{"title":"Harivu Books Publication","description":"","products":[{"product_id":"kannada-jagattu","title":"ಕನ್ನಡ ಜಗತ್ತು","description":"\u003cp\u003eಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ. ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಕನ್ನಡದ ಯುವ ಬರಹಗಾರ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಅಂಕಣ ಮಾಡಿತ್ತು. ಆಯ್ದ ಅಂಕಣ ಬರಹಗಳ ಸಂಕಲನ ಈ ಪುಸ್ತಕ.\u003c\/p\u003e","brand":"Vasanth Shetty","offers":[{"title":"Default Title","offer_id":42020671258883,"sku":"PHB000009","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3824.jpg?v=1636357575"},{"product_id":"honnavarike-kannada-essay-book","title":"ಹೊನ್ನಾವರಿಕೆ - ಪ್ರಬಂಧಗಳು","description":"'ಹೊನ್ನಾವರಿಕೆ' ಎಂ. ಆರ್. ಕಮಲ ಅವರ ಹೊಸ ಪ್ರಬಂಧ ಸಂಕಲನ. ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಟ್ಟಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು. ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನನಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆಂಬ ಅರಿವನ್ನು ಈ ಬರಹಗಳು ಮೂಡಿಸುತ್ತವೆ.","brand":"M. R. Kamala","offers":[{"title":"Default Title","offer_id":42584648745219,"sku":"PHB000003","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ccfdb621-0a0d-49d9-82b7-ae9c4552559b.jpg?v=1647505983"},{"product_id":"pathala-garadi-kannada-book","title":"ಪಾತಾಳ ಗರಡಿ","description":"\u003cp\u003e\u003cspan class=\"s1\"\u003e\u003cspan class=\"Apple-converted-space\"\u003eವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ, “ದಿ ಪರ್ಫೆಕ್ಟ್ ಮರ್ಡರ್” ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. \u003c\/span\u003e\u003c\/span\u003e\u003c\/p\u003e\n\u003cp\u003e\u003cspan class=\"s1\"\u003e\u003cspan class=\"Apple-converted-space\"\u003eಹರಿವು ಬುಕ್ಸ್‌ನಿಂದ ಪ್ರಕಟವಾದ “ಪಾತಾಳ ಗರಡಿ” ಪುಸ್ತಕವು, 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗರಿಗೆ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. \u003c\/span\u003e\u003c\/span\u003eಅವರ\u003cspan class=\"s1\"\u003e \u003c\/span\u003eಬರವಣಿಗೆಯ\u003cspan class=\"s1\"\u003e \u003c\/span\u003eಶೈಲಿ\u003cspan class=\"s1\"\u003e \u003c\/span\u003eಓದುಗರನ್ನು\u003cspan class=\"s1\"\u003e \u003c\/span\u003eಮಂತ್ರಮುಗ್ಧಗೊಳಿಸುತ್ತದೆ\u003cspan class=\"s1\"\u003e. \u003c\/span\u003eಅಡಿಗಡಿಗೆ\u003cspan class=\"s1\"\u003e \u003c\/span\u003eಕುತೂಹಲದ\u003cspan class=\"s1\"\u003e \u003c\/span\u003eಕಡಲಿಗೆ\u003cspan class=\"s1\"\u003e \u003c\/span\u003eನೂಕಿ\u003cspan class=\"s1\"\u003e, \u003c\/span\u003eಊಟ\u003cspan class=\"s1\"\u003e \u003c\/span\u003eನಿದ್ದೆ\u003cspan class=\"s1\"\u003e \u003c\/span\u003eಬಿಟ್ಟು\u003cspan class=\"s1\"\u003e \u003c\/span\u003eಓದುವಂತೆ\u003cspan class=\"s1\"\u003e \u003c\/span\u003eಮಾಡುವ\u003cspan class=\"s1\"\u003e \u003c\/span\u003eಗುಣ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕತೆಗಳಿವೆ\u003cspan class=\"s1\"\u003e. \u003c\/span\u003eಪತ್ತೇದಾರಿ\u003cspan class=\"s1\"\u003e \u003c\/span\u003eಕತೆಗಳನ್ನು\u003cspan class=\"s1\"\u003e \u003c\/span\u003eಓದುವ\u003cspan class=\"s1\"\u003e \u003c\/span\u003eಪ್ರತಿಯೊಬ್ಬರಿಗೂ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕ\u003cspan class=\"s1\"\u003e \u003c\/span\u003eಖಂಡಿತ\u003cspan class=\"s1\"\u003e \u003c\/span\u003eಇಷ್ಟವಾಗಲಿದೆ\u003cspan class=\"s1\"\u003e.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Vasudev Murthy","offers":[{"title":"Default Title","offer_id":47068458516739,"sku":"PHB0000001","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Paatala_Garadi_54dc16a3-4883-4a15-8614-4200475a950c.jpg?v=1777636218"},{"product_id":"rikku-rikshanna-kids-book-kannada","title":"ರಿಕ್ಕು ರಿಕ್ಷಣ್ಣಾ","description":"\u003cp data-mce-fragment=\"1\"\u003eವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ ಬೆಣಚಿನಮರಡಿ ಅವರು ಒಬ್ಬ ಸೃಜನಶೀಲ ಬರಹಗಾರ್‍ತಿ. ಹಲವಾರು ಪತ್ರಿಕೆಗಳಿಗೆ ಮಕ್ಕಳ ಕತೆ, ಪ್ರಬಂಧ, ವಿಜ್ಞಾನ ಮತ್ತು ಜೀವವಿಜ್ಞಾನದ ಬರಹಗಳನ್ನು ಬರೆದಿದ್ದಾರೆ. ಪರಿಸರದ ಮೇಲೆ ತುಂಬ ಒಲವಿರುವ ಇವರಿಗೆ, ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುತ್ತಮುತ್ತಲಿನ ಪಕ್ಷಿ ಮತ್ತು ಕೀಟ ಪ್ರಪಂಚವನ್ನು ಗಂಟೆಗಟ್ಟಲೆ ಗಮನಿಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸುವುದೆಂದರೆ ತುಂಬ ಇಷ್ಟ. ಪ್ರಾಣಿಗಳೊಂದಿಗೆ ಮಾತಾಡಬಲ್ಲ ರಿಕ್ಕು ಎಂಬ ಒಂದು ಚಂದದ ರಿಕ್ಷಾದ ಕತೆಯನ್ನು “ರಿಕ್ಕು ರಿಕ್ಷಣ್ಣಾ” ದಲ್ಲಿ ಅನುಪಮಾ ಹೇಳಿದ್ದಾರೆ. ಒಂದೊಂದು ಪುಟದಲ್ಲೂ ಸಂತೋಷ್ ಸಸಿಹಿತ್ಲು ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eAuthor's Interview\u003c\/span\u003e: \u003ca href=\"https:\/\/youtu.be\/giIZSCgTNd0\"\u003ehttps:\/\/youtu.be\/KHDDNg7ISnk\u003c\/a\u003e\u003c\/p\u003e","brand":"Anupama K. Benachinamaradi","offers":[{"title":"Default Title","offer_id":43001429164291,"sku":"PHB000002","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Rikku_Rikshanna.jpg?v=1764050139"},{"product_id":"the-perfect-murder-kannada-book","title":"ದಿ ಪರ್ಫೆಕ್ಟ್ ಮರ್ಡರ್","description":"\u003cp\u003eಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ `ದಿ ಪರ್ಫೆಕ್ಟ್ ಮರ್ಡರ್' ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ.\u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp\u003e\u003cbr data-mce-fragment=\"1\"\u003e-ವಾಸುದೇವ ಮೂರ್ತಿ\u003c\/p\u003e","brand":"Vasudev Murthy","offers":[{"title":"Default Title","offer_id":47404218941699,"sku":"PHB0000020","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/The_Perfect_Murde_Demi_Cover_page-0001_1_1.jpg?v=1771852043"},{"product_id":"chinniya-rajaayi-kids-book-kannada","title":"ಚಿನ್ನಿಯ ರಜಾಯಿ","description":"\u003cp\u003e\u003cspan data-mce-fragment=\"1\"\u003eಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ\" ಎಂಬ ಬೇಡಿಕೆ.\u003c\/span\u003e\u003c\/p\u003e\n\u003cp\u003e\u003cspan data-mce-fragment=\"1\"\u003eಯಶಸ್ವಿನಿ ಎಸ್ ಎನ್ ಅವರು ಬರೆದ \u003c\/span\u003e'ಚಿನ್ನಿಯ ರಜಾಯಿ' ಪುಸ್ತಕದಲ್ಲಿ ಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ಅರುಣ್ ಪ್ರಕಾಶ್ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.\u003c\/p\u003e","brand":"Yashaswini S. N.","offers":[{"title":"Default Title","offer_id":43417257705731,"sku":"PHB000004","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-14at12.54.14PM.jpg?v=1665734630"},{"product_id":"alilu-seeve-kids-book-kannada","title":"ಅಳಿಲು ಸೇವೆ","description":"\u003cp data-mce-fragment=\"1\"\u003e\u003cspan data-mce-fragment=\"1\"\u003eಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ\" ಎಂಬ ಬೇಡಿಕೆ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಯಶಸ್ವಿನಿ ಎಸ್ ಎನ್ ಅವರು ಬರೆದ \u003c\/span\u003e'ಅಳಿಲು ಸೇವೆ' ಪುಸ್ತಕದಲ್ಲಿ\u003cspan data-mce-fragment=\"1\"\u003e \u003c\/span\u003eಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ರೆನೆಸಾ ಗುಹಾ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.\u003c\/p\u003e","brand":"Yashaswini S. N.","offers":[{"title":"Default Title","offer_id":43417266454787,"sku":"PHB000005","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Alilu_Seve_c06e2ada-5e38-4f0c-b1e6-fa1f447360bd.jpg?v=1764050033"},{"product_id":"syringe-hidiyuva-kai-pennu-hididaga-kannada-book","title":"ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ","description":"\u003cp\u003e'ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ' ಇದು ಅರವತ್ತಕ್ಕೂ ಹೆಚ್ಚು ವೈದ್ಯರು ತಮ್ಮ ವೃತ್ತಿ ಜೀವನದ ವಿವಿಧ ಅನುಭವಗಳನ್ನು ಹಂಚಿಕೊಂಡ ಪುಸ್ತಕವಾಗಿದೆ. ಕನ್ನಡದಲ್ಲೇ ಮೊಟ್ಟ ಮೊದಲ ಬಾರಿಗೆ ಹೊರಬರುತ್ತಿರುವ ಅಪರೂಪದ ಪುಸ್ತಕ ಇದಾಗಿದ್ದು, ಭಾರತದ ಇತರೆ ಯಾವ ಭಾಷೆಗಳಲ್ಲೂ ಇಂತಹಾ ಒಂದು ವೈವಿಧ್ಯಮಯ ಅನುಭವವುಳ್ಳ ಪುಸ್ತಕ ಇಲ್ಲಿಯವರೆಗೂ ಹೊರಬಂದಿಲ್ಲ.\u003c\/p\u003e\n\u003cp\u003e\u003cbr\u003eವೈದ್ಯ ವೃತ್ತಿ ಜೀವನದಲ್ಲಿ ನಡೆದಂತಹಾ ಮರೆಯಲಾರದ ಘಟನೆಗಳು, ನೋವುಗಳು, ಸಂಭ್ರಮಿಸಿದ ಕ್ಷಣಗಳು, ಸಾವಿನಂಚಿನಲ್ಲಿದ್ದ ಜೀವವನ್ನು ಉಳಿಸಿದಾಗ ಬಿಟ್ಟ ನಿಟ್ಟುಸಿರುಗಳು, ರೋಗಿಗಳಿಂದಲೇ ಕಲಿತ ಅದೆಷ್ಟೋ ಜೀವನ ಪಾಠಗಳು ಹೀಗೆ ಹಲವಾರು ಭಾವನೆಗಳನ್ನು ಒಳಗೊಂಡ ವಿಶೇಷ ಪುಸ್ತಕ ಇದಾಗಿದ್ದು ಓದುಗನಿಗೆ ವೈದ್ಯ ವೃತ್ತಿಯ ಅನುಭವದ ಬುತ್ತಿಯನ್ನು ಉಣಬಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.\u003c\/p\u003e","brand":"Dr. M. Annayya Kulal Ultoor","offers":[{"title":"Default Title","offer_id":43456807633155,"sku":"PHB000006","price":390.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-27at10.37.52AM.jpg?v=1666847321"},{"product_id":"baananchina-aache-kannada-books","title":"ಬಾನಂಚಿನ ಆಚೆ","description":"\u003cp\u003eವೈಜ್ಞಾನಿಕ ಕತೆಗಳನ್ನು ಹಲವರು ಕಟ್ಟುಕತೆ, ಭ್ರಮಾಲೋಕದ ವೃತ್ತಾಂತಗಳು ಎಂದು ನಿರ್ಧರಿಸಿರುತ್ತಾರೆ. ಇನ್ನು ಕೆಲವರಿಗೆ ವಿಜ್ಞಾನವನ್ನು ಕಲಿತವರಿಗೆ ಮಾತ್ರ ಈ ಕಥೆಗಳು ಅರ್ಥವಾಗುತ್ತವೆ ಎಂಬ ತಪ್ಪು ಪರಿಕಲ್ಪನೆ ಇದೆ. ಬಹುಶಃ ಈ ಕಾರಣಕ್ಕೆ, ಈ ಪ್ರಕಾರದ ಕತೆಗಳು ಬೆಂಗಾಲಿ ಹಾಗೂ ಮರಾಠಿಯಲ್ಲಿ ಜನಪ್ರಿಯವಾದಷ್ಟು ಕನ್ನಡದಲ್ಲಿ ಆಗಿಲ್ಲವೇನೋ. ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಆವಿಷ್ಕಾರಗಳಿಂದ ಅದೆಷ್ಟು ಅನುಕೂಲವಾಗಿದೆ. ಆದರೆ ಅವುಗಳನ್ನು ಬಹಳ ಸಹಜವೆಂದು, ಅದರ ಹಿಂದಿನ ಶ್ರಮ, ಬೆವರು, ತ್ಯಾಗಗಳನ್ನು ಮರೆತೇ ಹೋಗಿದ್ದೇವೆ! ವಿಜ್ಞಾನದ ಸಾಧ್ಯತೆ ಆಗಾಧ. ಪ್ರತಿದಿನವೂ ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಹೀಗೆ ನಿರಂತರವಾಗಿ ತನ್ನ ಹರಿವನ್ನು ಹೆಚ್ಚಿಸುತ್ತಾ ಹೋಗುವ ಕ್ಷೇತ್ರದಲ್ಲಿ ಹಲವು ಕೂತುಹಲ ಭರಿತ ಪರಿಕಲ್ಪನೆಗಳು ಮನಸಿಗೆ ಬರುವುದು ಸಹಜ. ಅಂತಹ ಕೆಲವು ಕಲ್ಪನೆಗಳ ಬಗ್ಗೆ ಮತ್ತಷ್ಟು ಚಿಂತಿಸಿ, ಇನ್ನಷ್ಟು ಓದಿ, ತಿಳಿದುಕೊಂಡು, ಕತೆಗಳ ರೂಪದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭವಿಷ್ಯತ್ತಿನ ಕಥೆಗಳನ್ನು ಬರೆಯುವುದೆಂದರೆ, ದಿಗಂತವನ್ನು ನೋಡಿ, ಅನುಭವಿಸಿದ ಹಾಗೆ! ದಿಗಂತದತ್ತ ನಡೆದಷ್ಟೂ, ಅದು ಮತ್ತಷ್ಟು ದೂರ ಸರಿದು, ಇನ್ನಷ್ಟು ವಿಸ್ತರಿಸಿಕೊಂಡು, ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ರೋಚಕತೆ, ವಿಸ್ಮಯ ಹಾಗೂ ಜ್ಞಾನಗಳನ್ನು ಹೆಚ್ಚಿಸುವ ತಾಣವೇ ಆ ಬಾನಂಚು!!\u003c\/p\u003e","brand":"Dr. Shantala","offers":[{"title":"Default Title","offer_id":43462250135811,"sku":"PHB000007","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-27at10.37.52AM_2.jpg?v=1666848465"},{"product_id":"baduku-baraha-harivu-publication-kannada-book","title":"ಬದುಕು ಬರಹ","description":"ಬದುಕು ಬರಹ\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕದಲ್ಲಿ ಶ್ರೀಮತಿ ಭಾರತಿ ಭಟ್ ಅವರು ತಮ್ಮ ಎಳೆಹರೆಯದಿಂದ ಮುದಿಹರೆಯ ಎಂದರೆ 80ನೇ ವರ್ಷದ ವರೆಗೆ ತಮ್ಮ ನೆನೆಪಿನಲ್ಲಿ ಉಳಿದಿರುವ ಹಲವು ವಿಷಯಗಳನ್ನು ತಿಳಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವರು ಹುಟ್ಟಿದ್ದು, ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಮನೆಯಲ್ಲಿ ಎಪ್ರಿಲ್ 22, 1943ನೇ ಇಸವಿಯಲ್ಲಿ ಪುತ್ತೂರಿನಲ್ಲೇ ಅವರ ಶಾಲಾವಿದ್ಯಾಭ್ಯಾಸವೂ ನಡೆಯಿತು, ಅವರ ಮದುವೆ 1963ರಲ್ಲಿ ದರ್ಭೆಯ ಡಿ.ಎನ್‌. ಶಂಕರ ಭಟ್ಟರೊಡನೆ ನಡೆಯಿತು. ಆಮೇಲೆ ಅವರ ಜೀವನ ಪೂನಾ (ಇವತ್ತಿನ ಪುಣೆ)ಯಿಂದ ಸುರುವಾಗಿ ಕೊನೆಗೆ ಮೈಸೂರಿನಲ್ಲಿ ನೆಲೆಸುವವರೆಗೆ ಹಲವಾರು ಊರುಗಳಲ್ಲಿ ಮತ್ತು ನಾಡುಗಳಲ್ಲಿ ನಡೆಯಿತು. ಈ ಅನುಭವವನ್ನು ಅವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕವನ್ನು ಬರೆಯುವ ಮೊದಲು ಅವರು ಕೆಲವು ಅನುವಾದ ಬರಹಗಳನ್ನು, ಮತ್ತು ಮನೆಗೆಲಸದ ಕೈಪಿಡಿ, ತಾಯಂದಿರಿಗೆ ಕಿವಿಮಾತು, ನನ್ನ ಬೆಲಿಯಂ ಪ್ರವಾಸ ಎಂಬ ಪುಸ್ತಕಗಳನ್ನೂ ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಕಸ್ತೂರಿ, ಪುಸ್ತಕ ಪ್ರಪಂಚ, ಮಯೂರ, ಅಡಿಕೆ ಪತ್ರಿಕೆ, ಹವ್ಯಕ ವಾರ್ತೆ, ಹವ್ಯಕ ಕುಸುಮ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ.","brand":"Bharathi Bhat","offers":[{"title":"Default Title","offer_id":43544603099395,"sku":"PHB000008","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/PXL_20221124_071523216_2.jpg?v=1669274765"},{"product_id":"namma-bharatha-harivu-publication-kannada-book","title":"ನಮ್ಮ ಭಾರತ","description":"\u003cp\u003eಅಪಾರವಾದ ಓದಿನ ಹಿನ್ನೆಲೆಯ, ಮಾತನಾಡಿದಷ್ಟೇ ಸಲೀಸಾಗಿ ಬರೆಯಲೂ ಬಲ್ಲ, ಅತ್ಯಂತ ಪ್ರಾಮಾಣಿಕವಾಗಿ ಯೋಚಿಸುವ ಬರಹಗಾರನೊಬ್ಬನ ಬರಹಗಳ ಸಂಕಲನ ಈ ಪುಸ್ತಕ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿರುವಂತೆ, ಗುಣಮಟ್ಟದ ಬರವಣಿಗೆಗೆ ಒಂದು ರಸ ಅಂತಿರುವುದಿದ್ದರೆ, ಕ್ಯಾಪ್ಟನ್ ಅವರ ಇಲ್ಲಿನ ಬರಹಗಳು ಓದುಗನ ಮನದಲ್ಲಿ \"ಆನಂದ\" ರಸವನ್ನು ಹರಿಸುತ್ತವೆ ಅನ್ನಬಹುದು. ಒಬ್ಬ ದೇಶಪ್ರೇಮಿ ಸೈನಿಕನಂತೆ ಬರೆಯುವ ಕ್ಯಾಪ್ಟನ್ ಅದೇ ಹೊತ್ತಲ್ಲಿ ನಮ್ಮ ಸಮಾಜ ಮತ್ತು ನಮ್ಮ ಜನರ ಬಗ್ಗೆ ಕಹಿಸತ್ಯವನ್ನು ಆಡಲು ಇಲ್ಲಿ ಹಿಂಜರಿದಿಲ್ಲ. ಓದಿ, ಆತ್ಮಾವಲೋಕನಕ್ಕೆ ಮುಂದಾಗಲು ಇದೊಂದು ಸೂಕ್ತ ಪುಸ್ತಕ.\u003c\/p\u003e\n\u003cp\u003e-ಗೋಪಾಲಕೃಷ್ಣ ಗಾಂಧಿ, ಸಂಶೋಧಕ ಮತ್ತು ಇತಿಹಾಸ ತಜ್ಞರು\u003c\/p\u003e","brand":"Captain G. R. Gopinath, Translated by Vijay Joshi","offers":[{"title":"Default Title","offer_id":43576196530435,"sku":"PHB0000010","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-12-09at11.19.31AM.jpg?v=1670565601"},{"product_id":"helade-uliddaddu-harivu-publication","title":"ಹೇಳದೇ ಉಳಿದದ್ದು!","description":"\u003cp\u003eಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನೀವು ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ನಿಮ್ಮ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆಯಾ? ಹಾಗಾದರೆ ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಟ್ಟು ಮಾತಾಗಿ ಹೊರಬರದ ಅದೆಷ್ಟೋ ಭಾವನೆಗಳನ್ನು ಚಂದದ ಕವಿತೆಯ ಮೂಲಕ ಓದೋಣ ಬನ್ನಿ!\u003c\/p\u003e\n\u003cp\u003e\u003cbr\u003e\u003c\/p\u003e","brand":"Sowmya Kashi","offers":[{"title":"Regular Copy","offer_id":43807721193731,"sku":"PHB0000011","price":90.0,"currency_code":"INR","in_stock":true},{"title":"3rd Edition","offer_id":46793759916291,"sku":"PHB0000011E","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/86f1aaaa-8e2c-4530-bb41-b339d2c6b451.jpg?v=1676274103"},{"product_id":"chikku-bukku-kannada-childrens-book","title":"ಚಿಕ್ಕು ಬುಕ್ಕು","description":"\u003cp\u003eಪುಟ್ಟ ಮಕ್ಕಳಿಗೆ ಕನ್ನಡ ವರ್ಣಮಾಲೆಯನ್ನು ಚಿತ್ರಗಳು ಹಾಗೂ ಹಾಡಿನ ಮೂಲಕ ಕಲಿಸಲು ನೆರವಾಗುವ ಪುಸ್ತಕವಿದು. ವರ್ಣಮಾಲೆಯ ಒಂದೊಂದು ಅಕ್ಷರಕ್ಕೂ ತಾಳಬದ್ಧವಾದ ಪದ್ಯಗಳನ್ನು ಹಾಗೂ ಅದಕ್ಕೆ ಹೊಂದುವ ಮಕ್ಕಳ ಚಿತ್ರಗಳನ್ನು ಇದರಲ್ಲಿ ನೀಡಲಾಗಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಹೊಂದುವುದು. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.  \u003c\/p\u003e","brand":"Anand G","offers":[{"title":"Default Title","offer_id":43793319985411,"sku":"PHB0000012","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChikkuBukkuBackPage.jpg?v=1710837025"},{"product_id":"rathabeedi-express-adolescents-atmacharitre-vikas-negiloni-harivu-publication","title":"ರಥಬೀದಿ ಎಕ್ಸ್‌ಪ್ರೆಸ್‌","description":"ಇವತ್ತಿನ ಸಂತೋಷದ ಕ್ಷಣಗಳು, ಅನುಭವಿಸುತ್ತಿರಬಹುದಾದ ದುಃಖದ ತೀವ್ರತೆ ನಾಳೆಯೂ ಇರುವುದಿಲ್ಲ ಅಂತ ಗೊತ್ತಾದಾಗ ನಾವು ದೊಡ್ಡವರಾಗಿರುತ್ತೇವೆ. ಆದರೆ ಸಂತೋಷ, ಕಣ್ಣೀರು, ಒಂಟಿತನ, ಭಯ, ಬೆರಗು ಈ ಎಲ್ಲಾ ಭಾವಗಳಿಗೆ ನಿನ್ನೆ ನಾಳೆಗಳ ಹಂಗಿಲ್ಲ, ಆ ಕ್ಷಣವೇ ಶಾಶ್ವತ ಅಂತ ಅನ್ನಿಸುವುದು ಬಾಲ್ಯದಲ್ಲಿ ಮಾತ್ರ. ಅಂತಹ ಕ್ಷಣಗಳಿಗೇ ನಾವು ತೀವ್ರವಾಗಿ ಸ್ಪಂದಿಸುವುದರಿಂದ ಮನಸ್ಸಲ್ಲಿ ಮೂಡಿದ ಆ ಬಾಲ್ಯದ ಚಿತ್ರಗಳ ಬಣ್ಣ ಯಾವತ್ತಿಗೂ ಮಾಸುವುದಿಲ್ಲ. ವಿಕಾಸ್ ನೇಗಿಲೋಣಿಯವರ 'ರಥಬೀದಿ ಎಕ್ಸ್‌ಪ್ರೆಸ್‌' ಓದಿದಾಗ ಅಂತಹ ನೂರಾರು ಪೇಯಿಂಟಿಂಗಳ ಚಿತ್ರಸಂತೆಯ ನಡುವೆ ಕಳೆದು ಹೋದ ಅನುಭವವಾಗುತ್ತದೆ. ಪ್ರತಿಯೊಂದು ಚಿತ್ರದಲ್ಲೂ ನಮ್ಮ ಬಾಲ್ಯದ ಒಂದೊಂದು ತುಣುಕು ಕಂಡು ಮನಸ್ಸು ಮತ್ತೆ ಬಾಲ್ಯಕ್ಕಾಗಿ ತುಡಿಯುತ್ತದೆ. ಈ ಪುಸ್ತಕ ಬಾಲ್ಯದಲ್ಲೇ ಊರು ಬಿಟ್ಟು ವಲಸೆ ಹೋಗಿ, ಯಾರದೋ ಮುಲಾಜಿನಲ್ಲಿ ಬದುಕುತ್ತಾ, ಮನೆಯ ದಾರಿಯ ಮೇಲೆ ಮತ್ತೆ ನಮ್ಮ ಹೆಜ್ಜೆ ಮೂಡುವ ದಿನಕ್ಕೆ ಕಾಯುತ್ತಾ, ಆಟಪಾಠಗಳಲ್ಲಿ ಸಂಕಟ ಮರೆಯುತ್ತಾ, ಸರಿರಾತ್ರಿ ಸವಿದ ಮಳೆಯ ಸದ್ದಿಗೆ ಎಚ್ಚರಾಗಿ ಮಲಗಿರುವುದು ಮನೆಯ ಜಗಲಿಯ ಮೇಲೋ ಹಾಸ್ಟೇಲಿನ ಕಬ್ಬಿಣದ ಮಂಚದ ಮೇಲೋ ಅಂತ ಗಲಿಬಿಲಿಗೊಳ್ಳುತ್ತಾ, ಮತ್ತೆ ಹನಿಗಣ್ಣಲ್ಲೇ ನಿದ್ದೆಗೆ ಜಾರುತ್ತಾ ಬಾಲ್ಯ ಕಳೆದ ಎಲ್ಲ ಹುಡುಗರ ಆಟೋಬಯಾಗ್ರಫಿ. ಈ ಪುಸ್ತಕದ ಮೂಲಕ ದೊಡ್ಡವರಾಗಿದ್ದೆ ದೊಡ್ಡ ತಪ್ಪು ಅನ್ನಿಸುವಂತೆ ಮಾಡಿ, ಕೈಹಿಡಿದು ಬಾಲ್ಯದಲ್ಲಿ ನಡೆದಾಡಿದ್ದ ದಾರಿಗಳಲ್ಲಿ ಮತ್ತೆ ನಡೆದಾಡಿಸಿದ ವಿಕಾಸ್ ನೇಗಿಲೋಣಿಯವರಿಗೆ ಪ್ರೀತಿ ಮತ್ತು ಅಕ್ಕರೆ.\u003cbr\u003e\u003cbr\u003eಸಚಿನ್ ತೀರ್ಥಹಳ್ಳಿ","brand":"Vikas Negiloni","offers":[{"title":"Default Title","offer_id":43875988570371,"sku":"PHB0000013","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ace6915c-4bc6-4c10-9a17-f5235c2d5761.jpg?v=1681190541"},{"product_id":"devaragalu-moore-genu-novel-dr-shantala-harivu-publication","title":"ದೇವರಾಗಲು ಮೂರೇ ಗೇಣು","description":"ಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ.\u003cbr\u003e\u003cbr\u003eಡಾ। ಕಾಮಿನಿ. ಎ. ರಾವ್\u003cbr\u003e\u003cbr\u003eಪದ್ಮಶ್ರೀ ಪುರಸ್ಕೃತರು\u003cbr\u003e\u003cbr\u003eಸಂಸ್ಥಾಪಕ ನಿರ್ದೇಶಕರು\u003cbr\u003e\u003cbr\u003eಮೆಡ್‌ಲೈನ್ ಆಕಾಡೆಮಿಕ್ಸ್, ಬೆಂಗಳೂರು","brand":"Dr. Shantala","offers":[{"title":"Default Title","offer_id":43865733398787,"sku":"PHB0000014","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1771575438248-ae1011f2-0f5f-4275-888d-fa82bdb6322d_1_1.png?v=1771575605"},{"product_id":"chinnara-goli-aata-yashaswini-s-n-kannada-children-books-harivu-books","title":"ಚಿಣ್ಣರ ಗೋಲಿ ಆಟ","description":"\u003cp\u003eಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಮಗಳ “ಅಮ್ಮ, ಹೊಸ ಕತೆ” ಎಂಬ ಬೇಡಿಕೆಗೆ ‘ಚಿನ್ನಿಯ ರಜಾಯಿ’ ಹಾಗೂ ‘ಅಳಿಲು ಸೇವೆ’ ಎಂಬ ಎರಡು ಮುದ್ದಾದ ಮಕ್ಕಳ ಪುಸ್ತಕಗಳನ್ನು ಬರೆದ ಇವರು ಈಗ ಬಾಲ್ಯದ ದಿನಗಳಲ್ಲಿ ಎಲ್ಲರೂ ಆಡಿದ ಆಟವಾದ ಗೋಲಿ ಕುರಿತಾಗಿ ಬರೆದ ಮಕ್ಕಳ ಕತೆಯೇ ‘ಚಿಣ್ಣರ ಗೋಲಿ ಆಟ’. ಈ ಚಂದದ ಚಿಣ್ಣರ ಪುಸ್ತಕದ ಪ್ರತೀ ಪುಟದಲ್ಲೂ ಲಿಪ್ತಿ ರಾವ್ ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.\u003c\/p\u003e\n\u003cp\u003e\u003cbr\u003e\u003c\/p\u003e","brand":"Yashaswini S. N.","offers":[{"title":"Default Title","offer_id":43865773146371,"sku":"PHB0000015","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1fa48512-f46d-45cb-b14d-96629a60073e.jpg?v=1681193240"},{"product_id":"mahabharatha-jeevana-sanadesha-ondu-vishleshane-harivu-publication-kannada-books","title":"ಮಹಾಭಾರತದ ಜೀವನ ಸಂದೇಶ - ಒಂದು ವಿಶ್ಲೇಷಣೆ","description":"\u003cp\u003eಡಾ. ಚಂದ್ರಕಾಂತ್ ಅವರು ಬರೆದಿರುವ \"ಮಹಾಭಾರತ ಜೀವನ ಸಂದೇಶ - ಒಂದು ವಿಶ್ಲೇಷಣೆ\" ಪುಸ್ತಕವು ಮಹಾಭಾರತದಂತಹಾ ಶ್ರೇಷ್ಟ ಕೃತಿ ಯಾವೆಲ್ಲ ಜೀವನ ಸಂದೇಶವನ್ನು ಸಾರುತ್ತದೆ ಎಂದು ತಿಳಿಸಿಕೊಡುತ್ತದೆ. ಈ ಒಳನೋಟವುಳ್ಳ ಪುಸ್ತಕವು ಈ ಪ್ರಾಚೀನ ಮಹಾಕಾವ್ಯದ ಬಗ್ಗೆ ಒಂದು ಅನನ್ಯ ದೃಷ್ಟಿಕೋನವನ್ನು ಒದಗಿಸುವುದಲ್ಲದೇ ಜೀವನದ ಪಾಠಗಳ ಆಳವಾದ ತಿಳುವಳಿಕೆ ಮತ್ತು ಹೆಚ್ಚಿನ ಅರಿವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.\u003c\/p\u003e\n\u003cp\u003eಹರಿವು ಬುಕ್ಸ್‌ನಿಂದ \u003cspan data-mce-fragment=\"1\"\u003e\"ಮಹಾಭಾರತ ಜೀವನ ಸಂದೇಶ - ಒಂದು ವಿಶ್ಲೇಷಣೆ\" ಪುಸ್ತಕದ ಪ್ರತಿಯನ್ನು ಈಗಲೇ ಪಡೆಯಿರಿ.\u003c\/span\u003e\u003c\/p\u003e","brand":"Dr. Chandrakanth K S","offers":[{"title":"Default Title","offer_id":43960687460611,"sku":"PHB0000016","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/b31c468c-7520-42de-b6e1-de3aaa8f849c.jpg?v=1684907033"},{"product_id":"aralagodu-novel-kannada-books","title":"ಅರಳಗೋಡು - ರೋಚಕ ಕಾದಂಬರಿ","description":"\u003cp\u003e1980ರ ದಶಕದ ಮಲೆನಾಡಿನ ಹಿನ್ನಲೆಯ ರೋಚಕ ಕಾದಂಬರಿ ಇದು. ಕೃಷ್ಣ ಭಟ್ ಕಾಶಿ ಅವರು ಈ ಕಾದಂಬರಿಯನ್ನು ಬರೆದದ್ದು ಕೂಡ ಅದೇ ಕಾಲಘಟ್ಟದಲ್ಲಿ. ತನ್ನ 20ರ ಹರೆಯದಲ್ಲಿ ಬರವಣಿಗೆಯನ್ನು ಆರಂಭಿಸಿದ ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೋಕಿನ ಅರಳಗೋಡು ಊರಿನ ಆಸುಪಾಸಿನಲ್ಲೇ ನೆಲೆಸಿದವರು. ತನ್ನ ನೆಲೆಯೂರಿನ ಪರಿಸರವನ್ನೇ ಕತೆಗೆ ಆಯ್ದುಕೊಂಡು, ಆ ಕಾಲಘಟ್ಟದಲ್ಲಿ ಮಲೆನಾಡನ್ನು ಇನ್ನಿಲ್ಲದಂತೆ ಕಾಡಿದ ಶ್ರೀಗಂಧದ ಕಳ್ಳ ಸಾಗಾಣಿಕೆ ಹಾಗೂ ಒತ್ತುವರಿಯಂತಹ ವಿಷಯಗಳನ್ನು ಬಳಸಿಕೊಂಡು ಮೈನವಿರೇಳಿಸುವಂತಹ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. 1980ರ ಆಸುಪಾಸಿನಲ್ಲಿ ಶರಾವತಿ ಹಿನ್ನೀರಿನ ತಪ್ಪಲ್ಲಿನಲ್ಲಿರುವ ಪುಟ್ಟ ಊರಾದ ‘ಅರಳಗೋಡು’ ಹೇಗಿದ್ದಿರಬಹುದು. ಬೇರೆ ಊರಿನಿಂದ ತನ್ನ ‘ಪತ್ರಮಿತ್ರೆ’ಯನ್ನು ಹುಡುಕಿಕೊಂಡು ಬಂದ 'ಮೂರ್ತಿ' ಅನ್ನುವ ಪಾತ್ರ ಆ ಊರಿನ ಜಾಲವೊಂದರಲ್ಲಿ ಸಿಕ್ಕಿಬೀಳುವುದಾದರೂ ಹೇಗೆ? ಹೀಗೇ ಸಿಕ್ಕಿ ಹಾಕಿಕೊಂಡವನು ಎಲ್ಲವನ್ನೂ ಭೇದಿಸಿ ಹೊರಬಹುತ್ತಾನಾ? ಎಂಬ ರೋಚಕ ಎಳೆಯನ್ನು ಇಟ್ಟುಕೊಂಡು ಹೆಣೆಯಲಾದ ಕತೆಯೇ ‘ಅರಳಗೋಡು’!\u003c\/p\u003e\n\u003cp\u003e80ರ ದಶಕದಲ್ಲಿ, ದೀಪದ ಬೆಳಕಿನಲ್ಲೇ ಈ ಇಡೀ ಕಾದಂಬರಿ ಹಾಳೆಯಲ್ಲಿ ಮೂಡಿಬಂತು ಎನ್ನುವುದೇ ವಿಶೇಷ! ಇಡೀ ಕಾದಂಬರಿಯನ್ನು ನೀವು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುವುದು, ಜೊತೆಗೆ ಮುಂದೇನಾಗಬಹುದು ಎಂಬ ಕುತೂಹಲ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಒಂದು ಪತ್ತೇದಾರಿ ಇಲ್ಲವೇ ರೋಚಕ ಕಾದಂಬರಿಗೆ ಇರಬೇಕಾದ ಎಲ್ಲಾ ಸರಕುಗಳು ನಿಮಗೆ ಕಾದಂಬರಿಯಲ್ಲಿ ಕಂಡುಬರುವುದರಿಂದ ಓದಿನಿಂದ ಸಿಗುವ ಸಂತೃಪ್ತಿಗೆ ಯಾವ ಕಡಿಮೆಯೂ ಆಗದು! ಸುಮಾರು ನಲವತ್ತು ವರ್ಷಗಳ ಬಳಿಕ, ಹಾಳೆಯಲ್ಲಿ ಅರೆ ಮಾಸಿಹೋದ ಅಕ್ಷರಗಳಿಗೆ ಮರುಜೀವ ನೀಡಿ ಪುಸ್ತಕ ರೂಪ ಕೊಡಲಾಗಿದೆ. ಇಷ್ಟು ವರ್ಷಗಳ ಕಾಲ ಹಾಳೆಗಳನ್ನು ಭದ್ರವಾಗಿ ಕಾಪಾಡಿಕೊಂಡು ಬಂದ ಕೈಗಳಿಗೆ ಧನ್ಯವಾದ ಹೇಳಲೇ ಬೇಕು! ಈ ಕಾದಂಬರಿಯನ್ನು ಓದಿ ನೋಡಿ, ನಲವತ್ತು ವರ್ಷಗಳ ಹಿಂದೆ ಸಾಗಿ, ಮಲೆನಾಡಿನ ಒಂದು ರೋಚಕ ಕಥನಕ್ಕೆ ಸಾಕ್ಷಿಯಾಗಿ!       \u003cbr\u003e\u003c\/p\u003e\n\u003cp\u003e \u003c\/p\u003e","brand":"Krishna Bhat Kashi","offers":[{"title":"Default Title","offer_id":47404019777795,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Aralagodu_2nd_Edition.jpg?v=1772444099"},{"product_id":"karnatakadalli-smartha-brahmanaru-nele-hinnele","title":"ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ","description":"\u003cp data-mce-fragment=\"1\"\u003eಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್‌ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ.\u003c\/p\u003e\n\u003col data-mce-fragment=\"1\" start=\"30\"\u003e\u003c\/ol\u003e","brand":"Dr. T R Anantharamu","offers":[{"title":"Default Title","offer_id":45628987506947,"sku":"PHB0000018E","price":840.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/af9023e9-020b-4faa-b881-fbf48cef7b12.jpg?v=1694857826"},{"product_id":"pathology-gems-a-poetic-approach-poems-dr-seema-umarji-kulkarni-english-book","title":"Pathology Gems A Poetic Approach","description":"\u003cp data-mce-fragment=\"1\"\u003eThe history of Pathology has roots in common with all other medical specialities, arising from time immemorial, when humans tried to find out the reasons for the ailments affecting them. The first to get noticed for obvious reasons was the gross features followed by the cellular details following the advent of the microscope. From the early Egyptian documentation to the end of the fifteenth century when Antonio Benivieni performed autopsies for disease diagnosis which was published in \"De Abditis Nonnullis ac Mirandis Morborum et Sanationum Causis\" (About the Hidden Causes of Disease), Pathology bloomed as a speciality in its own. With the tremendous metamorphosis from fifteenth-century gross pathology to the current era of molecular pathology and artificial intelligence, the concepts are magnificently coming to light. With many metaphors in use in the modern pathology, and the phrase that \"What the mind does not know, the eyes do not see\", this book is a humble attempt in providing the concentrated imaginative experience of the poetic structure, which coupled with representative diagrams can help the readers have co-relatable and longer-lasting impacts in their cognitive domains about the few chosen concepts of Pathology.