{"title":"Poems","description":"","products":[{"product_id":"navilu-poems-kuvempu-kannada-book","title":"ನವಿಲು","description":"\u003cp\u003e\u003cb data-path-to-node=\"0\" data-index-in-node=\"0\"\u003e\"ನವಿಲು\"\u003c\/b\u003e ರಾಷ್ಟ್ರಕವಿ \u003cb data-path-to-node=\"0\" data-index-in-node=\"19\"\u003eಕುವೆಂಪು\u003c\/b\u003e ಅವರ ಆರಂಭಿಕ ಹಂತದ ಕವನ ಸಂಕಲನಗಳಲ್ಲಿ ಒಂದು. ಈ ಕೃತಿಯು ಅವರ ಸಾಹಿತ್ಯಿಕ ಪಯಣದ ಪ್ರಮುಖ ಘಟ್ಟವಾಗಿದ್ದು, ಕವಿಯ ಕಲ್ಪನಾಶಕ್ತಿ ಮತ್ತು ಪ್ರಕೃತಿ ಪ್ರೇಮದ ಸೊಬಗನ್ನು ಅನಾವರಣಗೊಳಿಸುತ್ತದೆ.\u003c\/p\u003e","brand":"Kuvempu","offers":[{"title":"Default Title","offer_id":42020610703619,"sku":"HB00001786","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_000122.jpg?v=1636356369"},{"product_id":"h-s-venkateshamurthy-avara-aaida-kavitegalu","title":"ಎಚ್. ಎಸ್. ವೆಂಕಟೇಶಮೂರ್ತಿ ಅವರ ಆಯ್ದ ಕವಿತೆಗಳು","description":"","brand":"H. S. Venkatesha Murthy","offers":[{"title":"Default Title","offer_id":42020616241411,"sku":"HB00001721","price":75.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/h.s.venkateshamurthyavaraaaidakavitegalu_0001.jpg?v=1636356493"},{"product_id":"hadiharayada-haadugalu-aksharakv","title":"ಹದಿ ಹರಯದ ಹಾಡುಗಳು","description":"","brand":"Akshara K. V.","offers":[{"title":"Default Title","offer_id":42101697839363,"sku":"HB00000970","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-24at3.32.06PM_5.jpg?v=1637817467"},{"product_id":"kudiva-neeliya-kadalu-siddalingaiah-kannada-poems","title":"ಕುದಿವ ನೀಲಿಯ ಕಡಲು","description":"ಡಾ. ಸಿದ್ದಲಿಂಗಯ್ಯನವರ ಕವಿತೆಗಳ ಗುಚ್ಛ.","brand":"Dr. Siddalingiah","offers":[{"title":"Default Title","offer_id":42126700314883,"sku":"HB00000414","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.36PM.jpg?v=1638344121"},{"product_id":"ooru-sagaravagi-siddalingaia-kannada-poems","title":"ಊರು ಸಾಗರವಾಗಿ","description":"ಡಾ. ಸಿದ್ದಲಿಂಗಯ್ಯನವರ ಕವನಗಳ ಗುಚ್ಛ.","brand":"Dr. Siddalingiah","offers":[{"title":"Default Title","offer_id":42126703689987,"sku":"HB00000413","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.36PM_1.jpg?v=1638344182"},{"product_id":"ello-maleyagide-song-lyrics-jayant-kaikini","title":"ಎಲ್ಲೋ ಮಳೆಯಾಗಿದೆ","description":"ಜಯಂತ ಕಾಯ್ಕಿಣಿಯವರ ಸಿನೆಮಾ ಹಾಡುಗಳ ಸಂಗ್ರಹ.","brand":"Jayanth Kaikini","offers":[{"title":"Default Title","offer_id":42127245181187,"sku":"HB00000396","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b75b2675-4985-492b-9a4b-d02f4e6d299b.jpg?v=1643092385"},{"product_id":"rangadindondishtu-doora-kannada-poems-jayant-kaikini-ankita","title":"ರಂಗದಿಂದೊಂದಿಷ್ಟು ದೂರ ಕೋಟಿತೀರ್ಥ","description":"\u003cp data-mce-fragment=\"1\"\u003e ಜಯಂತ್ ಕಾಯ್ಕಿಣಿಯವರ ಹಲವು ಕವಿತೆಗಳ ಸಂಗ್ರಹ.\u003c\/p\u003e","brand":"Jayanth Kaikini","offers":[{"title":"Default Title","offer_id":42131737116931,"sku":"HB00000332","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.06PM_2.jpg?v=1638431415"},{"product_id":"vichitra-senana-vaikhari-kannada-poems-jayant-kaikini","title":"ವಿಚಿತ್ರಸೇನನ ವೈಖರಿ","description":"\u003cp data-mce-fragment=\"1\"\u003e ಜಯಂತ್ ಕಾಯ್ಕಿಣಿಯವರ ಹಲವು ಕವಿತೆಗಳ ಸಂಗ್ರಹ.\u003c\/p\u003e","brand":"Jayanth Kaikini","offers":[{"title":"Default Title","offer_id":42131763134723,"sku":"HB00000330","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.07PM_1.jpg?v=1638431727"},{"product_id":"ondu-jilebi-kannada-poems-jayant-kaikini-ankita","title":"ಒಂದು ಜಿಲೇಬಿ","description":"\u003cp data-mce-fragment=\"1\"\u003e ಜಯಂತ್ ಕಾಯ್ಕಿಣಿಯವರ ಹಲವು ಕವಿತೆಗಳ ಸಂಗ್ರಹ.\u003c\/p\u003e","brand":"Jayanth Kaikini","offers":[{"title":"Default Title","offer_id":42131775881475,"sku":"HB00000329","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at12.32.07PM_2.jpg?v=1638431937"},{"product_id":"graffittiya-hoovu-aakarsh-bahuroopi","title":"ಗ್ರಾಫಿಟಿಯ ಹೂವು","description":"ಕವನಗಳ ಗುಚ್ಚ","brand":"Akarsha Ramesh Kamala","offers":[{"title":"Default Title","offer_id":42140821324035,"sku":"HB00000084","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/de50eef6-0e5e-4802-9d78-95077e1ad401.jpg?v=1638621835"},{"product_id":"sota-kannu-divakar-bahuroopi","title":"ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ","description":"ಕವನಗಳು","brand":"S. Diwakar","offers":[{"title":"Default Title","offer_id":42140837347587,"sku":"HB00000082","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/6137ca55-0da0-40ae-9dfc-f5a24d4c14b8.jpg?v=1638622074"},{"product_id":"shanthigondu-savaalu-kannada-book","title":"ಶಾಂತಿಗೊಂದು ಸವಾಲು","description":"\u003cp\u003eಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯ ಪೂರ್ಣವೂ ಆಗಿದೆ.\u003cbr data-mce-fragment=\"1\"\u003eಬೌದ್ಧಿಕ ಠೇಂಕಾರವಾಗಲಿ ಭಾವುಕ ಉನ್ಮಾದವಾಗಲಿ ಇವರಿಗೆ ಸಲ್ಲದವುಗಳು. ಒಳಗನ್ನು ನಿರೀಕ್ಷಿಸುತ್ತಾ ಹೊರಗನ್ನು ಅರಿಯುವ ಪರಿ ಇವರ ಕಾವ್ಯದ ದನಿಯಾಗಿದೆ. ಅಸಹನೆಯಲ್ಲಿ ಆರೋಪಿಸುವುದಕ್ಕಿಂತ ವಿಷಾದದಲ್ಲಿ ಆಪ್ತತೆಗಳನ್ನು ಅವುಗಳ ಸಂಬಂಧ ಸೂಕ್ಷ್ಮಗಳನ್ನು ವಿಶ್ಲೇಷಿಸುವ ಮನೋಧರ್ಮ ಇವರ ಕಾವ್ಯಧರ್ಮ, ದುರಾಸೆಯ ಸ್ವಾರ್ಥದಲ್ಲಿ ಭೂಖಂಡದ ಬದುಕನ್ನು ನರಕವಾಗಿಸುತ್ತಿರುವ ಸಾಮ್ರಾಜ್ಯಶಾಹಿ ಮನಸ್ಸುಗಳಿಗೆ ಸನದಿಯವರ ಕಾವ್ಯ ನೀಡುವ ಲೋಕದೃಷ್ಟಿ ವಿಹಿತ ಪ್ರಜ್ಞೆಯ ವಿವೇಕದ ನಡೆಯ ನೋಟವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Prof. G. S. Siddharamaiah","offers":[{"title":"Default Title","offer_id":42245766381827,"sku":"HB00001955","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/shantigondusawaalu_1.jpg?v=1640328406"},{"product_id":"someshwara-shataka-kannada-book","title":"ಸೋಮೇಶ್ವರ ಶತಕ","description":"ಗ್ರಂಥದ ವಿಷಯ ಈಗ ಮೂವತ್ತು ನಾಲ್ವತ್ತು ವರುಷಗಳ ಹಿಂದೆ ಕನ್ನಡ ವಿದ್ಯಾಭ್ಯಾಸ ಮಾಡಿದ ಬಾಲಕರಲ್ಲಿ ಸೋಮೇಶ್ವರ ಶತಕವನ್ನು ಓದದಿದ್ದವರು ಇರಲೇ ಇಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈಗಲೂ ಈ ಶತಕದಲ್ಲಿಯ ಅನೇಕ ವಾಕ್ಯಗಳನ್ನು ಕನ್ನಡಿಗರು ತಾವಾಡುವ ಮಾತಿನಲ್ಲಿ ಗಾದೆಗಳಂತೆ ಉಪಯೋಗಿಸುತ್ತಿರು \\ವರು. ಆದರೆ ಈಚೆಗೆ ಈ ಗ್ರಂಥದ ಪ್ರಾಚುರ್ಯವು ಕಡಿಮೆಯಾಗುತ್ತ ಬಂದು ಈಗಿನ ಕನ್ನಡ ಶಾಲೆಗಳಲ್ಲಿಯ ಬಾಲಕ ಬಾಲಕಿಯರಿಗೆ ಇದರ ವಿಷಯವೇ ತಿಳಿಯದಂತಾಗಿದೆ. ಈ ಕವಿತೆಯ ಪ್ರತಿಗಳಲ್ಲಿ ಅಬದ್ಧಗಳು ಕ್ರಮೇಣ ಹೆಚ್ಚುತ್ತ ಬಂದು ಕೆಲವರು ಅವನ್ನು ತಮಗೆ ತೋರಿದ ರೀತಿಯಲ್ಲಿ ತಿದ್ದಿರುವುದರಿಂದ ಈಗ ಕೆಲವು ಪದ್ಯಗಳಲ್ಲಿ ಕವಿಯ ಅಭಿಪ್ರಾಯವು ಏನೆಂಬುದು ಸ್ಪಷ್ಟವಾಗಿ ತಿಳಿಯದಂತಾಗಿದೆ. ಇದರ ಜೊತೆಗೆ ಮುದ್ರಣಕಾರರು ಜನಸಾಮಾನ್ಯಕ್ಕೆ ಪುಸ್ತಕವನ್ನು ಅಗ್ಗವಾಗಿ ದೊರಕಿಸಬೇಕೆಂಬ ಕುತೂಹಲದಿಂದ ಬಹಳ ಕೀಳರದ ಕಾಗದವನ್ನುಪಯೋಗಿಸಿ ಮುದ್ರಣದ ತಪ್ಪುಗಳನ್ನು ತಿದ್ದುವ ಶ್ರಮವನ್ನು ಕಡಿಮೆ ಮಾಡಿಕೊಂಡಿರುವುದರಿಂದಲೂ, ಗ್ರಂಥದಲ್ಲಿ ಕೆಲವು ಬಾಲಿಕೆಯರು ಓದಲು ಅರ್ಹವಾದುದಲ್ಲವೆಂದು ಕೆಲವರು ಅಭಿಪ್ರಾಯಪಟ್ಟಿರುವಂತೆ , ತೋರುತ್ತದೆ. ಈ ಕುಂದು ಕೊರತೆಗಳನ್ನು ಸಾಧ್ಯವಾದಮಟ್ಟಿಗೆ ದೂರಮಾಡಿ ಈ ನೀತಿ ಶತಕವು ಬಾಲಕ ಬಾಲಿಕೆಯರಿಗೆ ಉಪಯೋಗವಾಗುವಂತೆ ಮಾಡಬೇಕೆಂಬುದೇ ನಮ್ಮ ಈ ಮುದ್ರಣದ ಮುಖ್ಯೋದ್ದೇಶವಾಗಿರುವುದು.