{"title":"Kannada Novels","description":"","products":[{"product_id":"naaticha-raami-saisuthe-kannada","title":"ನಾತಿಚರಾಮಿ","description":"ನಾತಿಚರಾಮಿ : ಇದು ಸಾಯಿಸುತೆರವರು ಬರೆದಿರುವ ಸಾಮಾಜಿಕ ಕಾದಂಬರಿ.\n\u003cp\u003e \u003c\/p\u003e","brand":"Saisuthe","offers":[{"title":"Default Title","offer_id":42020606017795,"sku":"HB00001851","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_46f210ad-7fde-4e25-b580-841d268d971a.jpg?v=1636356251"},{"product_id":"hrudaya-raaga","title":"ಹೃದಯರಾಗ","description":"\u003cp\u003e\u003c\/p\u003e","brand":"Saisuthe","offers":[{"title":"Default Title","offer_id":42020606083331,"sku":"HB00001850","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0fba01b7-4d8b-4ff8-8253-dec6a1d4f863.jpg?v=1636356252"},{"product_id":"deepavirada-daariyalli","title":"ದೀಪವಿರದ ದಾರಿಯಲ್ಲಿ","description":"\u003cp\u003eನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬಹಿರಂಗವಾದ ಚರ್ಚೆಗಳು ನಡೆದದ್ದು ಕಡಿಮೆ. ಈ ಕುರಿತು ನಮ್ಮ ತಿಳುವಳಿಕೆಗಳನ್ನು ಹೆಚ್ಚಿಸುವ ಪುಸ್ತಕಗಳಾಗಲಿ, ಲೇಖನಗಳಾಗಲಿ ಪ್ರಕಟವಾದದ್ದು ಕೂಡಾ ಕಡಿಮೆಯೆ. ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲಿನ ಮೋಹ ಹುಟ್ಟುವುದು ಅಸಹಜವೇನಲ್ಲವಾದರೂ, ಅದರ ಬಗ್ಗೆ ಅಮೆರಿಕಾದಲ್ಲೋ, ಮೆಕ್ಸಿಕೋದಲ್ಲೋ ಮಾತಾಡುವಷ್ಟು ಸಹಜವಾಗಿ ನಾವು ಮಾತಾಡಲಾರೆವು. ಸಲಿಂಗ ಪ್ರೇಮಿಗಳನ್ನು ನಮ್ಮ ಸಮಾಜವು ಆದರಿಸುವ ಉದಾರತೆಯನ್ನು ಇನ್ನೂ ತೋರಿಸಿಲ್ಲ. ಈ ಕಾದಂಬರಿಯು ಅಂತಹ ಲೈಂಗಿಕತೆಯ ವಿಭಿನ್ನ ಮಜಲುಗಳನ್ನು ಧೈರ್ಯವಾಗಿ ಶೋಧಿಸುತ್ತದೆ.\u003c\/p\u003e\n\u003cp\u003eರವೀಂದ್ರ, ಆಕಾಶ್ ಮತ್ತು ಸುಕೇಶರ ನಡುವಣ ತ್ರಿಕೋನ ಸಂಬಂಧಗಳ ಜೊತೆಗೆ, ಗಂಡಸರ ಹಿಂದೆ ಹೋಗುವ ರಘುಪತಿಯ ಸಮಸ್ಯೆಗಳೂ ಬಿಚ್ಚಿಕೊಳ್ಳುತ್ತವೆ. ಗೇ ಸೆಕ್ಸ್ ವೀಡಿಯೋ ನೋಡುವ ಗಂಡನನ್ನು ತೊರೆದು, ಅವನ ಹೆಂಡತಿ ಗುಜರಾತಿಯೊಬ್ಬನ ಸ್ನೇಹ ಮಾಡುತ್ತಾಳೆ. ಈ ಎಲ್ಲಾ ಘಟನೆಗಳನ್ನು ಸಮಾಜವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತಾ ಹೋಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಕಾದಂಬರಿ ತಣ್ಣಗೆ ಕಟ್ಟಿಕೊಡುತ್ತದೆ. ಈ ಕಾದಂಬರಿಯ ವಸ್ತು ಮತ್ತು ಪಾತ್ರಗಳು ಕನ್ನಡಕ್ಕೆ ತೀರಾ ಹೊಸದು. ಕಾನೂನು ತೊಡಕುಗಳು, ಸಂಪ್ರದಾಯಸ್ಥರ ಆಕ್ರಮಣ, ಮಡಿವಂತಿಕೆ ನಿಷೇಧ ಭಯ ಇತ್ಯಾದಿ ಕಾರಣಗಳಿಂದಾಗಿ LGBTQ ಕಥನಗಳು ಸಾಹಿತ್ಯದ ಮುಖ್ಯ ಧಾರೆಗೆ ಬರಲೇ ಇಲ್ಲ. ಸುಶಾಂತ್ ಕೋಟ್ಯಾನ್, ತುಂಬ ಧೈರ್ಯವಹಿಸಿ ಈ ಕಾದಂಬರಿಯನ್ನು ಬರೆದು ನಮ್ಮ ಅರಿವಿನ ಗಡಿರೇಖೆಗಳನ್ನು ವಿಸ್ತರಿಸಿದ್ದಾರೆ.\u003c\/p\u003e","brand":"Sushanth Kotyan","offers":[{"title":"Default Title","offer_id":42020606542083,"sku":"HB00001844","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ba664320-8859-4af1-a378-b0f21022756b.jpg?v=1636356263"},{"product_id":"pardaa-and-paaligami","title":"ಪರ್ದಾ \u0026 ಪಾಲಿಗಮಿ","description":"\u003cp\u003e\u003cspan\u003ePurdah and Polygomy: Life In An Indian Muslim Household (‘ಪರ್ದಾ \u0026amp; ಪಾಲಿಗಮಿ: ಭಾರತೀಯ ಮುಸ್ಲಿಮ್ ಕುಟುಂಬವೊಂದರಲ್ಲಿ ಬದುಕು’) ಎಂಬ ಹೆಸರಿನ ಇಂಗ್ಲೀಷ್ ಕಾದಂಬರಿ ಬೆಂಗಳೂರಿನ ಹೊಸಾಳಿ ಮುದ್ರಣಾಲಯದಲ್ಲಿ ಮುದ್ರಿತವಾಗಿ 1944ರಲ್ಲಿ ಪ್ರಕಟವಾಯಿತು. ಇದನ್ನು ರಚಿಸಿದವರು ಬೆಂಗಳೂರಿನ ಇಕ್ಬಾಲುನ್ನೀಸಾ ಹುಸೇನ್ ಎಂಬ ಮುಸ್ಲಿಂ ಮಹಿಳೆ. ಆ ಮೂಲಕ ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದ ಮೊದಲ ಭಾರತೀಯ ಮುಸ್ಲಿಮ್ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ, ಇಕ್ಬಾಲುನ್ನೀಸಾ ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.\u003c\/span\u003e\u003c\/p\u003e\n\u003cp\u003eಈ ಕೃತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಪ್ರಥಮ ಮುಸ್ಲಿಮ್ ಸುಧಾರಣಾವಾದಿ ಕಾದಂಬರಿಯೆಂದು ಅಥವಾ ಪ್ರಥಮ ಸ್ತ್ರೀವಾದಿ ಕಾದಂಬರಿಯೆಂದು ನೋಡಬಹುದು. ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಕೇವಲ ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ವೈಚಾರಿಕತೆಯೂ ಅಲ್ಲ ಎಂಬುದಕ್ಕೆ ಇಕ್ಬಾಲುನ್ನೀಸಾ ಹುಸೇನ್ ಅವರ “ಪರ್ದಾ \u0026amp; ಪಾಲಿಗಮಿ” ಕಾದಂಬರಿ ಅತ್ಯುತ್ತಮ ನಿದರ್ಶನ. 21ನೆಯ ಶತಮಾನದಲ್ಲಿಯೂ ‘ಧಾರ್ಮಿಕ ಅಸ್ಮಿತೆ’ ಎಂಬ ನೆಪದಲ್ಲಿ ಎಲ್ಲಾ ಧರ್ಮಗಳ ನಾಯಕರೂ ಪರಂಪರಾಗತ ಸ್ತ್ರೀ-ಪುರುಷ ಶ್ರೇಣೀಕರಣವನ್ನು ಹಿಂಬಾಗಿಲಿಂದ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಕಾದಂಬರಿ ಇಂದೂ ಕೂಡಾ ಅತ್ಯಂತ ಪ್ರಸ್ತುತವಾಗಿದೆ.\u003c\/p\u003e\n\u003cp\u003eಒಂದು ಅತ್ಯಂತ ಪ್ರಸ್ತುತವಾಗಿರುವ ಇಂಗ್ಲೀಷ್ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ದಾದಾಪೀರ್ ಜೈಮನ್ ಮತ್ತು ಈ ಕೃತಿಯನ್ನು ಅನುವಾದಿಸಲು ಜೈಮನ್ ಅವರನ್ನು ಪ್ರೋತ್ಸಾಹಿಸಿ, ಅನಂತರ ‘ಛಂದ ಪುಸ್ತಕ’ ಎಂಬ ತಮ್ಮದೇ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ಮೂಲಕ ಅನುವಾದಿತ ಕೃತಿಯನ್ನು ಪ್ರಕಟಿಸುತ್ತಿರುವ, ಪ್ರಸಿದ್ಧ ಕತೆಗಾರ-ಕಾದಂಬರಿಕಾರ ವಸುಧೇಂದ್ರ ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಡಾ. ಸಿ.ಎನ್. ರಾಮಚಂದ್ರನ್\u003c\/p\u003e","brand":"Translated By Dadaphir Jaiman","offers":[{"title":"Default Title","offer_id":42020606673155,"sku":"HB00001842","price":380.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8f311e96-5320-4065-940c-de2fb1f7f452.jpg?v=1636356266"},{"product_id":"agedashtu-nakshatra","title":"ಅಗೆದಷ್ಟೂ ನಕ್ಷತ್ರ","description":"\u003cp\u003eಯಾವಾಗ ಅವ್ರು ಗದ್ದೆ ಮಾಡಬ್ಯಾಡ ಅಂದರೋ ಆವಾಗ ನಮ್ಮಪ್ಪ ಸಂಜೆ ಮನಿಗೆ ಬಂದು ಹಿಂಗಂದ್ರು ಅಂದ್ರು ಅತ್ತೆಂದರು. ನಮ್ಮಪ್ಪನ ಮನಿಗೆ ಅದೇ ದೊಡ್ಡ ಹೊಡ್ತ ಕೊಟ್ಟದ. ಬೇಲಿ ಮರೇಲಿ ಆ ಕಡೆ ಮರದ ಮ್ಯಾಗೆ ಮಾಡ್ಕಂಡಿದ್ರು, ಹೆಗಲ ಮ್ಯಾಗಿದ್ದ ಟವೆಲ್ಲು ಕುತ್ತಿಗೆಯಾಗೆ ಇತ್ತು.''\u003c\/p\u003e\n\u003cp\u003e''ಎಲ್ಲದಕ್ಕೂ ಕಾರಣ ಇಲ್ಲೇಬೇಕು ಅಂತೂ ಇಲ್ಲಿ ಕಾರಣ ಗೊತ್ತಾದ್ರೂ, ವಾಸ್ತವ ಬದಲಾಗದಿಲ್ಲ, ಅಂಥದೊಂದು ಸಂಬಂಧ ಬ್ಯಾರೆ ಎಲ್ಲೋ ನಿಜ ಆಗದನ್ನು ನೀ ಕಂಡಳಕು ಅಂದ್ರೆ ಮುಂದೆ ಹೋಗ್ತಲೇ ಇರಕು.''\u003c\/p\u003e\n\u003cp\u003eಬದುಕಿಗೆ ಅಷ್ಟು ಹತ್ತಿರವಿದ್ದ ನೆಲಜಲದ ಅರಿವು ಅನಂತಕಾಲದಲ್ಲಿ ಎಲ್ಲೋ ಹೂತುಹೋಗಿ, ನಂತರದ ಸಮುದಾಯವೊಂದು ಬದುಕಿನ ಮೂಲಭೂತ ಅಗತ್ಯಗಳಿಂದ ವಂಚಿತವಾಗಿ, ಕತ್ತಲಕೂಪದಲ್ಲಿ ಮುಳುಗಿರುತ್ತೆ. ಹೊಸ್ತಿಲಿನಾಚೆ ಬಾಹ್ಯಾಕಾಶದವರೆಗೆ ತಾಂತ್ರಿಕ ಪರಿಣತಿಯ ಏಣಿಯ ಮೆಟ್ಟಲುಗಳಲ್ಲಿ ನಮ್ಮ ಸಮುದಾಯವೊಂದು ಮೇಲೆ ಏರುತ್ತಲೇ ಹೋಗುತ್ತಿರುತ್ತದೆ. ಈ ಕಾದಂಬರಿ ಗ್ರಾಮ್ಯ ಸೊಗಡಿನ ಭಾಷೆ ಮತ್ತು ಸಂಸ್ಕೃತಿಯನ್ನು ತುಂಬಾ ಸೊಗಸಾಗಿ ಚಿತ್ರಿಸುತ್ತದೆ.