{"title":"Personality development","description":"","products":[{"product_id":"vidhiya-benneri","title":"ವಿಧಿಯ ಬೆನ್ನೇರಿ","description":"\u003cp\u003eಜೀವನದ ಪಯಣದಲ್ಲಿ ಸೋಲುವುದು ಮತ್ತು ಗೆಲ್ಲುವುದು ನಿರಂತರವಾಗಿ ನಡೆದೇ ಇರುತ್ತದೆ. ಗೆದ್ದಾಗ ಬೀಗುವವ, ಸೋತಾಗ ಬಾಗುವುದೇನು? ಹೂತು ಹೋಗುತ್ತಾನೆ. ಆಗೆಲ್ಲಾ ಅವನಿಗೆ ಹೊರಗಿನಿಂದ ಒಂದಷ್ಟು ಶಕ್ತಿ ಪ್ರವಾಹ ಆಗಲೇಬೇಕು. ಪ್ರೇರಣೆ ಯಾರಿಗೆ ಬೇಡ ಹೇಳಿ? ಮೊಬೈಲ್ ಕೂಡ ದಿನಕ್ಕೊಮ್ಮೆ ರೀಚಾರ್ಜ್ ಮಾಡಿಸಿರೆಂದು ದುಂಬಾಲು ಬೀಳುತ್ತದೆ. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.\u003c\/p\u003e\n\u003cp\u003eಈ ನಿಟ್ಟಿನಲ್ಲಿ ವಿಧಿಯ ಬೆನ್ನೇರಿ ಕೃತಿಯು ಪ್ರೇರಣೆ ಕೊಡುವಂತಹದ್ದು. ಇಲ್ಲಿನ ಒಬ್ಬೊಬ್ಬರನ್ನೇ ಓದುತ್ತಾ ಹೋದಂತೆ ಸ್ಫೂರ್ತಿಯ ಸೆಲೆ ಪುಟಿಯುವುದರಲ್ಲಿ ಅನುಮಾನವೇ ಇಲ್ಲ. ವಿಧಿಯ ಬೆನ್ನೇರಿ ಕೃತಿಯನ್ನು ಓದಿದ ಮೇಲೆ ಹೊಸದೊಂದು ಸಾಧನೆಗೆ ನಿಮ್ಮ ಮನಸ್ಸು ಅಣಿಯಾದರೆ, ಲೇಖಕರ ಬರಹದ ಶ್ರಮ ಸಾರ್ಥಕ.\u003c\/p\u003e","brand":"Srinivasa Murthy N. S.","offers":[{"title":"Default Title","offer_id":42020640129283,"sku":"HB00001419","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4080.jpg?v=1636357030"},{"product_id":"santasa-nannedeya-haadu-hakki","title":"ಸಂತಸ ನನ್ನೆದೆಯ ಹಾಡು ಹಕ್ಕಿ","description":"\u003cp\u003eಸಂತಸ ನನ್ನೆದೆಯ ಹಾಡು ಹಕ್ಕಿ \"ಬದುಕು ಬದಲಿಸಬಹುದು\" ಸರಣಿಯ ನಾಲ್ಕನೇ ಬುಕ್. ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಲೆಯಾಗಬಲ್ಲ ಲೇಖನಗಳು ಇಲ್ಲವೆ.\u003cbr\u003e\u003c\/p\u003e\n\u003cp\u003e \u003c\/p\u003e","brand":"Nemichandra","offers":[{"title":"Default Title","offer_id":42020643242243,"sku":"HB00001375","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4167.jpg?v=1636357102"},{"product_id":"solembudu-alpavirama","title":"ಸೋಲೆಂಬುದು ಅಲ್ಪವಿರಾಮ","description":"\u003cp\u003eಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ : ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ ಎಂದು. ನಮ್ಮ ಬದುಕಿನ ನಿಘಂಟಿನಿಂದ 'ಸೋಲು' ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ, ಎಲ್ಲವೂ ಸವಾಲು. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.\u003c\/p\u003e","brand":"Nemichandra","offers":[{"title":"Default Title","offer_id":42020643307779,"sku":"HB00001374","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/solembudu-alpavirama.jpg?v=1636357104"},{"product_id":"vistaara-self-help-kannada-book","title":"ವಿಸ್ತಾರ","description":"ಕುತೂಹಲಗಳು ನಮ್ಮ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ನಮ್ಮ ಹಳೆಯ ವಾಡಿಕೆಯ ಲೆಕ್ಕಚಾರಗಳನ್ನು ಸರಿಸಿ ಹೊಸ ರೀತಿಯ ಲೆಕ್ಕಾಚಾರಗಳಿಗೆ ನಾಂದಿಯಾಗುತ್ತವೆ. ನಾವು ಹೊಸ ರೀತಿಯಲ್ಲಿ ಆಲೋಚಿಸತೊಡಗುತ್ತೇವೆ. ಹೊಸ ಹೊಸ ಸಾಧ್ಯತೆಗಳು ನಮ್ಮ ಗಮನಕ್ಕೆ ಬರುತ್ತವೆ. ನಮ್ಮಲ್ಲಿ ಭರವಸೆ ಮೂಡಿಸುತ್ತವೆ. ನಾವು ವೈಬ್ರೆಂಟ್ ಆಗುತ್ತೇವೆ. ನಮ್ಮ ಸೃಜನಶೀಲತೆ ಪ್ರತಿಭೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.\u003cbr data-mce-fragment=\"1\"\u003eಕೆ. ಶ್ರೀನಿವಾಸ ರೆಡ್ಡಿ ಅವರು 2006 ರಲ್ಲಿ ಕರ್ನಾಟಕ ನಾಗರಿಕ ಸೇವೆಗೆ ಸೇರಿ ಪ್ರಸ್ತುತ ಕೃಷಿ ಮಾರಾಟ ಇಲಾಖೆಯ ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಕತೆ, ಕವನ, ನಾಟಕ, ಹಾಡುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು, ವಿಶೇಷವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಇವರ 'ಒಂದು ಹೆಜ್ಜೆ ಮುಂದೆ', 'ಹನಿಗಳು' ಪುಸ್ತಕಗಳು ಪ್ರಕಟವಾಗಿವೆ. ಈಗ 'ವಿಸ್ತಾರ' ಎಂಬ ಕೃತಿಯನ್ನು ರಚಿಸಿ, ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 108 ಲೇಖನಗಳಿದ್ದು, ಪುಸ್ತಕದ ಹೆಸರೇ ಹೇಳುವಂತೆ ಇವು ನಮ್ಮ ಮನಸ್ಸು ವಿಸ್ತಾರಗೊಳ್ಳುವುದಕ್ಕೆ, ನಮ್ಮ ಆಲೋಚನೆಗಳು ವೈವಿಧ್ಯಮಯಗೊಳ್ಳುವುದಕ್ಕೆ, ಸೃಜನಶೀಲವಾಗುವುದಕ್ಕೆ, ನವನವೀನಗೊಳ್ಳುವುದಕ್ಕೆ ಸಂಬಂಧಿಸಿವೆ.","brand":"K. Srinivasa Reddy","offers":[{"title":"Default Title","offer_id":42074148864259,"sku":"HB00001081","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vistaara_1.jpg?v=1637326061"},{"product_id":"nirantara-anthya-kaanada-haadiyalli-payana","title":"ನಿರಂತರ","description":"\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003eಇಲ್ಲಿ ಯಾವ ಸಾಧನೆಗೂ ಇಂತಹುದೇ ಎಂಬ ಸಿದ್ಧಸೂತ್ರಗಳಿಲ್ಲ, ಪ್ರತಿಯೊಬ್ಬರೂ ತಮ್ಮ ವಿಶೇಷತೆಗೆ ತಕ್ಕಂತೆ ತಮ್ಮದೇ ಸೂತ್ರವನ್ನು ದಾರಿಯನ್ನು ಸೃಷ್ಟಿಸಿಕೊಳ್ಳಬೇಕಿದೆ. ನಾವು ನಮ್ಮ ಬದುಕಿನ ಕುರಿತಂತೆ ಎಚ್ಚೆತ್ತುಕೊಂಡ ಕ್ಷಣವೇ ನಮ್ಮ ಬದುಕಿನ ಹಾದಿಯೂ ಹೊಳೆದುಬಿಡುತ್ತದೆ.\u003c\/p\u003e\n\u003cp data-mce-fragment=\"1\"\u003eನಾವು ಯಾವಾಗಲೂ ಯಾವುದಕ್ಕಾಗಿ ಓಡುತ್ತಿದ್ದೇವೆಂದು ಯಾವುದಕ್ಕಾಗಿ ಸ್ಫರ್ಧಿಸುತ್ತಿದ್ದೇವೆಂದು, ಇದರಿಂದ ನಮಗೇನು ಲಭಿಸಲಿದೆಯೆಂದು ತಿಳಿದರೆ ನಮ್ಮ ಬದುಕು ಸುಂದರ.\u003c\/p\u003e\n\u003cp data-mce-fragment=\"1\"\u003eಅರ್ಹತೆ ಮತ್ತು ಸಾಮರ್ಥ್ಯಗಳನ್ನು ಸಮಾಜವು ಎಲ್ಲ ಕಾಲದಲ್ಲೂ ಎಲ್ಲಾ ಸಂದರ್ಭಗಳಲ್ಲೂ ಪರಿಗಣಿಸುತ್ತದೆ. ಕೆಲವೊಮ್ಮೆ ನಮಗಿದು ಅರ್ಥವಾಗದಿರಬಹುದು. ಒಂದು ದೀರ್ಘಕಾಲದಲ್ಲಿ ಸಮಾಜವು ಯಾರನ್ನು ಎತ್ತಿ ಹಿಡಿದಿದೆ ಎಂಬುದು ನಮಗೆ ತಿಳಿದಿದೆ. ಕೆಲವೊಮ್ಮೆ ಹುದ್ದೆಯಿಂದ ಶ್ರೀಮಂತಿಕೆಯಿಂದ ಅಧಿಕಾರದಿಂದ ಗುರ್ತಿಸಲ್ಪಟ್ಟರೂ ಅಂತಿಮವಾಗಿ ಆಯಾ ಕಾಲದ ಸಾಮಾಜಿಕ ಸಾಮುದಾಯಿಕ ಪ್ರಜ್ಞೆಯನ್ನು ಹೊಂದಿರುವವರು ಮೌಲ್ಯಗಳ ಚೌಕಟ್ಟಿನಲ್ಲಿದ್ದವರು, ಮೌಲ್ಯಗಳನ್ನು ರೂಪಿಸಿದವರು, ಕ್ರಿಯಾಶೀಲರು, ಸತ್ವಶಾಲಿಗಳು ಮಾತ್ರ ಉಳಿದಿದ್ದಾರೆ.\u003c\/p\u003e\n\u003cp data-mce-fragment=\"1\"\u003eಗೆಲ್ಲುತ್ತೇನೆಂದು ಮುಂದಡಿ ಇಟ್ಟವರಿಗಷ್ಟೇ ಈ ಜಗತ್ತು ತನ್ನನ್ನೇ ತಾನು ತೆರೆದುಕೊಳ್ಳುತ್ತದೆ. ತನ್ನ ಅದ್ಭುತ ಶಕ್ತಿಯನ್ನು ಅವರೊಳಗೆ ಹರಿಸುತ್ತದೆ. ಜೀವನವನ್ನು ಜಗತ್ತನ್ನು ಗೆಲ್ಲುವಂತೆ ಮಾಡುತ್ತದೆ. ಇದು ಗೆದ್ದವರಿಗಷ್ಟೇ ಗೊತ್ತು!\u003c\/p\u003e\n\u003cp data-mce-fragment=\"1\"\u003eನಾವು ಸಮರ್ಥರಾದರೆ ಅವಕಾಶಗಳು ನಮ್ಮ ಹಿಂದೆ ಬರುತ್ತವೆ. ನಾವು ಏನನ್ನಾದರೂ ಮಾಡಲು ಪ್ರಯತ್ನಿಸಿದರೆ ಹಲವಾರು ದಾರಿಗಳು ನಮಗೆ ಹೊಳೆಯುತ್ತವೆ. ಆದ್ದರಿಂದ ನಮಗೆ ಅವಕಾಶ ಸಿಗಲಿಲ್ಲ ಎಂಬುದೇ ಸುಳ್ಳು. ನಮ್ಮ ಅವಕಾಶಗಳನ್ನು ನಾವೇ ನಿರಂತರವಾಗಿ ಸೃಷ್ಟಿಸಿಕೊಳ್ಳುತ್ತೇವೆ ಎಂಬುದೇ ಸತ್ಯ. ಜಗತ್ತಿನ ಎಲ್ಲ ಸಾಧಕರು ಕ್ರಿಯೇಟರ್‌ಗಳು ಹೀಗೆಯೇ ಆದವರು. ಕೆಲವೊಮ್ಮೆ ನಮಗೆ ಇದು ಮೇಲ್ನೋಟಕ್ಕೆ ಗುರ್ತಿಸಲಾಗದಿದ್ದರೂ, ಯಾರೋ ಒಬ್ಬರಿಗೆ ಯಾರೋ ಅವಕಾಶ ನೀಡಿದ್ದರಿಂದಲೇ ಅವರು ಯಶಸ್ವಿಯಾದರೆಂದು ನಮಗೆ ಅನ್ನಿಸಿದರೂ ಪರಿಶೀಲಿಸಿ ನೋಡಿದರೆ ಹೀಗಾಗುವಲ್ಲಿ ಅವರ ಶ್ರಮ ಅಪಾರವಾಗಿದೆ.\u003c\/p\u003e","brand":"K. Shrinivas Reddy","offers":[{"title":"Default Title","offer_id":42085838717187,"sku":"HB00001063","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nirantara_1.jpg?v=1637579121"},{"product_id":"hunsmakki-hula-kannada-book","title":"ಹುಣ್ಸ್‌ಮಕ್ಕಿ ಹುಳ","description":"","brand":"Vinutha Vishwanath","offers":[{"title":"Default Title","offer_id":42090168615171,"sku":"HB00001048","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hunsmakkihula_1.jpg?v=1637652033"},{"product_id":"the-gift-self-help-ravi-belagere-kannada-book","title":"ದಿ ಗಿಫ್ಟ್","description":"\u003cp\u003eಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ. ಇದು ಅಂತಹದೊಂದು ಉಡುಗೊರೆ: 'ದಿ ಗಿಫ್ಟ್' ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟ ನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆದು ಹೋದರೂ ದೇಹ ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು ಕೊಡುತ್ತಿದ್ದೇನೆ. ಸ್ವೀಕರಿಸಿ.\u003c\/p\u003e\n\u003cp\u003e- ರವಿ ಬೆಳಗೆರೆ.   \u003c\/p\u003e","brand":"Ravi Belagere","offers":[{"title":"Default Title","offer_id":42103407673603,"sku":"HB00000912","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TheGift.jpg?v=1760776088"},{"product_id":"manassu-halavu-chintanegalu-prasaranga","title":"ಮನಸ್ಸು ಹಲವು ಚಿಂತನೆಗಳು","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದಷ್ಟು ಇದೆಯೆಂಬ ಹೆಮ್ಮೆ ಇದೆ. ವಿನಯದಿಂದ ಕನ್ನಡ ವಿಶ್ವದ್ಯಾಲಯವು ಅದನ್ನು ಮುಂದುವರಿಸಿಕೊಂಡು ಹೋಗಿದೆ. ವಿಜ್ಞಾನದಂತಹ ವಿಷಯಗಳನ್ನು ಸರಳವಾದ ಕನ್ನಡ ಭಾಷೆಯ ಮೂಲಕ ಸಾಮಾನ್ಯನಿಗೆ ತಲುಪಿಸುವಲ್ಲಿ ಪ್ರಾಸಾರಾಂಗ ಗೆದ್ದಿದೆ. ವಿಜ್ಞಾನದ ಕಣ್ಣಿಗೆ ದೇಹದ ಹೊರಗಿನ, ಒಳಗಿನ ಲೋಕವೆಲ್ಲ ತೆರೆದುಕೊಂಡಿದೆ. ಓದುಗರು ತಮ್ಮ ಮಾನಸಿಕ ಆರೋಗ್ಯಕ್ಕೆ ಬೇಕಾದ ಸಂಗತಿಗಳನ್ನು ಇದರಿಂದ ಪಡೆಯುವುದರ ಮೇಲೆ ಈ ಕೃತಿಯ ಸಾರ್ಥಕತೆಯಿದೆ.","brand":"Dr. C. R. Chandrashekar","offers":[{"title":"Default Title","offer_id":42113393557763,"sku":"HB00000786","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at12.42.04PM.jpg?v=1637999676"},{"product_id":"bayalaata-lekhanagalu","title":"ಬಯಲಾಟ ಲೇಖನಗಳು","description":"ಉತ್ತರ ಕರ್ನಾಟಕದ ರಂಗಭೂಮಿ, ಬಯಲಾಟಕ್ಕೆ ಸಂಬಂಧಿಸಿದಂತೆ ಡಾ. ಶ್ರೀರಾಮ ಇಟ್ಟಣ್ಣವರ ಹೆಸರು ಮಹತ್ವದ್ದು,  ರಂಗಭೂಮಿ ಎಂದರೆ ನಟರು, ನಾಟಕ ಪ್ರದರ್ಶನ ಎಂದು ನಮಗೆ ಗೊತ್ತು. ಆದರೆ ಅಲ್ಲಿಯ ಪರಿಕರಗಳು, ಪ್ರಸಾದನೆ, ಮುಂತಾದ ಅಂಶಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ನಿರಂತರ ರಂಗ ಸಾಮೀಪ್ಯದಿಂದ ಮಾತ್ರ ಇಂತಹ ಬರವಣಿಗೆ ಸಾಧ್ಯ.","brand":"Dr. Shirama Ittannavara","offers":[{"title":"Default Title","offer_id":42113423507715,"sku":"HB00000781","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.32.53PM_79ea7a4f-7c23-4669-b68d-d552f37a7ec5.jpg?v=1638000833"},{"product_id":"naavu-kandanthe-swamy-vivekananda","title":"ನಾವು ಕಂಡಂತೆ ಸ್ವಾಮಿ ವಿವೇಕಾನಂದ","description":"ಭವ್ಯ ಭಾರತದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬದುಕಿನ ಎಚ್ಚರದಂತಿರುವ ಸ್ವಾಮಿ ವಿವೇಕಾನಂದರನ್ನು ಕುರಿತು ಓದುವುದೆಂದರೆ ಭಾರತೀಯ ಸಂಸ್ಕೃತಿ ಸಮಾಜದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇನೆ ಎಂದೇ ಅರ್ಥ. ಮನುಷ್ಯಕೇಂದ್ರಿತ ಧರ್ಮವನ್ನು, ದೇವರನ್ನು ಆನ್ವೇಷಣೆಗೊಳಪಡಿಸಿದ ವಿವೇಕಾನಂದ, ಅವರ ಚಿಂತನೆಗಳ ಮೂಲಕ ಭಾರತೀಯರ\u003cbr data-mce-fragment=\"1\"\u003eವೈಚಾರಿಕತೆಯ ತಳಹದಿಗೆ ಭದ್ರವಾದ ಬುನಾದಿ ಹಾಕಿರುವರು. ಧರ್ಮದೊಂದಿಗೆ ತಳುಕುಹಾಕಿಕೊಂಡಿರುವ ಮಾನವೀಯತೆಯನ್ನು ಕಟು ವಿಮರ್ಶೆಗೆ ಒಳಪಡಿಸಿ ಭಾರತೀಯತೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಚಿಂತಕ ಸ್ವಾಮಿ ವಿವೇಕಾನಂದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಅವರಿಗಿದ್ದ ಆಧುನಿಕ ಜ್ಞಾನದ ಪ್ರಶ್ನೆ ಅವರ ಹಾದಿಯನ್ನು ನಿಚ್ಚಳವಾಗಿಸಿತ್ತು.","brand":"D. N. Chinnaswamy Sosale","offers":[{"title":"Default Title","offer_id":42113615626499,"sku":"HB00000765","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.15.05PM.jpg?v=1638006885"},{"product_id":"swami-vivekananda-kuvempu-ramakrishna-ashrama","title":"ಸ್ವಾಮಿ ವಿವೇಕಾನಂದ","description":"ವಿವೇಕಾನಂದರ ಬಗ್ಗೆ ಕುವೆಂಪುರವರ ನುಡಿಮುತ್ತು.","brand":"Kuvempu","offers":[{"title":"Default Title","offer_id":42113874526467,"sku":"HB00000741","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at4.47.12PM.jpg?v=1638014633"},{"product_id":"sri-ramakrishna-paramahamsa-motivation-kuvempu-kannada-book","title":"ಶ್ರೀರಾಮಕೃಷ್ಣ ಪರಮಹಂಸ","description":"\u003cp\u003e\u003cb data-path-to-node=\"1\" data-index-in-node=\"0\"\u003e'ಶ್ರೀರಾಮಕೃಷ್ಣ ಪರಮಹಂಸ'\u003c\/b\u003e ರಾಷ್ಟ್ರಕವಿ \u003cb data-path-to-node=\"1\" data-index-in-node=\"33\"\u003eಕುವೆಂಪು\u003c\/b\u003e ಅವರು ಬರೆದಿರುವ ಅತ್ಯಂತ ಸ್ಪೂರ್ತಿದಾಯಕ ಜೀವನಚರಿತ್ರೆ. ಆಧುನಿಕ ಭಾರತದ ಮಹಾನ್ ಸಂತ ಶ್ರೀರಾಮಕೃಷ್ಣರ ಬದುಕು ಮತ್ತು ಸಂದೇಶಗಳನ್ನು ಕುವೆಂಪು ಅವರು ತಮ್ಮ ಓಜಸ್ವಿ ಭಾಷೆಯಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯನ್ನು ಕುವೆಂಪು ಅವರ ಕುಟುಂಬದ ಪ್ರಕಾಶನ ಸಂಸ್ಥೆಯಾದ \u003cb data-path-to-node=\"1\" data-index-in-node=\"259\"\u003eಉದಯರವಿ ಪ್ರಕಾಶನ\u003c\/b\u003eವು ಹೊರತಂದಿದೆ.\u003c\/p\u003e","brand":"Kuvempu","offers":[{"title":"Default Title","offer_id":42113900052739,"sku":"HB00000740","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at5.41.25PM.jpg?v=1638015383"},{"product_id":"vijaee-bhava-kannada-book","title":"ವಿಜಯೀಭವ-ಗೆಲ್ಲಲು ಸಿದ್ಧರಾಗಿ","description":"\u003cp\u003e\"ವಿಜಯೀಭವ - ಗೆಲ್ಲಲು ಸಿದ್ಧರಾಗಿ' ಕೃತಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಗಳನ್ನೊಳಗೊಂಡ ಉಪಯುಕ್ತವಾದ ಕೈಪಿಡಿಯಾಗಿದೆ. ಈ ಕೃತಿಯ ಲೇಖಕರಾದ ಶ್ರೀಯುತ ಬಿ. ಗೋಪಕುಮಾರ್‌ರವರು ಬೋಧನೆಯನ್ನು ಪ್ರೀತಿಸುವ, ಆರಾಧಿಸುವ ಅನುಭವೀ ಶಿಕ್ಷಕರಾಗಿದ್ದಾರೆ. ತರಗತಿಯಲ್ಲಿ ಬೋಧಿಸುತ್ತಲೇ ವಿದ್ಯಾರ್ಥಿಗಳ ಜೊತೆ ಬೆರೆತು ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಇದರ ಫಲಶ್ರುತಿಯಾಗಿ ಈ ಪುಸ್ತಕ ಮೂಡಿಬಂದಿದೆ. ಈ ಕೃತಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆಗಳ ಮಹಾಪೂರವೇ ಇದೆ. ಹಾಗೂ ಈ ಸಲಹೆಗಳು ನೈಜತೆಯಿಂದ ಕೂಡಿದ್ದು ಅಳವಡಿಸಿಕೊಳ್ಳಲು ಸುಲಭವಾಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶಿಸ್ತು, ಸಮಯಪಾಲನೆ, ಒತ್ತಡ ನಿರ್ವಹಣೆಯಂತಹ ಸಹಜವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಹತ್ತು ಹಲವು ವಿಷಯಗಳನ್ನು ಈ ಕೃತಿ ಒಳಗೊಂಡಿದೆ. ಮೌಲ್ಯಗಳನ್ನು ಮತ್ತು ಕೌಶಲ್ಯಗಳನ್ನು ಹೊಂದುವಲ್ಲಿ ಸಹಕಾರಿಯಾಗಿದೆ. ಪೋಷಕರು ಮತ್ತು ಶಿಕ್ಷಕರಿಗೂ ಈ ಕೃತಿ ಉಪಯುಕ್ತಕರ. ಲೇಖಕರು ಯುವಮನಸ್ಸುಗಳ ನಾಡಿಮಿಡಿತವನ್ನು ಅಲಯಬಲ್ಲವರಾಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾಗಾಗಿ ಈ ಕೃತಿಯಲ್ಲಿ ತಮ್ಮ ಆಲೋಚನೆಗಳನ್ನು ಸರಳವಾದ ಭಾಷೆಯಲ್ಲಿ ಸುವ್ಯವಸ್ಥಿತ ಜೋಡಣೆಯೊಂದಿಗೆ ನಿರೂಪಿಸಿದ್ದಾರೆ. ಮತ್ತೊಂದು ಆಸಕ್ತಿಕರವಾದ ವಿಷಯವೇನೆಂದರೆ, ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿರುವ ಟಿಪ್ಪಣಿ. ಇವು ಅದ್ಭುತ ಉದಾಹರಣೆಗಳೊಂದಿಗೆ ಮನಮುಟ್ಟುವಂತಿವೆ. ವಿದ್ಯಾರ್ಥಿಗಳು  ತಮಗೆ ತಾವೇ ಸ್ಫೂರ್ತಿ ತಂದುಕೊಳ್ಳುವಂತೆ ಹುಲದುಂಚಿಸುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದೊಂದು ವಿದ್ಯಾರ್ಥಿಸ್ನೇಹಿ ಪುಸ್ತಕವಾಗಿದ್ದು, ಮಾರ್ಗದರ್ಶನ ನೀಡುವಲ್ಲಿ ಫಲಪ್ರದವಾಗಿದೆ. ಹಾಗಾಗಿ 'ವಿಜಯೀಭವ' ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಕರೆದೊಯ್ಯುವ ದಾರಿದೀಪವಾಗಿದೆ. ಹೆಸರಿಗೆ ತಕ್ಕಂತೆ ವಿಜಯಪತಾಕೆ ಹಾರಿಸಲೆಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಕು. ಸರೋಜಿನಿ. ಬಿ. ಟಿ.\u003c\/p\u003e\n\u003cp\u003eಗೋಮಿನಿ ಪ್ರಕಾಶನ.\u003c\/p\u003e","brand":"V. Gopal Kumar","offers":[{"title":"Default Title","offer_id":42114011988227,"sku":"HB00000727","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b3592a91-9a60-4056-bedd-1b6fc2cf4cde.jpg?v=1638022238"},{"product_id":"idanna-odbedi-sawanna-enterprises","title":"ಇದನ್ನ ಓದ್ಬೇಡಿ","description":"\u003cp data-mce-fragment=\"1\"\u003e\u003cspan data-sheets-userformat='{\"2\":829,\"3\":{\"1\":0},\"5\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"6\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"7\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"8\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"11\":4,\"12\":0}' data-sheets-value='{\"1\":2,\"2\":\"ಬೆಚ್ಚನೆಯ ಮನೆಯಿರಲು ಇಚ್ಛೆಯನರಿತು ನಡೆಯುವ ಸತಿಯಿರಲು ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ವಚನವನ್ನ ನಮ್ಮಜನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮ ಮನೆಯನ್ನು, ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿಟ್ಟುಕೊಳ್ಳೋಕ್ಕೆ ಸುಂದರವಾಗಿ ಮನೆ ಕಟ್ಟಿಕೊಂಡು ಸಮಾಜ ಅನ್ನೋ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಇದ್ದಾರೆ. ಇದು ಸರೀನಾ?\\n\\nಒಳ್ಳೇ ಕೆಲಸ ಮಾಡಕ್ಕೆ ಹೊರಟಾಗ ಸೋಲಿನ ಭಯ ಇರಲ್ಲ. ಸೋಲಿನ ಭಯ ಇಲ್ಲದೇ ಯಾವ ಕೆಲಸ ಶುರು ಮಾಡಿದರೂ ಕೂಡ ಆ ಕೆಲಸಾನ ಸೋಲಿಸೋದಕ್ಕೆ ಆ ಬ್ರಹ್ಮನ ಕೈಲೂ ಆಗಲ್ಲ. ಆದರೂ ನೀವು ಸೋತರೆ ಏನ್ಮಾಡ್ತೀರಾ ಅಂತ ಕೇಳ್ತೀರಾ? ಸೋತರೆ ತಲೆ ಎತ್ತಿ ನಡೀತೀನಿ. ಗೆದ್ದರೆ ತಲೆ ಬಗ್ಗಿಸಿ ಕೆಲಸ ಮಾಡ್ತೀನಿ.\\n\"}' data-mce-fragment=\"1\"\u003eಬೆಚ್ಚನೆಯ ಮನೆಯಿರಲು ಇಚ್ಛೆಯನರಿತು ನಡೆಯುವ ಸತಿಯಿರಲು ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ವಚನವನ್ನ ನಮ್ಮಜನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮ ಮನೆಯನ್ನು, ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿಟ್ಟುಕೊಳ್ಳೋಕ್ಕೆ ಸುಂದರವಾಗಿ ಮನೆ ಕಟ್ಟಿಕೊಂಡು ಸಮಾಜ ಅನ್ನೋ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಇದ್ದಾರೆ. ಇದು ಸರೀನಾ?\u003cbr data-mce-fragment=\"1\"\u003eಒಳ್ಳೇ ಕೆಲಸ ಮಾಡಕ್ಕೆ ಹೊರಟಾಗ ಸೋಲಿನ ಭಯ ಇರಲ್ಲ. ಸೋಲಿನ ಭಯ ಇಲ್ಲದೇ ಯಾವ ಕೆಲಸ ಶುರು ಮಾಡಿದರೂ ಕೂಡ ಆ ಕೆಲಸಾನ ಸೋಲಿಸೋದಕ್ಕೆ ಆ ಬ್ರಹ್ಮನ ಕೈಲೂ ಆಗಲ್ಲ. ಆದರೂ ನೀವು ಸೋತರೆ ಏನ್ಮಾಡ್ತೀರಾ ಅಂತ ಕೇಳ್ತೀರಾ? ಸೋತರೆ ತಲೆ ಎತ್ತಿ ನಡೀತೀನಿ. ಗೆದ್ದರೆ ತಲೆ ಬಗ್ಗಿಸಿ ಕೆಲಸ ಮಾಡ್ತೀನಿ.\u003cbr data-mce-fragment=\"1\"\u003e\u003c\/span\u003e\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Upendra","offers":[{"title":"Default Title","offer_id":42115720347907,"sku":"HB00000726","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.27.44AM.jpg?v=1638079926"},{"product_id":"lifeis-beautiful-jogi","title":"ಲೈಫ್ ಈಸ್ ಬ್ಯೂಟಿಫುಲ್ ಕಣ್ಣ್ ಬಿಟ್ಟ್ ನೋಡ್ರೀ","description":"\u003cp\u003eಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೆರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ, ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿರುತ್ತದೆ. ಕೆಲವೊಮ್ಮೆ ಅದಕ್ಕೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು.\u003c\/p\u003e\n\u003cp\u003e                                                                                                          -ಯತಿರಾಜ್ ವೀರಾಂಬುಧಿ\u003c\/p\u003e","brand":"Jogi","offers":[{"title":"Default Title","offer_id":42115721265411,"sku":"HB00000725","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.28.23AM.jpg?v=1638080065"},{"product_id":"jayanagarada-hudugi-kannada-book","title":"ಜಯನಗರದ ಹುಡುಗಿ","description":"\u003cp\u003eನನ್ನ ಹರೆಯದ ಓದಿನ ದಿನಗಳಲ್ಲಿ ನಾನು ಭೇಟಿ ಮಾಡಲಿಚ್ಛಿಸಿದ ಇಬ್ಬರು ತರುಣಿಯರೆಂದರೆ ಜಪಾನಿನ ಸೆಯಿ ಶಾನ್ಗಾನ್ ಮತ್ತು ಮೈಸೂರಿನ ನಿಮ್ಮಿ. ಅವರಿಬ್ಬರೂ ನನ್ನನ್ನು ಇನ್ನಿಲ್ಲದಂತೆ ಸೆಳೆದಿದ್ದರು. ಅವರು ಏನು ಯೋಚಿಸುತ್ತಾರೆ ಅನ್ನುವುದು ನನಗೆ ಗೊತ್ತಿತ್ತು. ಅವರ ಆಸಕ್ತಿಗಳೇನು ಅನ್ನುವುದನ್ನು ನಾನು ತಿಳಿದುಕೊಂಡಿದ್ದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವರ ಪೈಕಿ ಸೆಯಿ ಸಾವಿರ ವರ್ಷ ಹಳಬಳು. ನಿಮ್ಮ ನನ್ನ ಕಾಲದ ಹುಡುಗಿ. ಇಬ್ಬರನ್ನೂ ನಾನು ಯಾವತ್ತೂ ನೋಡಿರಲಿಲ್ಲ. ಆಮೇಲೆ ಗೊತ್ತಾಗಿದ್ದೆಂದರೆ ನಿಮ್ಮಿ ಎನ್ನುವ ಹುಡುಗಿಯೇ ಇರಲಿಲ್ಲ. ಲಂಕೇಶರೇ ಆ ಹೆಸರಲ್ಲಿ ಬರೆಯುತ್ತಿದ್ದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಜಯನಗರದ ಹುಡುಗಿ ಕೂಡ ಆಕೆಯ ವಯೋಮಾನದ ಹುಡುಗರಲ್ಲಿ ಹುಟ್ಟಿಸಿರಬಹುದಾದ ಓದಿನ ಪ್ರೀತಿಯನ್ನು ನಾನು ಊಹಿಸಬಲ್ಲೆ. ಅಜ್ಞಾತದಲ್ಲೆಲ್ಲೋ ಕುಳಿತು ಬರೆಯುವ ತರುಣನೊಬ್ಬನ ಪಿಸುನುಡಿಗಳನ್ನು ಅವನದೇ ವಯಸ್ಸಿನ ಹುಡುಗ ಹುಡುಗಿಯರು ಕೇಳಿಸಿಕೊಳ್ಳುವ ಹಾಗೆಯೇ, ತರುಣಿಯೊಬ್ಬಳು ತನ್ನ ಕಾಲದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾಳೆ ಎಂಬ ಕುತೂಹಲ ಆಕೆಯ ಓರಗೆಯ ಎಲ್ಲರನ್ನೂ ಕುತೂಹಲದಲ್ಲಿ ಇರಿಸುತ್ತದೆ. ಅದರಿಂದಾಗಿ ಆ ಬರಹಕ್ಕೆ ಬೇಲಿ ಬದಿಯಲ್ಲಿ ಅರಳಿದ ನೀಲಿ ಹೂವಿನ ಚೆಲುವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ತಾರುಣ್ಯ ಚಿಮ್ಮುವ ಬರಹಗಳನ್ನು ಮೇಘನಾ ಬರೆದಿದ್ದಾಳೆ. ಜಯನಗರದಿಂದ ಬಾರ್ಸೆಲೋನಾ ತನಕ ಹಬ್ಬಿರುವ ಮೇಘನಾಳ ಈ ಪ್ರಬಂಧಗಳ ಜೀವನೋತ್ಸಾಹ, ಆರೋಗ್ಯಪೂರ್ಣ ನಿಲುವು ಮತ್ತು ವಿನಾಕಾರಣ ಹುರುಪು ಇದನ್ನು ಓದುವ ನಿಮಗೂ ದಾಟಿಕೊಳ್ಳಲಿ ಎಂಬುದು ನನ್ನ ಹಾರೈಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನನ್ನದಲ್ಲದ ತಾರುಣ್ಯಪೂರ್ಣ ಕಾಲಮಾನವನ್ನು ಈ ಬರಹಗಳ ಮೂಲಕ ನನಗೆ ಒದಗಿಸಿದ ಮೇಘನಾಗೆ ಪ್ರೀತಿ ಮತ್ತು ಅಭಿನಂದನೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಜೋಗಿ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Meghana Sudhindra","offers":[{"title":"Default Title","offer_id":42115723755779,"sku":"HB00000724","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Jayanagaradahudugi.jpg?v=1638080144"},{"product_id":"108-daily-money-kannada-book","title":"108 Daily ಮನಿ","description":"\u003cp\u003eನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ 'ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eಗ್ರೋಥ್ ರೇಟ್, ಬಯ್ ಬ್ಯಾಕ್ ಆಫ್ ಶೇರ್ಸ್, ಮ್ಯೂಚುಯಲ್ ಫಂಡ್, ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್, ಮಾಡರ್ನ್ ಮನಿ ಥಿಯರಿಗಳು ಏನು ಹೇಳುತ್ತವೆ? ಯೂನಿವರ್ಸಲ್ ಬೇಸಿಕ್ ಇನ್ನಮ್ ಸಿದ್ಧಾಂತವೇನು? ಇವಕ್ಕೆಲ್ಲ ಚುಟುಕಾದ ಉತ್ತರಗಳು ಇಲ್ಲಿವೆ. ವುಕಾ ಎಕಾನಮಿ, ಗಿಗ್ ಎಕಾನಮಿ, ವಾರ್ ಎಕಾನಮಿ, ಜೊತೆಗೆ ಎಸ್ಬಿಐ, ಜಿಡಿಪಿ, ಎಫ್ ಆರ್ ಡಿ ಐಗಳ ಜೊತೆಗೆ ಕರೆನ್ಸಿ ವಾರ್, ಟ್ರೇಡ್ ವಾರ್, ಬಯೋ ವಾರ್ ಹೀಗೆ ಸಾಕಷ್ಟು ಪದಪುಂಜಗಳನ್ನ ಉಚ್ಚರಿಸುವುದ ಕೇಳುವುದು ಜೊತೆಗೆ ಕೆಲವೊಮ್ಮೆ ಮಾತಿನಲ್ಲಿ ಬಳಸಿರುತ್ತೇವೆ.\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rangaswamy Mookanahalli","offers":[{"title":"Default Title","offer_id":42115733979395,"sku":"HB00000723","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/108DAILMONEY.jpg?v=1638080788"},{"product_id":"ihate-my-life-jogi-sawanna","title":"ಐ ಹೇಟ್ ಮೈ ವೈಫ್- ಪ್ರೀತಿಸದ ಹೊರತು ದ್ವೇಷಿಸಲಾರೆ","description":"There is nothing called happily married.\u003cbr data-mce-fragment=\"1\"\u003e\u003cbr data-mce-fragment=\"1\"\u003eEither you are happy or you are married ಅನ್ನುವುದು ಪಾರ್ಟಿಗಳಲ್ಲಿ ಬಹಳ ಪಾಪ್ಯುಲರ್ ಆದ ಜೋಕ್. ಈ ಒಂದು ಜೋಕಿನ ಹಿಂದೆ ಎಷ್ಟು ಆಳವಾದ ಸತ್ಯ ಇರುತ್ತೋ ಅಷ್ಟೇ ಜೋರಾದ ನಗು ಅದಕ್ಕೆ ಪ್ರತಿಕ್ರಿಯೆಯಾಗಿ ಸಿಗುತ್ತದೆ. ಎರಡು ಬೇರೆ ಬೇರೆ ಇಗೋಗಳು, ಎರಡು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವ ಇಬ್ಬರು, ಎರಡು ಬೇರೆ ಬೇರೆ ವಾತಾವರಣದಲ್ಲಿ ಬೆಳೆದಂತಹ ಇಬ್ಬರು ಒಂದೇ ಸೂರಿನ ಕೆಳಗೆ ಮದುವೆ ಅನ್ನುವ ಹೆಸರಿನಲ್ಲಿ ಜೊತೆಗೆ ಬದುಕುತ್ತೇವೆ ಅಂತ ತೆಗೆದುಕೊಳ್ಳುವ ನಿರ್ಧಾರ ಜೀವನದ one of the toughest contracts.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಮೇಶ್ ಅರವಿಂದ್","brand":"Jogi","offers":[{"title":"Default Title","offer_id":42115742564611,"sku":"HB00000722","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.28.18AM.jpg?v=1638081323"},{"product_id":"baduku-badalisuva-kathegalu","title":"50 ಬದುಕು ಬದಲಿಸುವ ಕಥೆಗಳು","description":"\u003cp\u003eಹಸನಾದ ಬದುಕಿಗೆ, ಬದುಕು ಬದಲಿಸಿಕೊಳ್ಳುವ ದಿಕ್ಕಿನೆಡೆಗೆ ಬೇಕಾದ ಸ್ಫೂರ್ತಿಯನ್ನು ಪಡೆಯಲು ವಸ್ತು ಅಥವಾ ವಿಷಯ ಇಂತಹುದೇ ಆಗಿರಬೇಕೆಂಬ ಕಟ್ಟುಪಾಡೇನಿಲ್ಲ. ಮಹಾತ್ಮರ ಜೀವನದ ಸ್ಫೂರ್ತಿದಾಯಕ ಪ್ರಸಂಗಗಳು, ವಾಟ್ಸಾಪ್ ಸಂದೇಶಗಳು. ಆಡಿಯೋ ವಿಡಿಯೋ ತುಣುಕುಗಳು, ಕೇಳಿದ, ನೋಡಿದ ಘಟನೆಗಳು, ನಿತ್ಯ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆ ಸಮಾರಂಭಗಳು, ಹಿರಿಯರ ಅನುಭವದ ನುಡಿಮುತ್ತುಗಳು ಹೀಗೆ ಯಾವುದೇ ಮೂಲಗಳಿಂದ ಹರಿದುಬರುವ ಒಳ್ಳೆಯ ವಿಚಾರಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಪ್ರೇರಣೆ ನೀಡಬಲ್ಲವು, ಹೊಸ ದಿಕ್ಕಿನೆಡೆಗೆ, ಹೊಸ ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು. ಈಗಿರುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಸಾಧಿಸಲು, ಕಠಿಣ ಪರಿಸ್ಥಿತಿಗಳಿಂದ ಹೊರಬರಲು, ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ದುಡಿಸಿಕೊಳ್ಳಲು, ಅಂದು ಕೊಂಡ ಕಾರ್ಯವನ್ನು ಯಶಸ್ವಿ ಯಾಗಿ ನಿರ್ವಹಿಸಲು, ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು ಅವಶ್ಯಕವಾಗಿ ಬೇಕಾದ ಸಾಮಗ್ರಿಗಳಾಗಬಲ್ಲವು ಎಂಬುದನ್ನು ಇಲ್ಲಿರುವ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಈ ನನ್ನ ಪ್ರಯತ್ನ ನಿಮಗೂ ಮೆಚ್ಚಿಗೆಯಾಗಬಹುದೆಂಬ ವಿಶ್ವಾಸ ನನ್ನದು.\u003c\/p\u003e\n\u003cp\u003e                                                         -ರಾಜಮ್ಮ ಡಿ.ಕೆ.\u003c\/p\u003e","brand":"Rajamma D. K.","offers":[{"title":"Default Title","offer_id":42115752001795,"sku":"HB00000721","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.08.29PM.jpg?v=1638081954"},{"product_id":"kate-chitrakate-sambhaashane-jogi-kannada-book","title":"ಕಥೆ ಚಿತ್ರಕಥೆ ಸಂಭಾಷಣೆ ಜೋಗಿ","description":"\u003cp\u003eಹೂವು ಕಾಯಾಗುವ ಕ್ಷಣ, ಕಾಯಿ ಹಣ್ಣಾಗುವ ಕ್ಷಣ, ಕತೆ ಚಿತ್ರಕತೆ, ಚಿತ್ರಕತೆ ಸಿನಿಮಾ ಆಗುವ ಕ್ಷಣ- ಹೀಗೆಯೇ ಅಂತ ಹೇಳೋಕ್ಕಾಗಲ್ಲ. Films happen. ಅದೊಂದು ಕ್ರಿಯೇಟಿವ್ ಪ್ರಾಸೆಸ್, ಸಿನಿಮಾ ಅಂದಿನಿಂದ ಇಂದಿನ ತನಕ ಬೆಳೆಯುತ್ತಾ ಬದಲಾಗುತ್ತಾ ಬಂದಿದೆ. ಈಗ ಸಿನಿಮಾ ಮಾಡುತ್ತಿರುವ ಹೊಸ ನಿರ್ದೇಶಕರ ವಿಸ್ಮಯ, ಬೆರಗು ಮತ್ತು ಪ್ರತಿಭೆಯಿಂದ ಹೊಸ ಹಾದಿಗಳನ್ನು ಹುಡುಕಿಕೊಳ್ಳುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿಯವರ ಈ ಪುಸ್ತಕ ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ಆಸಕ್ತರಿಗೆ ಆ ಕಾರಣಕ್ಕೇ ಮುಖ್ಯ. ಇಲ್ಲಿ ಪ್ರವಚನ ಇಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯ ಹುಡುಕಾಟದ ಕುರಿತು ಬರೆದಿದ್ದಾರೆ. ತಮ್ಮ ಪ್ರಯಾಣವನ್ನು ದಾಖಲಿಸಿದ್ದಾರೆ. ಹೀಗಾಗಿ ಇದು ಪ್ರತಿಯೊಬ್ಬರೂ ತಮ್ಮನ್ನು ತಾವೇ ಹೇಳಿಕೊಳ್ಳುವ ಸ್ವಗತ. ಎಲ್ಲಾ ಹೊಸಪೀಳಿಗೆಯ ನಿರ್ದೇಶಕರ ಆಲೋಚಿಸುವ ಕ್ರಮದತ್ತ ಒಂದು ದಾರಿಯಂತಿದೆ. ಇಲ್ಲಿ ಯಾರೂ ಇದು ಸರಿ, ಇದು ತಪ್ಪು ಅಂತ ಹೇಳುತ್ತಿಲ್ಲ. ಇದು ಅರಳುವ ಕ್ರಿಯೆಯನ್ನು ಹಿಡಿಯುವ ಪರಿ. ಆಗಲೇ ನೋಡಿರುವುದನ್ನು ಬಿಟ್ಟು, ಇವತ್ತಿನ ಮನಸ್ಸು ಹೇಗೆ ಯೋಚಿಸುತ್ತದೆ, ಅದನ್ನು ದುಡಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಗಮನಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಿನಿಮಾ ನೋಡುವ, ಮಾಡುವ ಮೂಲಕ ತಮ್ಮ ಐಡೆಂಟಿಟಿಯನ್ನು ಕಂಡುಕೊಳ್ಳುವ ಎಲ್ಲರಿಗೂ ಇದು ಬಹುಮುಖ್ಯ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿಯ ಈ ಪುಸ್ತಕದಲ್ಲಿ ಅವರ ಪ್ರಯಾಣ ಕಾಣುತ್ತದೆ. ಇಲ್ಲಿ ಯಾರು ಕೂಡ ತನಗೆ ಎಲ್ಲ ಗೊತ್ತಿದೆ ಎಂದು ಹೇಳಲು ಹೋಗಿಲ್ಲ. ತಮ್ಮ ತಮ್ಮ ಪಯಣವನ್ನು ಕಟ್ಟಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಥ್ಯಾಂಕ್ಯೂ ಜೋಗಿ, ಚೆಂದದ ಪುಸ್ತಕಕ್ಕೆ\u003cbr data-mce-fragment=\"1\"\u003e- ಪ್ರಕಾಶ್ ರೈ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Jogi","offers":[{"title":"Default Title","offer_id":42115752329475,"sku":"HB00000720","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d42cff71-6da7-48bf-87be-c895e1cdf4db.jpg?v=1638081984"},{"product_id":"cocktail-teerthahalli-chethana","title":"ಕಾಕ್‌ಟೇಲ್","description":"ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ ''ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ'' ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ.\u003cbr data-mce-fragment=\"1\"\u003e\u003cbr data-mce-fragment=\"1\"\u003eಎಲ್ಲ ಯಾಕೆ ಗುಡ್ಡೆ ಹಾಕಿ ಚಿತ್ರಾನ್ನ ಮಾಡಿದ್ದಾರೆ, ಒಂದೋ ಕಥೆಗಳು, ಒಂದೋ ಲೇಖನಗಳು ಹೀಗೆ ಮಾಡಬಹುದಿತ್ತಲ್ಲ ಅಂತ ಯಾರಾದರೂ ಕೇಳಬಹುದು. ಕಾರಣ ಇಷ್ಟೇ, 'ಲೋಕೋ ಭಿನ್ನ ರುರ್ಚಿ'. ಎಲ್ಲರ ಓದಿನ ರುಚಿ ಮತ್ತು ಆಸಕ್ತಿಯೂ ಒಂದೇ ಥರ ಇರುವುದಿಲ್ಲ. ಒಂದೇ ವಿಷಯವನ್ನು ಕಥೆಯ ರೂಪದಲ್ಲೂ ಹೇಳಬಹುದು, ಪ್ರಬಂಧವಾಗಿಯೂ, ಲೇಖನವಾಗಿಯೂ. ಈ ಪುಸ್ತಕದ ಒಟ್ಟಾರೆ ಆಶಯ ಒಂದೇ, ಅದನ್ನು ಹೇಳಲು ಬಳಸಿದ ಬಗೆ ಬೇರೆ ಬೇರೆ ಅಷ್ಟೇ. ಆದ್ದರಿಂದಲೇ ಇದು ಹಲವು ಮಿಶ್ರಣಗಳ  ಕಾಕ್‌ಟೇಲ್\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e","brand":"Chethana Tirthahalli","offers":[{"title":"Default Title","offer_id":42115758719235,"sku":"HB00000719","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.18.55PM.jpg?v=1638082594"},{"product_id":"avaravara-bhaavakke-prakash-sawanna","title":"ಅವರವರ ಭಾವಕ್ಕೆ","description":"\u003cp\u003eಪ್ರತಿಯೊಂದು ಕ್ಷಣವನ್ನು ತನ್ಮಯರಾಗಿ ಜೀವಿಸುವ ಪ್ರಕಾಶ್ ರೈ ನನ್ನ ಪಾಲಿಗೆ ನಿರಂತರ ಅಚ್ಚರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವರ ಪ್ರತಿಭೆಯ ಅನಂತ ಆಯಾಮಗಳಲ್ಲಿ ಕೆಲವು ಮಾತ್ರ ಅನಾವರಣಗೊಂಡಿವೆ ಎಂದು ನನಗೆ ಎಷ್ಟೋ ಸಲ ಅನ್ನಿಸುತ್ತಿರುತ್ತದೆ. ರಂಗಭೂಮಿಯಿಂದ ಶುರು ಮಾಡಿ, ಸಿನಿಮಾ ಜಗತ್ತಿನಲ್ಲಿ ಸ್ಥಿರವಾಗಿ ನೆಲೆಸಿ, ನಾಲ್ಕಾರು ಭಾಷೆಗಳನ್ನು ಕಲಿತು, ಕೃಷಿಕನಾಗಿ, ಹೋರಾಟಗಾರನಾಗಿ, ನೊಂದವರ ಪಾಲಿಗೆ ತಾಯಿಯಾಗಿ, ಗೆಳೆಯರಿಗೆ ನಿರಂತರ ಭರವಸೆಯಾಗಿ, ಸ್ಪಷ್ಟವಾಗಿ ಯೋಚಿಸಬಲ್ಲ, ಟೀಕೆಗಳನ್ನು ತಾಳಿ ನಿಲ್ಲಬಲ್ಲ, ಮಾನವೀಯವಾಗಿರಲು ಸತತವಾಗಿ ಯತ್ನಿಸುತ್ತಲೇ ಇರುವ ಪ್ರಕಾಶ ರೈ ಅಸೀಮ ಪ್ರತಿಭೆಯ ಖನಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eತಮ್ಮ ಮಾತು, ಭಂಗಿ, ಭಾವ ಮತ್ತು ಅಭಿವ್ಯಕ್ತಿಯ ವಿಸ್ತಾರವೆಂಬಂತೆ ಅವರು ಬರಹಗಳ ಮೂಲಕ ತಮ್ಮನ್ನು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಎಂದೋ ಕೇಳಿದ ಕಥೆ, ಎಲ್ಲೋ ನೋಡಿದ ಮುಖ, ಕಡಿದು ಹೋದ ಪ್ರೇಮ, ಕದಡಿದ ಸಂಗತಿ, ಅಖಂಡ ನೆನಪು, ನಿರ್ಭೀತ ನಿಲುವು, ಸ್ಪುಟವಾದ ಗ್ರಹಿಕೆ, ತರ್ಕಬದ್ಧ ತೀವ್ರತೆ, ನಿಗರ್ವಿ ವಿನಯ-ಎಲ್ಲವೂ ಈ ಅಂಕಣ ಬರಹಗಳಲ್ಲಿ ಅಡಕಗೊಂಡು ಅವರ ವ್ಯಕ್ತಿತ್ವವನ್ನು ಬೆಳಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತನ್ನ ಭಾವ-ಭಂಗಿ, ನಮ್ಮ ನಿಮ್ಮ ಭಾವಕ್ಕೂ ಒದಗುವಂತೆ ಬರೆಯಬಲ್ಲ ಪ್ರಕಾಶ ರೈ ಕನ್ನಡಕ್ಕೆ ವಿಶಿಷ್ಟವಾದದ್ದೇನೋ ಕೊಡುತ್ತಿದ್ದಾರೆ.\u003c\/p\u003e\n\u003cp\u003e\u003cbr data-mce-fragment=\"1\"\u003e                                                                                                              - ಜೋಗಿ\u003c\/p\u003e","brand":"Prakash Rai","offers":[{"title":"Default Title","offer_id":42115772350723,"sku":"HB00000716","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.37.07PM.jpg?v=1638083671"},{"product_id":"jaya-nishchaya-endendu-geluve-kannada-book","title":"ಜಯ ನಿಶ್ಚಯ-ಎಂದೆಂದೂ ಗೆಲುವೆ","description":"\u003cp\u003eಜಯ ನಿಶ್ಚಯ\u003cbr data-mce-fragment=\"1\"\u003e\u003cbr data-mce-fragment=\"1\"\u003eಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜೆಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು.\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Yatiraj Jayambudhi","offers":[{"title":"Default Title","offer_id":42115778707715,"sku":"HB00000715","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5f436959-b2ac-4f9f-9e00-d124e7a555ba.jpg?v=1638084228"},{"product_id":"baduku-badalisida-tiruvugalu","title":"ಬದುಕು ಬದಲಿಸಿದ ತಿರುವುಗಳು","description":"ಕನಸು ಕಳೆದುಕೊಳ್ಳುತ್ತಿರುವ ಸಮಾಜ ತನ್ನ ಕನಸುಗಳಿಗೆ ಮರಳಬೇಕಾದ ಆವಶ್ಯಕತೆಯನ್ನು ವಿಶಿಷ್ಟವಾಗಿ ತಮ್ಮ ಚೊಚ್ಚಲ ಕಾದಂಬರಿ ಕನಸು ಕಾಣೆಯಾಗಿದೆ\" ಮೂಲಕ ಕಟ್ಟಿಕೊಟ್ಟವರು ನಟರಾಜು ವಿ. ಸಾವಣ್ಣ ಪ್ರಕಾಶನ ಹೊರತಂದ ಈ ಕೃತಿಗೆ ಪ್ರತಿಷ್ಠಿತ ದ.ರಾ.ಬೇಂದ್ರೆ ಗ್ರಂಥ ಬಹುಮಾನ ಸಂದಿದೆ. ಇದೀಗ ಇದೇ ಲೇಖಕರ ಮತ್ತೊಂದು ಕೃತಿಯನ್ನು ನಿಮ್ಮ ಕೈಗಿರಿಸುವ ಖುಷಿ ನಮ್ಮದು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಸಾವಣ್ಣ ಪ್ರಕಾಶನ","brand":"Nataraju V.","offers":[{"title":"Default Title","offer_id":42115799548163,"sku":"HB00000709","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.08.27PM.jpg?v=1638085509"},{"product_id":"life-super-guru-kannada-book","title":"ಲೈಫ್ ಸೂಪರ್ ಗುರೂ","description":"\u003cp\u003eಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕತೆ ಹೇಳಬಲ್ಲ ಋತುಪರ್ಣ ಅವರು, ನಿಮಗೆ ಮೌಲ್ಯಯುತ ಪಾಠಗಳನ್ನು ಗಟ್ಟಿ ಕತೆಗಳ ಮೂಲಕ ದಾಟಿಸಿದ್ದಾರೆ. ಬದುಕಿನ ಏತಕಾನತೆ ಮುರಿದು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಇಚ್ಛೆಯಿದ್ದರೆ, ನೀವು ಈ ಪುಸ್ತಕವನ್ನು ಓದಲೇ ಬೇಕು.\u003cbr data-mce-fragment=\"1\"\u003e-ಸ್ಮೃತಿ ಮಹಾಳೆ,\u003cbr data-mce-fragment=\"1\"\u003eಲೇಖಕರು ಮತ್ತು ಚಾರ್ಟರ್ಟ್ ಅಕೌಂಟೆಂಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನಾ ಅನುಭವಗಳನ್ನು ಕಟ್ಟಿಕೊಡುವ ಈ ಪುಸ್ತಕವು, ಬದುಕನ್ನು ನೀವು ಪ್ರಶ್ನೆ ಮಾಡುವಂತೆ ಮಾಡುತ್ತದೆ. ದೈನಂದಿನ ಸಂಗತಿಗಳನ್ನು ಇಟ್ಟುಕೊಂಡೇ ಆಪ್ತವಾಗಿ ಪುಸ್ತಕವನ್ನು ಲೇಖಕರು ಬರೆದಿದ್ದಾರೆ. ಇದೊಂದು ಉತ್ತಮಓದು!\u003cbr data-mce-fragment=\"1\"\u003e-ಡಾ. ಅನೀಶ್ ವಿದ್ಯಾಶಂಕರ್. ದಿ ವೈರ್‌ಲೆಸ್ ವಾಕಿಂಗ್ ವಯಲಿನಿಸ್ಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eತಾಜಾತನ, ಧೈರ್ಯ, ಭರವಸೆ, ಸಕಾರಾತ್ಮಕತೆ ತುಂಬುವ ಈ ಪುಸ್ತಕದ ಸಂಗತಿಗಳು ವಿಶೇಷವಾಗಿ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ಎಲ್ಲರನ್ನೂ ಗೆಲ್ಲುವಂಥ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ. ಈ ಯುವ ಲೇಖಕರು ಮಹಾತ್ರಿಯಾ ರಾ ಅವರ ವಿಚಾರಗಳಲ್ಲಿ ವಿಶ್ವಾಸವನ್ನು ಇಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ.ರಾಘವೇಂದ್ರ\u003cbr data-mce-fragment=\"1\"\u003eಓರಲ್ ಆಂಡ್ ಮ್ಯಾಕ್ಸಿಲೋಫೇಸಿಯಲ್ ಸರ್ಜನ್\u003cbr data-mce-fragment=\"1\"\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rutuparna Shrama","offers":[{"title":"Default Title","offer_id":42115805348099,"sku":"HB00000708","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2fa342ff-9c30-456e-a237-8b9bf616bb39.jpg?v=1638085851"},{"product_id":"brand-builders-deepa-hiregutti","title":"ಬ್ರ್ಯಾಂಡ್ ಬಿಲ್ಡರ್ಸ್","description":"ಐಡಿಯಾಗಳು ಜಗತ್ತನ್ನು ಆಳುತ್ತವೆ ಎಂಬುದನ್ನು ಸಾಬೀತುಪಡಿಸಿದ ಕಂಪನಿಗಳು ಬೆಳೆದುಬಂದ ದಾರಿಯ ಅಪರೂಪದ ಕಥೆಗಳಿವು. ತಮ್ಮ ಉತ್ಕೃಷ್ಟತೆಯಿಂದಲೇ ಗೆದ್ದ, ತಂತ್ರಜ್ಞಾನದ ದಿಕ್ಕನ್ನೇ ಬದಲಾಯಿಸಿದ, ಬಡತನದ ಹಿನ್ನೆಲೆಯಿದ್ದರೂ ತಮ್ಮ ಉದ್ಯಮಶೀಲತೆಯಿಂದ ವಿಶ್ವದರ್ಜೆಯ ಸ್ಥಾನಮಾನ ಗಳಿಸಿದ, ಜನರ ಕಾಲೆಳೆಯುವಿಕೆಯನ್ನೇ ಸ್ಫೂರ್ತಿಯಾಗಿಸಿಕೊಂಡು ಮೇಲೇರಿ ತಮ್ಮದೇ ಆದ ಬ್ಯಾಂಡ್ ನಿರ್ಮಿಸಿಕೊಂಡ ವಿಭಿನ್ನ ವಿಶಿಷ್ಟ ಕಂಪನಿಗಳಿವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಂಪನಿಗಳು ತಲುಪಿದ ಎತ್ತರ ವರ್ಷ ವರ್ಷಗಳ ಪರಿಶ್ರಮದ ಫಲ. ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಸಾಧನೆ ಇವುಗಳದ್ದು. ಆದರೆ ಆಲದಮರದಂತೆ ವಿಶಾಲವಾಗಿರುವ ಸಾಧನೆಯ ಹಿಂದೆ ಕಣ್ಣೀರಿದೆ, ಹಸಿವಿನ ಸಂಕಟವಿದೆ, ಸೋಲಿನ ಛಾಯೆಯಿದೆ, ಭವಿಷ್ಯದ ಆತಂಕವಿದೆ, ಕತ್ತಿಯಲುಗಿನಂತಹ ಸಮಾಜದ ವ್ಯಂಗ್ಯವಿದೆ, ಅನಿರೀಕ್ಷಿತ ಏರಿಳಿತಗಳಿಂದಕೂಡಿದ ಸವಾಲಿನ ಬದುಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂತಹ ಹಿನ್ನಡೆಗಳ ಮಧ್ಯೆಯೂ ತಮ್ಮ ಕನಸುಗಳನ್ನು ನಂಬಿ ಮುನ್ನಡೆದು ಇಂತಹ ಅದ್ಭುತಗಳನ್ನು ಸಾಧ್ಯವಾಗಿಸಿದ ಸಾಧಕರ ಸಾಧನೆಯ ಹಾದಿಯನ್ನು ಸಮಾಧಾನದಿಂದ ಗಮನಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಏಕೆಂದರೆ ಈ ಸಾಧಕರು ಯಾರೂ ಗೆದ್ದದ್ದು ಅದೃಷ್ಟದಿಂದಲ್ಲ! ಬದಲಾಗಿ ತಾವು ಯಶಸ್ವಿಯಾಗಬೇಕೆಂದು ತೀರ್ಮಾನಿಸಿದ್ದರಿಂದ ಸಾಧಾರಣ ವ್ಯಕ್ತಿಗಳೂ ಸಹ ಛಲ, ದೃಢ ಮನಸ್ಸು, ಸತತ ಪರಿಶ್ರಮ, ಸದಾ ಹೊಸದನ್ನು ಕಲಿಯುವ ಹಂಬಲ, ದಣಿವರಿಯದ ಸ್ಪೂರ್ತಿಯಿಂದ ಕಣ್ಣಕ್ಷಿತಿಜವನ್ನು ಮೀರಿ ಮುನ್ನಡೆಯಬಹುದು ಎಂಬುದಕ್ಕೆ ಉದಾಹರಣೆ ಈ ಸಾಧಕರು. ನಮ್ಮ ಗುರಿ ಏನೇ ಇರಲಿ, ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸುವುದಿರಲಿ, ಒಳ್ಳೆಯ ಉದ್ಯೋಗ ಪಡೆಯುವುದಿರಲಿ ಅಥವಾ ಸ್ವಂತ ಉದ್ಯಮದಲ್ಲಿ ಮುನ್ನಡೆಯುವುದಿರಲಿ, ಇಂತಹ ಸ್ಫೂರ್ತಿಯ ಕಥೆಗಳು ಸದಾ ಮಾರ್ಗದರ್ಶಕವಾಗಿರುತ್ತವೆ. ನಡುಗಡಲಲ್ಲೂ ಕೈ ಸೋಲದಂತೆ ಕಾಪಾಡುವ ಭರವಸೆಯ ಹುಲ್ಲಿನೆಳೆಯಂತೆ...\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಡು ಮರಳುಗಾಡಲ್ಲಿ ಸಿಕ್ಕ ಜೀವದಾಯಿನಿ ಓಯಸಿಸ್‌ನಂತೆ...","brand":"Deepa Heeregutti","offers":[{"title":"Default Title","offer_id":42115819045123,"sku":"HB00000707","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.20.48PM.jpg?v=1638086502"},{"product_id":"ellindalo-bandavaru-bharathi-sawanna","title":"ಎಲ್ಲಿಂದಲೋ ಬಂದವರು","description":"ಕೊಡುಕೊಳ್ಳುವ ಈ ವ್ಯಾವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ, ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ... ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಕಿಂಚಿನಂತೆ!\u003cbr data-mce-fragment=\"1\"\u003e\u003cbr data-mce-fragment=\"1\"\u003eಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಚಳವಾಗಿ, ನಡೆಯಲು ಸುಗಮವಾಗಿಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ. ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'Be the reason someone believes in the goodness of people' ಎಂಬ ಮಾತಿದೆಯಲ್ಲ, ಅದರಂತೆ ನಡೆದುಕೊಂಡವರು! ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನೆನಪುಗಳೂ ಹಾಗೆಯೇ...\u003cbr data-mce-fragment=\"1\"\u003e'ಎಲ್ಲಿಂದಲೋ ಬಂದವರು' ಅಂಥವರ ನೆನಪಿನ ಗುಚ್ಛ!\u003cbr data-mce-fragment=\"1\"\u003e\u003cbr data-mce-fragment=\"1\"\u003e- ಭಾರತಿ ಬಿ ವಿ","brand":"Bhatrati B. V.","offers":[{"title":"Default Title","offer_id":42115835756803,"sku":"HB00000702","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_58c118c8-f681-49ec-bcc7-ec89d94d5cac.jpg?v=1643092088"},{"product_id":"jagavane-jayisona-kannada-book","title":"ಜಗವನೆ ಜಯಿಸೋಣ","description":"\u003cspan data-mce-fragment=\"1\"\u003eಒಂದು ಕತೆಯ ಪ್ರಕಾರ ಹದಿನೆಂಟು ಅಡಿ ಎತ್ತರದ ಅಮೃತಶಿಲೆ ಹಲವು ವರ್ಷಗಳ ಕಾಲ ಹಾಗೆಯೇ ಬಿದ್ದುಕೊಂಡಿತ್ತು. ವಾಸ್ತವದಲ್ಲಿ, ಅದು ಮೈಕೆಲೆಂಜೆಲೊ ಹುಟ್ಟುವುದಕ್ಕೂ ಎಷ್ಟೋ ಹಿಂದಿನಿಂದಲೇ ಅಲ್ಲಿತ್ತು. ಲಿಯೋನಾರ್ಡೋ ಡಾವಿಂಚಿಯಂಥ ಮಹಾನ್‌ ಕಲಾವಿದರನ್ನೂ ಆಹ್ವಾನಿಸಿ ಈ ಶಿಲೆಯಿಂದ ಶಿಲ್ಪಕೃತಿಯನ್ನು ರಚಿಸಲು ಕೇಳಿಕೊಳ್ಳಲಾಗಿತ್ತು. ಅವರೆಲ್ಲ ಅದರತ್ತ ನೋಡಿ ಅದು ನಿರುಪಯುಕ್ತವೂ ದೋಷಪೂರ್ಣವೂ ಆಗಿದೆ ಎಂದು ಕೈಚೆಲ್ಲಿದರು. ಅದರಿಂದ ಏನನ್ನೂ ಕೆತ್ತಲು ಸಾಧ್ಯವಿಲ್ಲ ಎಂದರವರು. ಕೆಲವು ವರ್ಷಗಳ ಬಳಿಕ, ಮೈಕೆಲೆಂಜೆಲೊ ಆ ದೋಷಪೂರಿತವೂ ನಿರುಪಯುಕ್ತವೂ ಆದ ಶಿಲೆಯನ್ನು ಕೆತ್ತುವ ಕೆಲಸದಲ್ಲಿ ತೊಡಗಿ ಅತ್ಯದ್ಭುತವಾದ ಕಲಾಕೃತಿಯೊಂದನ್ನು ನಿರ್ಮಿಸಿದ. ಅವನು ‘ಡೇವಿಡ್‌’ ಎಂಬ ಆ ಶಿಲ್ಪದ ಕೆತ್ತನೆ ಮಾಡುತ್ತಿರುವಾಗ, ಒಬ್ಬ ಪುಟ್ಟ ಬಾಲಕ ಅವನ ಬಳಿಗೆ ಹೋಗಿ “ಯಾಕೆ ನೀನು ಈ ಕಲ್ಲನ್ನು ಬಡಿಯುತ್ತಿರುವೆ” ಎಂದು ಕೇಳಿದನಂತೆ. ಅದಕ್ಕೆ ಮೈಕೆಲೆಂಜೆಲೊ ಕಲ್ಲಿಗೆ ಇನ್ನೂ ಬಲವಾಗಿ ಬಡಿಯುತ್ತಾ “ಓ ಬಾಲಕನೆ, ಈ ಶಿಲೆಯಲ್ಲಿ ಒಂದು ದೈವವಿದೆ. ನಾನು ಆತನನ್ನು ಬಿಡುಗಡೆಗೊಳಿಸುತ್ತಿರುವೆ” ಎಂದನಂತೆ. ನೀವು ಯೋಚಿಸಿ: ನಾವೆಲ್ಲ ಆ ಅದ್ಭುತ ಶಿಲೆಯ ಹಾಗೆಯೇ ಅಲ್ಲವೇ? ನಮ್ಮೆಲ್ಲರಲ್ಲೂ ಓರ್ವ ಪ್ರತಿಭಾವಂತನಿದ್ದಾನೆ. ಒಳಗೊಬ್ಬ ವಿಜೇತನಿದ್ದಾನೆ; ಪ್ರಕಟಗೊಳ್ಳಲು ಕಾಯುತ್ತಿದ್ದಾನೆ. ನಾವು ಯಾರೂ ದೋಷಿಗಳಲ್ಲ, ನಿರುಪಯುಕ್ತರಲ್ಲ; ಬಹಳಷ್ಟು ಸಂದರ್ಭಗಳಲ್ಲಿ, ಓರ್ವ ಯೋಗ್ಯ ಶಿಲ್ಪಿಯ ಬರವಿಗಾಗಿ ನಾವು ಕಾಯುತ್ತಿರುತ್ತೇವೆ; ಆ ಶಿಲ್ಪಿ ಒರಟಾದ ಶಿಲೆಯನ್ನು ಕೆತ್ತಿ ಒಳಗಿರುವ ವಿಜಯಿಯನ್ನು ಹೊರಗೆ ತರಲಿ ಎಂದು ಕಾಯುತ್ತಿರುತ್ತೇವೆ.\u003c\/span\u003e\n\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಜಗವನೆ ಜಯಿಸೋಣ’ ಕೃತಿ ನಿಮ್ಮಲ್ಲಿರುವ ನಾಯಕ ತನ್ನನ್ನು ತಾನು ಕಂಡುಕೊಳ್ಳಲು ಸಹಕರಿಸುತ್ತದೆ. ನಮ್ಮಲ್ಲಿ ಅಪಾರವಾದ ಅಂತಃಸತ್ತ್ವವಿದೆ. ನಾವೆಲ್ಲ ಇನ್ನೂ ಉತ್ತಮರಾಗಬಹುದು. ಈ ಕೃತಿಯು ಅಂಥ ಕೆಲವು ಮಾರ್ಗಸೂಚಿಗಳನ್ನು ಕೊಡುತ್ತದೆಂದು ನಾನು ನಂಬಿದ್ದೇನೆ. ಅದು ನಿಮ್ಮನ್ನು ಬದಲಾಯಿಸುವುದಿಲ್ಲ. ಆದರೆ ನೀವು ಏನಾಗಬೇಕಾಗಿದೆಯೋ ಅದಾಗಲು ಈ ಕೃತಿ ಸಹಕಾರಿ. ಉಳಿದವರು ತಮ್ಮ ಪೂರ್ಣ ಅಂತಃಸತ್ತ್ವವನ್ನು ಬೆಳೆಸಿಕೊಳ್ಳಲು ಬೇಕಾದ ನೆರವು ನೀಡುವ ನಿಮಗೆ ಈ ಪುಸ್ತಕ ನೆರವಾಗುತ್ತದೆ. ‘ಜಗವನೆ ಜಯಿಸೋಣ’ ಎಂಬ ಕೃತಿಯು ನಿಜಕ್ಕೂ ಕತೆಗಳ ಸಂಕಲನ, ನನ್ನ ಜೀವನ ಪರಿವರ್ತನೆಗೆ ಕಾರಣವಾದ ಕತೆಗಳು; ನಿಮ್ಮ ಜೀವನದಲ್ಲೂ ಪರಿವರ್ತನೆಯುಂಟು ಮಾಡಬಲ್ಲ ಕತೆಗಳು. ನಾನು ಬಹಳಷ್ಟು ಮುಖ್ಯ ಪಾಠಗಳನ್ನು ನನ್ನ ಮೇಲಧಿಕಾರಿಗಳಿಂದ ಕಲಿಯದೆ ಮಾರಾಟ ಪ್ರತಿನಿಧಿಗಳು, ಲಿಫ್ಟ್ ನಿಯಂತ್ರಕರು, ಕರಣಿಕರು ಹಾಗೂ ಕಾರ್ಖಾನೆಯ ಕೆಲಸಗಾರರಿಂದ ಕಲಿತಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ ಸಾಮಾನ್ಯ ಜನರೇ ಅಸಾಧಾರಣ ನಾಯಕರು. ನಾಯಕರು ನಾಯಕರನ್ನು ಸೃಷ್ಟಿಸುತ್ತಾರೆ, ಅನುಯಾಯಿಯಗಳನ್ನಲ್ಲ ಎಂಬ ಹೇಳಿಕೆ ಸರಿಯಾಗಿದೆ. ಈಗಲೆ ಕೆತ್ತನೆ ಶುರುಮಾಡಿ, ಸಾವಿರ ನೇತಾರರು ಮೂಡಿ ಬರಲಿ. ನೆನಪಿಡಿ,\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eನೀವು ಏನಾಗಬಹುದಿತ್ತೋ ಅದಾಗಲು ಇನ್ನೂ ಕಾಲಮಿಂಚಿಲ್ಲ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಸಾವಣ್ಣ ಪ್ರಕಾಶನ\u003c\/span\u003e\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Dr. Mahabaleshwara Rao","offers":[{"title":"Default Title","offer_id":42115839590659,"sku":"HB00000701","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_00b56aa9-5eac-4958-85b0-f002ba0a89f2.jpg?v=1638087858"},{"product_id":"hettavare-makkala-bagge-kaalaji-vahisi","title":"ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ","description":"ಕೇವಲ ಹೆತ್ತವರಾಗಬೇಡಿ; ಹೃದಯವಂತ ಹೆತ್ತವರಾಗಿರಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಮಕ್ಕಳು ಸಂತೋಷದಿಂದಿರಬೇಕು, ಸುರಕ್ಷಿತವಾಗಿರಬೇಕು ಎಂದು ಹೆತ್ತವರು ಬಯಸುತ್ತಾರೆ. ಯಾವುದೇ ತಂದೆ ತಾಯಿ ಉದ್ದೇಶ ಪೂರ್ವಕವಾಗಿ ಮಕ್ಕಳಿಗೆ ಕಿರುಕುಳ, ಹಿಂಸೆ, ನೋವು ಕೊಡುವುದಿಲ್ಲ. ಆದರೆ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತೋಲ ತಪ್ಪಿದ ಸಂವಹನದಿಂದ ಮಕ್ಕಳ ಹಾಗೂ ಹೆತ್ತವರ ಬಾಳು ಗೋಳಾಗುತ್ತದೆ. ಮನೆ ಕುರುಕ್ಷೇತ್ರವಾಗುತ್ತದೆ. ಮಕ್ಕಳು ವಿಧೇಯರೂ ಸಭ್ಯರೂ ಸಂಸ್ಕಾರವಂತರೂ ಆಗಬೇಕು ಎಂದು ಹಿರಿಯರು ಬಯಸುತ್ತಾರೆ. ಆದರೆ ಬಿರುಕು ಮೂಡಿದ ಸಂವಹನದಿಂದಾಗಿ ಮಕ್ಕಳು ಒರಟರೂ ಅವಿಧೇಯರೂ ಆಗುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕರುಣೆ, ಸಹಾನುಭೂತಿ, ಬದ್ಧತೆ ಹಾಗೂ ಧೈಯ್ಯ ಸಾಹಸ ಬೆರೆತ ಮನುಷ್ಯರಾಗಲು ಮಕ್ಕಳಿಗೆ ಹೆತ್ತವರು ಸಹಾಯ ಮಾಡಬಹುದು. ಈ ಮಾನವೀಯ ಗುರಿಗಳ ಸಾಧನೆಗೆ ಹೆತ್ತವರು ಮಾನವೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಪ್ರೀತಿಯೊಂದೇ ಸಾಲದು; ಜಾಣೆಯೂ ಬೇಕು. ಮಕ್ಕಳು ಹಾಗೂ ಹದಿಹರೆಯದವರ ಜೊತೆಗಿನ ಸಂಬಂಧಗಳನ್ನು ನಿರ್ವಹಣೆ ಮಾಡುವ ಕೌಶಲಗಳನ್ನು ಹೇಗೆ ಕರಗತ ಮಾಡಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಈ ಕೃತಿಯ ಸಾರಸರ್ವಸ್ವ ಒಂದು ಸಮಸ್ಯೆಯನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ಒದಗಬಹುದಾದ ಧನಾತ್ಮಕ ಪರಿಣಾಮಗಳನ್ನು ಹತ್ತಾರು ನಿದರ್ಶನಗಳ ಮೂಲಕ ಚಿತ್ರಿಸಿದ ಈ ಕೃತಿ ಹೆತ್ತವರ ಪಾಲಿಗೆ ಪ್ರಾಯೋಗಿಕ ಸ್ವರೂಪದ ಅಪೂರ್ವ ಕೈಪಿಡಿ. ಪರಸ್ಪರ ಗೌರವ ಹಾಗೂ ಘನತೆಯೊಂದಿಗೆ ಮಕ್ಕಳ ಜೊತೆ ಬದುಕಲು ಬಯಸುವ ಹೆತ್ತವರಿಗೆ ಈ ಕೃತಿಯು ಮೂಲಭೂತ ಸಂವಹನ ತತ್ವಗಳನ್ನು ಆಧರಿಸಿದ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡುತ್ತದೆ. ಖ್ಯಾತ ಚಿಕಿತ್ಸಕ ಮನೋವಿಜ್ಞಾನಿ ಡಾ. ಹೈಮ್‌ಜಿನೋ ಅವರ ಗ್ರಂಥಗಳಿಂದ ಪ್ರಭಾವಿತರಾದ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರ ಲೇಖನಿಯಿಂದ ಮೂಡಿಬಂದಿರುವ ಈ ಕೃತಿ ಪಾಲಕರ, ಮನಃಪರಿವರ್ತನೆಗೆ ಸಹಕಾರಿಯಾಗಿದೆ.","brand":"Dr. Mahabaleshwara Rao","offers":[{"title":"Default Title","offer_id":42115856859395,"sku":"HB00000698","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.07.14PM.jpg?v=1638088948"},{"product_id":"saolannu-solisi-gopal-yadagere","title":"ಸೋಲನ್ನು ಸೋಲಿಸಿ","description":"ಶೇಕಡಾ ಒಂದರಷ್ಟು ಸ್ಫೂರ್ತಿ ಮತ್ತು ಶೇಕಡಾ ತೊಂಬತ್ತೊಂಬತ್ತರಷ್ಟು ಪರಿಶ್ರಮದಿಂದ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್, ಹೌದು, ಸ್ಫೂರ್ತಿ ಇಲ್ಲದಿದ್ದರೆ ನಾವು ಪರಿಶ್ರಮ ಪಡಲು ಹೋಗುವುದಿಲ್ಲ, ಯಶಸ್ಸಿನ ಮಾತಂತೂ ಹತ್ತಿರ ಸುಳಿಯುವುದಿಲ್ಲ ಬಿಡಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಸ್ಫೂರ್ತಿಯನ್ನು ಪಡೆಯುವುದು ಹೇಗೆ? ಇದಕ್ಕಾಗಿ ನಾವೆಲ್ಲರೂ ಹೊರ ಜಗತ್ತಿನಲ್ಲಿಯೇ ಹುಡುಕಾಟ ನಡೆಸುತ್ತಾ ಬಂದಿದ್ದೇವೆ. ಮಹಾತ್ಮರ ಜೀವನ, ಇನ್ಯಾರದೋ ಹೇಳಿಕೆ, ಯಶಸ್ವಿ ಸಾಧಕರ ಏಳು-ಬೀಳು... ಹೀಗೆ ನಮ್ಮ ಹುಡುಕಾಟಕ್ಕೆ ಎಲ್ಲೆ ಇಲ್ಲ. ಇದೆಲ್ಲಾ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಟ ನಡೆಸಿದಂತೆ. ಖಂಡಿತಾ ಹೌದು,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕ ಓದುತ್ತಾ ಹೋದಂತೆ ಇದು ನಿಮ್ಮ ಅರಿವಿಗೆ ಬರುತ್ತದೆ. ಜೀವನದಲ್ಲಿನ ಘಟನೆಗಳನ್ನು ಪಾಸಿಟಿವ್ ಆಗಿ ನೋಡಿ, ಅದರಿಂದಲೇ ಸ್ಫೂರ್ತಿ ಪಡೆಯುವುದು ಹೇಗೆಂಬದನ್ನು ಗೋಪಾಲ್ ಯಡಗೆರೆ ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.\u003cbr data-mce-fragment=\"1\"\u003eನೀವೂ ಓದಿ, ಜೀವನದಲ್ಲಿನ ಸೋಲುಗಳನ್ನು ಸೋಲಿಸುತ್ತಾ, ಗೆಲುವಿನೆತ್ತರಕ್ಕೆ ಜಿಗಿಯಿರಿ...","brand":"Gopal Yadagere","offers":[{"title":"Default Title","offer_id":42115907027203,"sku":"HB00000694","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.00.25PM.jpg?v=1638092136"},{"product_id":"saaladalli-soladiri-jayadeva","title":"ಸಾಲದಲ್ಲಿ ಸೋಲದಿರಿ","description":"\u003cp\u003eಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.