\u003cbr data-mce-fragment=\"1\"\u003e","brand":"Kannada Sahitya Parishattu","offers":[{"title":"Default Title","offer_id":42291924959491,"sku":"HB00002092","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SomeshwaraShataka.jpg?v=1772097751"},{"product_id":"nithyotsava-kannada-book","title":"ನಿತ್ಯೋತ್ಸವ","description":"ಕನ್ನಡ ಕಾವ್ಯದಲ್ಲಿ ಮುಕ್ತ ಛಂದದ ಅತಿಯಾದ ಬಳಕೆಯ ಫಲಿತವಾಗಿರುವ ಏಕತಾನತೆಯನ್ನು ನೀಗಿಸಿ ಲವಲವಿಕೆ ಮತ್ತು ಗೇಯ ವೈವಿಧ್ಯದ ಹಲವು ಅಪೂರ್ವ ಪ್ರಯೋಗಗಳನ್ನು ಮಾಡಿ ನವೋದಯ ಮತ್ತು ನಮ್ಮ ಸಂಪ್ರದಾಯಗಳಿಗೆ ಅನನ್ಯ ಧಾತುಗಳನ್ನು ಕೂಡಿಸಿದವರು ಮಹತ್ವದ, ಜನಾದರಣೀಯ ಹಿರಿಯ ಕವಿ, ವೈಚಾರಿಕ ಗದ್ಯ ಕರ್ತ, ವಿಮರ್ಶಕ ಮತ್ತು ತರ್ಜುಮೆಕಾರರಾದ ಪ್ರೊ|| ಕೆ.ಎಸ್. ನಿಸಾರ್ ಅಹಮದ್.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಸಾರರ ಗೀತೆಗಳಲ್ಲಿ ವಸ್ತು ಸಮೃದ್ಧಿಯ ಜೊತೆಗೆ ಸಂವೇದನಶೀಲತೆ, ಮಾತುಗಾರಿಕೆಯ ಮೋಹಕತೆ ಮತ್ತು ಸಂವಹನದ ಸುಭಗತೆಗಳು ನಿಚ್ಚಳವಾಗಿ ಒಡಗೂಡಿ ಉತ್ಕಟ ಹೃದಯಾನುಭೂತಿಗೆ ಅವಕಾಶ ಮಾಡಿಕೊಡುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅತ್ಯಲ್ಪ ಕಾಲದಲ್ಲಿ 27, ಆವೃತ್ತಿಗಳನ್ನು ಕಂಡಿರುವ ಬೆರಳಣಿಕೆಯ ಅಪರೂಪದ ಕನ್ನಡ ಕವನ ಸಂಗ್ರಹಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಈ 'ನಿತ್ಯೋತ್ಸವ' ಸಂಕಲನ. ಹಾಗೆಯೇ 1978ರಲ್ಲಿ ಬಿಡುಗಡೆಗೊಂಡು ಸುಗಮ ಸಂಗೀತ ಪ್ರಾಕಾರಕ್ಕೆ ಶ್ರೀಕಾರ ಬರೆದ, ಇಂದಿಗೂ ಅತ್ಯಂತ ಅತ್ಯಂತ ಜನಪ್ರಿಯವಾಗಿರುವ ಕನ್ನಡದ ಮೊಟ್ಟ ಮೊದಲನೆಯ ದನಿ ಸುರುಳಿ ಮತ್ತು ಸಿ.ಡಿ.(ಸಾಂದ್ರಿಕೆ)ಗಳ 'ನಿತ್ಯೋತ್ಸವ'ದ ಭಾವಗೀತೆಗಳಿಗೆ ಇದು ಆಕರ ಕೃತಿ.","brand":"K. S. Nisar Ahmed","offers":[{"title":"Default Title","offer_id":42400554451203,"sku":"HB00002185","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0c5d97c0-ae00-45ae-8125-0f352802b9b8.jpg?v=1643435821"},{"product_id":"poornachandranige-mukawaadavilla-kaanada-book","title":"ಪೂರ್ಣಚಂದ್ರನಿಗೆ ಮುಖವಾಡವಿಲ್ಲ","description":"ಕಾವ್ಯಕ್ಕೆ ಅನುಭವವೇ ಮೂಲದ್ರವ್ಯ ಎಂಬ ಮಾತು ಇದೆ. ಆದರೆ ತನ್ನ ಅನುಭವವನ್ನು ಹೇಳಿಬಿಡುವ ಆತುರದಲ್ಲಿ ಕಾವ್ಯಕ್ಕೆ ಸೂಕ್ಷ್ಮತೆ ಸಾಧಿಸಲಾಗದು, ಸಹೃದಯನು ದ್ರವಿಸಿದಾಗ ಮಾತ್ರ ಕವಿತೆ ತನ್ನ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಆಗ ಕವಿ ಕೂಡ ಸಾರ್ಥಕತೆಯನ್ನು ಪಡೆಯುತ್ತಾನೆ, ಫಕೀರ ಅವರ 'ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಸಂಕಲನದ ಕವಿತೆಗಳು ತಮ್ಮ ಜನಸಾರ್ಥಕತೆಯನ್ನು ಕಂಡುಕೊಂಡಿವೆ. ಕವಿಯೂ ಸಾರ್ಥಕತೆಯನ್ನು ಅನುಭವಿಸಿದ್ದಾನೆಂದು ನಾವು ನಿಖರವಾಗಿ ಹೇಳಬಹುದು.\u003cbr data-mce-fragment=\"1\"\u003eಪೂರ್ಣಚಂದಿರನಿಗೆ ಮುಖವಾಡವಿಲ್ಲದಿದ್ದರೂ ಪೂರ್ಣಚಂದ್ರನಾಗುವ ತನಕ ಮಾನವ ತನ್ನ ಬದುಕೆನ್ನುವ ಮುಖವಾಡದೊಳಗೇ ತನ್ನ ಇರವು ಹಾಗೂ ಅರಿವನ್ನು ತೋರುತ್ತಿರಬೇಕೆಂದು ನಿರ್ಧರಿಸಿ ಸಂಕಲನದ 41 ಕವನಗಳಿಂದ ಮುಖವಾಡದೊಳಗಿವೆ ಬದುಕು ಮತ್ತು ಮುಖವಾಡ ಕಳಚಿದಂತೆ ಸಿಗಬಹುದಾದ ಒಳಿತುಗಳನ್ನು ಅನಾವರಣ ಮಾಡಿದ್ದಾರೆ. ನಮ್ಮೆಲ್ಲರ ಬದುಕ ಭಾವಗೀತೆಯಂತೆ ಹೊರಬಂದಿರುವ ಫಕೀರ ಅವರ '\u003cstrong\u003eಪೂರ್ಣಚಂದ್ರನಿಗೆ ಮುಖವಾಡವಿಲ್ಲ\u003c\/strong\u003e' ನಮ್ಮೆಲ್ಲರೆದೆಯ ಪಿಸುಗುಡುವಿಕೆಯೇ ಆಗಿದೆ. ನಾವದನ್ನು ಗಣನೆಗೆ ತರದಂತಿದ್ದರೆ, ಕವಿ ಶ್ರೀಧರ ಬನವಾಸಿ ಅವರು ಅಭಿವ್ಯಕ್ತಿ, ಕಾವ್ಯವಾಗಿ, ನಮ್ಮೆದೆಯ ಭಾರವನ್ನು ಹಗುರವಾಗಿಸಿದ್ದಾರೆಂಬ ನಂಬಿಕೆ.\u003cbr\u003e","brand":"Fakira","offers":[{"title":"Default Title","offer_id":42418353012995,"sku":"HB00002216","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_39f58e7d-826b-4080-a8d1-9097df8647a3.jpg?v=1643891390"},{"product_id":"bannagalu-mataadali-kannada-book","title":"ಬಣ್ಣಗಳು ಮಾತಾಡಲಿ","description":"\u003cp\u003eಪಿಜ್ಜಿನಿಕ್ಕಾಡು ಇಳಂಗೊ ತಮಿ\u003cspan data-mce-fragment=\"1\"\u003eಳಿ\u003c\/span\u003eನ ದಾರ್ಶನಿಕ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ತಮಿಳು ಭಾಷೆಯ ಅವರ ಅಭಿಮಾನ, ಇತಿಹಾಸದ ಅರಿವು, ವೈಜ್ಞಾನಿಕ ಪ್ರಶ್ನೆ ಒಬ್ಬ ಸಾಹಿತಿಗಿರಬೇಕಾದ ಬದ್ಧತೆ, ಚಿಂತನೆ, ಜೀವನ ಪ್ರೀತಿ, ಸಾಮಾಜಿಕ ಕಳಕಳ ಎಲ್ಲವೂ ಅವರ ಸುಂದರ ಕವಿತೆಯಷ್ಟೇ ಮನಸೆಳೆಯುವ ವ್ಯಕ್ತಿತ್ವದ ಪ್ರಧಾನ ಅಂಶಗಳು. ತಮಿ\u003cspan data-mce-fragment=\"1\"\u003eಳಿ\u003c\/span\u003eನ ಎಲ್ಲ ಕವಿಗಳಂದ ಗೌರವಿಸಲ್ಪಡುವ, ಪ್ರೀತಿಸಲ್ಪಡುವ ಇಳಂ\u003cspan data-mce-fragment=\"1\"\u003eಗೊ\u003c\/span\u003e ಅವರ ಕವಿತೆಗಳು ಕನ್ನಡದ ಕಾವ್ಯಾಸಕ್ತರಿಗೂ ಇಷ್ಟವಾಗುವುದರಲ್ಲಿ ಅಚ್ಚರಿಯಿಲ್ಲ. ಅವರ ಲೇಖನಿಯಲ್ಲಿ ಯಾವ ಸಿದ್ಧಾಂತ, ನಿಲುವುಗಳ ಹೇರಿಕೆ ಕಂಡುಬರುವುದಿಲ್ಲ. ತಮಿ\u003cspan data-mce-fragment=\"1\"\u003eಳಿ\u003c\/span\u003eನ ಧ್ರುವತಾರೆಗಳಾದ 'ತಿರುವಳ್ಳುವರ್', 'ಪೆರಿಯಾರ್' ಅಂತಹವರ ವಿಚಾರಗಳನ್ನು ಹಾಗೂ 'ಸಂಗಂ' ಸಾಹಿತ್ಯವನ್ನೂ ಅತ್ಯಂತ ತಿಳಿಯಾಗಿ ಕವಿತೆಗಳ ಮೂಲಕ ಅಲ್ಲಲ್ಲಿ ಅರ್ಥೈಸುತ್ತಾರೆ. ತಾವು ಕಂಡಿದ್ದನ್ನು, ಓದಿದ್ದನ್ನು, ಅನುಭವಿಸಿದ್ದನ್ನು ಯಾವ ಒತ್ತಡಗ\u003cspan data-mce-fragment=\"1\"\u003eಳಿ\u003c\/span\u003eಲ್ಲದೆ ಸರಳವಾಗಿ ಹೇಳುವ ರೀತಿ ಹಾಗೂ ಅತ್ಯಂತ ಕಡಿಮೆ ಪದಗಳ\u003cspan data-mce-fragment=\"1\"\u003eಲ್ಲಿ\u003c\/span\u003e ಕವಿತೆಯನ್ನು ಕಟ್ಟುವ ಇಳಂ\u003cspan data-mce-fragment=\"1\"\u003eಗೊ\u003c\/span\u003e ಅವರ ಕಲೆ ನಮಗೆ ಆಪ್ತವೆನಿಸುತ್ತದೆ. ಇಳಂ\u003cspan data-mce-fragment=\"1\"\u003eಗೊ \u003c\/span\u003eಅವರ ಬಹಳಷ್ಟು ಕವಿತೆಗಳು ಬದುಕಿನ ಮೂಲಗುರಿ ಅಥವಾ ಬಾಳುವೆಯ ಸಂಪೂರ್ಣತೆಯನ್ನು ಅರಿಯುವ ತತ್ತ್ವವನ್ನೇ ಪ್ರತಿಪಾದಿಸುತ್ತವೆ.\u003cbr data-mce-fragment=\"1\"\u003eಒಟ್ಟಾರೆಯಾಗಿ ಇಳಂಗೊ ಅವರ ತಮಿಳಿನ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಅನುವಾದಕರಾದ ಡಾ. ಮಲರ್‌ ವಿ\u003cspan data-mce-fragment=\"1\"\u003eಳಿ \u003c\/span\u003eಅವರ ಶ್ರಮ, ಭಾಷಾ ಪಾಂಡಿತ್ಯ ಎದ್ದು ಕಾಣುತ್ತದೆ. ಈ ಕೃತಿಯ ಮೂಲಕ ಇಳಂಗೂ ಅವರ ಹಾಯ್ಕುಗಳನ್ನು ಡಾ.ಮಲರ್‌ \u003cspan data-mce-fragment=\"1\"\u003eವಿ\u003c\/span\u003e\u003cspan data-mce-fragment=\"1\"\u003eಳಿ\u003c\/span\u003e ಅವರ ಮಗಳು ದಿವ್ಯದರ್ಶಿನಿ ಅನುವಾದಿಸಿ ಕನ್ನಡ ಅನುವಾದ ಕ್ಷೇತ್ರಕ್ಕೆ ಹೊಸ ಭರವಸೆಯನ್ನು ಹುಟ್ಟಿಸಿದ್ದಾಳೆ. ಎರಡು ಭಾಷೆಗಳ ನಡುವಿನ ಸಾಹಿತ್ಯ-ಸಮಾಗಮವನ್ನು ಅನುವಾದವೆಂಬ ಸೇತುವೆಯ ಮೂಲಕ ಇವರಿಬ್ಬರೂ ನಮ್ಮನ್ನು ಸಂಪರ್ಕಿಸಿದ್ದಾರೆ. ಇಳಂಗೂ ಕವಿತೆಗಳು ಕನ್ನಡ ಓದುಗರಿಗೆ ಅವಶ್ಯಕವಿತ್ತು ಎಂಬುದು ಈ ಕೃತಿ ಓದಿದ ಮೇಲೆ ಮನವರಿಕೆಯಾಗುತ್ತದೆ. ಈ ಸಂಕಲನದ ಮೂಲಕ ಇಳಂಗೂ ಅವರ ಅಂತಃಸತ್ವವನ್ನು ಅರ್ಥಮಾಡಿಕೊಳ್ಳಬಹುದು. 'ಬಣ್ಣಗಳು ಮಾತಾಡಲಿ' ಸಂಕಲನದ ಮೂಲಕ ಪಿಜ್ಜಿನಿಕ್ಕಾಡು ಇಳಂಗೂ ಅವರು ಕನ್ನಡದರಮನೆಯನ್ನು ಪ್ರವೇಶಿಸುತ್ತಿದ್ದಾರೆ.