ ಹೆಚ್ಚಿನ ಬಹುಆಯ್ಕೆ ಪ್ರಶ್ನೋತ್ತರಗಳ ಹೊತ್ತಿಗೆ.","brand":"C. V. Jayanna, V. C. Rudrani","offers":[{"title":"Default Title","offer_id":42122074390787,"sku":"HB00000504","price":750.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_6a64fa22-2113-4b32-9a9b-977831c3d861.jpg?v=1675405919"}],"url":"https:\/\/harivubooks.com\/collections\/sapna-book-house.oembed?page=20","provider":"Harivu Books","version":"1.0","type":"link"}