\u003c\/p\u003e","brand":"Sumangala","offers":[{"title":"Default Title","offer_id":42020606935299,"sku":"HB00001838","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_4d9fdb8b-d7d0-4954-a431-7cee6bb7203c.jpg?v=1636356273"},{"product_id":"antu","title":"ಅಂತು","description":"\u003cp\u003e‘ಅಂತು’ ಎಂಬ ಶಬ್ದದ ಎಲ್ಲ ಸಾಧ್ಯತೆಗಳನ್ನೂ ಅರ್ಥಪೂರ್ಣವಾಗಿ ಧ್ವನಿಸುವ ಈ ಕಾದಂಬರಿಯು, ತನ್ನ ವಸ್ತು ಮತ್ತು ಕಥನತಂತ್ರ ಎರಡೂ ದೃಷ್ಟಿಗಳಿಂದ ಕನ್ನಡ ಕಾದಂಬರಿಲೋಕಕ್ಕೆ ಒಂದು ವಿಶಿಷ್ಟ, ಮೌಲಿಕ ಸೇರ್ಪಡೆ. ಸದ್ಯದ ಅತ್ಯಾಧುನಿಕವಾದ ಕಾಪೆರ್Çರೇಟ್ ಜಗತ್ತಿನ ರೋಚಕ ವಿದ್ಯಮಾನಗಳನ್ನು ಲವಲವಿಕೆಯಿಂದ ನಿರೂಪಿಸುತ್ತಲೇ, ಅವುಗಳನ್ನೂ ಮೀರಿದ ನಿತ್ಯಸತ್ಯಗಳನ್ನು ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಒಂದು ಕುತೂಹಲಕಾರೀ ಪ್ರಾಜೆಕ್ಟಿನ ಪೂರ್ವಾಪರಗಳನ್ನು ಪತ್ತೇದಾರೀ ಶೈಲಿಯಲ್ಲಿ ಶೋಧಿಸುವಂತೆ ಆರಂಭವಾಗುವ ಈ ಬರಹವು ಕ್ರಮೇಣ ಹುಟ್ಟು-ಸಾವು-ಪುನರ್ಜನ್ಮಗಳಂಥ ಗಂಭೀರ ಪ್ರಶ್ನೆಗಳಿಗೆ ಎದುರಾಗಿ ತಾತ್ವಿಕ ಎತ್ತರಗಳಿಗೆ ಬೆಳೆಯುವ ಪರಿ ಗಮನಾರ್ಹವಾಗಿದೆ. ಕನ್ನಡನಾಡಿನಿಂದ ಬಹುದೂರದ ಅಮೆರಿಕಾದಲ್ಲಿ, ತೀರಾ ಭಿನ್ನವಾದ ಪಾತ್ರ-ಭಾಷೆ-ಔದ್ಯಮಿಕ ಪರಿಸರದಲ್ಲಿ ಸೃಷ್ಟಿಯಾಗುವ ಅನುಭವವನ್ನು ಕನ್ನಡ ಭಾಷೆಯಲ್ಲಿ ಒಳಗೊಳ್ಳುವ ಈ ಸೃಜನಶೀಲ ಪ್ರಯೋಗವು ಕನ್ನಡ ಸಾಹಿತ್ಯವು ಹಿಗ್ಗುತ್ತಿರುವ ಬಗೆಯನ್ನೂ ಕಾಣಿಸುತ್ತ ಆಸಕ್ತಿ ಹುಟ್ಟಿಸುತ್ತದೆ. ತನ್ನ ಸ್ಮೃತಿಗಳಲ್ಲಿ ಜತನದಿಂದ ಕಾಪಿಟ್ಟುಕೊಂಡಿರುವ ಸ್ಥಳೀಯ ತಿಳಿವಳಿಕೆಯನ್ನು ಆಧುನಿಕ ಲೋಕಕ್ಕೆ ಮುಖಾಮುಖಿಯಾಗಿಸಿ ಕಥನ ಪ್ರಕ್ರಿಯೆಯನ್ನು ಸತ್ಯದ ಶೋಧವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ಪ್ರಕಾಶ್ ನಾಯಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ‘ಅಂತು’ ನಿಸ್ಸಂದೇಹವಾಗಿ ಈ ದಶಕದ ಮುಖ್ಯ ಕನ್ನಡ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದು.\u003c\/p\u003e\n\u003cp\u003e- ಟಿ. ಪಿ. ಅಶೋಕ\u003c\/p\u003e","brand":"Prakash Nayak","offers":[{"title":"Default Title","offer_id":42020607000835,"sku":"HB00001837","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ce6fe11f-77b7-40c5-8353-fd342be967f7.jpg?v=1636356274"},{"product_id":"chukki-belakina-jaadu","title":"ಚುಕ್ಕಿ ಬೆಳಕಿನ ಜಾಡು","description":"\u003cp\u003e\u003cspan\u003eಅಪರಿಚಿತವಾದುದನ್ನು ನನ್ನದೇ ಅನುಭವ ಎಂಬಂತೆ ಅನುಭವಕ್ಕೆ ತಂದುಕೊಡುವುದೇ ಕಲೆಯ ಶಕ್ತಿ. ಕರ್ಕಿ ಕೃಷ್ಣಮೂರ್ತಿಯವರ ಚುಕ್ಕಿ ಬೆಳಕಿನ ಜಾಡು ಈ ಶಕ್ತಿಯನ್ನು ಬೆನ್ನತ್ತಿ ಹೊರಟಿದೆ. ಸಮಕಾಲೀನ ಜಗತ್ತಿನ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಇದು ಕಾಣಿಸುತ್ತದೆ. ಆಮಿಷಗಳನ್ನು ಬದುಕು ಒಡ್ಡುತ್ತದೋ ನಾವೇ ಸೃಷ್ಟಿಸಿಕೊಳ್ಳುವುದೋ ಎನ್ನುವ ಬಗೆಹರಿಯದ ದ್ವಂದ್ವ , ಮಹತ್ವಾಕಾಂಕ್ಷೆ, ಕನಸು, ದುರಾಸೆ, ಸ್ವಾರ್ಥ, ಸಣ್ಣತನಗಳ ಸಹಜ ಅಸಹಜ ನೆಲೆಗಳ ಸಂಘರ್ಷ ಈ ಕೃತಿಯನ್ನು ರೂಪಿಸಿದೆ. ಗುಟ್ಟೇ ಬಿಟ್ಟುಕೊಡದ ಬದುಕನ್ನು, ಅದು ನಿನಗೆ ಬೇಡ ಎಂದದ್ದನ್ನು ಕಿತ್ತುಕೊಳ್ಳಲು ಹಪಹಪಿಸುವ ಮನುಷ್ಯಾವಸ್ಥೆಯನ್ನು ತುಸು ಆತಂಕದಿಂದಲೇ ಈ ಕೃತಿ ಎದುರಾಗುತ್ತದೆ. \u003c\/span\u003e\u003c\/p\u003e\n\u003cp\u003eಕಾದಂಬರಿಯ ನಾಯಕ ನಿರಂಜನನ ಪಾತ್ರಕ್ಕೆ ಸಾಧಾರಣೀಕರಣದ ಗುಣ ಮತ್ತು ಸ್ವರೂಪ ಎರಡೂ ದಕ್ಕಿದೆ. ಎಲ್ಲ ಹುಲುಮಾನವರ ಒಳಗೂ ಇದ್ದೇ ಇರುವ ಕ್ಷುದ್ರ ಸಂಗತಿಗಳನ್ನು ಆತ್ಮವಂಚನೆಯಲ್ಲಿ ನಿಭಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಿರಂಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಾ ಹೋಗುತ್ತಾನೆ. ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಯಾವ ದಾರಿ ಹಿಡಿದರೂ ತಪ್ಪಿಲ್ಲ ಎಂದು ಮತ್ತೆ ಮತ್ತೆ ಯೋಚಿಸುವುದೇ, ತನಗೆ ತಾನೇ ನಂಬಿಸಿಕೊಳ್ಳಲು ಹೋಗುವುದೇ ಅವನೊಳಗಿನ ಸಾಕ್ಷಿ ಪ್ರಜ್ಞೆಯನ್ನು ಧ್ವನಿಸುತ್ತದೆ. ನೈತಿಕ ಅನೈತಿಕತೆಯ ಪ್ರಶ್ನೆಗಳನ್ನು ನಿರಂಜನ ಸುಪ್ತಪ್ರಜ್ಞೆಯಲ್ಲಿ ಮುಖಾಮುಖಿಯಾಗುತ್ತಾನೆ. ಹೀಗಿದ್ದೂ ಬದುಕಿನೊಳಗೆ ಬಾಳಬಹುದಾದ ಬೆಳಕಿನ ಜಾಡನ್ನು ಹುಡುಕುವ ಗುಪ್ತಗಾಮಿನಿಯೂ ನಮ್ಮೊಳಗೇ ಇರುವ ಸೂಚನೆಯೂ ಇಲ್ಲಿದೆ.\u003c\/p\u003e\n\u003cp\u003e- ಡಾ. ಎಂ. ಎಸ್. ಆಶಾದೇವಿ\u003c\/p\u003e\n\u003cp\u003eA Kannada novel from Chanda Pustaka \/ ಛಂದ ಪುಸ್ತಕ ಕಾದಂಬರಿ\u003c\/p\u003e","brand":"Karki Krishnamurthy","offers":[{"title":"Default Title","offer_id":42020607099139,"sku":"HB00001836","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_6b402ba2-f155-40c1-8072-38ecff3d81e4.jpg?v=1636356276"},{"product_id":"lerionka","title":"ಲೇರಿಯೊಂಕ","description":"\u003cp\u003eಲೇರಿಯೊಂಕ\u003c\/p\u003e\n\u003cp\u003eದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ, ತನ್ನ ಹಾಡಿಯನ್ನು ಬಿಟ್ಟು ಶಾಲೆಗೆಂದು ನಗರಕ್ಕೆ ಹೋಗುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ. ಅನುಭವ\u003c\/p\u003e\n\u003cp\u003eಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ.\u003c\/p\u003e\n\u003cp\u003eರೋಚಕವೂ ಮಾನವೀಯವೂ ವಿನೋದಪೂರ್ಣವೂ ಕರುಣಾಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ, ಕಾವ್ಯಮಯವಾಗಿದೆ.\u003c\/p\u003e\n\u003cp\u003eಇದನ್ನು ಓದುವಾಗ ಕುವೆಂಪು ಕಾದಂಬರಿಗಳು ನೆನಪಾಗುತ್ತವೆ; ಆಫ್ರಿಕನ್ ಲೇಖಕರಾದ ಶೋಯಿಂಕಾ, ಅಚಿಬೆ, ಗೂಗಿ ಅವರ ಕೃತಿಗಳು ನೆನಪಾಗುತ್ತವೆ.\u003c\/p\u003e\n\u003cp\u003eಇವೆಲ್ಲವೂ ದೇಶೀ ಸಮಾಜಗಳು ಯುರೋಪಿಯನ್ ಆಧುನಿಕತೆಯ ಜತೆ ಮುಖಾಮುಖ ಮಾಡುವಾಗ ಹುಟ್ಟಿದ ಸಮಸ್ತ ತಲ್ಲಣಗಳನ್ನು ಒಳಗೊಂಡಿವೆ.\u003c\/p\u003e\n\u003cp\u003eಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.\u003c\/p\u003e\n\u003cp\u003e~ರಹಮತ್ ತರೀಕೆರೆ\u003c\/p\u003e","brand":"Translate by Prashanth Bechi","offers":[{"title":"Default Title","offer_id":42020607131907,"sku":"HB00001835","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3a904346-3c24-4582-a777-c716763f2a11.jpg?v=1636356277"},{"product_id":"kaadu-mattu-krourya-novel-k-p-poornachandra-tejaswi-kannada-book","title":"ಕಾಡು ಮತ್ತು ಕ್ರೌರ‍್ಯ","description":"\u003cp\u003e'ಕಾಡು ಮತ್ತು ಕ್ರೌರ್ಯ' ಪ್ರಕೃತಿ, ಅರಣ್ಯ ಮತ್ತು ಪ್ರಾಣಿ ಜಗತ್ತಿನ ಬಗ್ಗೆ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ ಅತ್ಯಂತ ರೋಮಾಂಚಕ ಹಾಗೂ ಚಿಂತನೆಗೆ ಹಚ್ಚುವ ಕೃತಿಯಾಗಿದೆ. ಪ್ರಸಿದ್ಧ ಜಂಗಲ್ ಸಾಹಸಿ ಕೆನ್ನೆತ್ ಆಂಡರ್ಸನ್ ಅವರ ಕಾಡಿನ ನೈಜ ಅನುಭವಗಳನ್ನು ಆಧರಿಸಿ, ತೇಜಸ್ವಿ ಅವರು ತಮ್ಮದೇ ಆದ ವಿಶಿಷ್ಟ ಸಾಹಿತ್ಯಿಕ ಶೈಲಿಯಲ್ಲಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಮೇಲ್ನೋಟಕ್ಕೆ ಇದು ಕಾಡುಪ್ರಾಣಿಗಳ ಬೇಟೆಯ ಕಥೆಯಂತೆ ಕಂಡರೂ, ಇದರ ಆಳದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಜಟಿಲ ಸಂಬಂಧದ ವಿಶ್ಲೇಷಣೆ ಇದೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020610310403,"sku":"HB00001792","price":132.