\u003c\/p\u003e","brand":"Dr. Malar Vile, Divyadarshini M.","offers":[{"title":"Default Title","offer_id":42418497519875,"sku":"HB00002217","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_04777db9-c4ed-448e-a7df-dd513b57a3da.jpg?v=1643892637"},{"product_id":"shabdhamanidarpanam-kannada-book","title":"ಶಬ್ದಮಣಿದರ್ಪಣಂ","description":"ಪ್ರಸಿದ್ಧ ಕವಿಗಳೂ ಪಂಡಿತರೂ ಆಗಿದ್ದವರ ಮನೆತನದಲ್ಲಿ ಹುಟ್ಟಿದವನು ಕೇಶಿರಾಜ. ಇವರ ನಡುವೆ ಬೆಳೆದು ಕಲಿತು ಕೇಶಿರಾಜನು ಕವಿಯೂ ಪಂಡಿತನೂ ಆದನು. ಅವನ ಸಹೃದಯತೆಯೂ ಅಭಿರುಚಿಯೂ ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ ಮೈಗೊಂಡಿವೆ. ಇವು ಅವನ ಭಾವುಕತನವನ್ನೂ ರುಚಿಸಂಸ್ಕಾರದ ಉನ್ನತಿಯನ್ನೂ ತೋರಿಸುತ್ತವೆ. ಇಂಥ ಪ್ರಯೋಗಗಳು ವ್ಯಾಕರಣದ ಅಭ್ಯಾಸಕ್ಕೂ ರಸದ ಲೇಪವನ್ನು ಬಳಿಯುತ್ತವೆ. ಈ ಕವಿಮನಕ್ಕಿಂತ ಕೇಶಿರಾಜನ ಶಾಸ್ತ್ರಿಮನ ಹೆಚ್ಚು ಪ್ರಶಂಸನೀಯ. ನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗ ಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ ಪ್ರಾಮಾಣಿಕತೆಗಳು, ಸಂದೇಹ ಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ಥ್ಯ, ತನಗೆ ಒಪ್ಪಿಗೆಯಲ್ಲದಿರುವುದನ್ನು ಕಂಠೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೊಡುವುದರಲ್ಲಿ ಕಾಣಿಸಿರುವ ನಿಷ್ಪಕ್ಷಪಾತ ದೃಷ್ಟಿ, ಆತ್ಮವಂಚನೆ ಪರ\u003cspan data-mce-fragment=\"1\"\u003eವಂಚನೆ\u003c\/span\u003e ಅಭಾವ ಇವೆಲ್ಲ ಕೇಶಿರಾಜನ ವೈಜ್ಞಾನಿಕ ಮನೋಧರ್ಮವನ್ನು ತೋರಿಸುತ್ತವೆ. ಆದ್ದರಿಂದ 'ಶಬ್ದಮಣಿದರ್ಪಣಂ' ಕಾವ್ಯವೂ ಹೌದು, ಶಾಸ್ತ್ರವೂ ಹೌದು, ಕಾವ್ಯ ಲೇಪವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೇ. ಕೇಶಿರಾಜನ ಮನಃ ಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e–ಡಿ. ಎಲ್. ನರಸಿಂಹಾಚಾರ್\u003cbr data-mce-fragment=\"1\"\u003e\u003cbr data-mce-fragment=\"1\"\u003e(ಪ್ರಸ್ತಾವನೆಯಿಂದ)\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು\n\u003cdiv id=\"gtx-trans\" style=\"position: absolute; left: 312px; top: 256px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. D. L. Narasimhachar","offers":[{"title":"Default Title","offer_id":42469374820611,"sku":"HB00002247","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3fccf8a3-9802-465f-84b8-c1349e6e1db9.jpg?v=1644825650"},{"product_id":"bittida-benki-kannada-poems","title":"ಬಿತ್ತಿದ ಬೆಂಕಿ","description":"ಕೈಗೆ ಸಿಕ್ಕಿದ್ದೆಷ್ಟು?\u003cbr data-mce-fragment=\"1\"\u003eಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!\u003cbr data-mce-fragment=\"1\"\u003eಬಯಸಿದ್ದು ಬೆಟ್ಟದಷ್ಟು!\u003cbr data-mce-fragment=\"1\"\u003e\u003cbr data-mce-fragment=\"1\"\u003eಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಎಚ್.ಎಸ್. ಶಿವಪ್ರಕಾಶ್","brand":"Fakira","offers":[{"title":"Default Title","offer_id":42596972495107,"sku":"HB00002410","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_63e4aefd-21aa-41e0-b786-27aed2f75e82.jpg?v=1647778613"},{"product_id":"muttinahara-kannada-poem-book","title":"ಮುತ್ತಿನಹಾರ","description":"ಮೇಜರ್‌' ಡಾ| ಕುಶ್ವಂತ್ ಕೋಳಿಬೈಲುರವರು ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಿ ಮತ್ತು ಕಥೆಗಾರರು ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ. ನಂತರ ಸ್ವಲ್ಪ ಸಮಯ ಮಹಾರಾಷ್ಟ್ರದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದವರು, 2020ನೇ ಇಸವಿಯಿಂದ ಮಡಿಕೇರಿಯಲ್ಲಿ ನೆಲೆಸಿದ್ದಾರೆ.ಅವರ ಮೊದಲ ಕಥಾಸಂಕಲನ \"ಕೂರ್ಗ್ ರೆಜಿಮೆಂಟ್\" ಬಹಳ ಜನಪ್ರಿಯ ಕೃತಿ, ಮಡಿಕೇರಿಯ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಸಂಸ್ಥೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಆಸಕ್ತಿಯಿದೆ.","brand":"Major Kushwanth Kolibailau","offers":[{"title":"Default Title","offer_id":42720685261059,"sku":"HB00002519","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_72efad0e-7f35-48a8-86cb-94d2f3e197c9.jpg?v=1650378127"},{"product_id":"buddhacharana-spandana-kannada-book","title":"ಬುದ್ಧಚರಣ ಸ್ಪಂದನ","description":"ಕೃತಿ: ಗೋವಿಂದ ಪೈ ಅವರ ವೈಶಾಖಿಯನ್ನು ನಾನು ನನ್ನ ಪದವಿ ತರಗತಿಯಲ್ಲಿ ಪಠ್ಯವಾಗಿ ಓದಿ ಪ್ರಭಾವಿತನಾಗಿದ್ದ. ಆಮೇಲೆ ಡಾ. ಎಲ್‌.ಬಸವರಾಜು ಅವರ ಬುದ್ಧಚರಿತೆ ಓದಿದ್ದೆ. ಆದರೆ, ನಿಮ್ಮ: ಕಾವ್ಯದ ಓದಿನಿಂದ ಜೀವಾಂತರಗಳ ಮೂಲಕ ಬುದ್ಧನನ್ನು ಪೂರ್ಣವಾಗಿ ಸಾಧ್ಯವಾಯಿತು. ಆರಂಭಕಾಂಡ\" ಓದುವಾಗಲೇ ನಿಮ್ಮ ಮನಸ್ಸು ಲೌಕಿಕ ಜಗತ್ತಿನ ಎಲ್ಲವನ್ನೂ ಕಳಕೊಂಡು ಬುದ್ಧಚರಣದೆಡೆಗೆ ಪಯಣಿಸಲು ಸಿದ್ಧವಾದ ಪ್ರಶಾಂತತೆ ಕಾಯಿತು ಪೂರ್ವಕಾಂಡದಿಂದ ಮೊದಲಾದ ಕಥೆಗಳ ಉಪದೇಶಗಳು ಅಂತರ್ಗತವಾಗಿ ಮೂಲಕ ಬುದ್ಧಚರಿತದ ಕಥನದ ಸುಖವನ್ನು ತಂದುಕೊಟ್ಟವು. ಮಧ್ಯಕಾಂಡದಿಂದ ತೊಡಗಿ ಪರಿನಿರ್ವಾಣ ಕಾಂಡದವರೆಗೆ ಒಂದೊಂದು ಕಾಂಡವೂ ನಮ್ಮನ್ನು ಒಂದೊಂದು ಕೊಂಡೊಯ್ಯುತ್ತದೆ, ಇಲ್ಲಿ ನಾವು ಕೇವಲ ಓದುಗರಾಗಿ ಉಳಿಯುವುದಿಲ್ಲ, ನಾವೆಲ್ಲ ಶ್ರವಣಭಿಕ್ಕುಗಳಾಗಿಬಿಡುತ್ತೇವೆ. ನಿಮ್ಮ ಬುದ್ಧಚರಣವ ಕಾವ್ಯದ ಹೊರಗೆ ಬುದ್ಧಮೀಮಾಂಸೆಯನ್ನು ಹೃದೃತಮಾಡಿಸಿದ ಮಹಾಕಾವ್ಯ ಅಭಿನಂದನೆಗಿಂತ ಹೆಚ್ಚಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸಬೇಕು. ಬುದ್ಧಚರಣ 21ನೇ ಶತಮಾನಕ್ಕೆ ನಿಜವಾಗಿ ಸಲ್ಲುವ ಮಹಾಕಾವ್ಯ\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬಿ.ಎ.ವಿವೇಕ ರೈ\u003cbr data-mce-fragment=\"1\"\u003e\u003cbr data-mce-fragment=\"1\"\u003eಕವಿ: ನಿರಾಕಾರವನ್ನು ಇನಿತೂ ಭಂಗಗೊಳಿಸದೆ ಪದಗಳ ಮೂಲಕವೇ ಮನಗಾಣುವ ಕಡಿದಾದ ದಾರಿಯಲ್ಲಿ ನುಡಿದುಬಂದ ಕವಿಬಂಧು ಎಚ್ಚೆ ಅವರನ್ನು ಅಕ್ಕರದ ಅಕ್ಕಸಾಲಿಗ ಎಂದು ಅಕ್ಕರೆಯಿಂದ ಕರೆಯುವುದುಂಟು; ಅವರದೇ ಒಂದು ಕವಿತೆಯಲ್ಲಿ, ಜಕಣಾಚಾರಿ ತಾನು ಕೆತ್ತಿದ ಶಿಲ್ಪವೊಂದರ ಮೊಗದಲ್ಲಿ ಏನೋ ಕೊರತೆ ಮನಗಂಡವನೆ, ಆ ವಿಗ್ರಹದ ಕಂಕುಳಲ್ಲಿ ಮೆಲ್ಲಗೆ ಉಳಿಯನ್ನು ಆಡಿಸುತ್ತಾನೆ. ಝಗ್ಗೆಂದು ಅದರ ಮೊಗದಲ್ಲಿ ಮಂದಹಾಸ ಮೂಡಿಬಿಡುತ್ತದೆ! ಕಲೆ ಅನ್ನುವುದು ಜೀವನಕಲೆಯಾಗುವ ಕ್ಷಣ ಅದು. ಇಂಥ ಅಗಣಿತ ಅನುಪಮ ಕ್ಷಣಗಳನ್ನು ಹಿಡಿದು ಮತ್ತೆ ಹಾರಲು ಬಿಡುವ ಅವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ತರ ಉಪಾಸನೆಯೇ ಆಗಿದೆ. ತಮ್ಮ ಕಾಣ್ಯ, ಒಕ್ಕಣೆ, ಕೌಶಲ, ವೈವಿಧ್ಯ ಮತ್ತು ಪ್ರಯೋಗಶೀಲತೆಗಳ ಮೂಲಕ ಕಾವ್ಯಾಸಕ್ತರ ಸಂವೇದನೆಯನ್ನು ದಾಹವನ್ನು ಪೋಷಿಸುತ್ತಲೇ ಬಂದಿರುವ ಎಚ್ಚೆಸ್ಟಿ ಅವರಿಗೆ ಸದಾ ನೆಮ್ಮದಿ, ಚಡಪಡಿಕೆ, ಸ್ಫೂರ್ತಿಯನ್ನು ಕೋರುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಜಯಂತ ಕಾಯ್ಕಿಣಿ\u003cbr data-mce-fragment=\"1\"\u003e","brand":"Malini Guruprasanna, Sindhu Rao T.","offers":[{"title":"Default Title","offer_id":42979115663619,"sku":"HB00003105","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2e47ee70-1989-4d62-93ee-5554b004cd6b.jpg?v=1656417909"},{"product_id":"kandeelina-kudi-kannada-book","title":"ಕಂದೀಲಿನ ಕುಡಿ","description":"\u003cp\u003eದೊಡ್ಡ ಮನುಷ್ಯರ ನಡುಮನೆಗಳಲ್ಲಿ ಹುಲಿಯ ಚರ್ಮ, ಜಿಂಕೆಯ ಕೋಡು, ಕತ್ತಿ, ಕಠಾರಿ, ಬಂದೂಕುಗಳನ್ನು ತೂಗು ಹಾಕಿ ಸಿಂಗರಿಸುವುದನ್ನು ಕಂಡಾಗಲೆಲ್ಲ ಗಾಂಧೀಜಿಗೆ ಆ ಜಾಗದಲ್ಲಿ ಚರಕ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. 'ಮುಸೊಲಿನಿಯ ಬಂಗಲೆಯ ಗೋಡೆಗೆ ತೂಗುಹಾಕಿರುವ ಬಂದೂಕು ನೋಡುವವರಲ್ಲಿ ಹಿಂಸೆಯ ಮನಸ್ಥಿತಿಯನ್ನು ಸೃಷ್ಟಿಸುತ್ತದೆ' ಎನ್ನುವ ಗಾಂಧೀಜಿಗೆ, ಅಲ್ಲಿ ಚರಕ ಇದ್ದಿದ್ದರೆ ಅಹಿಂಸೆಯ ಸಂದೇಶ ಹಬ್ಬಿಸುತ್ತಿತ್ತು ಎಂಬುದರಲ್ಲಿ ಅನುಮಾನವಿರಲಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eರೇಣುಕಾ ಕೋಡಗುಂಟಿಯವರ 'ಕಂದೀಲಿನ ಕುಡಿ' ಸಂಕಲನದ 'ಗಾಂಧಿ ಮತ್ತು ದೇವರು' ಕವಿತೆ ಗಾಂಧೀಜಿಗಿಂತ ಕೊಂಚ ಮುಂದೆ ಸಾಗಿ ಅಹಿಂಸೆಯ ಐಡಿಯಾವನ್ನು ಅರ್ಥಪೂರ್ಣವಾಗಿ ವಿಸ್ತರಿಸುತ್ತಾ, 'ನಮ್ಮ ದೇವತೆಗಳ ಕೈಯಲ್ಲಿ ಆಯುಧಗಳನ್ನು ಕಂಡಾಗಲೆಲ್ಲ ಗಾಂಧಿಯ ಕೈಯಲ್ಲಿನ ಚರಕ ನೆನಪಾಗುತ್ತದೆ' ಎಂದಾಗ ನಿಜಕ್ಕೂ ಅಚ್ಚರಿಯಾಯಿತು. ಅವರ 'ಕೌದಿ' ಕವಿತೆಯಲ್ಲಿ ಬುದ್ಧ, ಬಸವ, ಗಾಂಧಿ, ಅಕ್ಕ, ಅಲ್ಲಮರು ತಮ್ಮನ್ನೆಲ್ಲ ಕೌದಿಯ ತೇಪೆಯಾಗಿಸುವಂತೆ ಕೌದಿ ಹೊಲಿಯುವಾಕೆಯನ್ನು ಬೇಡಿ, ಸೂಜಿ ಚುಚ್ಚಿಸಿಕೊಂಡು ಖುಷಿಪಡುವ ದೃಶ್ಯ ಗಾಂಧೀ ತಾತ್ವಿಕತೆಯನ್ನು ಇನ್ನಷ್ಟು ಆಳವಾಗಿಸುತ್ತದೆ. ರೇಣುಕಾರ ಅಸಲಿ ಕವಿನೋಟದಿಂದ ಹುಟ್ಟುವ ಇಂಥ ಸುಂದರ ಚಿತ್ರಗಳು; 'ಸಮಯ' ಕವಿತೆಯಲ್ಲಿರುವ 'ಅಪ್ಪ ಕಟ್ಟಿದ ಮನೆಯ ಇಟ್ಟಿಗೆಯನ್ನು ಮಗ ಎಣಿಸುತ್ತಾ ಕೂತಿದ್ದಾನೆ... ಅಪ್ಪ ಕಟ್ಟಿದ ಗೋಡೆಯ ಭಾರ ಇಳಿಯಲೇ ಇಲ್ಲ... ಅವ್ವ ಒಗೆದ ಸೀರೆಯ ಕಲೆಗಳು ಹೋಗಲೇ ಇಲ್ಲ' ಥರದ ವಿಷಾದದ ಪ್ರತಿಮೆಗಳು ಅವರ ಕವಿತ್ವದ ಸಾಧ್ಯತೆಯನ್ನು ನಿಚ್ಚಳವಾಗಿ ಕಾಣಿಸುತ್ತವೆ.