\u003cbr data-mce-fragment=\"1\"\u003e\u003cbr data-mce-fragment=\"1\"\u003ePathology Gems: A Poetic approach, is concise and packed with essential information made easily accessible as a ready reckoner next to one's microscope during reporting and study time. Its poetic format has made it fascinating, easy to recall and reminisce the facts that often is a pathology resident's dilemma.\u003cbr data-mce-fragment=\"1\"\u003e\u003cbr data-mce-fragment=\"1\"\u003e-Dr. Usha Kini.\u003c\/p\u003e\n\u003col start=\"30\" data-mce-fragment=\"1\"\u003e\u003c\/ol\u003e","brand":"Dr. Seema Umarji Kulkarni","offers":[{"title":"Default Title","offer_id":44234048274691,"sku":"PHB0000019","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PathologyGemsAPoeticApproach_1.jpg?v=1695219933"},{"product_id":"swapnagiri-diaries-novel-pradachihna-harivu-books-kannada-book","title":"ಸ್ವಪ್ನಗಿರಿ ಡೈರೀಸ್","description":"\u003cp\u003eಒಂದು ಕಾದಂಬರಿಯಲ್ಲಿ ಏನೇನು ಇರಬೇಕು ಅಂತ ಹಸಿದ ಓದುಗನಾಗಿ ನಾನು ಬಯಸುತ್ತೇನೆಯೋ ಅದನ್ನೆಲ್ಲ ಈ ಕೃತಿಯಲ್ಲಿ ಪ್ರಮೋದ್ ತಂದಿದ್ದಾರೆ. ವಿಸ್ಮತಿ ಎಚ್ಚರಗಳ ನಡುವಿನ ಸುಷುಪ್ತಿಯಲ್ಲಿ ಸಾಗುವಂತೆ ಕಾಣುವ ಕಾದಂಬರಿ ನನ್ನನ್ನು ತನ್ಮಯಗೊಳಿಸಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಜೋಗಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ವಪ್ನವೇ ಎಚ್ಚರ ಎಂಬ ನಸುಬೆಚ್ಚಗಿನ ಸತ್ಯವನ್ನು ನಮ್ಮ ಮುಂದಿಡುವ ಕಾದಂಬರಿ ಇದು. ಸೀತೆಯನ್ನು ಹುಡುಕುತ್ತ ಹೋಗುವ ರಾಮ ಹುಡುಕಾಟದ ಅಂತ್ಯದಲ್ಲಿ ತನ್ನನ್ನು ತಾನೇ ಕಂಡುಕೊಳ್ಳುವಂತೆ ಇಲ್ಲಿನ ಕಥಾನಾಯಕ ಸ್ವಪ್ನಗಿರಿಯ ಬೆಟ್ಟದ ಊರಿನಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಮಂಜು ಕವಿದ ಮಸುಕು ಮಸುಕಾದ ಆವರಣದಲ್ಲಿ ನಡೆಯುವ ಇಲ್ಲಿನ ಘಟನೆಗಳು ತಮ್ಮ ಅಸ್ಪಷ್ಟತೆಯಿಂದಲೇ ನಮ್ಮೊಳಗಿನ ಸ್ಪಂದನದ ಬಿಂದುಗಳನ್ನು ಉದ್ದೀಪಿಸುತ್ತವೆ. ಸ್ಲೀಪ್ ಪ್ಯಾರಲಿಸಿಸ್, ಯಕ್ಷಗಾನ, ಅಮ್ಮನ ಕಥೆ, ಮಳೆ, ಕೆಂಪಿರುವೆ ಚಟ್ನಿ, ತುಂಗೆ, ಗಂಗಾವಿಶ್ವೇಶ್ವರ, ಜಾತ್ರೆ ಎಲ್ಲವೂ ಸೇರಿದ ಈ ಕಾದಂಬರಿ ಓದಿದ ನಂತರ ನಮ್ಮಲ್ಲಿ ಮರುಹುಟ್ಟು ಪಡೆಯಬಲ್ಲ ಗಾಢತೆಯನ್ನು ಹೊಂದಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಹರೀಶ ಕೇರ\u003cbr data-mce-fragment=\"1\"\u003e\u003cbr data-mce-fragment=\"1\"\u003eಮನಸ್ಸು ಅರಳಿಸುವ ಅಥವಾ ಕದಡಿಸುವ ಒಂದು ಸಾಲು ಹೊಳೆಯುವುದಕ್ಕೆ, ಕಣ್ಣಲ್ಲಿ ಉಳಿದುಬಿಡುವ ಒಂದು ಮ್ಯಾಜಿಕ್ ಮೊಮೆಂಟ್ ಸಂಭವಿಸುವುದಕ್ಕೆ ಜೀವನವಿಡೀ ಹುಡುಕಾಟ ನಡೆಯುತ್ತಿರುತ್ತದೆ. ಈ ಕಾದಂಬರಿ ಅಂಥದ್ದೊಂದು ಹುಡುಕಾಟದ ಪ್ರಯಾಣ. ಯಾವುದೋ ಒಂದು ಊರನ್ನು ಹುಡುಕುತ್ತಾ ಹೋದಾಗ ಮನಸ್ಸಿನಲ್ಲಿ ಅಡಗಿದ್ದ ಊರೊಂದು ಧುತ್ತನೆ ಎದುರಾಗುವಾಗಿನ ಅಚ್ಚರಿಯನ್ನು ಉಳಿಸಿಹೋಗುವ ಕಥೆ. ಹುಡುಕುತ್ತಾ ಅಲೆಯುತ್ತಾ ಮುಂದೆ ಸಾಗುವಾಗ ಅಂತರಂಗವನ್ನು ತೋರಿಸುವ ಕನ್ನಡಿಗೆ ಮುಖಾಮುಖಿಯಾಗಿಸುವ ಕಥನ, ರೋಚಕತೆ, ವೇಗದ ನಿರೂಪಣೆ, ಆಸಕ್ತಿಕರ ಪಾತ್ರಗಳು, ಹೊಸಕಾಲದ ಪರಿಭಾಷೆ, ಬೆರಗಾಗಿಸುವ ಇಮೇಜ್, ಮಾಯಕದ ದೃಶ್ಯಾವಳಿ, ಹಗುರಗೊಳಿಸುವ ಲವಲವಿಕೆ ಎಲ್ಲವನ್ನೂ ಧರಿಸಿರುವ ಸೊಗಸಾದ ಕಾದಂಬರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಾಜೇಶ್ ಶೆಟ್ಟಿ\u003c\/p\u003e","brand":"Pramod Mohan Hegde","offers":[{"title":"Default Title","offer_id":44304799138051,"sku":"PHB0000021","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1efcee4b-98ec-4882-bef2-0d34008cb027.jpg?v=1697876282"},{"product_id":"huli-hejje-thriller-novel-vasudev-murthy-harivu-books-kannada-book","title":"ಹುಲಿ ಹೆಜ್ಜೆ","description":"\u003cp\u003e“ನಾನೆಂದೂ ರಾವಣನಾಗಲು ಬಯಸಿರಲಿಲ್ಲ ಸಾಂಬು, ನನ್ನ ಯುದ್ಧ ಯಾವತ್ತಿಗೂ ನನ್ನವರೊಂದಿಗೆ ಇರಲಿಲ್ಲ. ಆದರೆ ನೀನು ವಿಭೀಷಣ ಆದ ದಿನದಿಂದ ನನ್ನನ್ನು ಎಲ್ಲರೂ ರಾವಣ ಎಂದೇ ನೋಡ ತೊಡಗಿದರು. ಅಂದು ವಿಪ್ಲವದ ಮಾತುಗಳು ಮೊದಲ ಬಾರಿಗೆ ಬಂದಾಗ, ನೀನೇ ಸಾಹೇಬ್ ಆಗಬಹುದಿತ್ತು. ನನಗೆ ಅಂದು ಈ 'ಸಾಹೇಬ್' ಎನ್ನುವ ಪದವಿ ಬೇಡವಾಗಿತ್ತು. ನಾನೂ ನಿಮ್ಮಂತೆಯೇ ನನ್ನದೇ ಹೆಸರಿನಿಂದ ಹೋರಾಟ ಮಾಡಲು ಬಯಸಿದ್ದೆ.”\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಲೇಖಕರೊಂದಿಗಿನ ಮಾತುಕತೆ : \u003ca href=\"https:\/\/youtu.be\/KZ3C3mVsMqM\" title=\"Author's Interview\" target=\"_blank\"\u003ehttps:\/\/youtu.be\/KZ3C3mVsMqM\u003c\/a\u003e\u003c\/p\u003e","brand":"Vasudev murthy","offers":[{"title":"Default Title","offer_id":44408374231299,"sku":"PHB0000022","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2023-12-07at11.34.17.jpg?v=1701929182"},{"product_id":"spoken-kannada-guide-linguistic-vallish-kumar-s-kannada-book","title":"Spoken Kannada Guide","description":"\u003cp\u003eWhy Learn Kannada?