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_0035555.jpg?v=1636356358"},{"product_id":"dodda-kaadinalli-putta-mane","title":"ದೊಡ್ಡ ಕಾಡಿನಲ್ಲಿ ಪುಟ್ಟ ಮನೆ","description":"\u003cp\u003eಲಾರಾ ಇಂಗಲ್ಸ್ ವೈಲ್ಡರ್ - ಪುಟ್ಟ ಮನೆ ಸರಣಿ 1\u003c\/p\u003e\n\u003cp\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.        \u003c\/p\u003e\n\u003cp\u003e \u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020610965763,"sku":"HB00001782","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_0001.jpg?v=1636356376"},{"product_id":"raitara-huduga","title":"ರೈತರ ಹುಡುಗ","description":"\u003cp class=\"p1\"\u003eಲಾರಾ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಇಂಗಲ್ಸ್\u003cspan class=\"s1\"\u003e\u003cspan\u003e \u003c\/span\u003e\u003c\/span\u003eವೈಲ್ಡರ್\u003cspan class=\"s1\"\u003e\u003cspan\u003e \u003c\/span\u003e-\u003cspan\u003e \u003c\/span\u003e\u003c\/span\u003eಪುಟ್ಟ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಮನೆ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಸರಣಿ\u003cspan class=\"s1\"\u003e 3\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611129603,"sku":"HB00001780","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001.jpg?v=1636356380"},{"product_id":"plum-nadia-teeradalli","title":"ಪ್ಲಂ ನದಿಯ ತೀರದಲ್ಲಿ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 4\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.    \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611195139,"sku":"HB00001779","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001_0001_0001_0001.jpg?v=1636356382"},{"product_id":"chalia-suliyalli","title":"ಚಳಿಯ ಸುಳಿಯಲ್ಲಿ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 6\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Translated by Ananthanarayana","offers":[{"title":"Default Title","offer_id":42020611588355,"sku":"HB00001777","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001_0001.jpg?v=1636356385"},{"product_id":"nayi-neralu-novel-s-l-bhairappa-kannada-book","title":"ನಾಯಿ-ನೆರಳು","description":"\u003cp\u003eಡಾ. ಎಸ್. ಎಲ್. ಭೈರಪ್ಪನವರ ಅತ್ಯಂತ ಚರ್ಚಿತ ಮತ್ತು ವಿಶಿಷ್ಟ ಕಾದಂಬರಿಗಳಲ್ಲಿ ಒಂದಾದ \u003cb data-path-to-node=\"0\" data-index-in-node=\"72\"\u003e'ನಾಯಿ ನೆರಳು' (Naayi Neralu)\u003c\/b\u003e ಸಾಹಿತ್ಯ ಭಂಡಾರ ಪ್ರಕಾಶನದ ಮೂಲಕ ಹೊರಬಂದಿದೆ. ಈ ಕಾದಂಬರಿಯು ಪುನರ್ಜನ್ಮದಂತಹ ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು ಮಾನವ ಸಹಜ ಸಂಬಂಧಗಳ ಸಂಕೀರ್ಣತೆಯನ್ನು ವಿಶ್ಲೇಷಿಸುತ್ತದೆ.\u003c\/p\u003e\n\u003cp\u003eಈ ಕಾದಂಬರಿಯ ಕೇಂದ್ರಬಿಂದು \u003cb data-path-to-node=\"4\" data-index-in-node=\"23\"\u003eಪುನರ್ಜನ್ಮ\u003c\/b\u003e. ವಿಶ್ವನಾಥ ಎಂಬುವನು ತಾನು ಹಿಂದಿನ ಜನ್ಮದಲ್ಲಿ ಇದೇ ಗ್ರಾಮದ ಒಬ್ಬ ವ್ಯಕ್ತಿಯಾಗಿದ್ದೆ ಎಂದು ಹೇಳುತ್ತಾ ಬರುತ್ತಾನೆ. ಈ ಘಟನೆಯು ಒಂದು ಸಂಪ್ರದಾಯಬದ್ಧ ಕುಟುಂಬದಲ್ಲಿ ಎಂತಹ ತಲ್ಲಣಗಳನ್ನು ಸೃಷ್ಟಿಸುತ್ತದೆ ಎಂಬುದೇ ಕಥೆಯ ಮುಖ್ಯ ಎಳೆ.\u003c\/p\u003e\n\u003cp\u003e\u003ca href=\"https:\/\/www.kannadaloka.in\/grahana-s-l-bhyrappa-grahana\" data-ved=\"2ahUKEwjw_PaP0-zxAhVRyDgGHUXEDYgQFjACegQICBAD\"\u003e \u003c\/a\u003e\u003c\/p\u003e\n\u003cp\u003e \u003c\/p\u003e","brand":"S. L. Bhyrappa","offers":[{"title":"Default Title","offer_id":42020612178179,"sku":"HB00001770","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/naaineralu.jpg?v=1636356397"},{"product_id":"grahana-novel-s-l-bhyrappa-kannada-book","title":"ಗ್ರಹಣ","description":"\u003cdiv\u003eಡಾ. ಎಸ್. ಎಲ್. ಭೈರಪ್ಪನವರ ಆರಂಭಿಕ ದಿನಗಳ ಪ್ರಮುಖ ಕಾದಂಬರಿಗಳಲ್ಲಿ ಒಂದಾದ \u003cb data-path-to-node=\"0\" data-index-in-node=\"64\"\u003e'ಗ್ರಹಣ' (Grahana)\u003c\/b\u003e ಸಾಹಿತ್ಯ ಭಂಡಾರ ಪ್ರಕಾಶನದ ಮೂಲಕ ಹೊರಬಂದಿದೆ. ಈ ಕಾದಂಬರಿಯು ಭಾರತೀಯ ಸನಾತನ ಧರ್ಮದ ಆಚರಣೆಗಳು ಮತ್ತು ಆಧುನಿಕ ವೈಜ್ಞಾನಿಕ ವಿಚಾರಗಳ ನಡುವಿನ ಸಂಘರ್ಷವನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತದೆ.\u003c\/div\u003e\n\u003cdiv\u003eಈ ಕಾದಂಬರಿಯು ಮುಖ್ಯವಾಗಿ 'ಧರ್ಮ' ಮತ್ತು 'ವಿಜ್ಞಾನ'ದ ನಡುವಿನ ಮುಖಾಮುಖಿಯನ್ನು ಚಿತ್ರಿಸುತ್ತದೆ. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ಸಮಯದಲ್ಲಿ ಅನುಸರಿಸುವ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e\u003cbr\u003e\u003c\/div\u003e","brand":"S. L. Bhyrappa","offers":[{"title":"Default Title","offer_id":42020612276483,"sku":"HB00001769","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Grahana.jpg?v=1775733676"},{"product_id":"tabbaliyu-neenaade-magane-novel-s-l-bhyrappa-kannada-book","title":"ತಬ್ಬಲಿಯು ನೀನಾದೆ ಮಗನೆ","description":"\u003csection class=\"full slb_inpage\" data-mce-fragment=\"1\"\u003e\n\u003cdiv class=\"row\" data-mce-fragment=\"1\"\u003e\n\u003cdiv class=\"small-12 medium-12 large-12 columns\" data-mce-fragment=\"1\"\u003e\n\u003cdiv class=\"small-12 medium-9 large-9 columns slb_entry\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003carticle id=\"post-168\" class=\"post-168 post type-post status-publish format-standard has-post-thumbnail hentry category-fiction\" data-mce-fragment=\"1\"\u003e\n\u003cdiv class=\"entry-content\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003cdiv class=\"small-12 medium-6 large-6 columns\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003cp data-mce-fragment=\"1\"\u003eಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಅಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು.\u003c\/p\u003e\n\u003cp data-mce-fragment=\"1\"\u003eಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನೆಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನೆಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದಿ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ.\u003c\/p\u003e\n\u003cp data-mce-fragment=\"1\"\u003eಇದೊಂದು ಉತ್ಕೃಷ್ಟ ಸಾಹಿತ್ಯ ಕೃತಿ ಎಂದು ಭಾವಿಸುವವರಿರುವಂತೆಯೇ, ಪ್ರಗತಿವಿರೋಧಿ, ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರಾ ಕಳಪೆ ಕಾದಂಬರಿ ಎಂದು ಇದನ್ನು ದ್ವೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನೂ ಪ್ರಚೋದಿಸುವ ಈ ಗುಣವು ಕಾದಂಬರಿಯ ಶಕ್ತಿಯ ಗುರುತಾಗಿದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/article\u003e\n\u003c\/div\u003e\n\u003c\/div\u003e\n\u003cdiv class=\"small-12 medium-3 large-3 columns slbSiidebar\" data-mce-fragment=\"1\"\u003e\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cfooter class=\"slbFooter\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\u003c\/div\u003e\n\u003c\/footer\u003e","brand":"S. L. Bhyrappa","offers":[{"title":"Default Title","offer_id":42020612505859,"sku":"HB00001766","price":370.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tabbaliyuneenaademagane_0001.jpg?v=1636356406"},{"product_id":"mandra-novel-s-l-bhyrappa-kannada-book","title":"ಮಂದ್ರ","description":"\u003cp\u003eಡಾ. ಎಸ್. ಎಲ್. ಭೈರಪ್ಪನವರ ಮಹಾನ್ ಕೃತಿಗಳಲ್ಲಿ ಒಂದಾದ \u003cb data-path-to-node=\"0\" data-index-in-node=\"47\"\u003e'ಮಂದ್ರ' (Mandra)\u003c\/b\u003e ಸಾಹಿತ್ಯ ಭಂಡಾರ ಪ್ರಕಾಶನದ ಮೂಲಕ ಹೊರಬಂದಿದೆ. ಈ ಕಾದಂಬರಿಯು ಸಂಗೀತದ ಹಿನ್ನೆಲೆಯಲ್ಲಿ ಮನುಷ್ಯನ ಅಂತರಂಗದ ಸಂಘರ್ಷಗಳು, ಕಲೆ ಮತ್ತು ನೈತಿಕತೆಯ ನಡುವಿನ ಸಂಬಂಧವನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುತ್ತದೆ.\u003c\/p\u003e","brand":"S. L. Bhyrappa","offers":[{"title":"Default Title","offer_id":42020612571395,"sku":"HB00001765","price":835.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mandra_0001.jpg?v=1636356408"},{"product_id":"yaana-novel-s-l-bhyrappa-kannada-book","title":"ಯಾನ","description":"\u003cp\u003e\u003cspan data-mce-fragment=\"1\"\u003e೧೫೦ ಅಡಿ ಅಗಲ, ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು, ಒಬ್ಬಳು ಹೆಣ್ಣನ್ನು ಕೂರಿಸಿ ೪.೬ ಜ್ಯೋತಿರ್ವರ್ಷ ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರಮಂಡಲವನ್ನು ತಲುಪುವ ಯೋಜನೆಗೆ ಕಳಿಸುತ್ತಾರೆ. ಸೂರ್ಯಮಂಡಲದಲ್ಲಿ ಸೃಷ್ಟಿಸಿಕೊಂಡ ನೈತಿಕ ನಿಯಮಗಳು ಸೂರ್ಯನ ಗುರುತ್ವಾಕರ್ಷಣೆಯ ವಲಯದ ಆಚೆಗೆ ಹೋದಮೇಲೂ ಸಿಂಧುವಾಗುತ್ತವೆಯೇ? ಎಂಬಂಥ ಪ್ರಶ್ನೆಗಳನ್ನು ಈ ಪಾತ್ರಗಳು ಎದುರಿಸಬೇಕಾಗುತ್ತದೆ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಭೈರಪ್ಪನವರ ಪಾತ್ರಶೋಧನೆಯು ಇದುವರೆಗೆ ವಿಸ್ತರಿಸಿಕೊಂಡಿರದ ವ್ಯಾಪ್ತಿಗೆ ‘ಯಾನ’ದಲ್ಲಿ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿ ಇಲ್ಲಿಯತನಕ ಕಾಣದ ವಸ್ತುವು ಈ ಕಾದಂಬರಿಯಲ್ಲಿ ಜೀವಂತವಾಗಿ ಮೂಡಿಬಂದಿದೆ.\u003c\/span\u003e\u003c\/p\u003e","brand":"S. L. Bhyrappa","offers":[{"title":"Default Title","offer_id":42020612669699,"sku":"HB00001764","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/yaana_0001.jpg?v=1636356410"},{"product_id":"kaanooru-heggaditi-novel-kuvempu-kannada-book","title":"ಕಾನೂರು ಹೆಗ್ಗಡಿತಿ","description":"\u003cp\u003e\u003cb data-path-to-node=\"1\" data-index-in-node=\"0\"\u003eಕಾನೂರು ಹೆಗ್ಗಡಿತಿ\u003c\/b\u003e ರಾಷ್ಟ್ರಕವಿ \u003cb data-path-to-node=\"1\" data-index-in-node=\"28\"\u003eಕುವೆಂಪು\u003c\/b\u003e ಅವರ ಲೇಖನಿಯಿಂದ ಮೂಡಿಬಂದ ಕನ್ನಡ ಸಾಹಿತ್ಯ ಲೋಕದ ಒಂದು ಅದ್ವಿತೀಯ ಕಾದಂಬರಿ. ಮಲೆನಾಡಿನ ಜೀವನದ ಜೀವಂತ ದರ್ಶನ ಮಾಡಿಸುವ ಈ ಕೃತಿಯು ಕನ್ನಡದ ಅತ್ಯುತ್ತಮ ಸಾಮಾಜಿಕ-ಸಾಂಸ್ಕೃತಿಕ ಮಹಾಕಾವ್ಯವೆಂದೇ ಪರಿಗಣಿತವಾಗಿದೆ.\u003c\/p\u003e\n\u003cp\u003e \u003c\/p\u003e","brand":"Kuvempu","offers":[{"title":"Default Title","offer_id":42020613816579,"sku":"HB00001754","price":540.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaanooruheggaditi.jpg?v=1636356433"},{"product_id":"huli-patrike-2-novel","title":"ಹುಲಿ ಪತ್ರಿಕೆ ೨","description":"\u003cp\u003eರೋಚಕವಾದ ಥ್ರಿಲ್ಲರ್ ಕಾದಂಬರಿಗೆ ಹೆಸರಾದ ಯುವ ಬರಹಗಾರ ಅನುಷ್ ಎ. ಶೆಟ್ಟಿಯವರ ಮತ್ತೊಂದು ಥ್ರಿಲ್ಲರ್ ಕಾದಂಬರಿ 'ಹುಲಿ ಪತ್ರಿಕೆ ೨'. ಪ್ರತಿ ಪುಟದಲ್ಲೂ ಇಣುಕುವ ರೋಚಕತೆಗೆ ನೀವು ಸಾಕ್ಷಿಯಾಗುವಿರಿ.\u003c\/p\u003e","brand":"Anush A. Shetty","offers":[{"title":"Default Title","offer_id":42020613980419,"sku":"HB00001752","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-07-01at11.29.28AM.jpg?v=1636356436"},{"product_id":"bhava","title":"ಭವ","description":"","brand":"U. R. Ananth Murthy","offers":[{"title":"Default Title","offer_id":42020615848195,"sku":"HB00001726","price":165.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bhava_0001.jpg?v=1636356483"},{"product_id":"avaste","title":"ಅವಸ್ಥೆ","description":"....ಅವಸ್ಥೆ ಕಾದಂಬರಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ವಾತಂತ್ರ್ಯೋತ್ತರ ಭಾರತದ ಸ್ಥೂಲ ರಾಜಕಾರಣದ ಒಂದು ಸೂಕ್ಷ್ಮ ಮಾದರಿಯನ್ನು ಕಟ್ಟಲು ಪ್ರಯತ್ನಿಸುತ್ತದೆ. ಜನಪರ ಹೋರಾಟಗಳ ಸೈದ್ಧಾಂತಿಕ ರಾಜಕಾರಣ, ನಕ್ಸಲ್‌ಬಾರಿ ಚಳುವಳಿಯ ಉಗ್ರಗಾಮಿ ರಾಜಕಾರಣ, ಲೋಹಿಯಾವಾದಗಳ ನೇರ ಮುಖಾಮುಖಿಯನ್ನು, ಕಾದಂಬರಿಯ ಬಂಧವನ್ನು ಸಡಿಲಗೊಳಿಸದೆ ಮಂಡಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ಸಂವಿಧಾನ ಒಪ್ಪಿಕೊಂಡಿರುವ ಸಂಸದೀಯ ರಾಜಕಾರಣ, ನವಶ್ರೀಮಂತ ವರ್ಗದ ಅವಕಾಶವಾದೀ ರಾಜಕಾರಣ\u003cbr data-mce-fragment=\"1\"\u003e\u003cbr data-mce-fragment=\"1\"\u003eಇವೆಲ್ಲ ಒಂದರೊಳಗೊಂದು ಸೇರಿಹೋದ ಸಂಕೀರ್ಣ ರಾಜಕೀಯ ವಿನ್ಯಾಸವನ್ನು ಹೆಣೆಯುವ\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಾದ೦ಬರಿ ಮಾರ್ಕ್ಸ್‌ವಾದ, ಗಾಂಧೀವಾದ ಮತ್ತು\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ ಈ ಕ್ಷಣದ ಕ್ಷಿಪ್ರ ವಿದ್ಯಮಾನಗಳನ್ನು ಕಟ್ಟಿಕೊಡುತ್ತಲೇ ಅವನ್ನು ರಾಜಕಾರಣದ ಕೆಲವು ಮೂಲಭೂತ ಪ್ರಶ್ನೆಗಳಿಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಎದುರುಬದರಾಗಿಸುವ ಲೇಖಕ ತನ್ನ ಬರವಣಿಗೆ ಒಂದು ರಾಜಕೀಯ ವರದಿಯಾಗಿಬಿಡಬಹುದಾದ\u003cbr data-mce-fragment=\"1\"\u003e\u003cbr data-mce-fragment=\"1\"\u003eಅಪಾಯಗಳನ್ನು ಮೀರಿಬಿಡುತ್ತಾನೆ. ಆದ್ದರಿಂದಲೇ ಕಾದಂಬರಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಕೇವಲ ಒಂದು ಕಾಲಾವಧಿಯ ರಾಜಕೀಯ ಚರಿತ್ರೆಯೂ ಆಗುವುದಿಲ್ಲ, ರಾಜಕೀಯ ನಾಯಕನೊಬ್ಬನ ಜೀವನ ಚರಿತ್ರೆಯೂ ಆಗುವುದಿಲ್ಲ. ಈ ಅಂಶಗಳನ್ನು ಕಥನ ತನ್ನ ಅಗತ್ಯಕ್ಕೆ ತಕ್ಕಷ್ಟು ದುಡಿಸಿಕೊಂಡರೂ ಅವುಗಳನ್ನು ಇತರ ಹಲವು ಹತ್ತು ಅಂಶಗಳೊಡನೆ ಕಲಾತ್ಮಕವಾಗಿ ಕರಗಿಸಿ ಕೇಂದ್ರರೂಪಕ ನಿರ್ಮಾಣದತ್ತ ಚಲಿಸುತ್ತದೆ...... - ಟಿ.