\u003c\/p\u003e\n\u003cp\u003eಸಂಸ್ಕೃತಿ ಸಂಶೋಧಕಿಯಾಗಿರುವ ರೇಣುಕಾ ಮಾಡುತ್ತಿರುವ ಗಂಭೀರ ಸಾಂಸ್ಕೃತಿಕ ಅಧ್ಯಯನಗಳು ಅವರ ಕವಿತೆಗಳಿಗೆ ಅಂಚಿನ ಸಂಸ್ಕೃತಿಗಳ ಪಿಸುದನಿಗಳನ್ನು, ಚೌಡಕಿ, ಬುಡಬುಡಕಿಯ ಲಯಗಳನ್ನು ಕೊಟ್ಟಿವೆ. ಸಂಕಲನದ ಮೊದಲ ಪದ್ಯದಲ್ಲೇ ಮಸ್ಕಿ ಕಡೆಯ ಲಯ, ನುಡಿಗಟ್ಟುಗಳು ಕಾವ್ಯಭಾಷೆಯಾಗುವುದನ್ನು ಕಂಡಾಗ ಅವರ ತಾಜಾ ಕಾವ್ಯಶಕ್ತಿ ಇಲ್ಲಿದೆ ಎನ್ನಿಸತೊಡಗುತ್ತದೆ. ನಂತರ ಇಲ್ಲಿ ಹಣಿಕಿಕ್ಕುವ ಮಧ್ಯಮ ವರ್ಗದ ಕಾವ್ಯಭಾಷೆ ಕಲ್ಯಾಣ ಕರ್ನಾಟಕದ ಕಡೆಯಿಂದ ಬಯಲುಸೀಮೆಗೆ ಬಂದ ಕವಯಿತ್ರಿಯರ ಸೃಜನಶೀಲ ಬಿಕ್ಕಟ್ಟನ್ನೂ ಸೂಚಿಸುತ್ತದೆ. ಈ ನಡುವೆಯೂ ರೇಣುಕಾಗೆ ತನ್ನ ಸೀಮೆಯ ನುಡಿಗಟ್ಟುಗಳು, ಜೀವನದರ್ಶನಗಳು ಒದಗಿ ಬಂದಾಗಲೆಲ್ಲ ಅವರ ಕವಿತೆಗಳಲ್ಲಿ ಹೊಸ ದನಿ, ಹೊಸ ಅರ್ಥಗಳು ಮೂಡತೊಡಗುತ್ತವೆ.\u003cbr\u003e\u003cbr\u003eಆರೋಗ್ಯಕರ ನಿಲುವು, ಸ್ತ್ರೀವಾದಿ ಪ್ರಗತಿಪರತೆ, ಸಮಕಾಲೀನ ರಾಜಕೀಯ-ಸಾಮಾಜಿಕ ಸಂವೇದನೆಗಳು ಬೆರೆತ ಕವಿತೆಗಳನ್ನು ಬರೆಯುತ್ತಿರುವ ರೇಣುಕಾ ಕೋಡಗುಂಟಿಯವರ ಸಂಶೋಧನಾ ಲೋಕದ ಸಾಮುದಾಯಿಕ ಕಾಣ್ಕೆ, ಅವರೊಳಗೆ ಹರಿಯುತ್ತಿರುವ ನೆಲದ ಭಾಷೆ ಅವರ ಕಾವ್ಯದಲ್ಲಿ ಇನ್ನಷ್ಟು ಹದವಾಗಿ ಬೆರೆಯಲಿ, ಅವರ ಸಂಶೋಧಕ ವ್ಯಕ್ತಿತ್ವ ಹಾಗೂ ಕವಿಮನಗಳೆರಡೂ ಬಿರುಕೊಡೆಯದೆ ಬೆಸೆದು, ಅವರ ಕವಿತೆಯ ಕಂದೀಲು ಸದಾ ಬೆಳಕು ಚೆಲ್ಲುತ್ತಿರಲಿ!\u003cbr\u003e\u003cbr\u003e-ನಟರಾಜ್ ಹುಳಿಯಾರ್\u003c\/p\u003e","brand":"Renuka Kodagunti","offers":[{"title":"Default Title","offer_id":42992845062403,"sku":"HB00003124","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_64807805-0191-4cfc-9d41-ab67bf31a83f.jpg?v=1656676852"},{"product_id":"ಹಳ್ಳಿಯ-ಬಾಳು","title":"ಹಳ್ಳಿಯ ಬಾಳು","description":"\u003cp\u003eಶ್ರೀಮಾನ್ ಗೊರೂರು ಹಳ್ಳಿಗರ ಬಾಳನ್ನು ಸ್ವಂತವಾಗಿ ಕಂಡಿದ್ದಾರೆ. ಅನುಭವಿಸಿದ್ದಾರೆ. ಅವರ ರಸಿಕತೆಯನ್ನು ಗುರುತಿಸಿದ್ದಾರೆ. ಅವರ ಸಂಸ್ಕೃತಿಯನ್ನು ಮೆಚ್ಚಿದ್ದಾರೆ. ಅವರ ಸಾಹಿತ್ಯವನ್ನು ಅರಿತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಹಳ್ಳಿಗರ ಬಗೆಗೆ ಅಪಾರವಾದ ಸಹಾನುಭೂತಿಯಿದೆ. ಇವೆಲ್ಲವುಗಳ ಫಲವಾಗಿ ಅವರು ಹಳ್ಳಿಯ ಬಾಳಿನ ಸೊಗಸನ್ನು ಸರಿಯಾಗಿ ಚಿತ್ರಿಸಬಲ್ಲರು. ಅದಕ್ಕೆ ಬೇಕಾದ ಲೇಖನ ಕಲೆಯೂ ಅವರಿಗೆ ಸಾಧಿಸಿದೆ.\u003cbr\u003e\u003cbr\u003e“ಲೋಕದ ಬಂಧುವಾದ ರೈತನ ಕಣದಲ್ಲಿ ರಾಶಿ ನಡೆದಿರುವಾಗ ಶ್ಯಾನುಭೋಗರು, ಪಟೇಲರು, ಜೋಯಿಸರು, ಮೇಟರು, ಪೂಜಾರಿ, ಶೇಕದಾರ, ಹಾವಾಡಿಗ, ದೊಂಬ, ಅಗಸ, ಹಜಾಮ; ಮುಂದೆ ಕುರಿಯವ, ಹಂದಿಚೀಕ, ಉಳ್ಳಹಾಕುವವನು, ಚಿತ್ರಗೊಂಬೆ, ಮುತ್ತಿಗೊಂಬೆ 'ಮಿರಾಸೆ'ಗೆ ಬರುತ್ತಾರೆ. ಇವರಲ್ಲದೆ ಮಹಾರಾಷ್ಟ್ರದ ಬುರುಡೆ ಬೆಸ್ತರು, ಉತ್ತರ ಕರ್ನಾಟಕದ ಜೋಗವ್ವಗಳು ಬೊಂಬಾಯಿ ತಮಾಷೆ ಇವರೂ ಮೈಸೂರಿನ ಹಳ್ಳಿಗಳಿಗೆ ನುಗ್ಗುವುದುಂಟು. ಇವರೆಲ್ಲರ ಮೆರವಣಿಗೆಯನ್ನು ಗ್ರಂಥಕರ್ತರು ನಮಗೆ ತೋರಿಸಿದ್ದಾರೆ. ಜನಪದ ಸಾಹಿತ್ಯದ 'ಜೇನುಸೋರುವ ಹಾಗೂ ಮಾಣಿಕ್ಯದಂತಹ ಮಾತುಗಳನ್ನು ವಿಫುಲವಾಗಿ ಬಳಿಸಿಕೊಳ್ಳಲಾಗಿದೆ.\u003cbr\u003e\u003cbr\u003eಶ್ರೀ ಸ.ಸ. ಮಾಳವಾಡ, ಪ್ರಬುದ್ಧ ಕರ್ನಾಟಕ\u003cbr\u003e\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":43051399545091,"sku":"HB00003209","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7370ce60-3ebe-4ce4-ad7c-60a562eb22f0.jpg?v=1658147748"},{"product_id":"kaalidaasana-meghaduta-kannada-book","title":"ಕಾಳಿದಾಸನ ಮೇಘದೂತ","description":"ಕಾಳಿದಾಸನ ಮೇಘದೂತ ಶಾಪಗ್ರಸ್ತನಾದ ಒಬ್ಬ ಯಕ್ಷ ತನ್ನ ಮಡದಿಯಿಂದ ದೂರವಾಗಿ ಅವಳ ನೆನಪನ್ನು ನಿವೇದಿಸಿಕೊಳ್ಳುವ ಮತ್ತು ಮೇಘದ ಮೂಲಕ ಅವಳಿಗೆ ಸಂದೇಶವನ್ನು ಕಳುಹಿಸುವ ಒಂದು ಶೃಂಗಾರ ಕಾವ್ಯವಾಗಿದೆ. ಈ ಪ್ರಸಂಗವನ್ನು ತಮ್ಮ ಕನ್ನಡ ಮೇಘದೂತದಲ್ಲಿ ಒಂದು ರೂಪಕವನ್ನಾಗಿ ಬಳಸಿಕೊಳ್ಳುವ ಬೇಂದ್ರೆ ಇದಕ್ಕೊಂದು ಅಧ್ಯಾತ್ಮಿಕ ಆಯಾಮವನ್ನು ನೀಡಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಂಗದ ಆನಂದದಿಂದ, ತನ್ನ ನಿಜಸ್ವರೂಪದಿಂದ ದೂರವಾಗಿ ದುಃಖಿಯಾಗಿದ್ದಾನೆ. ಯಕ್ಷ ತನ್ನ ಇನಿಯಳನ್ನು ಕೂಡಲು ಬಯಸುವಂತೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಾತ್ಮನಲ್ಲಿ, ತನ್ನ ನಿಜಸ್ವರೂಪದಲ್ಲಿ ಒಂದಾಗಲು ಹಾತೊರೆಯುತ್ತಿದ್ದಾನೆ. ಮನುಷ್ಯನಷ್ಟೇ ಅಲ್ಲ, ಸೃಷ್ಟಿಯಲ್ಲಿ ಸಕಲ ಚರಾಚರ ವಸ್ತುಗಳೂ, ಸಕಲ ಜೀವರಾಶಿಗಳೂ ಪರಮಾತ್ಮನಲ್ಲಿ ಒಂದಾಗಲು ಹಾತೊರೆಯುತ್ತಿವೆ ಎಂಬ ಧ್ವನಿ ಬೇಂದ್ರೆಯವರ ಕನ್ನಡ ಮೇಘದೂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮೇಘದೂತ ಕೇವಲ ಒಂದು ಅನುವಾದವಲ್ಲ, ಕಾಳಿದಾಸನ ಅನುಸೃಷ್ಟಿಯೂ ಅಲ್ಲ. ಇದು ಕನ್ನಡದ ನುಡಿಯಲ್ಲಿ ಕಾಳಿದಾಸನಿಗೆ ಮರುಜನ್ಮವನ್ನು ದಯಪಾಲಿಸುವ, ಹೊಸ ಧ್ವನಿಯನ್ನು ನೀಡುವ ಪ್ರಯತ್ನವಾಗಿದೆ.","brand":"Dr. T. N. Vasudevamurthy","offers":[{"title":"Default Title","offer_id":43363004252419,"sku":"HB00003549","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3aebf90d-7c69-457d-b604-5e2f93e6eb32.jpg?v=1664544192"},{"product_id":"rutuvilasa-kannada-book","title":"ಋತುವಿಲಾಸ","description":"ಸಂಸ್ಕೃತದ ಉತ್ಕೃಷ್ಟ ಕಾವ್ಯ ಪರಂಪರೆಯ ನಿರಂತರ ಸಂಪರ್ಕದಿಂದ ಭಾರತೀಯ ಸಮಕಾಲೀನ ಕವಿಗಳು ತಮ್ಮ ವ್ಯಕ್ತಿ ಪ್ರತಿಭೆಯಲ್ಲಿ ಹೊಸ ಪ್ರಯೋಗಗಳನ್ನು ತರಲು ಸಾಧ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ವೆಂಕಟೇಶಮೂರ್ತಿಯವರ 'ಋತುವಿಲಾಸ' ಈ ಒಂದು ಪ್ರಶ್ನೆಯ ಪ್ರತೀಕವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾಳಿದಾಸನ 'ಋತುಸಂಹಾರ'ದಂಥ ಕೃತಿ ಸಂವೃದ್ಧವಾದ ಜೀವನಪ್ರೀತಿಯಿಂದ ಮಾತ್ರ ಮೂಡುವಂಥದು. ಇಂಥ ಕೃತಿಗಳ ಪರಿಚಯ ಮತ್ತು ಅವುಗಳನ್ನು ನಮ್ಮ ಭಾಷೆಯಲ್ಲಿ ಪುನರ್ಭವಗೊಳಿಸುವ ಸೃಜನಾತ್ಮಕ ಪ್ರಯತ್ನಗಳಿಂದ ನಮ್ಮ ಸುತ್ತಣ ನಿಸರ್ಗದೊಂದಿಗೆ ಅರ್ಥಪೂರ್ಣವಾದ ಸಂಬಂಧವನ್ನು ನಾವು ವಿಸ್ತರಿಸಿಕೊಳ್ಳುವುದು ಸಾಧ್ಯ. ಡಾ. ವೆಂಕಟೇಶಮೂರ್ತಿ ಅವರ `ಋತುವಿಲಾಸ ಕಾಳಿದಾಸನ “ಋತುಸಂಹಾರ'ದ ಒಂದು ಅನನ್ಯ ಪುನರ್ಭವವಾಗಿದೆ. ಭಾಷೆಯ ಅರ್ಥ-ನಾದ-ಲಯಗಳ ಅಪೂರ್ವ ಸಾಮರಸ್ಯದ ಈ ಕೃತಿ ಓದುಗನಿಗೆ ಚೇತೋಹಾರಿಯಾದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಜಿ. ಎಸ್‌. ಶಿವರುದ್ರಪ್ಪ\u003cbr data-mce-fragment=\"1\"\u003e\u003cbr data-mce-fragment=\"1\"\u003e'ಋತುವಿಲಾಸ'ವನ್ನು ವಿವರವಾಗಿ ಓದಿದೆ. ಇದು ಕನ್ನಡದ ಅನುವಾದಗಳ ರಾಶಿಯಲ್ಲೇ ಗಣನೀಯವಾಗಿ ತೋರುವ ಅನುವಾದ-ನಿಸ್ಸಂಶಯ. ಕಾಳಿದಾಸನ ಸಮಾಸಗಳನ್ನು ಕನ್ನಡದ ಜಂಟಿ ಪದಗಳಲ್ಲಿ ಹಿಡಿದಿಡುವುದು ಒಂದು ಯಶಸ್ವೀ ತಂತ್ರ ಪುತಿನ, ಕೀರ್ತಿನಾಥ ಇವರೆಲ್ಲರ ಹೊಗಳಿಕೆಯಲ್ಲಿ ಏನೇನೂ ಉತ್ಪ್ರೇಕ್ಷೆಯಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಕೆ. ವಿ. ಸುಬ್ಬಣ್ಣ","brand":"H. S. Venkatesha Murthy","offers":[{"title":"Default Title","offer_id":43447940088067,"sku":"HB00003638","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bb3dbd7c-9f5e-4add-a2b8-dcf319d20ec9.jpg?v=1666443710"},{"product_id":"hamsa-ekaangi-kannada-book","title":"ಹಂಸ ಏಕಾಂಗಿ","description":"ಒಂದು ವಿಷಮ ಸಾಮಾಜಿಕ ಸನ್ನಿವೇಶ, ಒಂದು ಬದುಕಿನ ಕ್ಷಣಭಂಗುರತೆಯನ್ನು ಅರ್ಥಮಾಡಿಕೊಳ್ಳದ ಜೀವಿಗಳ ಮೂಢತನ: ಅದನ್ನು ಕಂಡಾಗ ಗ್ಯಾನಿಗೆ ಹುಟ್ಟುವ ವಿಷಾದ: ಸ್ವಾರ್ಥ, ದುರಾಸೆಯಿಂದ ಪುಟಿದೇಳುವ ಆದಿಮ ಕ್ರೌರ್ಯ, ದುಷ್ಟತನ, ಹಿಂಸೆ . . . ಇಂಥವೇ ಸಂಕೀರ್ಣತೆಗಳು ಸಾಮಾಜಿಕ ಸ್ವಾಸ್ಥ್ಯ ಬಯಸುವ ಕಬೀರನಂಥ 'ನುಡಿ ಚಿಕಿತ್ಸಕ'ರನ್ನು ಸೃಷ್ಟಿಸುತ್ತವೆ. ದುರ್ಗುಣ ವಿಶೇಷಣಗಳ ವಿಸರ್ಜನೆಯೇ ಕಬೀರತನದ ಸೂಚಿತ ಮದ್ದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಹೊಸ ಅಗೋಚರ, ನಿರಾಕಾರ ಔಷಧ ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಸಂಬಂಧ, ನೋವಿಗೆ ಮಿಡಿತ, ಅಂತರಂಗದ ಅವಲೋಕನ, ಶುದ್ಧಿ ಮತ್ತು ಬಿಡುಗಡೆಯ ದಾರಿಗಳಿಂದ ಹೊಳೆಯುತ್ತ, ರೋಗನಿರೋಧಕವೆಂಬ ಮುಕ್ತಿಯ ಮಾರ್ಗಗಳ ಪರಿಮಳವನು ಸೂಸುವುದು.","brand":"Keshava Malagi","offers":[{"title":"Default Title","offer_id":43499119214851,"sku":"HB00003648","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ca3f6a6a-fad9-4ab1-b7f3-f2bda28da031.jpg?v=1667821179"},{"product_id":"ನಾಂದಿ","title":"ನಾಂದಿ","description":"ಪೂರ್ವ ಪ್ರಾಥಮಿಕ ಶಾಲಾ ದಿನಗಳಿಂದಲೂ ಕೊನೆಯ ಸಾಲಿನ ಖಾಯಂ ವಿದ್ಯಾರ್ಥಿ ನಾನು. ಶಿಕ್ಷಕರು ಮಾಡುವ ಪಾಠ ಅರ್ಥವಾಗುತ್ತಿರಲಿಲ್ಲ. ಬಸಿರಿನಲ್ಲಿರುವ ಭ್ರೂಣಕ್ಕೆ ಅಮ್ಮ ಅರ್ಥವಾಗುವಳೇನು? ಅಪ್ಪನ ಬಲವಂತಕ್ಕೊ, ಅವರ ಹೊಡೆತಗಳಿಂದ ತಪ್ಪಿಸಿ ಕೊಳ್ಳುವುದಕ್ಕೋ ಬಲವಂತವಾಗಿಯೇ ಶಾಲೆಗೆ ಹೋಗುತ್ತಿದ್ದೆ. ಅಪ್ಪ ನನಗೂ, ನಾನು ಅಪ್ಪನಿಗೂ ಅರ್ಥ ಆದಂತಿರಲಿಲ್ಲ. ತರಗತಿಯಲ್ಲಿ ಶಿಕ್ಷಕರು ಹಾಡು ಹಾಡಿದ ಹಾಗೆ ಹೇಳುವ ಪಠ್ಯದ ಪದ್ಯಗಳು ಅರ್ಥ ಆಗದಿದ್ದರೂ, ಕೇಳುವುದಕ್ಕೆ ಹಿತವಾಗಿರುತ್ತಿದ್ದವು. ಅವುಗಳೆಡೆ ಅದೇನೋ ಒಂದು ರೀತಿಯ ಹತ್ತಿಕ್ಕಲಾಗದ ಆಕರ್ಷಣೆ ಬೆಳೆಯಿತು. ಪದ್ಯಗಳನ್ನು ನನ್ನೊಳಗೇ ಮೌನವಾಗಿ ಮೆಲುಕಾಡಿಕೊಳ್ಳುತ್ತಿದ್ದೆ. ತುಟಿಗಳಲ್ಲಿಯೇ ಗುನುಗಿಕೊಳ್ಳುತ್ತಿದ್ದೆ. ಹೀಗೆಯೇ ಭಾವಗೀತೆಗಳು, ಚಿತ್ರಗೀತೆಗಳು ಬಹುವಾಗಿ ಸೆಳೆಯುತ್ತಿದ್ದವು. ನಾನೋದಲೆಂದೇ ಅಪ್ಪ ತರುತ್ತಿದ್ದ ಚಂದಮಾಮ ನನಗೀಗಲೂ ಚಂದ ಮಾಮನೇ ಹೌದು. ಚಂದನೆಯ ಪೂರ್ಣಚಂದ್ರ ಯಾರಿಗೆ ತಾನೆ ಮಾಮನಲ್ಲ! ಅದರಲ್ಲಿನ ಕಥೆಗಳು ಅವು ಇರುವಂತೆಯೇ ಅರ್ಥ ಆಗುತ್ತಿದ್ದವೋ, ಅಥವಾ ನಾನು ಅರ್ಥೈಸಿ ಕೊಂಡಂತೆಯೋ ಎಂಬುವುದೇ ತಿಳಿಯುತ್ತಿರಲಿಲ್ಲ. ಹೀಗಾಗಿ ಸಾಹಿತ್ಯದ ಕಡೆಗೊಂದು ಬೆರಗು ನೋಟ ಈಗಲೂ ಉಳಿಸಿಕೊಂಡಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಕ್ಷರಗಳನ್ನು ಸರಿಯಾಗಿ ಬರೆಯಲಾಗದ ನನಗೆ ಬರವಣಿಗೆ ಮೊದಲಾಗುವುದು ಗೀಚುವುದರಿಂದಲೇ ಎಂದು ಅಪ್ಪ ನನಗೆ ಯಾವಾಗಲೂ ಹೇಳುತ್ತಿದ್ದರು. ನಾನು ಪಾಟಿತಟ್ಟೆಯಲ್ಲಿ (ಪ್ಲೇಟು) ಗೀರುತ್ತ ಗೀಚುತ್ತಿದ್ದರೆ ಅಪ್ಪನಿಗೆ ಒಳಗೊಳಗೇ ಆನಂದ. ಅಕ್ಷರದ ಮೇಲೆ ಪ್ರೀತಿ ಹುಟ್ಟಿಸಿದ್ದೇ ಅಪ್ಪ, ಅಪ್ಪನಿಗೆ ಸಂತೋಷ ಆಗಲೆಂದೇ ಗೀಚುತ್ತಲೇ ಇದ್ದೇನೆ. ಹೀಗೆ ಗೀಚುವ ಬಯಕೆಯೇ, ಕವನಗಳ ಬರಹಕ್ಕೆ ಮುನ್ನುಡಿ ಬರೆಯಿತೆನ್ನಬೇಕು. ಮನದ ಭಾವಗಳನ್ನು ಗದ್ಯಕ್ಕಿಂತಲೂ ಸುಲಭವಾಗಿ, ಮತ್ತು ಸಂಕ್ಷಿಪ್ತವಾಗಿ ಕವನಗಳಲ್ಲಿ ಬಿಂಬಿಸುವುದು ಮೊದಲು ಬರೆಯತೊಡಗಿದ್ದೇ ಕವನಗಳನ್ನು.\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕರ ಮಾತುಗಳಿಂದ..","brand":"C. R. Mohammed Kudrat","offers":[{"title":"Default Title","offer_id":43517416767747,"sku":"HB00003674","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5be5ce67-9677-4c9d-b466-9adceee88152.jpg?v=1668339730"},{"product_id":"sakigeetha-poems-kannada-book","title":"ಸಖೀಗೀತ","description":"'ಸಖೀಗೀತ' ಕೈ ಈಗ ಎಪ್ಪತ್ತು. ಎಪ್ಪತ್ತು ವರ್ಷಗಳಲ್ಲಿ ಅಪಾರ ಜನಪ್ರಿಯವಾದ ಈ ಕವನ ಸಂಗ್ರಹ ಈಗ ಹನ್ನೆರಡನೆಯ ಆವೃತ್ತಿಯನ್ನು ಕಾಣುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕವನ ಸಂಗ್ರಹದ ನಲವತ್ತು ಪುಟಗಳನ್ನು ವ್ಯಾಪಿಸಿರುವ 'ಸಖೀಗೀತ', ಕಾವ್ಯ ನಾಯಕ ಮತ್ತು ನಾಯಿಕೆಯ ಸಖ್ಯದ ಆಖ್ಯಾನ, ಮದುವೆಯ ದಿನದ ಸಂಜೆಯ ಸ್ಮೃತಿಯಿಂದ ಪ್ರಾರಂಭವಾಗುವುದು. ವೈವಾಹಿಕ ಜೀವನವೇ ಸಂಸ್ಕಾರವಂತರ ಮನೆಗಳಲ್ಲಿ ಜೀವಮಾನದುದ್ದಕ್ಕೂ ಪ್ರಣಯ ಪರಿಪಾಕ ಹೊಂದುತ್ತದೆ. - ಚಿತ್ರ ಚಿಗುರಿದಾಗೆಲ್ಲ ಕಾವ್ಯವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಸಖೀಗೀತ' ಹಾಡಿ, ಕೋಲುಹಾಕಿ, ದಂಪತಿಗಳು ರಿಂಗಣಗುಣಿತ ಮಾಡಿದಾಗ, ಅದರ ಸ್ವಾರಸ್ಯವು ಇನ್ನೂ ಚೆನ್ನಾಗಿ ತಿಳಿಯುವುದು. ಈ ಸಂಗ್ರಹದ ಇನ್ನುಳಿದ ಇಪ್ಪತ್ತರೊಂಬತ್ತು ಕವನಗಳಲ್ಲಿ-ಹನ್ನೆರಡು ಕವನಗಳು ಸ್ತ್ರೀ ಭಾವದ ವಿವಿಧ ಮುಖಗಳನ್ನು ವಿವರಿಸುತ್ತವೆ. ಏಳು ಕವನಗಳಲ್ಲಿ ನಿಸರ್ಗ ವರ್ಣನೆ ಮತ್ತು ಹತ್ತು ಕವನಗಳಲ್ಲಿ ವಿವಿಧ ವಿಷಯ. ಮೂವತ್ತು ಕವನಗಳಲ್ಲಿ ಇಪ್ಪತ್ತೊಂದು ಕವನಗಳನ್ನು ಅನೇಕ ಗಾಯಕರು ಹಾಡಿ ಮೆಚ್ಚಿದರೆ, ಸಹೃದಯರು ಅರ್ಥ ತಿಳಿದು ಬೆರಗಾಗಿದ್ದಾರೆ. ಇಂಥ ಜನಪ್ರಿಯತೆ 'ಸಖೀಗೀತ'ದ ಅಪೂರ್ವ ಭಾಗ್ಯ!\u003cbr data-mce-fragment=\"1\"\u003e\u003cbr data-mce-fragment=\"1\"\u003e-ಸಂ","brand":"Dr. Vaamana Bendre","offers":[{"title":"Default Title","offer_id":43519599706371,"sku":"HB00003682","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_e3acd6ac-3b0c-488e-b8aa-fae5bbd10e4d.jpg?v=1668424511"},{"product_id":"uyyale-poems-kannada-book","title":"ಉಯ್ಯಾಲೆ","description":"ವರಕವಿ ಡಾ. ದ.ರಾ.ಬೇಂದ್ರೆಯವರ “ಉಯ್ಯಾಲೆಯ ಜೀಕು ಜೀಕಿನ ವಿಲಾಸಕ್ಕೆ ಅಂತ್ಯವಿಲ್ಲ. ಅದು ಹೊಸ ಕಾಲಕ್ಕೆ ಹೊಸ ಜೀಕು ಜೀಕಿನ ವಿಲಾಸವನ್ನು ನಿಡುತ್ತಾ ಚಿರನೂತನತೆಯನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿ ಇಲ್ಲ \"ಉಯ್ಯಾಲೆಯ ಪ್ರಥಮ ಪ್ರಕಟಣೆಯಾದದ್ದು 1938ರಲ್ಲಿ. ಈಗ ಈ ಮಾತಿಗೆ 70 ವರ್ಷಗಳು. ಈ ಏಳು ದಶಕಗಳ ಸಂಸ್ಕರಣೆಗೆಂದು ಪ್ರಕಾಶನಗೊಳ್ಳುತ್ತಿರುವ \"ಬೇಂದ್ರೆ ಕಾವ್ಯ ಶಿಲ್ಪ\", ನಮಗೆ ಹೊಸ ದರ್ಶನವನ್ನು ನೀಡಲಿ ಎಂಬ ಆಶಯದಿಂದ ರಸಿಕ ಓದುಗರಿಗೆ ಅರ್ಪಿಸಲಾಗುತ್ತಿದೆ. ಡಾ. ದ.ರಾ.ಬೇಂದ್ರೆಯವರು ಅಸ್ತಂಗತವಾದದ್ದು ನರಕಚತುರ್ದಶಿಯ ದಿನ, ಬೆಳಕಿನ ಹಬ್ಬದಂದು. ಈ ನಿರ್ವಾಣದ 28ನೆಯ ಸಂಸ್ಕರಣೆಯ ದಿನ ಈ ಅವೃತ್ತಿ ಬೆಳಕನ್ನು ಕಾಣುತ್ತಿರುವುದು ಒಂದು ಔಚಿತ್ಯವೇ ಎನ್ನಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು.","brand":"Dr. Vaamana Bendre","offers":[{"title":"Default Title","offer_id":43519661408515,"sku":"HB00003683","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8e4d5d85-b3fe-4749-8224-d881b06c47db.jpg?v=1668425683"},{"product_id":"kuniyonu-baa-poems-kannada-book","title":"ಕುಣಿಯೋಣು ಬಾ","description":"ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕರಾಗಿದ್ದ ವರಕವಿ ಡಾ|| ದ.ರಾ. ಬೇಂದ್ರೆಯವರ ಚಿರಂಜೀವಿಗಳೂ ಆದ ಡಾ| ವಾಮನ ಬೇಂದ್ರೆಯವರು. ಅಂಬಿಕಾತನಯದತ್ತರ ಸಮಗ್ರ ಕಾವ್ಯದ 1427 ಕವನಗಳಲ್ಲಿ ಚಿಕ್ಕ ಮಕ್ಕಳಿಗಾಗಿ 55 ಕವನಗಳನ್ನು ಆಯ್ದು. ಕುಣಿಯೋಣು ಬಾ' ಎಂಬ ಶಿರೋನಾಮದಲ್ಲಿ ಸಂಗ್ರಹಿಸಿ, ಸಮರ್ಪಿಸಿದ್ದಾರೆ. ವರಕವಿ ಅಂಬಿಕಾತನಯದತ್ತರ ಕವನ ರಾಶಿಯಲ್ಲಿ ಅಡಗಿರುವ ಜ್ಞಾನ ಸಾರವನ್ನು ಬಿಂಬಿಸುವ ಈ 55 ಕವನಗಳು ಚಿಕ್ಕ ಮಕ್ಕಳಲ್ಲಿ ಮಹಾಕವಿ ಬೇಂದ್ರೆಯವರ ಜೀವನ ಸಿದ್ಧಾಂತದ ಬೀಜವನ್ನು ಬಿತ್ತುವಂತೆ ರೂಪಿಸಿದ್ದಾರೆ. ನವ ಮಾನವೀಯತೆಯನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ, ಭವಿಷ್ಯದಲ್ಲಿ ನವ ಮಾನವೀಯ ಸಮಾಜವನ್ನು ಕಟ್ಟುವ ಯೋಧರಾಗಿ ಇವರು ಬೆಳೆಯಬೇಕೆಂಬ ಉದ್ದೇಶ ಈ ಕವನ ಸಂಕಲನದ್ದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರಕಾಶಕರು","brand":"Dr. Vaamana Bendre","offers":[{"title":"Default Title","offer_id":43519881019651,"sku":"HB00003684","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ca1c0bf0-bc56-41aa-a512-d9e76d1fd5d5.jpg?v=1668433730"},{"product_id":"100-great-poems-for-children-english-book","title":"100 Great Poems for children","description":"WHAT IS IT ABOUT POETRY THAT A VERSE YOU READ IN YOUR CHILDHOOD STAYS WITH YOU FOR THE REST OF YOUR LIFE?\u003cbr data-mce-fragment=\"1\"\u003e\u003cbr data-mce-fragment=\"1\"\u003eOpen the pages of this book and go on a mesmerizing journey through 100 great poems. Chosen specially for children, these poems touch a whole world of emotions and ideas. There are poems about mothers and fathers and new baby brothers and sisters; about grandparents and cats and trees and living in treehouses.