\u003c\/p\u003e\n\u003cp\u003eLearning the Kannada language is crucial when living in Karnataka for several reasons. Firstly, it fosters a sense of belonging and cultural integration within the local community. Kannada is not just a means of communication; it represents the rich heritage and identity of Karnataka. By understanding the language, individuals can actively participate in local traditions, festivals, and cultural events, creating a stronger bond with the people around them. It also opens the door to a deeper understanding of Karnataka's history, literature, and art, providing a holistic view of the state's cultural tapestry. Secondly, proficiency in Kannada enhances opportunities for social interaction and professional growth. Many social interactions, both formal and informal, occur in Kannada, and being able to speak the language allows for meaningful connections with neighbors, colleagues, and businesses. In the professional realm, many job opportunities in Karnataka require knowledge of Kannada, especially in sectors where local engagement is essential, such as customer service, education, and government services. Fluency in Kannada can significantly improve employability and career prospects for individuals residing in the state. Lastly, learning Kannada promotes inclusivity and mutual respect. When residents make an effort to learn the local language, it demonstrates respect for the culture and traditions of the region. It encourages a harmonious coexistence between Kannada speakers and non-native residents, fostering a sense of unity and understanding. By embracing Kannada, individuals contribute to creating a more inclusive and diverse society, where everyone feels valued and respected, regardless of their linguistic background. This book is designed to help you achieve all the three. \u003cbr\u003e\u003cbr\u003eAuthor\u003c\/p\u003e\n\u003cp\u003e-Vallish Kumar S\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eAuthor's Interview: \u003ca href=\"https:\/\/youtu.be\/BZbhb1E99l4\"\u003ehttps:\/\/youtu.be\/BZbhb1E99l4\u003c\/a\u003e\u003c\/p\u003e","brand":"Vallish Kumar. S","offers":[{"title":"Default Title","offer_id":44470171599107,"sku":"PHB0000023","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SpokenKannadaGuide.jpg?v=1701932763"},{"product_id":"ladakh-diaries-travelogue-dr-abuyahya","title":"ಲಡಾಖ್ ಡೈರೀಸ್","description":"\u003cp\u003eಲಡಾಖ್ ಆರೋಹಣ ಮಾಡುವಾಗ, ಆ ದಾರಿಯಲ್ಲಿ ಎದಿರಾಗುವ ಹಿಮಾಲಯದ ಅತಿ ವಿಶಿಷ್ಟ ಪ್ರಾಣಿ ಮಾರ್ಮೆಟ್ಟುಗಳ ಜೊತೆ ನಿಂತು ಫೋಟೋ ತೆಗೆಯುವಾಗ, ಅತಿ ವಿರಳ ಸಂಚಾರದ ದಾರಿಯಲ್ಲಿ ಸಿಗುವ ಯಾಕ್‌ಗಳ ಬೆಣ್ಣೆಯಿಂದ ಮಾಡಿದ ‘ಗುರ್ ಗುರ್’ ಚಹಾ ಪರಿಚಯಿಸುವಾಗ, ಗಿರಿಯನ್ನು ಹತ್ತುತ್ತಲೇ ಅಲ್ಲಿ ಸಿಗುವ ಅಪರೂಪದ ಮನುಷ್ಯನ ಮುಖಗಳನ್ನು ಅನಾವಣರಣಗೊಳಿಸಿ ಆ ಘಟನೆಗೊಂದು ತನ್ನ ಬಾಲ್ಯದ ಅನುಭವಗಳನ್ನು ತಳಕುಹಾಕಿ ನೋಡುವಾಗ, ಡಾ. ಸಲೀಂ ಒಬ್ಬ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಕಥೆಗಾರನಂತೆ ಕಾಣುತ್ತಾರೆ. ಅಲ್ಲಿನ ಮಣ್ಣಿನ ಕಣಕಣವನ್ನು ಬಹು ಎಚ್ಚರಿಕೆಯಲ್ಲಿ ಕುತೂಹಲದಿಂದ ಗ್ರಹಿಸಿ, ಆ ನೆಲದ ನರ-ನಾಡಿಗಳನ್ನು ಪರೀಕ್ಷಿಸಿ, ಡಿಟೇಲ್ಡ್ ಪೋಸ್ಟ್ ಮಾರ್ಟ್ಂ ವರದಿ ನೀಡುವ ನುರಿತ ವೈದ್ಯನಾಗುತ್ತಾರೆ. ದಾರಿ ಸಾಗುತ್ತ ಸಾಗುತ್ತ ಅಲ್ಲಿನ ಬೌದ್ಧ ಗುರು ಲಾಮಾಗಳ ಬದುಕನ್ನು, ಚಳಿಗಾಲದಲ್ಲಿ ಆ ಜನರು ಎದುರಿಸುವ ಕಷ್ಟವನ್ನು ಕಲ್ಪಿಸುತ್ತ, ಅದನ್ನು ದಾಖಲಿಸುವ ಈ ಪುಸ್ತಕ ಕೇವಲ ಪ್ರವಾಸ ಕಥನವಾಗದೆ ಏಕಕಾಲದಲ್ಲಿ ಕಾಲ, ದೇಶಗಳಲ್ಲಿ ವಿಹರಿಸುತ್ತ ಚರಿತ್ರೆ ಮತ್ತು ವರ್ತಮಾನದಲ್ಲೂ ಸಂಚರಿಸುತ್ತದೆ.\u003c\/p\u003e\n\u003cp\u003e-ಡಾ. ಲಕ್ಷ್ಮಣ. ವಿ. ಎ.\u003cbr\u003e(ಮುನ್ನುಡಿಯಿಂದ)\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cspan\u003eಲೇಖಕರೊಂದಿಗಿನ ಮಾತುಕತೆ : \u003ca href=\"https:\/\/youtu.be\/gh6pSKE3F7Y\"\u003ehttps:\/\/youtu.be\/gh6pSKE3F7Y\u003c\/a\u003e\u003c\/span\u003e\u003c\/p\u003e","brand":"Dr. Saleem I Nadaf","offers":[{"title":"Default Title","offer_id":44470464774403,"sku":"PHB0000024","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/5a436b413728662b964bb87fd3b8fdf2.jpg?v=1701937477"},{"product_id":"easy-kannada-book-for-children-g-anand-kannada-book","title":"Easy Kannada - ಈಜಿ ಕನ್ನಡ","description":"\u003cdiv class=\"Polaris-Popover__ContentContainer_vq40t\" data-mce-fragment=\"1\"\u003e\n\u003cdiv id=\":r3e7:\" class=\"Polaris-Popover__Content_xd1mk Polaris-Popover__Content--fluidContent_141kh\" data-mce-fragment=\"1\"\u003e\n\u003cdiv class=\"Polaris-Popover__Pane_yisof Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\" data-polaris-scrollable=\"true\" data-mce-fragment=\"1\"\u003e\n\u003cdiv class=\"_PopoverContainer_1o103_1\" data-mce-fragment=\"1\"\u003e\n\u003cdiv