ಪಿ. ಅಶೋಕ\n\u003cdiv id=\"gtx-trans\" style=\"position: absolute; left: 44px; top: 66px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"U. R. Ananth Murthy","offers":[{"title":"Default Title","offer_id":42020615946499,"sku":"HB00001725","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/avaste_0001.jpg?v=1636356486"},{"product_id":"bharati-pura","title":"ಭಾರತೀಪುರ","description":"","brand":"U. R. Ananth Murthy","offers":[{"title":"Default Title","offer_id":42020616012035,"sku":"HB00001724","price":245.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bharatipura_0001.jpg?v=1636356488"},{"product_id":"edakallu-guddadamele","title":"ಎಡಕಲ್ಲು ಗುಡ್ಡದಮೇಲೆ","description":"ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ 'ಎಡಕಲ್ಲು ಗುಡ್ಡದ ಮೇಲೆ' ಎಂಬ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಓದುಗರ ಕೈಗೆ ಕೊಡಲು ಹರ್ಷವೆನಿಸುತ್ತದೆ. ಈ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ-ಓದುಗರಲ್ಲಿ ಅಪೂರ್ವವಾದ ಕುತೂಹಲವನ್ನು ಕೆರಳಿಸಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆಲವರು ಈ ಕಾದಂಬರಿಯನ್ನು ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಎಂಬ ಕಾದಂಬರಿಯ ರೂಪಾಂತರವೆಂದು ಹೇಳಿದರು. ಅಂತಹವರು ಡಿ.ಎಚ್. \u003cspan data-mce-fragment=\"1\"\u003eಲಾರೆನ್ಸ್‌ನ\u003c\/span\u003e ಆ ಕಾದಂಬರಿಯನ್ನು ಓದಲಿಲ್ಲವೆಂದು ನಾನು ವಿಷಾದದಿಂದ ಹೇಳಬೇಕಾಗುತ್ತದೆ. ಡಿ.ಎಚ್. ಲಾರೆನ್ಸ್‌ನ \u003cspan data-mce-fragment=\"1\"\u003e`ಲೇಡಿ ಚಟರ್ಲೆಸ್ ಲವರ್'\u003c\/span\u003e ಈ ಕಾದಂಬರಿಯ ರಚನೆಗೆ ಪ್ರಚೋದನೆಯನ್ನು ನೀಡಿತೆಂದು ಸ್ಕೂಲವಾಗಿ ಹೇಳಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e“........ನಮ್ಮ ಧರ್ಮ ಆಸೇತು ಹಿಮಾಚಲದ ಕಲ್ಪನೆಯನ್ನು ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತಗಳು ನಮ್ಮ ನಾಡಿನಲ್ಲಿ ಹರಿದು ಹತ್ತಾರು ಭಾಷೆಗಳನ್ನು ಆಡುವ ಜನರನ್ನು ಒಂದಾಗಿ ಬೆಸೆದಿದೆ. ನಾವು ಒಂದಾಗಿ ಬಾಳಿ ಬದುಕಬೇಕಾದರೆ, ಆ ಹಳೆಯ ಪರಂಪರೆಯ ಸತ್ವವನ್ನು ಹೀರಿ ನಮ್ಮ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಹಾಗೆ ಮಾಡದಿದ್ದರೆ ನಮ್ಮ ದೇಶ ಇನ್ನೊಂದು ಅಮೆರಿಕವೋ, ರಷ್ಯವೋ ಆದೀತಲ್ಲದೆ, ಭಾರತವಾಗಿ ಉಳಿಯದು.”","brand":"Bharatisuta","offers":[{"title":"Default Title","offer_id":42020620075267,"sku":"HB00001669","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/edakalluguddadamele_0001.jpg?v=1636356583"},{"product_id":"harohana","title":"ಆರೋಹಣ","description":"ಮುಂಬರಲಿರುವ ವಿಜ್ಞಾನ-ತಂತ್ರಜ್ಞಾನದ ಹಂದರದ ರೋಚಕ ಕತೆಯೊಂದು ಇಲ್ಲಿದೆ. ಓದುತ್ತ ಹೋದಂತೆ ಇದರೊಳಗಿನ ಪಾತ್ರಗಳು ನಮ್ಮ ನಡುವಿನವೇ ಆಗುತ್ತ ನಮ್ಮೊಡನೆ ಮಾತನಾಡತೊಡಗುತ್ತವೆ. ಹಾಸ್ಯವೂ ಹಣಿಕಿ ಹಾಕಿದೆ. ಹನ್ನೊಂದು ಅಧ್ಯಾಯಗಳ ಈ ಕಿರು ಹೊತ್ತಿಗೆ ಕುತೂಹಲದ ಮಕ್ಕಳ ಓದಿಗೆ ಬಲುಸ್ವಾರಸ್ಯದ ಉಣಿಸನ್ನ ನೀಡುವುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಮಕ್ಕಳ ಕಥಾಲೋಕ ವೈವಿಧ್ಯದಲ್ಲಿ ಕಾಣಿಸಿಕೊಳ್ಳಬೇಕು, ಮಕ್ಕಳಿಗೆ ನಾನಾ ಬಗೆಯ ಓದು ಸಾಧ್ಯವಾಗಬೇಕು ಎನ್ನುವುದು ಇಂದಿನ ಅಗತ್ಯ. ವೈಜ್ಞಾನಿಕ ಕಥಾ ಹಂದರಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ಅಗತ್ಯವನ್ನು ಹೇಳುತ್ತವೆ. ಕನ್ನಡದಲ್ಲಿ ವೈಜ್ಞಾನಿಕ ಕತೆಗಳ ಲೋಕ ಅಷ್ಟು ವಿಸ್ತಾರಕ್ಕೆ ಹಬ್ಬಲಿಲ್ಲ, ಅದರಲ್ಲೂ ಮಕ್ಕಳನ್ನು ಕುತೂಹಲದಿಂದ ಆಕರ್ಷಿಸುವ ಈ ಲೋಕ ಅರಳಲೇ ಇಲ್ಲ. ಎಲ್ಲೋ ಅಲ್ಲಷ್ಟು ಇಲ್ಲಷ್ಟು, ಅಂಥ ಕೊರತೆ ತುಂಬುವನಿಟ್ಟಿನಲ್ಲಿ ಮತ್ತೊಂದು ಪ್ರಯತ್ನ.","brand":"H. S. Bhairanatti","offers":[{"title":"Default Title","offer_id":42020622860547,"sku":"HB00001643","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1e4063e0-de45-4b42-87c5-37e10f0a60ea.jpg?v=1642850794"},{"product_id":"karaantara-kadambariyalli-dudime","title":"ಕಾರಂತರ ಕಾದಂಬರಿಗಳಲ್ಲಿ 'ದುಡಿ'ಮೆ","description":"","brand":"K. Satyanarayana","offers":[{"title":"Default Title","offer_id":42020625875203,"sku":"HB00001610","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaarantarakaadambariyallidudime_0001.jpg?v=1636356706"},{"product_id":"shilaakula-valase","title":"ಶಿಲಾಕುಲ ವಲಸೆ","description":"\u003cspan data-mce-fragment=\"1\"\u003eಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.\u003c\/span\u003e","brand":"Dr. K. N. Ganeshaiah","offers":[{"title":"Default Title","offer_id":42020633313539,"sku":"HB00001511","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4093.jpg?v=1636356882"},{"product_id":"ghaachar-ghochar","title":"ಘಾಚರ್ ಘೋಚರ್","description":"\u003cspan data-mce-fragment=\"1\"\u003eಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ - ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು. ಬೇರೆ ಎಲ್ಲಿದ್ದರೂ ನಾವು ಮಾತನಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ - ಇದೆಲ್ಲ ಇಲ್ಲದಿದ್ದರೆ ಈ ಭೇಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. ಒಟ್ಟಾರೆ ಸ್ನೇಹ ಸಂಬಂಧ, ಬದುಕಿನ ಕುರಿತ ಕಥೆಗಳಾಗಿವೆ. \u003c\/span\u003e","brand":"Viveka Shanabhaga","offers":[{"title":"Default Title","offer_id":42020636229891,"sku":"HB00001465","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GhacharGhochar.jpg?v=1772458207"},{"product_id":"valmiki-ramayana-religious-kuvempu-kannada-book","title":"ಜನಪ್ರಿಯ ವಾಲ್ಮೀಕಿ ರಾಮಾಯಣ","description":"\u003cp\u003eಈ ಜನಪ್ರಿಯ ರಾಮಾಯಣದ ಪ್ರಕಟಣೆ ಮಹಾತ್ಮಾ ಗಾಂಧೀಜಿಗೆ ನಿಜವಾಗಿಯೂ ಪ್ರೀತಿಯಾಗುವಂತೆ ಸಲ್ಲಿಸುವ ಶ್ರೇಷ್ಠವಾದ ಕಾಣಿಕೆ. ವಿದ್ಯಾದಾನದಿಂದ ಮನುಷ್ಯಚೇತನಕ್ಕೆ ಒಂದು ಹೊಸ ನಾಲಗೆ ಸೃಷ್ಟಿಯಾಗುತ್ತದೆ; ಅವನ ಬಾಳಿಗೊಂದು ಹೊಸ ಹುಮ್ಮಸ್ಸು ಹುಟ್ಟುತ್ತದೆ. ಆ ಹೊಸ ನಾಲಗೆಯಿಂದ ಅವನು ಅದುವರೆಗೂ ಕಾಣದಿದ್ದ, ಕಾಣಲಾರದಿದ್ದ, ಒಂದು ಹೊಸ ರುಚಿಯನ್ನು ಅನುಭವಿಸಲು ಸಮರ್ಥನಾಗುತ್ತಾನೆ. ಮನಸ್ಸಿನ ಆ ಹೊಸ ಹಸಿವೆ ಒಂದು ಹೊಸ ಆಹಾರವನ್ನು ಅಪೇಕ್ಷಿಸುತ್ತದೆ. ಅನ್ನಮಯದ ಹೊಟ್ಟೆ ಅನ್ನವನ್ನು ಬಯಸುವಂತೆ, ಮನಸ್ಸಿನ ಹಸಿವು ಮನೋಮಯ ಆಹಾರವನ್ನು ಹುಡುಕುತ್ತದೆ. ಹೊಸ ರುಚಿಯನ್ನೂ, ಹೊಸ ಹಸಿವನ್ನೂ ಹುಟ್ಟಿಸುವಾತನು, ಅದಕ್ಕೆ ಅರ್ಹವಾದ ರಸವನ್ನೂ ಅನ್ನವನ್ನೂ ಒದಗಿಸದಿದ್ದರೆ ಲೇಸನಿಸಗಲು ಹೋಗಿ ಕೇಡು ಮಾಡಿದಂತಾಗುತ್ತದೆ. ಏಕೆಂದರೆ ಸವಿಯಬಾರದುದನ್ನು ಸವಿದು, ತಿನ್ನಬಾರದುದನ್ನು ತಿಂದು, ಹೊಸದಾಗಿ ಸಾಕ್ಷರವಾದವನ ಚೇತನ ಮೇಲಕ್ಕೇರುವ ಬದಲು ಕೆಳಕ್ಕಿಳಿದು, ನಾಶವಾಗುವುದರ ಜತೆಗೆ ವಿನಾಶಕರವೂ ಆಗಿ, ರಾಕ್ಷಸವಾಗುವ ಸಂಭವವುಂಟು. ಆದ್ದರಿಂದ ಅಕ್ಷರಪ್ರಚಾರದಷ್ಟೇ ಸಂಸ್ಕೃತಿಯ ಕಲಿಕೆಯು ಮುಖ್ಯವಾಗುತ್ತದೆ. ಆ ದಿಸೆಯಲ್ಲಿ ಅವಶ್ಯಕವೂ, ಅರ್ಹವೂ, ಅನ್ವಿತವೂ, ಆರೋಗ್ಯಕರವೂ ಆಗಿರುವ ಸಾಹಿತ್ಯಸೃಷ್ಟಿ ಕುವೆಂಪು ಅವರಿಂದ ತಮ್ಮ ಮುಂದೆ.