\u003cbr data-mce-fragment=\"1\"\u003e\u003cbr data-mce-fragment=\"1\"\u003eNot only will you find the well-loved classic ones like Jabberwocky', 'If, Coromandel Fishers' and 'My Heart Leaps Up...' there are many new delightful poems like 'The Cyber River', 'The Ghost', 'A Roti's Grudge and Hip-Hop Nature Boy'. Featuring poets from India and abroad, this collection explores the works of T.S. Eliot, Rabindranath Tagore, Robert Browning, Gulzar, Ruskin Bond, Jerry Pinto, Anushka Ravishankar, Keki Daruwalla and many other voices.\u003cbr data-mce-fragment=\"1\"\u003e\u003cbr data-mce-fragment=\"1\"\u003eDip into 100 Great Poems for Children to enjoy these poems, relish the music of the words, whisper or shout them aloud, explode with laughter as you read them or wipe away a tear.","brand":"Deepa Agarwal","offers":[{"title":"Default Title","offer_id":43533221200131,"sku":"HEB00000396","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/100_1_1.jpg?v=1669633584"},{"product_id":"koneya-tene-mattu-vishwamanava-sandesha-poems-kannada-book","title":"ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ","description":"\u003cp\u003e\u003cb data-path-to-node=\"1\" data-index-in-node=\"0\"\u003e'ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ'\u003c\/b\u003e ರಾಷ್ಟ್ರಕವಿ \u003cb data-path-to-node=\"1\" data-index-in-node=\"46\"\u003eಕುವೆಂಪು\u003c\/b\u003e ಅವರ ಚಿಂತನೆಗಳ ಸಾರಾಂಶದಂತಿರುವ ಒಂದು ಪ್ರಮುಖ ಕವನ ಸಂಕಲನ. ಈ ಕೃತಿಯು ಕುವೆಂಪು ಅವರ ಸಾಹಿತ್ಯ ಜೀವನದ ಉತ್ತರಾರ್ಧದ ಗಂಭೀರ ಚಿಂತನೆಗಳನ್ನು ಒಳಗೊಂಡಿದ್ದು, ಅವರ ಪ್ರಖ್ಯಾತ 'ವಿಶ್ವಮಾನವ' ತತ್ವವನ್ನು ಸಾರುತ್ತದೆ.\u003c\/p\u003e","brand":"Kuvempu","offers":[{"title":"Default Title","offer_id":43581198303491,"sku":"HB00003764","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_d73441a0-8c96-42b3-b8bd-0c47b3490400.jpg?v=1670662496"},{"product_id":"jeevana-satya-jeevana-paata-poems-kannada-book","title":"ಜೀವನ ಸತ್ಯ ಜೀವನ ಪಾಠ","description":"ಲೇಖಕರ ನುಡಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಹುಟ್ಟಿನಿಂದ ಸಾವಿನ ಕಡೆಗೆ ಪ್ರಯಾಣವೇ ಜೀವನ, ಒಂಟಿಯಾಗೇ ಈ ಜಗತ್ತಿಗೆ ಕಾಲಿಡುತ್ತೇವೆ. ಒಂಟಿಯಾಗಿಯೇ ಹೋಗುತ್ತೇವೆ, ಹುಟ್ಟುವಾಗ ಬರಿಗೈ, ಹೋಗುವಾಗಲೂ ಬರಿಗೈ\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪ್ರಯಾಣದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ ಸೋದರ-ಸೋದರಿಯರು, ಜೀವನಸಂಗಾತಿ, ಮಕ್ಕಳು, ಬಂಧು-ಮಿತ್ರರು ಸ್ವಲ್ಪಕಾಲ ನಮ್ಮ ಜೊತೆ ಇರುತ್ತಾರೆ, ಈ ಪ್ರಯಾಣದಲ್ಲಿ ಅನೇಕ ನಿಲ್ದಾಣಗಳು. ಹರೆಯ, ಪ್ರೌಢ, ಮಧ್ಯವಯಸ್ಸು, ವೃದ್ಧಾಪ್ಯ ಕೊನೆಗೆ ಕೊನೆಯ ನಿಲ್ದಾಣವೇ ಸಾವು, ಸುಖ-ದುಃಖಗಳು, ನೋವು-ನಲಿವುಗಳು, ಹಿತ-ಆಹಿತ ಘಟನೆಗಳು, ರೋಗ ರುಜಿನ ಅಪಘಾತಗಳು, ಸನ್ಮಾನ-ಅವಮಾನಗಳು ಲಾಭ-ನಷ್ಟ, ಸೋಲು-ಗೆಲುವುಗಳ ದೃಶ್ಯಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅನೇಕ ಸವಾಲು ಸಮಸ್ಯೆಗಳು, ಅಡ್ಡಿ ಅಡಚಣೆಗಳು ನಮ್ಮನ್ನು ಎದುರುಗೊಳ್ಳುತ್ತವೆ. ಮನಸ್ಸು ವಾಸ್ತವಿಕತೆ ಕಲ್ಪನೆಗಳ ನಡುವೆ ಉಯ್ಯಾಲೆ ಆಡುತ್ತಿರುತ್ತದೆ.ಸತ್ಯ-ಸುಳ್ಳುಗಳ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ, ತಾತ್ಕಾಲಿಕ ಲಾಭ ಅನುಕೂಲಕ್ಕೆ ಆದ್ಯತೆ ನೀಡಬೇಕೇ. ದೀರ್ಘಕಾಲದ ಲಾಭ ಅನುಕೂಲತೆಗೆ ಆದ್ಯತೆ ನೀಡಬೇಕೇ ತಿಳಿಯುವುದಿಲ್ಲ. ಸಕಾರಾತ್ಮಕ ಘಟನೆಗಳಾದಾಗ, ನಕಾರಾತ್ಮಕ ಘಟನೆಗಳಾದಾಗ, ಅವಕ್ಕೆ ಯಾರು ಕಾರಣ ಎಂದು ತಿಳಿಯುವುದಿಲ್ಲ. ಧನಬಲ, ಜನಬಲ ಇದ್ದರೆ ಯಾವುದೇ ಘಟನೆಯನ್ನು ಕಷ್ಟವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧನಬಲವು ಕಡಿಮೆ, ಜನಬಲವೂ ಕಡಿಮೆಯೇ, ಆಗ ಏನು ಮಾಡಬೇಕು, ಅಸಹಾಯಕತೆಯ ಅನುಭವವಾದಾಗ ಯಾರನ್ನು ಆಶ್ರಯಿಸಬೇಕು, ಗೊಂದಲ ಮೂಡಿದರೆ ಯಾರನ್ನು ದಾರಿ ತೋರಲು ಕೇಳಬೇಕು, ದೇವರನ್ನೇ, ಹಿರಿಯರನ್ನೇ, ಬಂಧು-ಮಿತ್ರರನ್ನೇ? ಗೊತ್ತಾಗುವುದಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕದಲ್ಲಿ ಪದ್ಯಗಳ ರೂಪದಲ್ಲಿ ಜೀವನ ಸತ್ಯವನ್ನು ಜೀವನ ಪಾಠವನ್ನು ಹೇಳಲಾಗಿದೆ. ಓದಿ ನಿಮ್ಮ ವಿವೇಕ ವಿವೇಚನೆ ನಿರ್ವಹಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. \u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸಿ.ಆರ್.ಚಂದ್ರಶೇಖರ್","brand":"Dr. C. R. Chandrashekar","offers":[{"title":"Default Title","offer_id":43594370220291,"sku":"HB00003783","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bd782a8e-edcc-46e9-8fe9-29ccb66cfc78.jpg?v=1671093928"},{"product_id":"katana-kavana-poems-kannada-books","title":"ಕಥನ ಕವನ","description":"ಇದು ನನ್ನ ಸಂಶೋಧನ ಪ್ರಬಂಧದ ಮೂರನೇ ಆವೃತ್ತಿ. ಸಮಗ್ರವಾಗಿ ಪರಿಷ್ಕಾರಗೊಂಡ ಬರಹ, ಇಡೀ ಪುಸ್ತಕವನ್ನು ಇಲ್ಲಿ ತಿದ್ದಿ ಬರೆಯಲಾಗಿದೆ. ಭಾರವಾಗುವ ಅನಗತ್ಯ ಉಪಾಧಿಗಳನ್ನು ಕಳಚಿಕೊಂಡು, ಅಗತ್ಯವಾಗಿದ್ದ ಹೊಸ ವಿವರಗಳನ್ನು ರೂಢಿಸಿಕೊಂಡು, ಇಡೀ ಗ್ರಂಥವು ಪರಿಷ್ಕೃತ ಕೃತಿಯಾಗಿ ಪ್ರಕಟಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಎಚ್. ಎಸ್. ವೆಂಕಟೇಶಮೂರ್ತಿ","brand":"Dr. H. S. Venkatesha Murthy","offers":[{"title":"Default Title","offer_id":43608147689731,"sku":"HB00003790","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_4.jpg?v=1671438886"},{"product_id":"kaviteya-kavite-poems-kannada-books","title":"ಕವಿತೆಯ ಕಥೆ","description":"ರಂಗರಾಜು ಕವಿತೆಯನ್ನು ಬರೆಯುವ ಆಸೆ ಉಳ್ಳವರು, ಎಲ್ಲ ಒಳ್ಳೆಯ ಕವಿಗಳಂತೆ ಒಳ್ಳೆಯ ಕವಿತೆ ಬರೆಯಲು ಅವರಿಗೆ ಆಸೆ... ಆದರೆ ಅವರ ಆಸೆ ತೀರುವಳಿ ಆಗುತ್ತಿಲ್ಲ. ಇದರಿಂದ ಅವರು ತುಂಬಾ ನೊಂದಿದ್ದಾರೆ. ರಂಗರಾಜು ಕನ್ನಡ ಚೆನ್ನಾಗಿ ಬಲ್ಲರು, ಭಾಷೆಯನ್ನು ಅವರು ಸುಂದರವಾಗಿ ಬಳಸುತ್ತಾರೆ... ತಪ್ಪು ಭಾಷೆ ಬಳಸುವುದಿಲ್ಲ. ಜೀವನದಲ್ಲಿ ಒಳ್ಳೆಯ ಹುದ್ದೆಯಲ್ಲಿ ದುಡಿದು ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಅವರಿಗೆ ಒಳ್ಳೆಯ ಕವಿತೆ ಬರೆಯಬೇಕೆಂಬ ಆಸೆ. ಅದು ಆಗಿಲ್ಲವಲ್ಲ ಎಂಬುದು ಅವರ ದುಃಖ,\u003cbr data-mce-fragment=\"1\"\u003e\u003cbr data-mce-fragment=\"1\"\u003eಕವಿತೆ ಬರೆಯುವ ಯಾವ ಸುಲಭ ಮಾರ್ಗವೂ ಇಲ್ಲ. ಅದು ರಂಗರಾಜು ಅವರಿಗೆ ಗೊತ್ತಿದೆ. ಅವರು ಬರೆಯಬೇಕಾದ ಕವಿತೆಯನ್ನು ಈ ಮೊದಲೇ ಯಾರೂ ಬರೆದಿರುವುದಿಲ್ಲ. ಅದು ತೀರ ಹೊಸದಾಗಿ ಮೈತಾಳ ಬೇಕಾಗಿದೆ. ಅದಕ್ಕೆ ಬೇಕಾದ ಪೂರ್ವತಯಾರಿಗಳನ್ನು ರಂಗರಾಜು ನಡೆಸಿಕೊಂಡು ಬಂದಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕವಿತೆಯ ಕಥೆ' ಎಂಬ ಈ ಸಂಗ್ರಹದಲ್ಲಿ ಅಂತಹ ಕೆಲವು ತಯಾರಿಗಳಿವೆ. ನನ್ನ ನಿರೀಕ್ಷೆಯಂತೆ ಬೇಗ ರಂಗರಾಜು ಒಂದು ಸೊಗಸಾದ ಕವಿತೆ ಬರೆಯುತ್ತಾರೆ. ಇದು ನಿಮ್ಮ ಬಹು ಸುಂದರ ಕವಿತೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಯಶಸ್ಸು ಸಫಲತೆಗಳನ್ನು ಹೃತ್ತೂರ್ವಕವಾಗಿ ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಎಚ್. ಎಸ್. ವಿ.","brand":"Rangaraju Nagavara","offers":[{"title":"Default Title","offer_id":43612083421443,"sku":"HB00003808","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_7983ce31-9622-44a2-9d30-8c0d8e952bf9.jpg?v=1671519548"},{"product_id":"bannagara-poems-kannada-books","title":"ಬಣ್ಣಗಾರ","description":"ಕವನ\/ಹನಿಗವನ\/ಹೈಕುಗಳು.","brand":"H. Dundiraj","offers":[{"title":"Default Title","offer_id":43612334424323,"sku":"HB00003811","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d0e903c3-7a04-4431-ae1d-27905377e756.jpg?v=1671526182"},{"product_id":"ashanti-parva-poems-kannada-books","title":"ಅಶಾಂತಿ ಪರ್ವ","description":"ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಚ್‌. ದಂಡಪ್ಪ","brand":"Pro. S. G. Siddharamayya","offers":[{"title":"Default Title","offer_id":43613049192707,"sku":"HB00003816","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_03ab4518-b078-4925-9f5e-ae39119c93b1.jpg?v=1671542232"},{"product_id":"ಕರ್ನಾಟಕದ-ಜನಪದ-ಸಾಹಿತ್ಯ","title":"ಕರ್ನಾಟಕದ ಜನಪದ ಸಾಹಿತ್ಯ","description":"ಪದ್ಯಗಳು","brand":"Maasti Venkatesha Iyyangar","offers":[{"title":"Default Title","offer_id":43623909949699,"sku":"HB00003852","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_47d18e63-f87e-464e-9619-f34b308908dd.jpg?v=1672056928"},{"product_id":"karnatakada-janateya-samskruti-history-kannada-books","title":"ಕರ್ನಾಟಕದ ಜನತೆಯ ಸಂಸ್ಕೃತಿ","description":"ಮುನ್ನುಡಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಸರ್. ಆರ್. ವೆಂಕಟರತ್ನಂ. ನಾಯುಡು ಅವರು ಮದ್ರಾಸಿನ ವಿಶ್ವವಿದ್ಯಾಲಯದ ವೈಸ್-ಛಾನ್ಸಲರ್ ಪದವಿಯಲ್ಲಿದ್ದಾರೆ. ಆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ದ್ರಾವಿಡ ದೇಶದ ಸಂಸ್ಕೃತಿಯನ್ನು ಕುರಿತು ಕೆಲವು ಉಪನ್ಯಾಸಗಳು ನಡೆಯುವಂತೆ ಏರ್ಪಾಡು ಮಾಡಿದರು. ಆ ಸಂದರ್ಭದಲ್ಲಿ ಕರ್ಣಾಟಕ ಶಾಖೆಯಲ್ಲಿ ಉಪನ್ಯಾಸ ಮಾಡುವ ಪುಣ್ಯವು ನನ್ನ ಪಾಲಿಗೆ ಬಂತು, ಕರ್ಣಾಟಕದ ಜನತೆಯ ಸಂಸ್ಕೃತಿಯನ್ನು ಕುರಿತ ಈ ಉಪನ್ಯಾಸವು ಆಗ ನಾನು ಮದ್ರಾಸಿನಲ್ಲಿ ಮಾಡಿದ ನಾಲ್ಕು ಭಾಷಣಗಳ ಸಾರಾಂಶ, ಅವಶ್ಯಕವೆಂದು ತೋರಿದ ಎರಡು ಕಡೆ ಈಚೆಗೆ ಕಂಡ ವಿಷಯದ ಪ್ರಸ್ತಾಪ ಮಾಡಿದ್ದೇನೆ. ಈ ಉಪನ್ಯಾಸದಲ್ಲಿ ಬೇರೆ ಬೇರೆ ಮತಗಳ ಮೇಲೆ ಕೀಳಿಗಳನ್ನು ತೋರಿಸಲು ಉದ್ದೇಶಿಸಿದ್ದೇನೆಂದು ಯಾರೂ ಭಾವಿಸಬಾರದು. ಕುಂದು ಕೊರತೆಗಳ ಮಾತನ್ನಾಡುವಾಗ ನನ್ನ ದೃಷ್ಟಿ ವಿಷಯದ ಮೇಲೆ ಇದ್ದಿದೆಯೇ ಹೊರತು ವ್ಯಕ್ತಿ ಅಥವಾ ಜಾತಿಗಳ ಮೇಲೆ ಹೋಗಿಲ್ಲ. ಮುಖ್ಯವಾಗಿ ನಮ್ಮ ಜನ ಮುಂದುವರಿಯಬೇಕಾದರೆ ನಮ್ಮ ಈಗಣ ಸ್ಥಿತಿಯನ್ನು ಕುರಿತ ವಿಚಾರ ಅವಶ್ಯ. ಈ ವಿಚಾರದ ವಿಷಯವನ್ನು ಸಂಕ್ಷೇಪವಾಗಿ ಸೂಚಿಸುವುದು ಇಲ್ಲಿಯ ಉದ್ದೇಶ, ಈ ಉಪನ್ಯಾಸಗಳನ್ನು ಏರ್ಪಡಿಸಿದ್ದಕ್ಕಾಗಿ ಸರ್. ಆರ್. ವೆಂಕಟರತ್ನಂ ನಾಯುಡು ಅವರಿಗೂ ಉಪನ್ಯಾಸ ಮಾಡುವ ಮರ್ಯಾದೆಯನ್ನು ನನಗೆ ತೋರಿದ್ದಕ್ಕಾಗಿ ಮದ್ರಾಸು ವಿಶ್ವವಿದ್ಯಾಲಯದ ನನ್ನ ಮಿತ್ರರಿಗೂ, ಭಾಷಣಗಳ ಕಾಲದಲ್ಲಿ ವ್ಯಕ್ತಪಡಿಸಿದ ವಂದನೆಯನ್ನು ನಾನು ಈಗ ಮರಳಿ ಸೂಚಿಸುತ್ತೇನೆ. ಈ ಉಪನ್ಯಾಸವು ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾಗುತ್ತಿದೆ. ಇದಕ್ಕೆ ಅದರಲ್ಲಿ ಅವಕಾಶವನ್ನು ಕೊಟ್ಟದ್ದಕ್ಕಾಗಿ ನಾನು ಆ ಪತ್ರಿಕೆಯ ಕರ್ತರಿಗೆ ಕೃತಜ್ಞನಾಗಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಮಾಸ್ತಿ ವೆಂಕಟೇಶ ಅಯ್ಯಂಗಾರ್\n\u003cdiv id=\"gtx-trans\" style=\"position: absolute; left: -27px; top: 27.6667px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Maasti Venkatesha Iyyangar","offers":[{"title":"Default Title","offer_id":43623913062659,"sku":"HB00003853","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_53910b79-ae2c-4ad9-9bf8-b21600423342.jpg?v=1672057152"},{"product_id":"asadulla-beg-shayarigalu-poems-kannada-books","title":"ಅಸದುಲ್ಲಾ ಬೇಗ್ ಶಾಯರಿಗಳು","description":"ಆತ್ಮೀಯ ಓದುಗರೆ...\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹದಲ್ಲಿ ಕಪ್ಪು ಚುಕ್ಕೆ ಬಾರದಿರಲಿ ನೋವು-ನಲಿವು ಅದುಮಿ ಬದುಕುವುದು ಕಲಿಯುತ್ತಲೇ ಇದ್ದೇನೆ ಸ್ನೇಹ ಇತ್ತು. ಇದೆ. ಇರುತ್ತೆ. ಸವಿ ನೆನಪು ಸದಾ ಹಸಿರಾಗಿರಲಿ! ಈ ಶಾಯರಿಗಳು ನಿಮಗೆ ಅರ್ಪಣೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮ್ಮ ರವಿ, ರವಿ ಬೇಗ್ ಎಫ್. ಎ. ಬೇಗ್ ಅಸದುಲ್ಲ ಬೇಗ್ ಮುಗ್ಧ ಬೇಗ್ (of course ಎಲ್ಲಾನೂ ನಾನೆ)\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಫ್. ಅಸದುಲ್ಲ ಬೇಗ್","brand":"F. Asadulla Beg","offers":[{"title":"Default Title","offer_id":43625435693315,"sku":"HB00003859","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_003be713-c946-46f4-b7f4-b3e5db347fc5.jpg?v=1672129623"},{"product_id":"endendigu-shivapura-poems-kannada-books","title":"ಎಂದೆಂದಿಗೂ ಶಿವಾಪುರ","description":"\u003cp\u003e\u003cspan data-mce-fragment=\"1\"\u003eಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.\u003c\/span\u003e\u003c\/p\u003e\n\u003cp\u003e \u003c\/p\u003e","brand":"Chandrashekara Kambara","offers":[{"title":"Default Title","offer_id":43634104631555,"sku":"HB00003875","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_24d8237f-cc13-492c-b966-1d4984cdfc08.jpg?v=1672574598"},{"product_id":"deshiya-chintana-articles-speeches-kannada-books","title":"ದೇಶೀಯ ಚಿಂತನ","description":"\u003cp\u003e\u003cspan data-mce-fragment=\"1\"\u003eಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.\u003c\/span\u003e\u003c\/p\u003e\n\u003cp\u003e \u003c\/p\u003e","brand":"Chandrashekara Kambara","offers":[{"title":"Default Title","offer_id":43634112659715,"sku":"HB00003877","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_029ef240-8090-439b-9f0b-f44692501c70.jpg?v=1672574796"},{"product_id":"shivaratri-play-kannada-books","title":"ಶಿವರಾತ್ರಿ","description":"\u003cp\u003e\u003cspan data-mce-fragment=\"1\"\u003eಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.\u003c\/span\u003e\u003c\/p\u003e\n\u003cp\u003e \u003c\/p\u003e","brand":"Chandrashekara Kambara","offers":[{"title":"Default Title","offer_id":43634121212163,"sku":"HB00003876","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_3_ef5ed5dd-1d24-40a2-8c20-a11e26a1cafb.jpg?v=1672575094"},{"product_id":"mahamayi-play-kannada-books","title":"ಮಹಾಮಾಯಿ","description":"\u003cp\u003e\u003cspan data-mce-fragment=\"1\"\u003eಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.\u003c\/span\u003e\u003c\/p\u003e\n\u003cp\u003e \u003c\/p\u003e","brand":"Chandrashekara Kambara","offers":[{"title":"Default Title","offer_id":43634130387203,"sku":"HB00003878","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_4a29e229-fc15-4400-a8ac-9f64ee701a8c.jpg?v=1672575302"},{"product_id":"nenapadalu-shakuntale-poems-kannada-books","title":"ನೆನಪಾದಳು ಶಕುಂತಲೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695547941123,"sku":"HB00003962","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3d68f2e6-9b6c-45b5-836f-e9e8c260b00b.jpg?v=1674890378"},{"product_id":"matte-ramana-kate-play-bannanje-govindacharya-kannada-books","title":"ಮತ್ತೆ ರಾಮನ ಕತೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695578841347,"sku":"HB00003963","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0b6c8d9a-4fa2-4dec-8a3d-ed7496bd9679.jpg?v=1674892501"},{"product_id":"helade-uliddaddu-harivu-publication","title":"ಹೇಳದೇ ಉಳಿದದ್ದು!","description":"\u003cp\u003eಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನೀವು ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ನಿಮ್ಮ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆಯಾ? ಹಾಗಾದರೆ ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಟ್ಟು ಮಾತಾಗಿ ಹೊರಬರದ ಅದೆಷ್ಟೋ ಭಾವನೆಗಳನ್ನು ಚಂದದ ಕವಿತೆಯ ಮೂಲಕ ಓದೋಣ ಬನ್ನಿ!