\u003c\/p\u003e","brand":"Jayadeva Prasada Moleyara","offers":[{"title":"Default Title","offer_id":42115913154819,"sku":"HB00000692","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9794379c-0066-49f6-b2e6-7d33ad161fe2.jpg?v=1663669791"},{"product_id":"netnoota-sawanna-enterprises","title":"ನೆಟ್ ನೋಟ","description":"ವಿಜ್ಞಾನಲೋಕವನ್ನು ಬಗೆಗಣ್ಣಿನಲ್ಲಿ ನೋಡಿ ಓದುಗರಲ್ಲಿ ಬೆರಗು ಹುಟ್ಟಿಸಿದ ಮೋಡಿಗಾರ ಸುಧೀಂದ್ರ ಪಾಲ್ಗೊಡೇರಿ, ಜನಸಾಮಾನ್ಯರ ಎದೆಯೊಳಕ್ಕೆ ಹನಿಹನಿಯಾಗಿ ನೇರವಾಗಿ ಜಿನುಗುವ ಭಾಷೆ, ಪುಟಪುಟಗಳಲ್ಲೂ ಪುಟಿಯುವ ಶಬ್ದಲಾಲಿತ್ಯ, ಸಮಕಾಲೀನ ವಿಜ್ಞಾನ ತಂತ್ರಜ್ಞಾನಗಳತ್ತ ನೆಟ್ಟ ನೋಟ, ಸಂಶೋಧನೆಗಳಿಗೆ ಕಥೆಯ ಹಂದರ ತೊಡಿಸಿ ಓದನ್ನು ಸುಭಗಗೊಳಿಸಿದ ಲೇಖಕ. ಎಲ್ಲ ಮಾಧ್ಯಮಗಳೂ ಅವರ ಇರುವನ್ನು, ಬರುವನ್ನು, ಬರಹವನ್ನು ನಿರೀಕ್ಷಿಸುತ್ತಿದ್ದವು. ಅವರ ಯೋಚನಾಲಹರಿಯ ಬೀಸು, ವಿಸ್ತಾರ ಎರಡೂ ಹೈಜಂಪ್, ಲಾಂಗ್‌ಜಂಪ್‌ಗೆ ಹಾತೊರೆಯುತ್ತಿದ್ದವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಾಹಿತ್ಯದ ಬಹುರೂಪಿ ಗುಣವನ್ನು ವಿಜ್ಞಾನ ಸಾಹಿತ್ಯಕ್ಕೆ ಯುಕ್ತವಾಗಿ ಬಳಸಿಕೊಂಡ ಜಾಣೆ ಅವರದು. ಬರಹದಲ್ಲಿ ವಚನಗಳ ಸಾಲು ಇಣುಕಿದವು-ದಾಸರ ಕೀರ್ತನೆಗಳು ಕುಣಿದವು. ಕನ್ನಡ ಕವಿಗಳ ಪ್ರಸಿದ್ಧ ಸಾಲುಗಳು ಮಿಂಚಿದವು, ಸಿನಿಮಾ ಹಾಡುಗಳಿಗೂ ಪ್ರವೇಶ ಕಲ್ಪಿಸಿದರು. ಆದರೆ ಎಲ್ಲೂ ಅದು ವಿಜ್ಞಾನಕ್ಕೆ ಕೃತಕ ಎನ್ನಿಸಲಿಲ್ಲ, ಅಲಂಕಾರದ ಮಾತಾಗಲಿಲ್ಲ, ಬದಲು ಲೇಖನದ ಸೊಗಡನ್ನು ಹೆಚ್ಚಿಸಿದವು. ಅವರ ಲೇಖನಗಳ ರೇಂಜ್ ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಜೇನ್ ಎಡಿಟಿಂಗ್‌ವರೆಗೆ, ಸೊಳ್ಳೆಯಿಂದ ಹಿಡಿದು ಯುದ್ಧ ವಿಮಾನಗಳವರೆಗೆ-ಅವರು ಸ್ಪರ್ಶಿಸದ ವಿಜ್ಞಾನ ವಿಷಯಗಳೇ ಅಲ್ಲ, ವಿಜ್ಞಾನವನ್ನು ವಜ್ರದೇಹಿ ಎಂಬ ಆರೋಪದಿಂದ ಮುಕ್ತಗೊಳಿಸಿ, ಅದರ ವಿಶ್ವಯದ ಬಾಗಿಲನ್ನು ತೆರೆದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ಆರ್.ಡಿ.ಓ. ಸಂಸ್ಥೆಯಲ್ಲಿ ಸುಧೀಂದ್ರ ಮಾಡಿದ್ದು ಸಂಶೋಧನೆ, ವಿಜ್ಞಾನ ಸಾಹಿತ್ಯದಲ್ಲಿ ಬರವಣಿಗೆಯ ನಿಗೂಢ ಆಯಾಮಗಳ ಶೋಧನೆ. ಇದರಿಂದ ಲಾಭವಾದದ್ದು ಕನ್ನಡ ಓದುಗರಿಗೆ ಕಳೆದ ನಾಲ್ಕು ದಶಕಗಳಿಂದ ಅವರು ಬರೆದ ವಿಜ್ಞಾನ ಲೇಖನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದರೆ ಅದೇ ವಿಜ್ಞಾನದ ವಿಶ್ವಕೋಶ ಸಂಪುಟಗಳಾಗಬಹುದು, ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಸೆಲೆಯಾಗಬಹುದು. ಈ ಪ್ರಕಟಣೆ ಆ ನಿಟ್ಟಿನ ಮೊದಲ ಹೆಜ್ಜೆ,\u003cbr data-mce-fragment=\"1\"\u003e\u003cbr data-mce-fragment=\"1\"\u003e-ಟಿ.ಆರ್. ಅನಂತರಾಮು","brand":"Sudhindra Haldodderi","offers":[{"title":"Default Title","offer_id":42115930161411,"sku":"HB00000688","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.15.02PM.jpg?v=1638093044"},{"product_id":"ಜೀವನ-ಸಂಜೀವನಾ","title":"ಜೀವನ ಸಂಜೀವನಾ","description":"\u003cp\u003e\u003cspan data-mce-fragment=\"1\"\u003eಹಾಸ್ಯ ಬರಹಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಜೀವನ ಸಂಜೀವನಾ. \u003c\/span\u003e\u003c\/p\u003e\n\u003cp\u003eಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ;\u003cbr\u003eಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ;\u003cbr\u003eವಸ್ತುಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ||\u003cspan data-mce-fragment=\"1\"\u003e\u003cbr\u003eಎನ್ನುವುದಕ್ಕೆ ಈ ಪುಸ್ತಕ ಒ೦ದು ಉತ್ತಮ ಉದಾಹರಣೆ, ಅಧ್ಯಯನಸಾಗರದ ಅಮೂಲ್ಯ ರತ್ನಗಳನ್ನು ಹೆಕ್ಕಿ ಓದುಗರ ತೀರಕ್ಕೆ ತಲುಪಿಸುವ ತರಂಗವಾಗಿ ರೂಪುಗೊಂಡಿರುವ ಪ್ರಾಣೇಶರ ಈ ಹೊತ್ತಿಗೆ ಎಲ್ಲ ಹೊತ್ತಿಗೆ ಸಲ್ಲುವಂಥದ್ದು. ಪುಟಗಳ ಅಧ್ಯಯನದ ಜೊತೆಜೊತೆಗೆ ಪುಟಪುಟನೆ ಪರ್ಯಟನೆ ಮಾಡಿ ಸಂಪುಟಗಳನ್ನು ತುಂಬಿಸಿಕೊಂಡದ್ದನ್ನೂ ಇಲ್ಲಿ ದಾಖಲಿಸಿರುವ ರೀತಿ ಸೊಗಸಾಗಿದೆ.\u003c\/span\u003e\u003c\/p\u003e","brand":"Gangavathi Pranesh","offers":[{"title":"Default Title","offer_id":42115960930563,"sku":"HB00000682","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.43.10PM_1.jpg?v=1638094239"},{"product_id":"onanna-chetana-sawanna-someshwara","title":"ಓ.... ನನ್ನ ಚೇತನ!...","description":"ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಟಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾವವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ\u003cbr data-mce-fragment=\"1\"\u003e\u003cbr data-mce-fragment=\"1\"\u003e“ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ\" ಎಂದನು.\u003cbr data-mce-fragment=\"1\"\u003e\u003cbr data-mce-fragment=\"1\"\u003e“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ' ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಕೊರತೆ…” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟರು\u003cbr data-mce-fragment=\"1\"\u003e\u003cbr data-mce-fragment=\"1\"\u003e• ಏನಿದು ಈ ಅಹಂಕಾರ!? ನನಗೇಕೆ ಅಹಂಕಾರ ಬರುತ್ತದೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ? ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?\u003cbr data-mce-fragment=\"1\"\u003e\u003cbr data-mce-fragment=\"1\"\u003eಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯನು ತನ್ನ ಮೂಲಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?\u003cbr data-mce-fragment=\"1\"\u003e\u003cbr data-mce-fragment=\"1\"\u003e“ಓ... ನನ್ನ ಚೇತನ!...' ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸಂಗವನ್ನು ನಡೆಸಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ಲಿಜ್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು","brand":"Dr. N. Someshwara","offers":[{"title":"Default Title","offer_id":42115961651459,"sku":"HB00000681","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.38.05PM.jpg?v=1638094302"},{"product_id":"swalpa-maathadi-please-kannada-book","title":"ಸ್ವಲ್ಪ ಮಾತಾಡಿ ಪ್ಲೀಸ್","description":"\u003cp\u003eಒಂದು ಸಂಬಂಧ ಬೆಳದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೀ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ. \u003c\/p\u003e\n\u003cp\u003eಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ.. ಸ್ವಲ್ಪ ಮಾತಾಡಿ ಪ್ಲೀಸ್.\u003c\/p\u003e\n\u003cp\u003e- ವಿರೂಪಾಕ್ಷ ದೇವರಮನೆ        \u003c\/p\u003e","brand":"Dr. Viroopaksha Devaramane","offers":[{"title":"Default Title","offer_id":42115963552003,"sku":"HB00000680","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/SwalpaMaathadiPlease.jpg?v=1638094479"},{"product_id":"yashasvibhava","title":"ಯಶಸ್ವೀಭವ","description":"\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" class=\"container\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" id=\"synopsys\" class=\"col-sm relative\"\u003e\n\u003cp data-mce-fragment=\"1\"\u003e'ಯಶಸ್ವೀಭವ' ಯಂಡಮೂರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv data-mce-fragment=\"1\" id=\"buy_now_section\"\u003e\n\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" id=\"\" class=\"container buylink\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" class=\"w-100\"\u003e\n\u003cdiv data-mce-fragment=\"1\" class=\"h2-head\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"Dr. Yandamoori Veerendranath","offers":[{"title":"Default Title","offer_id":42116028236035,"sku":"HB00000671","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.12.32PM_1.jpg?v=1638097268"},{"product_id":"sell-well-kannada-self-help-book","title":"ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ","description":"ಆಕಸ್ಮಿಕವೋ, ಅನಿವಾರ್ಯವೋ, ಅಪ್ರಯತ್ನವಾಗಿ ದೊರೆತ ಅವಕಾಶವೋ ಅಥವಾ ಮಾರಾಟದ ಬಗೆಗಿನ ಒಲವೋ ಕೆಲವರು ಸೇಲ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಎಷ್ಟು ಶ್ರಮಿಸಿದರೂ ಮಾರಾಟ ಕೌಶಲ್ಯ ಅವರಿಗೆ ಒಗ್ಗುವುದಿಲ್ಲ. ಇಂಥವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಂತೆಯಲ್ಲಿ ನಿಂತವರ ರೀತಿ ಕಷ್ಟಕ್ಕೀಡಾಗುತ್ತಾರೆ. ಸೇಲ್ಸ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ಸೇಲ್ಸ್‌ನಲ್ಲಿ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಸತ್ಯನಾರಾಯಣ ಅವರು ಈ ಪುಸ್ತಕ 'ಸೆಲ್ ವೆಲ್' ರಚಿಸಿದ್ದಾರೆ. ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿರುವ 'ಸೆಲ್ ವೆಲ್' ಪುಸ್ತಕವನ್ನು ಓದು ಅರ್ಥ ಮಾಡಿಕೊಂಡು ಸೇಲ್ಸ್ ವೃತ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬೇಕೆನ್ನುವುದು ನಮ್ಮ ಆಶಯ.","brand":"Satyanarayana V.R.","offers":[{"title":"Default Title","offer_id":42116067295491,"sku":"HB00000664","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/SellWell.jpg?v=1638098091"},{"product_id":"sadhakara-8-vishesha-gunagalu-kannada-book","title":"ಸಾಧಕರ 8 ವಿಶೇಷ ಗುಣಗಳು","description":"\u003cp\u003eಎಂಟು ಎಂದರೆ ಸಂಸ್ಕೃತದಲ್ಲಿ 'ಅಷ್ಟ'. ಅಷ್ಟ ಸಿದ್ಧಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ. ಅಷ್ಟಾಂಗ ಯೋಗ ಮಾಡಿದರೇನೆ ಆರೋಗ್ಯವಂತರಾಗಿರಲು ಸಾಧ್ಯ. ಅಷ್ಟ ದಿಕ್ಕುಗಳಿಂದ ಅರಿವಿನ ಬೆಳಕು ಪಡೆದರೇನೆ ಜ್ಞಾನಿಯಾಗಲು ಸಾಧ್ಯ. ಹಾಗೆಯೇ ಸಾಧಕರಾಗಲು ಕೂಡ ಬೇಕಾಗಿರುವುದು ಅಷ್ಟ ಎಂದರೆ ಎಂಟು ಗುಣಗಳು. \u003c\/p\u003e\n\u003cp\u003eಈ ಗುಣಗಳು ಯಾವುವು, ಈಗಲೂ ಇವು ಪ್ರಸ್ತುತವೇ ಎಂದು ಚರ್ಚಿಸುತ್ತಲೇ ಆರಂಭವಾಗುವ ಈ ಕೃತಿ, ನಮ್ಮ ನಡುವಿನ ಸಾಧಕರನ್ನು ಮುಖಾಮುಖಿಯಾಗಿಸಿ, ಅವರ ಗುಣ ವಿಶೇಷಗಳನ್ನು ನಮಗೆ ಪರಿಚಯಿಸುತ್ತಾ ಹೋಗುತ್ತದೆ. ನಮಗರಿವಿಲ್ಲದಂತೆಯೇ, ನಮ್ಮಲ್ಲಿನ ನಕಾರಾತ್ಮಕ ಧೋರಣೆಗಳಿಗೆ 'ಅಷ್ಟಬಂಧ' ಹಾಕಿ, ಸಾಧನೆಯ ಮೆಟ್ಟಿಲುಗಳನ್ನು ಏರಲು ಪ್ರೇರಣೆ ನೀಡುತ್ತದೆ.\u003c\/p\u003e\n\u003cp\u003eಸರಳ ಭಾಷೆ, ವಿಷಯ ಮನದಟ್ಟು ಮಾಡಿಸಲು ಉದಾಹರಿಸಿದ ದೃಷ್ಟಾಂತಗಳು ನಮ್ಮನ್ನು ಹಿಡಿದಿಡುತ್ತವೆ. ಪ್ರತಿಯೊಂದು ಗುಣಗಳನ್ನು ವಿವರಿಸುತ್ತಲೇ ಅವುಗಳನ್ನು ಸಿದ್ಧಿಸಿಕೊಳ್ಳಲು ಉಪಯುಕ್ತ ಟಿಪ್ಸ್ ನೀಡಿರುವುದು ಈ ಪುಸ್ತಕದ ಪ್ಲಸ್ ಪಾಯಿಂಟ್. ಜತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕರು, ಜ್ಞಾನಿಗಳು ಏನು ಹೇಳಿದ್ದಾರೆ, ಅವರ ಗ್ರಹಿಕೆ ಏನು ಎಂಬುದನ್ನು ಒಂದೆರಡು ವಾಕ್ಯಗಳಲ್ಲಿ ನೀಡಿರುವುದು ಬೋನಸ್!\u003c\/p\u003e\n\u003cp\u003eಏನನ್ನಾದರೂ ಸಾಧಿಸಲೇಬೇಕು ಎಂಬ ತುಡಿತವಿರುವವರೆಲ್ಲರಿಗೂ ಉಪಯುಕ್ತವಾದ ಮಾರ್ಗದರ್ಶಿ ಪುಸ್ತಕವಿದು. ಇಲ್ಲಿರುವ ಎಂಟು ವಿಷಯಗಳೊಂದಿಗೆ ನಿಮ್ಮ ನಂಟು ಬೆಳೆದರೆ, ಸಾಧನೆಯ ಶಿಖರವನ್ನೇರುವ ನಿಮ್ಮ ದಾರಿ ಸುಗಮವಾಗಿರಲಿದೆ. ಅಷ್ಟು ಮಾತ್ರವಲ್ಲ, ಅಷ್ಟ ಐಶ್ವರ್ಯವೂ ಒಲಿದು ಬರಬಹುದು!\u003c\/p\u003e\n\u003cp\u003e- ರಾಮಸ್ವಾಮಿ ಹುಲಕೋಡು.      \u003c\/p\u003e","brand":"Sundar Babu","offers":[{"title":"Default Title","offer_id":42116157931779,"sku":"HB00000655","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Saadhakar8VisheshaGunagalu.jpg?v=1638099735"},{"product_id":"praanesh-prapancha-kannada-book","title":"ಪ್ರಾಣೇಶ್ ಪ್ರಪಂಚ","description":"\u003cp\u003e\u003cspan data-mce-fragment=\"1\"\u003eತಮ್ಮ ಮಾತಿನ ಬಾಣದಿಂದ ನಮ್ಮನ್ನೆಲ್ಲ ನಕ್ಕು ನಗಿಸುವ ಗಂಗಾವತಿ ಪ್ರಾಣೇಶ್ ಅವರು ತಮ್ಮ ಅಗಾಧ ತಿರುಗಾಟ, ಸಮಾಜದ ಜೊತೆಗಿನ ಒಡನಾಟ ಮತ್ತು ಓದನ್ನು ಬರಹಕ್ಕೆ ಇಳಿಸಿದಾಗ ಹುಟ್ಟಿದ ಕೃತಿಗಳಲ್ಲೊಂದು \"\"ಪ್ರಾಣೇಶ್ ಪ್ರಪಂಚ\"\". ಬದುಕಿನ ಜಂಜಡಗಳ ನಡುವೆ ಬದುಕಿಗೆ ಬೇಕಿರುವ ಸ್ಪೂರ್ತಿ ತುಂಬುವ ಟಾನಿಕ್ ಇಲ್ಲಿನ ಬರಹಗಳಲ್ಲಿದೆ.\u003c\/span\u003e\u003c\/p\u003e\n\u003cp\u003eಸಾವಣ್ಣ ಪ್ರಾಣೇಶ್\u003c\/p\u003e","brand":"Gangavathi Pranesh","offers":[{"title":"Default Title","offer_id":42116212031747,"sku":"HB00000651","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c2a901d9-7ed5-4e60-ada2-a1d8dcc0fbf0.jpg?v=1638100585"},{"product_id":"samyavannu-kollabedi-please-kannada-book","title":"ಸಮಯವನ್ನು ಕೊಲ್ಲಬೇಡಿ ಪ್ಲೀಸ್","description":"\u003cp\u003eಸಮಯ ನಮಗೆ ಪ್ರಕೃತಿಯಿಂದ ದತ್ತವಾದ ಅದ್ಭುತ ಕೊಡುಗೆ. ಯಾವುದೇ ಭೇದ ಭಾವ ಇಲ್ಲದೆ, ಒಂದು ದಿನವೂ ತಪ್ಪದೆ, ಅನುದಿನವೂ 24 ತಾಸು ನಮ್ಮ ಖಾತೆಗೆ ಜಮೆ ಆಗುತ್ತದೆ. ನಮಗಿರುವ ಕೆಲಸಗಳನ್ನು ವಿಂಗಡಿಸಿಕೊಂಡು ಇರುವ ಸೃಜನಶೀಲತೆಯನ್ನು ಅಳವಡಿಸಿಕೊಂಡು ಕ್ರಿಯಾಶೀಲರಾಗಿ ಸಮಯವನ್ನು ಬಳಸಿಕೊಳ್ಳುವುದು ಸಾಧಕರ ಲಕ್ಷಣ.\u003c\/p\u003e\n\u003cp\u003eಇರುವ ಸಮಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಸಾಧಕರ ಸಾಲಿಗೆ ಸೇರಲು ಈ ಪುಸ್ತಕ ನಿಮಗೆ ಮಾರ್ಗದರ್ಶಿಯಾಗಬಲ್ಲದು. \u003c\/p\u003e","brand":"R. Srinagesh","offers":[{"title":"Default Title","offer_id":42116220649731,"sku":"HB00000650","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/samayavannukollabediplease.jpg?v=1638100749"},{"product_id":"nakkare-akkare-kannada-book","title":"ನಕ್ಕರೆ ಅಕ್ಕರೆ","description":"\u003cp\u003e\u003cspan data-mce-fragment=\"1\"\u003eತಮ್ಮ ಮಾತಿನ ಬಾಣದಿಂದ ನಮ್ಮನ್ನೆಲ್ಲ ನಕ್ಕು ನಗಿಸುವ ಗಂಗಾವತಿ ಪ್ರಾಣೇಶ್ ಅವರು ತಮ್ಮ ಅಗಾಧ ತಿರುಗಾಟ, ಸಮಾಜದ ಜೊತೆಗಿನ ಒಡನಾಟ ಮತ್ತು ಓದನ್ನು ಬರಹಕ್ಕೆ ಇಳಿಸಿದಾಗ ಹುಟ್ಟಿದ ಕೃತಿಗಳಲ್ಲೊಂದು \"\"ನಕ್ಕರೆ ಅಕ್ಕರೆ\"\". ಬದುಕಿನ ಜಂಜಡಗಳ ನಡುವೆ ಬದುಕಿಗೆ ಬೇಕಿರುವ ಸ್ಪೂರ್ತಿ ತುಂಬುವ ಟಾನಿಕ್ ಇಲ್ಲಿನ ಬರಹಗಳಲ್ಲಿದೆ.\u003c\/span\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Gangavathi Pranesh","offers":[{"title":"Default Title","offer_id":42116234674435,"sku":"HB00000649","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e7346d7d-1a8b-48a0-8769-9d70e2c7c312.jpg?v=1638100984"},{"product_id":"kalitaddu-kalisiddu-sawanna","title":"ಕಲಿತದ್ದು ಕಲಿಸಿದ್ದು","description":"ಪ್ರೊ ಬಿ ಎ ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ 'ಗಿಳಿಸೂವೆ'ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪದ ಲೋಕ ಈ ಕೃತಿಯಲ್ಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾಲ್ಕು ಗೋಡೆಗಳ ಒಳಗೂ ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಜಿ ಎನ್ ಮೋಹನ್","brand":"Dr. B. A. Vivek Rai","offers":[{"title":"Default Title","offer_id":42116239163651,"sku":"HB00000648","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_69223cf2-8e81-4c3a-8406-5fd475e70df3.jpg?v=1643707002"},{"product_id":"ananthadedege-kannada-story-self-help-book","title":"ಅನಂತದೆಡೆಗೆ...!","description":"\u003cp\u003eಅನಂತದೆಡೆಗೆ...! ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪೆಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು. \u003c\/p\u003e\n\u003cp\u003eಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ವಿಜ‌್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು...\u003c\/p\u003e","brand":"Dr. N. Someshwara","offers":[{"title":"Default Title","offer_id":42116278321411,"sku":"HB00000646","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Ananthadedege.jpg?v=1638101742"},{"product_id":"dontdo-these-mistakes-practicle-theories","title":"ಈ ತಪ್ಪು ನೀವು ಮಾಡಬೇಡಿ - ನೆಮ್ಮದಿಯ ಬದುಕಿಗೆ 66 ಪ್ರಾಕ್ಟಿಕಲ್ ಥಿಯರಿಗಳು","description":"ಇವತ್ತು ನಮ್ಮ ಬದುಕಿನಲ್ಲಿ ನೆಮ್ಮದಿ ಹಾಗೂ ಖುಷಿಗಳು ದುಬಾರಿ ಬಾಬಾಗಿವೆ. ಏಕೆಂದರೆ ಕಾಲ ಹಾಗಿದೆ. ಕಷ್ಟಪಟ್ಟರೆ ಹಣ ಗಳಿಸಬಹುದು, ಆದರೆ ನೆಮ್ಮದಿಯನ್ನು ಎಲ್ಲಿಂದ ತರೋಣ? ಹಾಗಂತ ನೆಮ್ಮದಿಯಾಗಿರುವುದು ಅಷ್ಟೊಂದು ಕಷ್ಟವೇ? ಖಂಡಿತ ಅಲ್ಲ. ವಾಸ್ತವವಾಗಿ ಅದು ಹೇಗೆಂಬುದೂ ನಮಗೆ ಗೊತ್ತು. ಆದರೆ, ನೆನಪಿಸುವವರು ಬೇಕು. ಈ ವಿಷಯದಲ್ಲಿ ನಾವು ಅಪ್ಪಟ ಹನೂಮಂತರು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮಗೆ ಗೊತ್ತಿಲ್ಲದೆಯೇ ನಾವು ತೀರಾ ಸಾಮಾನ್ಯ ಎಂಬಂತಹ ಕೆಲ ತಪ್ಪುಗಳನ್ನು ಮಾಡುತ್ತಿದ್ದೇವೆ. ಇವೇ ನಮ್ಮ ನೆಮ್ಮದಿಯನ್ನೂ, ಖುಷಿಯನ್ನೂ ಕಿತ್ತುಕೊಳ್ಳುತ್ತಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರಯತ್ನ ಪೂರ್ವಕವಾಗಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಎಲ್ಲರ ಬದುಕೂ ಸುಂದರವಾಗುತ್ತದೆ. ಅಷ್ಟೇ ಅಲ್ಲ, ಇವು ಯಶಸ್ಸಿನತ್ತಲೂ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ 66 ಪ್ರಾಕ್ಟಿಕಲ್ ದಾರಿಗಳು ಈ ಪುಸ್ತಕದಲ್ಲಿವೆ. ಇದನ್ನು ಓದಿದ ಮೇಲೆ ಅಯ್ಯೋ ಹೌದಲ್ಲಾ, ನಾನೂ ಈ ತಪ್ಪು ಮಾಡುತ್ತಿದ್ದೇನಲ್ಲ ಎಂದು ನಿಮಗೆ ಅನ್ನಿಸದಿದ್ದರೆ ಹೇಳಿ. ಇವೆಲ್ಲವೂ tried and tested ಟೆಕ್ನಿಕ್‌ಗಳು. ಹಾಗಾಗಿ ಪರಿಣಾಮ ಗ್ಯಾರಂಟಿ.","brand":"Mahabala Seetalabhavi","offers":[{"title":"Default Title","offer_id":42116283040003,"sku":"HB00000645","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at5.44.41PM.jpg?v=1638101844"},{"product_id":"aakashakke-eni-haaki-kannada-book","title":"ಆಕಾಶಕ್ಕೆ ಏಣಿ ಹಾಕಿ","description":"\u003cp\u003e\u003cspan data-mce-fragment=\"1\"\u003eಬೆಳೆಯುವ ವಯಸ್ಸಿನಲ್ಲಿ ನನ್ನ ಮನಸ್ಸಿನಲ್ಲಿ ಇದ್ದ ತುಮುಲಗಳು, ಅಜ್ಞಾನ, ಗೊಂದಲಗಳು ಇವುಗಳ ಜೊತೆಗೆ ಆಪ್ತಸಲಹೆ ಮತ್ತು ವ್ಯಕ್ತಿವಿಕಸನಗಳ ತರಬೇತಿ ಕಾರ್ಯಕ್ರಮಗಳಿಂದಾಗಿ ಯುವ ಪೀಳಿಗೆಯ ಜೊತೆಗಿನ ಸಂಪರ್ಕಗಳು ಈ ಪುಸ್ತಕ ಬರೆಯಲು ಉತ್ತೇಜಕ ಶಕ್ತಿಗಳು. ಯುವ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವವಾಗುತ್ತವೆ. ಮನಸ್ಸಿನಲ್ಲಿ ಗೊಂದಲಗಳಿರುತ್ತವೆ. ಸಂಘರ್ಷಗಳು ನಡೆಯುತ್ತಿರುತ್ತವೆ. ಪೋಷಕರನ್ನು ಕೇಳುವ ಧೈರ್ಯ ಅನೇಕರಿಗೆ ಬರುವುದಿಲ್ಲ. ಬೇರೆ ಯಾರನ್ನು ಕೇಳಿದರೆ ಅವುಗಳಿಗೆ ಸಮಾಧಾನ ಸಿಗಬಹುದು ಎಂದು ತಿಳಿಯುವುದಿಲ್ಲ. ಇದರಿಂದ ಸಹವಯಸ್ಕರನ್ನು, ಅಂತರ್ಜಾಲ ತಾಣಗಳನ್ನು ಅವಲಂಬಿಸಬೇಕಾಗಿ ಬರುವುದು. ಅಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಹೋಗಬಹುದು. ಸ್ವ-ಸಹಾಯ ಪುಸ್ತಕಗಳಿವೆ. ಇವು ಬಹುತೇಕ ಇಂಗ್ಲೀಷ್‌ ಭಾಷೆಯಲ್ಲಿ ಇರುತ್ತವೆ. ಎಲ್ಲರಿಗೂ ತಲುಪುವುದಿಲ್ಲ. ಅವುಗಳಲ್ಲಿ ಅನೇಕವು ಕನ್ನಡಕ್ಕೆ ಭಾಷಾಂತರವಾಗಿವೆ, ನಿಜ. ಆದರೆ ಭಾಷಾಂತರಕ್ಕಿಂತ ಕನ್ನಡದಲ್ಲಿಯೇ ಮೂಲ ಪುಸ್ತಕವಿದ್ದರೆ ಹೆಚ್ಚು ಆಪ್ಯಾಯಮಾನವಾಗಬಹುದು ಎನಿಸಿತು. ಬರೆಯುವಾಗ ಎರಡು ಸಮಸ್ಯೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಮೊದಲನೆಯದು ಈಗಿನ ಯುವ ಪೀಳಿಗೆಗೆ ಓದುವುದು ಎಂದರೆ ಪರೀಕ್ಷೆಗಾಗಿ ಮಾತ್ರ ಎಂದಾಗಿದೆ. ಅವರಿಗೆ ಸಿದ್ಧಾಂತಗಳು, ಶಾಸ್ತ್ರೋಕ್ತ  ವಿವರಣೆಗಳು ಬೇಕಿಲ್ಲ. ಅವರ ಮನಸ್ಸಿನಲ್ಲಿ ಸದ್ಯ ಕಾಡುತ್ತಿರುವ ಪ್ರಶ್ನೆಗಳಿಗೆ, ಸಮಸ್ಯೆಗೆ ಪರಿಹಾರ ಬೇಕು. ಎರಡನೆಯದು ಸುದೀರ್ಘವಾಗಿದ್ದರೆ ಓದುವಷ್ಟು ತಾಳ್ಮೆ ಇಲ್ಲ. ಹೀಗಾಗಿ ಈ ಪುಸ್ತಕದಲ್ಲಿ ಸುಮಾರು 60 ಅಧ್ಯಾಯಗಳು ಬರುತ್ತವೆ. ಪ್ರತಿಯೊಂದೂ ಐದು ನಿಮಿಷಗಳಲ್ಲಿ ಓದಿ ಮುಗಿಸಬಹುದು. ಆ ಐದು ನಿಮಿಷಗಳ ಓದು ಮನಸ್ಸಿನಲ್ಲಿ ಹೆಚ್ಚಿನ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಲು ಓದುಗರಿಗೆ ನೆರವಾಗಬಹುದು. ನಾನು ಓದಿದ ಅನೇಕ ಪುಸ್ತಕಗಳು, ಸ್ವಂತ ಚಿಂತನೆಗಳು ಹಾಗೂ ಯುವಜನರ ಸಂಪರ್ಕದಲ್ಲಿ ಆದ ಅನುಭವಗಳು ಈ ಪುಸ್ತಕಕ್ಕೆ ಆಕರ.