\u003c\/p\u003e\n\u003cp\u003e \u003c\/p\u003e","brand":"Kuvempu","offers":[{"title":"Default Title","offer_id":42020636721411,"sku":"HB00001459","price":370.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4070.jpg?v=1636356969"},{"product_id":"bellamdurina-narabhakshaka","title":"ಬೆಳ್ಳಂದೂರಿನ ನರಭಕ್ಷಕ","description":"\u003cp\u003eಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆಯನ್ನು ತಟ್ಟಿದುವು! ಒಂದೇ ಒಂದು ಶಬ್ಧವೂ ಇಲ್ಲ! ಮತ್ತೆ ಕಾಲುಗಳು ಅಲ್ಲಾಡಿದುವು! ಶವ ಸಜೀವ ವಾಗುತ್ತಿದೆಯೆ? ನನಗೆ ಗಾಬರಿಯಾಯ್ತು. ಕೋವಿಯನ್ನು ಟಾರ್ಚನ್ನೂ ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು, ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲೂ ಅದರ ವಾರಸುದಾರರೂ ಮತ್ತೆ ಸಜೀವ ಗೊಂಡಿಲ್ಲ! ನರಭಕ್ಷಕ ಅದನ್ನು ಸಜೀವ ಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟದ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯ್ಯಲ್ಲಾ ತೊಯ್ದು ಹೋಗಿತ್ತು.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020636786947,"sku":"HB00001458","price":96.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3982.jpg?v=1636356970"},{"product_id":"raktasikta-ratna","title":"ರಕ್ತಸಿಕ್ತ ರತ್ನ","description":"\u003cp data-mce-fragment=\"1\"\u003eಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗಾನ್ ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮಾ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾ ದೇಶದ ಭೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.\u003c\/p\u003e\n\u003cp data-mce-fragment=\"1\"\u003eಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನೀತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣ ಅಗುವುದರ ಜೊತೆಗೆ ಅತ್ಯಂತ ಬೆಲೆಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗುತ್ತದೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638720259,"sku":"HB00001434","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4051.jpg?v=1636357008"},{"product_id":"kanaka-musuku","title":"ಕನಕ ಮುಸುಕು","description":"\u003cp\u003e'ಕನಕ ಮುಸುಕು' ಕನ್ನಡದ ಮಟ್ಟಿಗೆ ಹೊಸದೊಂದು ಮೈಲುಗಲ್ಲು ಎನ್ನುವಂತೆ ಈ ಕಾದಂಬರಿಯಲ್ಲಿ ಅನೇಕ 'ಹೊಸತು'ಗಳಿವೆ. ಮೊದಲನೆಯದಾಗಿ ಗ್ರಂಥಕರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು. ಇನ್ನೂ ವಿಶೇಷವೆಂದರೆ ಇವರು ಕಾರ್ಯನಿರತ ವಿಜ್ಜಾನಿ. ವಾರಕ್ಕೆ ಏಳು ದಿನ ಸಾಲದೆಂಬಂತೆ ಮೈತುಂಬ ಕೆಲಸ ಕಾರ್ಯಗಳನ್ನು ಪೇರಿಸಿಕೊಂಡು ಕ್ಷೇತ್ರ ಸಂಶೋಧನೆ, ಪ್ರಬಂಧ ರಚನೆ, ವಿಶೇಷ ಉಪನ್ಯಾಸ, 'ಏಟ್ರಿ' ಯಂತ ಜನಪರ ಸಂಘಟನೆಯ ಕೆಲಸ, ಅನೇಕ ಸಂಘ ಸಂಸ್ಥೆಗಳಿಗೆ ಸಲಹಾಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ. \u003cbr\u003e\u003cbr\u003eಸೆಟಲೈಟ್ ಚಾನೆಲ್, ಸೆಲ್‌ಫೋನ್, ಈ-ಮೇಲ್, ನೆಟ್ ಚಾಟ್‌ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯ ಅಂಥದ್ದೇ ಹೈಟೆಕ್‌ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾಟಿಂಗ್ ಮಾಡುತ್ತ ಭೂತ-ಭವಿಷ್ಯಗಳನ್ನು ಬೆಸೆಯುವ ಹರಿಕಾರ್ತಿಯಾಗಿರುವುದು ಇಂಗ್ಲೀಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೊಸ ಕನ್ನಡ ಪೀಳಿಗೆಗೂ ಆಕರ್ಷಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಸಮಕಾಲೀನ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ತೋರಿಸಿಕೊಟ್ಟಿದ್ದಾರೆ. ಮಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಯಿಸುವಂತೆ ಹೊಸ ದೀವಿಗೆ ಹಚ್ಚಿದ್ದಾರೆ.\u003cbr\u003e\u003cbr\u003e-ನಾಗೇಶ ಹೆಗಡೆ\u003cbr\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638785795,"sku":"HB00001433","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3769.jpg?v=1636357010"},{"product_id":"ballikaala-belli","title":"ಬಳ್ಳಿಕಾಳ ಬೆಳ್ಳಿ","description":"\u003cp\u003eಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದ\u003cspan class=\"text_exposed_show\"\u003eಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.\u003c\/span\u003e\u003c\/p\u003e\n\u003cp\u003eಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020639342851,"sku":"HB00001426","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3973.jpg?v=1636357020"},{"product_id":"shivana-dangura","title":"ಶಿವನ ಡಂಗುರ","description":"\u003cp\u003e\u003c\/p\u003e","brand":"Chandrashekara Kambara","offers":[{"title":"Default Title","offer_id":42020639473923,"sku":"HB00001424","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4096.jpg?v=1636357023"},{"product_id":"huli-patrikre","title":"ಹುಲಿ ಪತ್ರಿಕೆ ೧","description":"\u003cspan\u003eಇದೊಂದು ಹುಡುಕಾಟದ ಕಥೆ.\u003c\/span\u003e\u003cbr\u003e\u003cspan\u003eಕಾಡಿನಲ್ಲಿ ಮರೆಯಾದ ಸುಮಂತ , ನೇರ ನೇರ ಸುದ್ದಿಯ ಮೂಲಕ ಸಮಾಜ ಘಾತಕರ ನಿದ್ದೆ ಕೆಡಿಸುವ ‘ಹುಲಿ ಪತ್ರಿಕೆ’ ಹಾಗೂ ಜನರ ನಿದ್ದೆ ಕೆಡಿಸುವ ಹುಲಿಯ ಹುಡುಕಾಟದಲ್ಲಿ ಕತೆ ಸಾಗುತ್ತದೆ. ಸುಮಂತ ಸಿಗುತ್ತಾನ? ಹುಲಿ ಪತ್ರಿಕೆಯ ಸಂಪಾದಕರು ಯಾರು ? ಈ ಎಲ್ಲಾ ಪ್ರಶ್ನೆಗಳು ಒಂದು ಬಿಂದುವಿನಲ್ಲಿ ಕೂಡಿ ಓದುಗರ ಕುತೂಹಲ ತಣಿಸುತ್ತದೆ.\u003c\/span\u003e","brand":"Anush A. Shetty","offers":[{"title":"Default Title","offer_id":42020640719107,"sku":"HB00001410","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4157.jpg?v=1636357044"},{"product_id":"kaalayaatre","title":"ಕಾಲಯಾತ್ರೆ","description":"\u003cp\u003e\u003cbr\u003eಹನೂರರ ಹೊಸ ಕಾದಂಬರಿ ಎಲ್ಲ ರೀತಿಯಲ್ಲೂ ಹೊಸತು. ಯಾಕೆಂದರೆ ಅವರು\u003c\/p\u003e\n\u003cp\u003eತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾವರ್ತಿಸದೆ ಹೊಸ ದಾರಿಯನ್ನು\u003c\/p\u003e\n\u003cp\u003eಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ\u003c\/p\u003e\n\u003cp\u003eಮೂಲಕ ನಿರೂಪಿಸಿದ್ದಾರೆ. ಅವರ ಹಿಂದಿನ ಕಾದಂಬರಿಗಳು ಪ್ರಧಾನವಾಗಿ ಗ್ರಾಮೀಣ\u003c\/p\u003e\n\u003cp\u003eಬದುಕನ್ನು ಅನ್ವೇಷಿಸುತ್ತಿದ್ದವು. ಈ ಸಲ ಅವರ ಕಥನಕಲೆ ಮಹಾನ್ ನಗರದ ಚಕ್ರವ್ಯೂಹದ ಅನುಭವವನ್ನು ಗ್ರಾಮಗಳ ಹಿನ್ನೆಲೆಯಿಂದ ಬಂದ ಅಮಾಯಕ ಪಾತ್ರಗಳ ಬೆರಗುಗಣ್ಣುಗಳಿಂದ ಚಿತ್ರಿಸುತ್ತದೆ. ಈ ಬಗೆಯ ನಿರೂಪಣೆಗೆ ಕೆಲವು ಪೂರ್ವ ಮಾದರಿಗಳಿದ್ದರೂ ಹನೂರರು ಅದನ್ನು ನಿರೂಪಿಸಿರುವ ಬಗೆ ವಿನೂತನ. ಅವರು ಚಿತ್ರಿಸಿರುವ ನಗರ ಗ್ಲೋಬೀಕರಣದ ತೊತ್ತಳತುಳಿತದಡಿ ನುಚ್ಚುನೂರಾಗುತ್ತಿರುವ ಮಾನವರೂಪೀ ರೋಬೋಗಳ ನಗರ. ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ ಹನೂರರು ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ನಮಗೆ ನೀಡುತ್ತಾ ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ.\u003c\/p\u003e\n\u003cp\u003eಹೆಚ್. ಎಸ್. ಶಿವಪ್ರಕಾಶ್\u003c\/p\u003e","brand":"Krishnamurthy Hanuru","offers":[{"title":"Default Title","offer_id":42020641079555,"sku":"HB00001405","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/09_09878e23-88ab-4b09-8298-d2139c958f37.jpg?v=1636357052"},{"product_id":"mooka-dhaatu","title":"ಮೂಕ ಧಾತು","description":"\u003cp\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641276163,"sku":"HB00001402","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4041.jpg?v=1636357056"},{"product_id":"tejo-tungabhadra","title":"ತೇಜೋ ತುಂಗಭದ್ರಾ","description":"\u003cp\u003eಕೆಲವೆಲ್ಲಾ ಕೃತಿಗಳನ್ನು ಓದಿದ ನಂತರ ಹೇಳಲಿಕ್ಕೆ ಏನೆಂದರೆ ಏನೂ ಉಳಿಯುವುದಿಲ್ಲ. ಹೇಳದ ಮೌನದ ಬೆನ್ನಿಗೇ ಸಾಕಷ್ಟು ಮಾತುಗಳು ನುಗ್ಗಿ ಬರುತ್ತವೆ. ಆ ಥರದ ಕಾದಂಬರಿ ಇದು.\u003c\/p\u003e\n\u003cp\u003eಪುಸ್ತಕದ ಸುಮಾರು ನಾಲ್ಕುನೂರಾ ಐವತ್ತು ಪುಟಗಳು ಮುಗಿದು ಹೋಗುತ್ತಿರುವುದು ಗೊತ್ತಾಗದ ಹಾಗೆ ಸಾಗುತ್ತದೆ. ಪ್ರತಿ ಪುಟದಲ್ಲೂ ಲವಲವಿಕೆಯ ಬರವಣಿಗೆ ಕಥೆಯನ್ನು ಜೀವಂತವಾಗಿರಿಸಿದೆ. ಓದಿನ ಆಯಾಸವಾಗದ ಶೈಲಿಯ ನಿರೂಪಣೆ ಪುಸ್ತಕದ ಮತ್ತೊಂದು ಹೆಗ್ಗಳಿಕೆ.\u003c\/p\u003e","brand":"Vasudhendra","offers":[{"title":"Soft Bind","offer_id":47651443409155,"sku":"HB00001385","price":450.0,"currency_code":"INR","in_stock":true},{"title":"Hard Bind","offer_id":47651443441923,"sku":"HB00001386","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TejoTungabhadra.jpg?v=1768814045"},{"product_id":"saartha-historical-novel-s-l-bhyrappa-kannada-book","title":"ಸಾರ್ಥ","description":"\u003cp\u003eಒಂದು ಕಾದಂಬರಿ ಕಾಲಘಟ್ಟವನ್ನು ಮೀರಿ ಬೆಳೆದರೆ ಅದು ಆ ಕಾದಂಬರಿಯ ಹೆಗ್ಗುರುತು. ಕೇವಲ ಕಾಲಘಟ್ಟವನ್ನು ಮೀರಿ ಬೆಳೆದು ನಿಂತ ಮಾತ್ರಕ್ಕೆ ಒಂದು ಕಾದಂಬರಿ ಚಾರಿತ್ರಿಕ ಐತಿಹಾಸಿಕ ಸ್ಥಾನಮಾನವನ್ನು ಪಡೆಯಲಾಗುವುದಿಲ್ಲ. ಪ್ರತಿ ಕಾದಂಬರಿಗೂ ತನ್ನದೇ ಆದ ಇತಿ ಮಿತಿಗಳಿರುತ್ತವೆ. ಎಲ್ಲಾ ಕೊರಗನ್ನು ನೀಗಿಸಿ ಒಂದು ಕಾದಂಬರಿ ಮೈಲಿಗಲ್ಲನ್ನು ಸ್ಥಾಪಿಸಬೇಕೆಂದರೆ ಅದರಲ್ಲಿನ ಅಂತಃಸತ್ವ ಮತ್ತು ಒಟ್ಟಾರೆಯಾಗಿ ನೀಡುವ ರಸಾನುಭವ ಮುಖ್ಯವಾಗುತ್ತದೆ. ಅಂತಹ ಅಪ್ರತಿಮ ಕಾದಂಬರಿಗಳ ಸಾಲಿನಲ್ಲಿ ನಿಲ್ಲಬಲ್ಲ ಗುಣ “ಸಾರ್ಥ”ಕ್ಕಿದೆ.\u003c\/p\u003e","brand":"S. L. Bhyrappa","offers":[{"title":"Default Title","offer_id":42020642554115,"sku":"HB00001382","price":365.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4117.jpg?v=1636357090"},{"product_id":"daatu-novell-s-l-bhyrappa-kannada-book","title":"ದಾಟು","description":"\u003cp\u003eಡಾ. ಎಸ್. ಎಲ್. ಭೈರಪ್ಪನವರ ಸುಪ್ರಸಿದ್ಧ ಮತ್ತು ಅತ್ಯಂತ ಚರ್ಚಿತ ಕಾದಂಬರಿಗಳಲ್ಲಿ ಒಂದಾದ \u003cb data-path-to-node=\"0\" data-index-in-node=\"75\"\u003e'ದಾಟು' (Daatu)\u003c\/b\u003e ಸಾಹಿತ್ಯ ಭಂಡಾರ ಪ್ರಕಾಶನದ ಮೂಲಕ ಹೊರಬಂದಿದೆ. ಈ ಕಾದಂಬರಿಯು ಭಾರತೀಯ ಸಮಾಜದ ಜ್ವಲಂತ ಸಮಸ್ಯೆಯಾದ 'ಜಾತಿ ಪದ್ಧತಿ' ಮತ್ತು ಅದರ ಸಂಕೀರ್ಣತೆಗಳನ್ನು ಕುರಿತಾದ ಒಂದು ಬೃಹತ್ ವೈಚಾರಿಕ ಕೃತಿ.\u003c\/p\u003e","brand":"S. L. Bhyrappa","offers":[{"title":"Soft Bind","offer_id":47231842025731,"sku":"HB00001379","price":590.0,"currency_code":"INR","in_stock":true},{"title":"Hard Bind","offer_id":47231842058499,"sku":"HB00001380HB","price":690.0,"currency_code":"INR","in_stock":false},{"title":"2nd Edition","offer_id":47771563065603,"sku":"HB00001379","price":615.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3908.jpg?v=1636357095"},{"product_id":"puchche","title":"ಪುಚ್ಚೆ","description":"\u003cp\u003e\u003c\/p\u003e","brand":"Jogi","offers":[{"title":"Default Title","offer_id":42020642881795,"sku":"HB00001378","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3956.jpg?v=1636357096"},{"product_id":"huchchu-manasina-hattu-mukhagalu","title":"ಹುಚ್ಚು ಮನಸ್ಸಿನ ಹತ್ತು ಮುಖಗಳು","description":"","brand":"Dr. K. Shivaram Karanth","offers":[{"title":"Default Title","offer_id":42020642947331,"sku":"HB00001377","price":625.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4155.jpg?v=1636357098"},{"product_id":"mandovi-novel-ravi-belagere-kannada-book","title":"ಮಾಂಡೋವಿ","description":"\u003cp\u003e\u003cb data-path-to-node=\"0\" data-index-in-node=\"0\"\u003eಮಾಂಡೋವಿ (Mandovi)\u003c\/b\u003e ರವಿ ಬೆಳಗೆರೆ ಅವರ ಲೇಖನಿಯಿಂದ ಮೂಡಿಬಂದ ಒಂದು ಅತ್ಯಂತ ರೋಚಕವಾದ ಪತ್ತೇದಾರಿ ಹಾಗೂ ಕ್ರೈಮ್ ಥ್ರಿಲ್ಲರ್ ಕಾದಂಬರಿ. ಇದು ಭಾವನಾ ಪ್ರಕಾಶನದ ಮೂಲಕ ಪ್ರಕಟಗೊಂಡಿದೆ.\u003c\/p\u003e\n\u003cp\u003eಈ ಕಾದಂಬರಿಯು ಗೋವಾದ ಸುಂದರ ಹಿನ್ನೆಲೆಯಲ್ಲಿ ನಡೆಯುತ್ತದೆ. ಗೋವಾದ ಪ್ರಸಿದ್ಧ ನದಿಯಾದ \u003cb data-path-to-node=\"4\" data-index-in-node=\"72\"\u003eಮಾಂಡೋವಿ\u003c\/b\u003eಯ ಹೆಸರನ್ನೇ ಈ ಪುಸ್ತಕಕ್ಕೆ ಇಡಲಾಗಿದೆ. ಕಥೆಯು ಕೇವಲ ಪ್ರವಾಸೋದ್ಯಮದ ಗೋವಾವನ್ನು ತೋರಿಸದೆ, ಅದರ ಅಡಿಯಲ್ಲಿ ಅಡಗಿರುವ ಕರಾಳ ಜಗತ್ತನ್ನು ಅನಾವರಣಗೊಳಿಸುತ್ತದೆ.\u003c\/p\u003e","brand":"Ravi Belagere","offers":[{"title":"Default Title","offer_id":42020643832067,"sku":"HB00001367","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4012.jpg?v=1636357115"},{"product_id":"ondu-aaneya-suttha","title":"ಒಂದು ಆನೆಯ ಸುತ್ತ","description":"\u003cp\u003eಒಂದು ಆನೆಯ ಸುತ್ತ (ಮಲೆನಾಡಿನ ರೋಚಕ ಕತೆಗಳು ಭಾಗ – 5)\u003c\/p\u003e\n\u003cp\u003eನಾವು ಸಾಮಾನ್ಯವಾಗಿ ಆನೆಗಳನ್ನು ಎಲ್ಲಿ ನೋಡುತ್ತೇವೆ? ಕಾಡುಗಳಲ್ಲಿ, ಪ್ರಾಣಿಸಂಗ್ರಹಾಲಯದಲ್ಲಿ, ದೊಡ್ಡ ದೊಡ್ಡ ದೇವಾಲಯಗಳಲ್ಲಿ, ಸರ್ಕಸ್ ಗಳಲ್ಲಿ, ದಸರೆಗೆ ಅಂಬಾರಿ ಹೊರುವಾಗ. ಆನೆಯ ಆಕಾರ ಭವ್ಯ. ಆನೆಯ ನಡಿಗೆ ರಾಜನಡಿಗೆ. ಗಾಂಭೀರ್ಯಕ್ಕೆ ಇನ್ನೊಂದು ಹೆಸರೇ ಆನೆ. ಈಗ ಭೂಮಿಯ ಮೇಲಿರುವ ಪ್ರಾಣಿಸಂತತಿಗಳಲ್ಲಿ ಅತ್ಯಂತ ದೈತ್ಯಾಕಾರದ, ಬಲಿಷ್ಠವಾದ ಪ್ರಾಣಿಯೆಂದರೆ ಆನೆ. ಆನೆಯನ್ನು ಗಣೇಶನಿಗೆ ಹೋಲಿಸಿ ಕೈಮುಗಿಯುತ್ತೇವೆ. ಆನೆ ನಡೆದದ್ದೇ ದಾರಿ ಎಂಬ ಗಾದೆಯೂ ಇದೆ. ಅಬಾಲವೃದ್ಧರಾಗಿ ಎಲ್ಲರಿಗೂ ಆನೆಯ ನಡೆ, ನಡತೆ, ಸ್ವರೂಪ, ಚರ್ಯೆ ಸೋಜಿಗವೇ.