\u003c\/p\u003e\n\u003cp\u003e\u003cbr\u003e\u003c\/p\u003e","brand":"Sowmya Kashi","offers":[{"title":"Regular Copy","offer_id":43807721193731,"sku":"PHB0000011","price":90.0,"currency_code":"INR","in_stock":true},{"title":"3rd Edition","offer_id":46793759916291,"sku":"PHB0000011E","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/86f1aaaa-8e2c-4530-bb41-b339d2c6b451.jpg?v=1676274103"},{"product_id":"jeevachetana-poems-chetan-kumar-navale-kannada-books","title":"ಜೀವಚೇತನ","description":"\u003cp\u003eಈ ಪುಸ್ತಕದ ಎಲ್ಲಾ ಪದ್ಯಗಳನ್ನು ನಾನು ಓದಿದ್ದೇನೆ. ಸಾಕಷ್ಟು ಗಟ್ಟಿಯಾದ ಪದ್ಯಗಳು. ವಯೋಸಹಜ ಪ್ರೀತಿ, ಪ್ರೇಮ, ವಿರಹಗಳು ಮಾತ್ರ ಕಾವ್ಯವಸ್ತುವಾಗದೇ ಸಂಬಂಧಗಳು, ಮಾನವೀಯತೆ, ಆಧ್ಯಾತ್ಮ ಮುಂತಾದ ಅನೇಕ ಮೌಲ್ಯಗಳು ಇಲ್ಲಿ ಕಂಡುಬಂದಿವೆ. ಈ ಜೀವಚೇತನ ಸಂಕಲನ ಮನೆ-ಮನಗಳನ್ನು ತಲುಪಲಿ ಎಂದು ಶುಭಕೋರುತ್ತಾ, ಚೇತನ್ ಅವರ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.\u003cbr\u003e\u003cbr\u003eಡಾ. ವಿ. ನಾಗೇಂದ್ರ ಪ್ರಸಾದ್\u003cbr\u003e\u003cbr\u003eನಟ, ಸಂಗೀತ ಸಂಯೋಜಕ, ಚಿತ್ರ ನಿರ್ದೇಶಕ, ಸಾಹಿತಿ, ಸಂಭಾಷಣೆಕಾರ\u003c\/p\u003e","brand":"Chetan Kumar Navale","offers":[{"title":"Default Title","offer_id":43805547921667,"sku":"HB00004050","price":89.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_2148bdf2-bc50-45b6-a59b-c0aa5d3bc161.jpg?v=1678607154"},{"product_id":"bhavyachetana-poems-chetan-kumar-navale-kannada-books","title":"ಭವ್ಯಚೇತನ","description":"\u003cp\u003eಚೇತನ್ ಕುಮಾರ್ ನವಲೆ ಸದಾ ಕ್ರಿಯಾಶೀಲ ವ್ಯಕ್ತಿ. ಏನಾದರೂ ಸಾಧಿಸಬೇಕೆಂಬ ಇವರ ಮನಸ್ಸಿನ ತುಡಿತ ಈ ಸಂಕಲನಕ್ಕೆ ಸಾಕ್ಷಿ. ಭವ್ಯಚೇತನ ಎಂಬ ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಸಂಕಲನದಲ್ಲಿ ಇರುವ ಪ್ರತಿಯೊಂದು ಕವಿತೆಯೂ ಭಿನ್ನ ಮಾದರಿಯ ವಿಭಿನ್ನ ರೀತಿಯ ಆಲೋಚನೆಗಳೇ ಆಗಿವೆ. ಲೇಖಕರಾಗಿ ಇವರು ಬಹುದೂರ ಸಾಗಬಲ್ಲರು.\u003cbr\u003e\u003cbr\u003e-ಆರ್. ಡಿ. ಜಿ\u003cbr\u003eಸಪ್ಪಾ ವ್ಯವಸ್ಥಾಪಕರು, ಕನ್ನಡ ವಿಭಾಗ, ಬೆಂಗಳೂರು\u003c\/p\u003e","brand":"Chetan Kumar Navale","offers":[{"title":"Default Title","offer_id":43805548904707,"sku":"HB00004051","price":89.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/fc697b78a7e81e85f4b3180cca978dab.jpg?v=1678607708"},{"product_id":"naavibbare-gubbi-poems-vikrama-b-k-triloka-baraha-prakashana-kannada-books","title":"ನಾವಿಬ್ಬರೇ ಗುಬ್ಬಿ","description":"\u003cp\u003eಪದ್ಯಗಳಲ್ಲಿ ಬಗೆ ಬಗೆಯ ಮಂದಿಯ ಮನಸುಗಳು ಮಾತಾಡಿವೆ. ನೆನಪುಗಳು ಹಲವು ಹೆಪ್ಪುಗಟ್ಟಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಒಂದಷ್ಟು ಪದ್ಯಗಳು ಹೊಸ ಹೊಸ ಹೊಳಹು ನೀಡುತ್ತವೆ. ನಮ್ಮ ಸುತ್ತಲಿರುವ ಒಂದು ಜೀವವು ನಮಗೆ ಸದ್ದಿಲ್ಲದೇ ಬದುಕುವುದನ್ನು ತೋರಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ. ಇಲ್ಲಿನ ಬೇರೆ ಬೇರೆ ಆಳುಗಳ ಕುರಿತ ಪದ್ಯಗಳು ನಮಗೆ ಅಂತಹವರ ಪರಿಚಯ ಮಾಡಿಕೊಡುತ್ತವೆ. ಪದ್ಯಗಳಲ್ಲಿನ ಡೊಂಕನ್ನು ನೋಡುವ ಮತ್ತು ರೊಚ್ಚಿನಿಂದ ಕೇಳಿ ಕೇಳುವ, ತಿದ್ದಲು ನೋಡುವ ಗುಣ ಹಿಡಿಸಿತು.\u003cbr\u003e\u003cbr\u003eನಮ್ಮ ಕೂಡಣದಲ್ಲಿರುವ ಜೊತೆಯಲ್ಲಿನ ಉಸಿರುಗಳನ್ನು ಕಂಡು, ಅವುಗಳ ಮನವರಿತು, ಇನ್ನೊಬ್ಬರಿಗೆ ಕಾಣಿಸಲು ಮಾಡುತ್ತಿರುವ ವಿಕ್ರಮನ ಕೆಲಸ ಇನ್ನಷ್ಟು ಚುರುಕಾಗಿ, ಯಾವಾಗಲೂ ನಡೆಯುತ್ತಿರಲಿ. ವಿಕ್ರಮನ ಕವನ ಲೋಕದ ಈ ಮೊದಲ ಹೆಜ್ಜೆಯು ಅವನ ಮುಂದಿನ ಹೆಜ್ಜೆಗಳತ್ತ ನನ್ನನ್ನು ಸೆಳೆದಿದೆ.\u003cbr\u003e\u003cbr\u003e- ಪ್ರವೀಣ್ ಕುಮಾರ್ ಜಿ\u003c\/p\u003e\n\u003cp\u003eವಿಕ್ರಮ್ ಕಾವ್ಯಪ್ರಿಯ, ಕಾವ್ಯ ಪ್ರೀತಿ, ಜೀವನ ಪ್ರೀತಿ ಎರಡು ಪ್ರತಿಬಿಂಬ ಶಬ್ದಗಳೇ, ಅವರು ಓದಿರುವ ಕಾವ್ಯಗಳ ರಸವೂ, ಈ ಕವನ ಸಂಕಲನದಲ್ಲಿ ಇಳುವರಿಯಾಗಿ ಹೂ ಬಿಟ್ಟಿದೆ,\u003cbr\u003e\u003cbr\u003eಗದ್ಯ ಉತ್ಕೃಷ್ಟ ಸ್ಥಿತಿಯಲ್ಲಿ ಇರುವ ಈ ಕಾಲಮಾನಕ್ಕೆ ಒಳ್ಳೆಯ ಕಾವ್ಯ ಸ್ಪೂರಿಸುವುದು ವಿರಳ. ಹುಟ್ಟಿದರೂ ಪ್ರೇಮ, ಸೂರ್ಯ, ಚಂದ್ರ, ನಕ್ಷತ್ರ, ಹುಡುಗಿ ಇಂತವೇ ತುಂಬಿ ತುಳುಕುತ್ತಿರುವ ಕಾಲವಿದು, ಇಂತಹ ಬರಗಾಲದಲ್ಲಿ ಇಲ್ಲಿನ ಕವಿತೆಗಳು ಹೃದಯಕ್ಕೆ ಮುದ ನೀಡುವ ಹಿನ್ನೀರು,\u003cbr\u003e\u003cbr\u003eಇಲ್ಲಿನ ಕವನಗಳು ಒಂದೇ ಓದಿಗೆ ದಕ್ಕುವುದಿಲ್ಲ. ಇವುಗಳಲ್ಲಿ ಆಳಕ್ಕೆ ಇಳಿದಷ್ಟು ಹೊಸ ರೂಪ ಕಟ್ಟಿ ಕೊಡುತ್ತದೆ. ಬಿಳಿ ವರ್ಣ ಅಕ್ಷಿಗೆ ಕಂಡರೂ, ಬಿಳಿ ವರ್ಣವಾಗಲು ಏಳು ವರ್ಣಗಳು ಸೇರುತ್ತವೆ, ಹಾಗೆಯೇ ನೋಡಲು ಕವಿತೆ ಒಂದೇ ಎನಿಸಿದರೂ ಏಳೇಳು ವಿವಿಧ ಅರ್ಥಗಳೇ ಕೊಡಬಹುದು.\u003cbr\u003e\u003cbr\u003eಒಂದು ಸಂಕಲನದಲ್ಲಿ ಪ್ರೇಮದ ಕವನಗಳು ಇರಬಹುದು, ಪ್ರಕೃತಿಯ ಸೊಬಗನ್ನು ವಿವರಿಸುವ ಕವನಗಳು ಇರಬಹುದು, ತತ್ವಗಳು ಹೇಳುವ ಕವನಗಳಿರಬಹುದು, ಕ್ರಾಂತಿಕಾರಿ ಕವನಗಳಿರಬಹುದು, ಕಥನ ಕವನಗಳೇ ಇರಬಹುದು. ಆದರೆ ಇಲ್ಲಿ ಅವೆಲ್ಲವೂ ಇದೆ, ಬದುಕನ್ನು ಯಾವುದೇ ಕಟ್ಟುಪಾಡುಗಳಿಗೆ ಮನಸ್ಸನ್ನು ಸೀಮಿತಗೊಳಿಸದೇ ಇರುವವರು ಮಾತ್ರ ಹೀಗೆ ಬರೆಯಲು ಸಾಧ್ಯ\u003cbr\u003e\u003cbr\u003eಕಾವ್ಯ ರುಚಿಸಲು ಪದಗಳ ಮತ್ತು ವಸ್ತುವಿನ ಹದ ಪಾಕವಿದ್ದರಷ್ಟೇ ಸಾಲದು, ಅದಕ್ಕೆ ಕಾವ್ಯದ ಮೇಲು ಓದುಗನ ಮೇಲು ಚಿಟಿಕೆಯಷ್ಟು ಪ್ರೀತಿಯು ಬೇಕು. ಇವೆರಡರ ಮೇಲು ವಿಕ್ರಮ್ ಗಮನಕೊಟ್ಟು ಈ ಬುತ್ತಿ ಅರ್ಪಿಸಿದ್ದಾರೆ. ತುಂಬು ಮನಸ್ಸಿಂದ ಅಪ್ಪಿಒಪ್ಪಿ ಹಾರೈಸೋಣ.\u003cbr\u003e\u003cbr\u003e-ನಯಾಜ್. ಆರ್\u003c\/p\u003e","brand":"Vikrama. B. K.","offers":[{"title":"Default Title","offer_id":43805681058051,"sku":"HB00004052","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d145e6a4-bfe9-4b81-981d-4e45b8a9e787.jpg?v=1678618163"},{"product_id":"shankarageete-poem-shreemati-lalitalakshmi-n-bhatta-siddhapura-kannada-books","title":"ಶಂಕರಗೀತೆ","description":"ಶ್ರೀಶಂಕರರ ಬದುಕಿನ ಚಿತ್ರಣ ಒಂದು ಕಿರುಕಾವ್ಯವಾಗಿ ಇಲ್ಲಿ ಸೃಷ್ಟಿಯಾಗಿರುವುದು ಬಹುಸಂತಸದ ವಿಚಾರ. ಇಲ್ಲಿ ಅವರ ರಚನಾ ಪ್ರಬುದ್ಧತೆ ಎದ್ದು ಕಾಣುತ್ತದೆ, ಆದರೆ ಎಲ್ಲೂ ಅರ್ಥವಾಗದ ನಿಗೂಡತ್ವ ಇಲ್ಲ. ಪ್ರಾಸಪ್ರಯೋಗವಂತೂ ತುಂಬಾ ಪ್ರಗಲ್ಯವಾಗಿ ಮೂಡಿ ಬಂದಿದೆ. ಕನ್ನಡದಲ್ಲಿ ಇಂಥ ತಿಳಿಯಾದ ಪ್ರಯತ್ನವಾಗಬೇಕಿತ್ತು. ಈ ಸುಂದರ ಕನ್ನಡ ಪದ್ಯಮಾಲೆಯನ್ನು ಓದಿದರೆ ಸಾಕು ಶಂಕರರ ಬದುಕಿನ ಸಾರವನ್ನು ಅರ್ಥೈಸಿಕೊಳ್ಳಬಹುದು. ಶಂಕರರು ರಚಿಸಿದ ಭಾಷ್ಯ ಗ್ರಂಥ, ಸ್ತೋತ್ರಮಾಲಿಕೆ, ಅದ್ವೈತತ್ತ್ವ ಇವೆಲ್ಲವೂ ಅಡಗಿರುವ ಈ ಮಾಲಿಕೆ ಲೇಖಕಿಯ ಅಂತರಂಗದ ಶಂಕರ ಜ್ಞಾನದಾಹಕ್ಕೆ ಪರಿಮಳದ ಗಂಗೆಯ ಪಾನಮಾಡಿದಂತೆ ಅಭಿವ್ಯಕ್ತವಾಗುತ್ತದೆ. ಸಂದರ್ಭೋಚಿತವಾಗಿ ಪದಪ್ರಯೋಗಗಳಿರುವುದು ಅಭಿನಂದನೀಯ.\u003cbr\u003e \u003cbr\u003e-ವಿದ್ವಾನ್ ಆರ್.ಕೆ. ಪದ್ಮನಾಭ","brand":"Shreemati Lalitalakshmi. N. Bhatta Siddhapura","offers":[{"title":"Default Title","offer_id":43906019229955,"sku":"HB00004095","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_0555ed16-d1eb-4528-a2a7-e6b2f2d03c6a.jpg?v=1682691528"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/dedb0b7fd38d8570b0b55aff195afb66.png?v=1658403895","url":"https:\/\/harivubooks.com\/collections\/kannada-poems.oembed?page=10","provider":"Harivu Books","version":"1.0","type":"link"}