\u003c\/span\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"R. Sri Nagesh","offers":[{"title":"Default Title","offer_id":42116287725827,"sku":"HB00000644","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2061354e-3436-45be-b8cb-3ba14b4a7f38.jpg?v=1638101988"},{"product_id":"just-maat-maatalli-kannada-book","title":"ಜಸ್ಟ್ ಮಾತ್ ಮಾತಲ್ಲಿ","description":"\u003cp\u003eಮಹಾನಗರಗಳಲ್ಲಿ ಪ್ರತಿ ಮನುಷ್ಯ ಸಹ ಒಂದೊಂದು ದ್ವೀಪ ಅನ್ನುತ್ತೇವೆ, ಆದರೆ ದ್ವೀಪಗಳಿಗೆ ಸೇತುವೆ ಕಟ್ಟಬೇಕಾದರೆ ಬೇಕಾಗುವ ಒಂದು ತೋಳು, ನಾಲ್ಕು ಮಾತು ನಮ್ಮ ಬಳಿಯೂ ಇದೆ ಎನ್ನುವುದನ್ನು ಮರೆಯುತ್ತೇವೆ. ಬೆಂಗಳೂರಿನ ಉಸಿರು ಕಟ್ಟಿಸುವ ಟ್ರಾಫಿಕ್, ತಡವಾಯಿತು ಎನ್ನುವ ಆತಂಕ, ಒಳಗಿನ ಹತ್ತಾರು ಕಳವಳ, ತಳ್ಳಂಕಗಳ ನಡುವೆ ಅಪರಿಚಿತರೊಡನೆ ಹಂಚಿಕೊಳ್ಳುವ ಮಾತುಗಳು ಕೆಲವು ಸಲ ತಂಗಾಳಿಯಂತೆ ಮನಸ್ಸನ್ನು ತಂಪು ಮಾಡುತ್ತದೆ. ಭಾರತಿ ಬಿ.ವಿ ಹಾಗೆ ಆಡಿದ ನಾಲ್ಕು ಮಾತುಗಳೇ ಈ 'ಜಸ್ಟ್ ಮಾತ್ ಮಾತಲ್ಲಿ',\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿನ ಗಾಡಿ ಓಡಿಸುವವರಿಗೆಲ್ಲಾ ಈ ವೇಗ, ನುಗ್ಗಾಟ, ಧೂಳು, ಕೆಂಪು ಹಸಿರು ದೀಪಗಳು ಎಷ್ಟರ ಮಟ್ಟಿಗೆ ರೇಜಿಗೆ ಹುಟ್ಟಿಸುತ್ತವೆ ಎನ್ನುವುದರ ಅರಿವಿರುತ್ತದೆ. ದಿನವಿಡೀ ಇವುಗಳ ನಡುವೆಯೇ ಬದುಕುವ, ಇದು ಕೆಲಸದ ಒಂದು ಘಟ್ಟವಷ್ಟೇ ಆಗಿರದೆ, ಕೆಲಸವೇ ಆಗಿರುವ ಆಟೋ ಚಾಲಕರ 'ರಸ್ತೆ ರೇಜಿಗೆ' ಯಾವ ಮಟ್ಟದ್ದಿರಬಹುದು? ಇಲ್ಲಿ ಬಿ ಎಂ ಬಶೀರ್ ಅವರು ಬರೆದಿರುವ ಒಂದು ಹನಿಘಟನೆ ನೆನಪಾಗುತ್ತಿದೆ, ಆಟೋ ಡ್ರೈವರ್ ಒಬ್ಬ ಒಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ತುಂಬಾ ಖುಷಿಯಾಗಿರುತ್ತಾನೆ. ಹೆಂಡತಿ, ಏನು ಸಮಾಚಾರ ಎಂದು ಕೇಳಿದಾಗ, ಅವನು ಹೇಳುವುದು ಒಂದೇ ಮಾತು, \"ಇಂದು ಯಾರೋ ಬಾಡಿಗೆ ಇಳಿದು ಹೋಗುವಾಗ, 'ಥ್ಯಾಂಕ್ಯೂ ಸರ್' ಅಂದರು\"- ಒಂದು ಸಣ್ಣ ಮಾತು ಅವರ ಶ್ರಮಕ್ಕೆ ಒಂದು ಘನತೆ ತಂದುಕೊಡಬಲ್ಲುದಾದರೆ, ಒಂದು ಸಣ್ಣ ಮಾತು ಅವರ ದಿನದ ದುಡಿತದ ಕೊನೆಯಲ್ಲಿ ಮುಖದ ಮೇಲೆ ಒಂದು ನಗು ತರಬಹುದಾದರೆ, ಅದನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಲ್ಲವೆ? ಭಾರತಿ ಇಲ್ಲಿ ಮಾಡಿರುವುದೂ ಇದನ್ನೇ ಅವರ ಬರಹದ ಮೂಲಕ ಅವರು ಯೂನಿಫಾರ್ಮ್ ಹಿಂದಿರುವ ಅನೇಕ ಬದುಕುಗಳನ್ನು ಪರಿಚಯ ಮಾಡಿಸುತ್ತಾರೆ. ಲಘುಧಾಟಿಯಲ್ಲೇ ಕಾಣುವ ಅವರ ಬರಹಗಳ ಆಳದಲ್ಲಿ ಇಂತಹ ಹಲವಾರು ಸಾಕ್ಷಾತ್ಕಾರಗಳಿರುತ್ತವೆ.\u003c\/p\u003e\n\u003cp\u003eಸಂಧ್ಯಾ ರಾಣಿ-ಲೇಖಕಿ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Bharati B. V.","offers":[{"title":"Default Title","offer_id":42116319609091,"sku":"HB00000641","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_170d86ab-56e9-40c6-97c1-92d60d689491.jpg?v=1638102706"},{"product_id":"hogi-baa-magale-kannada-book","title":"ಹೋಗಿ ಬಾ ಮಗಳೇ","description":"\u003cp data-mce-fragment=\"1\"\u003e\u003cspan data-mce-fragment=\"1\"\u003eಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡಿಸುವಾಗ ಹೆತ್ತವರು ಮಗಳಿಗೆ ಹೇಳಲೇಬೇಕಾದ ಸತ್ಯಗಳನ್ನು ನೆನಪಿಸಲು ಈ ಪುಸ್ತಕ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಡೈವೊರ್ಸ್, ಒಲುಮೆಯಿಲ್ಲದ ಮದುವೆಗಳ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಅವುಗಳಿಗೊಂದು ಪರಿಹಾರದ ಭರವಸೆಯತ್ತ ಬೆಳಕು ಹರಿಸುವ ಆಶಯ ಈ ಪುಸ್ತಕ\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಮದುವೆ ಮತ್ತು ನಂತರದ ಜೀವನದಲ್ಲಿ ಗಂಡ-ಹೆಂಡಿರ ನಡುವೆ ಒಳ್ಳೆಯ ಹೊಂದಾಣಿಕೆಗೆ ಬೇಕಿರುವ ಮನಸ್ಥಿತಿಯೇನು ಅನ್ನುವುದನ್ನು ಇಲ್ಲಿ ಆಪ್ತವಾಗಿ ವಿವರಿಸಿದ್ದಾರೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ವಿರೂಪಾಕ್ಷ ದೇವರಮನೆಯವರು.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಸಾವಣ್ಣ ಪ್ರಕಾಶನ\u003c\/span\u003e\u003c\/p\u003e","brand":"Dr. Virupaksha Devaramane","offers":[{"title":"Default Title","offer_id":42116343169283,"sku":"HB00000639","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_00037fc9-8967-47b0-902e-21be75077b98.jpg?v=1638103243"},{"product_id":"iruvudellava-bittu-prakash-rai-kannada-book","title":"ಇರುವುದೆಲ್ಲವ ಬಿಟ್ಟು...","description":"\u003cp\u003eಬದುಕಿನ ಅಯಾಚಿತ ಅಲುಗುಗಳಲ್ಲಿ ಸಿಕ್ಕು ಹರಿತಗೊಳ್ಳುತ್ತಿರುವಾಗಲೂ, ಬೆರಗುಗಳಿಗೆ ಹುರಿಗೊಳ್ಳುತ್ತ ಪುಟಿಯುತ್ತಲೇ ಇರುವ, ನೆರಳು ಬೆಳಕಿನ ಹಜಾರು ಪಾತ್ರ ಪ್ರಪಂಚಗಳಲ್ಲಿ ಹೊಕ್ಕು, ಹೊರ ಬರುತ್ತಿದ್ದಾಗಲೂ, ತನ್ನ ಒಳಮೌನವನ್ನು ಅಜ್ಞಾತಕ್ಕೆ ಶ್ರುತಿಗೊಳಿಸುತ್ತಲೇ ಇರುವ, ಹೆಸರುವಾಸಿಯಾದರೂ, ಹೆಸರಿಲ್ಲದ ಗಿಡದಂತೆ ಆಳವಾಗಿ ನಿಂತು, ಸದ್ದಿಲ್ಲದೆ ಬಾನಿಗೆ ಕೈ ಹಾಕುವ ಸಹಜ ಸೂಕ್ಷ್ಮ ಗೆಳೆಯ ಪ್ರಕಾಶ ರೈ ಅವರ ಅಂತರಂಗದ ಸೊಲ್ಲುಗಳು ಇಲ್ಲಿ ಕಲೆಗೊಳ್ಳುತ್ತಿವೆ. ನೆಂಟನಂತೆ ಹೆಗಲ ಮೇಲೆ ಕೈಯಿಟ್ಟು ಪ್ರಕಾಶ ಮಾರ್ದವದಿಂದ ಆಡಿರುವ ಮಾತುಗಳನ್ನು ಓದುವಾಗ ಅವರ ದಿಟ್ಟ ಆರ್ತ ಘನವಾದ ದನಿ ಆವರಿಸುತ್ತದೆ.\u003c\/p\u003e\n\u003cp\u003e\"ನಿಂತು ಬೇಕಾರ್ ಕಚ್ಚಾಡೋದ್ ಬಿಟ್ಟು, ಬನ್ರೋ ಒಟ್ಗೇ ಕೆಲ್ಸಾ ಮಾಡೋಣಾ, ಒಟ್ಗೇ ಮುಂದಕ್ಕೆ ಚಲಿಸೋಣಾ\" - ಎನ್ನುವ ಆಪ್ತದನಿ ಈ ಬರಹಗಳ ಚೈತನ್ಯವಾಗಿದೆ. ಅವರೇ ಹೇಳುವಂತೆ \"ಹರಿವ ನದಿಗೇ ಕತೆ ಕವಿತೆಗಳು ಹೆಚ್ಚು, ಹೊರತು ನಿಂತ ಕೊಳಕ್ಕಲ್ಲ.\" ಸ್ಮಾರ್ಟ್ ಫೋನ್ಗಳೆಂಬ ಡಿಜಿಟಲ್ ಕೊಳಗಳಲ್ಲಿ ಎಲ್ಲರೂ ಗಾಳ ಹಾಕಿ ಕುಳಿತಿರುವ ಈ ಸಮಯದಲ್ಲಿ, ತಿಳಿವಿನ ದಾಹವನ್ನು ಹಂಚುವ ಪುಟ್ಟ ತೊರೆಯಂಥ ಈ ಜೀವನ್ಮುಖಿ ಬರಹಗಳಿಗಾಗಿ ಪ್ರಕಾಶ್ ರೈ ಅವರನ್ನು \"ಆಹಾ!\" ಅನ್ನುವ ಅವರದೇ ಎಂದಿನ ಉದ್ಗಾರವನ್ನು ಅನುಕರಿಸುತ್ತಾ ಅಭಿನಂದಿಸುತ್ತೇನೆ. \u003c\/p\u003e\n\u003cp\u003e-ಜಯಂತ ಕಾಯ್ಕಿಣಿ.      \u003c\/p\u003e","brand":"Prakash Rai","offers":[{"title":"Default Title","offer_id":42116345299203,"sku":"HB00000638","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IruvudellavaBittu.jpg?v=1638103277"},{"product_id":"yogashastra-manohara-grantha-mala","title":"ಯೋಗಶಾಸ್ತ್ರ","description":"ಹಿಂದೆ ಮಹಾಭಾರತವನ್ನು 'ಲೋಕಯಾತ್ರೆ'ಯಾಗಿ ನಿರೂಪಿಸಿದ ಆಮೂರರು ಈಗ ಗೀತೆಯನ್ನೂ ವಿಶಿಷ್ಟವಾಗಿಯೇ ನೋಡಿದ್ದಾರೆ. ಸುಮಾರು ಎಪ್ಪತ್ತೈದು ವರ್ಷಗಳ ನಿಡುಗಾಲದ ಸಂಸ್ಕೃತ ಕನ್ನಡ ಇಂಗ್ಲಿಷ್ ಸಾಹಿತ್ಯ ಸಂಸರ್ಗದಿಂದ ಮನೋಬುದ್ಧಿಗಳ ಪರಿಪಕ್ವವಾದ ವ್ಯಕ್ತಿತ್ವವೊಂದು ಸಮತಾ ಸ್ಥಿತಿಯಲ್ಲಿ ಗೀತೆಯನ್ನು ಸ್ವವಿಶಿಷ್ಟವಾಗಿಯೇ ಅರ್ಥೈಸಿದ್ದನ್ನು ಇಲ್ಲಿ ಕಾಣಬಹುದಾಗಿದೆ. ಆಮೂರರ ದೃಷ್ಟಿಯಲ್ಲಿ ಭಗವದ್ಗೀತೆ ಶ್ರೀಕೃಷ್ಣನ ಯೋಗಶಾಸ್ತ್ರ' ಯುತಿ(ಕೂಡಿಕೆ) ಮತ್ತು ಸಮಾಧಿ(ನಿತ್ಯದಲ್ಲಿ ನೆಲೆನಿಲ್ಲುವಿಕೆ) ಈ ಎರಡೂ ನೆಲೆಗಳಲ್ಲಿ ಯೋಗ ಶಬ್ದದ ವಿಸ್ತರವನ್ನು ಆಮೂರರು ಗುರುತಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕರ್ಮ ಭಕ್ತಿ ಮತ್ತು ಜ್ಞಾನ ಇವು ಬೇರೆ ಬೇರೆ ಮಾರ್ಗಗಳಾಗಿರದೆ ಒಂದು ಇನ್ನೊಂದನ್ನು ಅವಲಂಬಿಸಿವೆ ಅಥವಾ ಒಳಗೊಂಡಿವೆ. 'ಈ ಮಾರ್ಗಗಳು ಸ್ವತಂತ್ರವಾಗಿಲ್ಲ. ಅವು ಒಂದನ್ನೊಂದು ನಿಯಂತ್ರಿಸುತ್ತವೆ.' ಎನ್ನುವುದು ಆಮೂರರ ನಿಲುವು. 'ಅರ್ಥನಿರ್ಧಾರಣವಲ್ಲದೆ ಅರ್ಥಗ್ರಹಿಕೆ ಮಾತ್ರ ತನ್ನ ಉದ್ದೇಶ' ಎನ್ನುವ ಎಚ್ಚರ, ವಿನಯ ಇಲ್ಲ. ವ್ಯಕ್ತವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಗೀತೆಯನ್ನು ಸಂದರ್ಭ (Context) ಮತ್ತು ಪಠ್ಯ (Text) ಎಂದು ವಿಭಜಿಸಿ ನೋಡಿರುವುದು ತೀರ ಹೊಸದು. ನಮ್ಮ ಅಧ್ಯಯನ ಪರಂಪರೆಯಲ್ಲಿ ಸಾಂಖ್ಯಕ್ಕೂ ಪ್ರಮುಖ ಸ್ಥಾನ ಇದೆ ಎನ್ನುವುದು ಆಮೂರರ ಸಮಚಿತ್ತದ ಗ್ರಹಿಕೆಗೆ ಉತ್ತಮ ನಿದರ್ಶನ.","brand":"G. S. Aamur","offers":[{"title":"Default Title","offer_id":42118893043971,"sku":"HB00000598","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at1.27.17PM.jpg?v=1638172885"},{"product_id":"munjaaneya-belakinalli-osho-sapna","title":"ಮುಂಜಾನೆಯ ಬೆಳಕಿನಲ್ಲಿ","description":"ಓಶೋರವರು ಸಂಪೂರ್ಣವಾಗಿ ನಮ್ಮ ಸಮಕಾಲೀನ ವ್ಯಕ್ತಿಯೂ ಅನುಭಾವಿಯಾಗಿದ್ದು ಅವರು ನಮ್ಮ ಆಸೆ ಆಕಾಂಕ್ಷೆಗಳನ್ನು, ನಮ್ಮ ಕನಸುಗಳನ್ನು ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವವರಾಗಿದ್ದರು, ಹಾಗೂ ನಮ್ಮ ದೈನಂದಿನ ಜೀವನವನ್ನು ಅರ್ಥೈಸಿಕೊಳ್ಳುವವರಾಗಿದ್ದರು. ಮುಂಜಾನೆಯ ಬೆಳಕಿನಲ್ಲಿ - (ಫಸ್ಟ್ ಇನ್ ದಿ ಮಾಲ್ಕಿಂಗ್) ಕೃತಿಯು ಯಾರೇ ಧ್ಯಾನದ ಬಗ್ಗೆ ಆಸಕ್ತಿ ಉಳ್ಳವರಾಗಿ ತಮ್ಮ ಜೀವನದಲ್ಲಿ ಶಾಂತಿ, ವಿಶ್ರಾಂತಿ, ಮತ್ತು ಅರಿವುಗಳನ್ನು ತಂದುಕೊಳ್ಳಬೇಕೆಂದಿದ್ದರೆ ಅಂಥಹವರಿಗೆ ಈ ಕೃತಿಯು ವಾಸ್ತವಿಕ ಪರಿಹಾರವನ್ನು ನೀಡುತ್ತದೆ.","brand":"Osho","offers":[{"title":"Default Title","offer_id":42122071572739,"sku":"HB00000505","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ddbb642b-17a0-4909-90fa-03b9bcbaa22c.jpg?v=1638254491"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/26937ac7ea2fd93a7caad2631e56ca45.png?v=1658921822","url":"https:\/\/harivubooks.com\/collections\/personality-development-kannada-books.oembed?page=8","provider":"Harivu Books","version":"1.0","type":"link"}