\u003c\/p\u003e\n\u003cp\u003eಆದರೆ ಇತ್ತೀಚಿನ ದಿನಗಳಲ್ಲಿ ಆನೆಗಳು ಕಾಡನ್ನು ತೊರೆದು, ನಾಡಿಗೆ ಬರುವುದು, ಬೆಳೆ ನಾಶ ಮಾಡುವುದು, ಮನುಷ್ಯರನ್ನು ಬಲಿತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಬೇಕೆಂದು ಯಾರಿಗೂ ತೊಂದರೆ ಮಾಡದ, ಯಾವ ಪ್ರಾಣಿಯನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲದ ಆನೆ ಮನುಷ್ಯನ ಮೇಲೆರಗಲು ಕಾರಣವೇನು? ಮನುಷ್ಯನೇ ಅಲ್ಲವೇ? ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಸೌಕರ್ಯಗಳಿಗಾಗಿ, ತನ್ನ ಸಂಪರ್ಕ ಸಾಧನಗಳಿಗಾಗಿ ಅರಣ್ಯಗಳನ್ನು ಕಡಿದು, ನಾಶಮಾಡಿ, ಅವುಗಳನ್ನು ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದರೆ ಆನೆಗಳಾದರೂ ಎಲ್ಲಿಗೆ ಹೋದಾವು?\u003c\/p\u003e","brand":"Girimane Shyamarao","offers":[{"title":"Default Title","offer_id":42020644389123,"sku":"HB00001360","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ondu-aaneya-sutta.jpg?v=1636357126"},{"product_id":"aramane-guddada-karala-raatri","title":"ಅರಮನೆ ಗುಡ್ಡದ ಕರಾಳ ರಾತ್ರಿಗಳು","description":"\u003cp\u003eಪಶ್ಚಿಮ ಘಟ್ಟದಲ್ಲಿ ಚಾರಣ ಮಾಡುವವರು ಒಂದಿಷ್ಟಾದರೂ ಅದರ ಬಗ್ಗೆ ಮೊದಲೇ ತಿಳಿದಿರಬೇಕು. ಅದರಂಚಿನಲ್ಲೇ ಹುಟ್ಟಿ ಬೆಳದ ನನಗೆ ಅದು ಹೊಸತಲ್ಲ. ಆದರೆ ಬಯಲು ಸೀಮೆಯವರಿಗೆ ಇಲ್ಲಿನ ಎಲ್ಲವೂ ಹೊಸತು ಮಾತ್ರವಲ್ಲ; ಇಲ್ಲಿನ ಮಳೆಗಾಲದ ಆರ್ಭಟ, ಪರಿಸರ, ಪ್ರಾಣಿ-ಪಕ್ಷಿ, ಕತ್ತಲು, ದಿಕ್ಕು-ದೆಸೆ ಎಲ್ಲವೂ ನಿಗೂಢ. ಕಾಡಿನೊಳಗೆ ತಪ್ಪಿಸಿಕೊಂಡರೆ ಏನು ತಿನ್ನಬಹುದು? ಹೇಗೆ ಬದುಕುಳಿಯಬಹುದು? ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಇಲ್ಲಿನ ಕಾಡಿನ ಲೂಟಿ, ಅನಾಚಾರಗಳ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಕಾಲ್ಪನಿಕ ಕತೆಯ ಜೊತೆ ಇಲ್ಲಿನ ನೈಜ ಚಿತ್ರಣವನ್ನೂ ಇದರಲ್ಲಿ ಕೊಡುತ್ತಿದ್ದೇನೆ. ಆಸಕ್ತರಿಗೆ ಕತೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇದರಲ್ಲಿ ಸಿಗಬಹುದು. ಇದು ಪಶ್ಚಿಮಘಟ್ಟದ ಅನಾವರಣದ 'ಮಲೆನಾಡಿನ ರೋಚಕ ಕತೆ'ಗಳ ಎರಡನೆಯ ಕಂತು. \u003c\/p\u003e","brand":"Girimane Shyamarao","offers":[{"title":"Default Title","offer_id":42020644585731,"sku":"HB00001357","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aramane-guddada-karala-ratrigalu.jpg?v=1636357131"},{"product_id":"grastaa","title":"ಗ್ರಸ್ತ","description":"\u003cp\u003eಈ ಕಾದಂಬರಿಯ ನಾಯಕನು ಹುಟ್ಟಿನಿಂದ ಸಾಮಾನ್ಯ ಮನುಷ್ಯ, ಅವನ ವರ್ತನೆಯಿಂದ ಒಬ್ಬ ವ್ಯಕ್ತಿ ಹಾಗೂ ವಿದ್ವಾಂಸ. ಅವನು ತನ್ನ ಜೀವನದ ಸಾಮಾಜಿಕ, ವೈಜ್ಞಾನಿಕ, ತಾತ್ವಿಕ ಮತ್ತು ವೈಯಕ್ತಿಕ ಅಂಶಗಳಲ್ಲಿ ಮುಳುಗಿದ್ದಾನೆ. ಕಾದಂಬರಿಯು ನಾಯಕನ ಮೂಲಕ ಜೀವನದ ಅಂತಿಮ ಸತ್ಯವನ್ನು ಕಂಡುಹಿಡಿಯಲು ಒಲವು ತೋರುತ್ತದೆ. ಕಥೆಯ ನಡುವೆ ಜೋಡಿಸಿರುವ ಸನ್ನಿವೇಶಗಳು, ಜೀವನ ಮತ್ತು ಸಾವಿನ ಮೂಲ ಸಂಘರ್ಷವನ್ನು ನಿರೂಪಿಸಲು ಉತ್ತಮವಾಗಿ ಪ್ರಯತ್ನಿಸಲಾಗಿದೆ.\u003c\/p\u003e","brand":"Karanam Pavan Prasad","offers":[{"title":"Default Title","offer_id":42020644749571,"sku":"HB00001355","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Grasta.jpg?v=1722514017"},{"product_id":"karmaa","title":"ಕರ್ಮ","description":"\u003cp\u003e“ಬೇರೆಯವರ ಮೇಲಿನ ನಿನ್ನ ಅವಲಂಬನೆ, ನಂಬಿಕೆ. ನಿನ್ನ ಮೇಲಿನ ನಿನ್ನ ಅವಲಂಬನೆ, ಶ್ರದ್ದೆ. ನಂಬಿಕೆ ಚಂಚಲ, ಶ್ರದ್ದೆ ಅಚಲ”\u003c\/p\u003e\n\n\u003cp\u003eನಗರದಲ್ಲಿ ನಗರ ಜೀವನದ ಅನುಕೂಲಗಳನ್ನು ಸವಿಯುತ್ತ ಬದುಕುತ್ತಿರುವ ಮಗ ತಂದೆಯ ಸಾವಿನ ನಂತರ ಹದಿನೈದು ದಿನಗಳ ಸಮಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕಿ, ಹಲವು ಹೊಸ ಹೊಳಹುಗಳನ್ನು ಬದುಕಲ್ಲಿ ಕಂಡುಕೊಳ್ಳುವ ಹಾಗೂ ಕೊನೆಯಲ್ಲಿ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನದಲ್ಲಿ ಓದುಗನನ್ನು ಒಯ್ಯುವುದೇ \"\"ಕರ್ಮ\"\".\u003c\/p\u003e","brand":"Karanam Pavan Prasad","offers":[{"title":"Default Title","offer_id":47363807019267,"sku":"HB00006940","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5_635015f6-d413-4d87-8426-d7194408b258.jpg?v=1680940483"},{"product_id":"sandhyaraga-krishnarao","title":"ಸಂಧ್ಯಾರಾಗ","description":"\u003cp\u003e\u003cspan\u003eಸಂಧ್ಯಾರಾಗ' ಪ್ರಕಟವಾಗಿ 85 ವರ್ಷಗಳು ಕಳೆದಿದ್ದರೂ ಇಂದಿಗೂ ಅದರ ಬೇಡಿಕೆ ತಗ್ಗಿಲ್ಲ. ಚಲನಚಿತ್ರವಾಗಿಯೂ ಇದು ಪ್ರಸಿದ್ಧ. \"ಕಲಾವಿದ, ಚಿತ್ರಗಾರನಿರಲಿ, ಗಾಯಕನಿರಲಿ, ಸಾಹಿತಿಯಾಗಿರಲಿ, ಜೀವನದ ಸಮಷ್ಟಿಯ ಕಡೆಗೇ ಬರುತ್ತಾನೆ. ಅಂತಹ ಆದರ್ಶದ ಕಡೆಗೆ ಸಾಗಿದ ಒಬ್ಬ ಕಲಾವಿದನ ಕತೆಯೇ ಸಂಧ್ಯಾರಾಗ\".\u003c\/span\u003e\u003c\/p\u003e","brand":"Aa. Na. Kru.","offers":[{"title":"Default Title","offer_id":42020645568771,"sku":"HB00001348","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4104.jpg?v=1636357144"},{"product_id":"jugari-cross","title":"ಜುಗಾರಿ ಕ್ರಾಸ್","description":"\u003cp\u003e\u003cspan style=\"font-weight: 400;\"\u003eಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ.  ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ನಮಗೆ ತೋರಿಸಿಕೊಡುತ್ತದೆ.\u003c\/span\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020645699843,"sku":"HB00001346","price":246.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/jugari-cross-2257622_grande_bae84eaf-1b60-4798-98e3-20537f29151e.jpg?v=1772517410"},{"product_id":"karvalo","title":"ಕರ್ವಾಲೊ","description":"\u003cp\u003eಕರ್ವಾಲೋ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೋ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕತೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020645798147,"sku":"HB00001344","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/04_b6dde565-d13a-4833-a66d-f62ba8d6432a.jpg?v=1636357149"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/edd1eec2627ead30cdfbe7bd31f1b8b2.png?v=1658921771","url":"https:\/\/harivubooks.com\/collections\/kannada-novels-books.oembed?page=28","provider":"Harivu Books","version":"1.0","type":"link"}