class=\"Polaris-Popover__Pane_yisof Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\" data-polaris-scrollable=\"true\" data-mce-fragment=\"1\"\u003e\n\u003cdiv class=\"_Container_1kcqz_1\" data-mce-fragment=\"1\"\u003e\n\u003cdiv class=\"_OutputSection_127kg_1 _WithDivider_127kg_9\" aria-live=\"polite\" data-mce-fragment=\"1\"\u003e\n\u003cdiv class=\"_ContentWrapper_127kg_19\" data-mce-fragment=\"1\"\u003e\n\u003cdiv class=\"_Content_127kg_19 Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\" data-polaris-scrollable=\"true\" data-mce-fragment=\"1\"\u003e\n\u003cdiv class=\"Polaris-Box_375yx\" data-mce-fragment=\"1\"\u003e\n\u003cdiv class=\"Polaris-InlineStack_bc7jt\" data-mce-fragment=\"1\"\u003e\n\u003cdiv class=\"_TextOutput_14c9q_1\" data-mce-fragment=\"1\"\u003e\n\u003cdiv class=\"_PlainText_14c9q_26\" data-mce-fragment=\"1\"\u003e\n\u003cdiv class=\"Polaris-Popover__ContentContainer_vq40t\"\u003e\n\u003cdiv class=\"Polaris-Popover__Content_xd1mk Polaris-Popover__Content--fluidContent_141kh\" id=\":r52e:\"\u003e\n\u003cdiv data-polaris-scrollable=\"true\" class=\"Polaris-Popover__Pane_yisof Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\"\u003e\n\u003cdiv class=\"_PopoverContainer_1o103_1\"\u003e\n\u003cdiv data-polaris-scrollable=\"true\" class=\"Polaris-Popover__Pane_yisof Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\"\u003e\n\u003cdiv class=\"_Container_1kcqz_1\"\u003e\n\u003cdiv aria-live=\"polite\" class=\"_OutputSection_127kg_1 _WithDivider_127kg_9\"\u003e\n\u003cdiv class=\"_ContentWrapper_127kg_19\"\u003e\n\u003cdiv data-polaris-scrollable=\"true\" class=\"_Content_127kg_19 Polaris-Scrollable_1ed9o Polaris-Scrollable--vertical_uiuuj Polaris-Scrollable--horizontal_17qq4\"\u003e\n\u003cdiv class=\"Polaris-Box_375yx\"\u003e\n\u003cdiv class=\"Polaris-InlineStack_bc7jt\"\u003e\n\u003cdiv class=\"_TextOutput_14c9q_1\"\u003e\n\u003cdiv class=\"_PlainText_14c9q_26\"\u003e\n\u003cp class=\"Polaris-Text--root_yj4ah Polaris-Text--bodyMd_jaf4s\"\u003eEasy Kannada is a comprehensive and colorful book designed to help both children and adults learn Kannada. It uses English as a bridge to introducing them to the language, making learning faster and more intuitive.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"Anand G","offers":[{"title":"Default Title","offer_id":44470533062915,"sku":"PHB0000025","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ef40a4178f173a57d1ab0b1a15a45233.jpg?v=1701938164"},{"product_id":"lifenallondu-u-turn-stories-meghana-kanetkar-kannada-book","title":"ಲೈಫ್‌ನಲ್ಲೊಂದು ಯೂ ಟರ್ನ್","description":"\u003cp\u003eಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ ಮೇಘನಾ ಕಾನೇಟ್ಕರ್ ಕನ್ನಡದ ಸುಲಲೀತ ಬಳಕೆಯಲ್ಲಿ ಗೆದ್ದಿದ್ದರೆ, ನಮ್ಮೊಂದಿಗೆ ಸಾಗುತ್ತಲೇ ಇರುವ ನೈಜ ಘಟನಾವಳಿಗಳನ್ನು ಕತೆಯ ರೂಪಕ್ಕೆ ತಿರುಗಿಸುತ್ತಾ ಓದುಗರನ್ನು ಹಿಡಿದಿಡುವ ತಂತ್ರ ಇಲ್ಲಿನ ಹೆಚ್ಚುಗಾರಿಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಥನ ಪ್ರಕಾರದಲ್ಲಿ ಕಥನ ಶೈಲಿ ಮತ್ತು ವಸ್ತು ಪ್ರಮುಖ ಪಾತ್ರವಹಿಸುವಾಗ ಅವನ್ನೆಲ್ಲ ತಕ್ಕಷ್ಟೇ ಗಣಿಸುತ್ತಲೇ ಸಾಂದರ್ಭಿಕವಾಗಿ ಕತೆ ಹೆಣೆಯುವ ಲೇಖಕಿ, ಎಲ್ಲೋ ಮಸ್ತಿಷ್ಕದಲ್ಲಿದ್ದ ಪಾತ್ರವೊಂದಕ್ಕೆ ಚಕ್ಕನೆ ಜೀವ ತುಂಬಿ ನಿಲ್ಲಿಸುವ ಪರಿ ವಿಭಿನ್ನ. ಶೈಲಿ ಮತ್ತು ವಸ್ತುವನ್ನು ಬಳಸಿಕೊಳ್ಳುವುದರ ಜತೆಗೆ ಫ್ಯಾಂಟಸ್ಸಿಯನ್ನು ಬೆರೆಸುವ ಕಥನಗಾರಿಕೆ ಕನ್ನಡದಲ್ಲಿ ಆಗೀಗ ಸದ್ದು ಮಾಡಿದೆಯಾದರೂ ಆದನ್ನು ತಾಂತ್ರಿಕವಾಗಿ ದುಡಿಸಿಕೊಂಡವರು ಕಡಿಮೆ. ಬರೆಯುತ್ತಲೇ ಅಂಥದ್ದೊಂದು ಸಾಧ್ಯತೆಯತ್ತ ಪ್ರಯತ್ನ ನಡೆಸಿದ ಪ್ರಾಯೋಗಿಕ ಅಂಶ ಎದ್ದು ಕಾಣುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಒಂದಷ್ಟು ಭಾವಪೂರಿತ ಜಿಜ್ಞಾಸೆ, ಮತ್ತಿಷ್ಟು ನೈಜತೆ ಜತೆಗೆ ಜೀವನದ ಕಹಿಸತ್ಯಗಳ ಅನಾವಣರಗೊಳಿಸುತ್ತಾ, ಇದೆಲ್ಲ ನಮ್ಮದೇನಾ ಎನ್ನುವಂತೆ ಬರೆಯುವ ಲೇಖಕಿಯಿಂದ ಕನ್ನಡ ಸಾಹಿತ್ಯಕ್ಕೆ ಇನ್ನಿಷ್ಟು ಸಮರ್ಥ ಬರಹಗಳು ಸಲ್ಲಲಿ ಎಂದು ಹಾರೈಸುತ್ತಾ,\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e- ಸಂತೋಷಕುಮಾರ ಮೆಹೆಂದಳೆ\u003cbr data-mce-fragment=\"1\"\u003eಕಾದಂಬರಿಕಾರ ಮತ್ತು ಅಂಕಣಕಾರ.\u003c\/p\u003e\n\u003cp\u003e \u003cbr\u003e\u003c\/p\u003e\n\u003cp\u003e\u003cspan data-mce-fragment=\"1\"\u003eAuthor's Interview\u003c\/span\u003e\u003cspan data-mce-fragment=\"1\"\u003e: \u003ca href=\"https:\/\/youtu.be\/P7ALKI3w9b4\"\u003ehttps:\/\/youtu.be\/P7ALKI3w9b4\u003c\/a\u003e\u003c\/span\u003e\u003c\/p\u003e","brand":"Meghana Kanetkar","offers":[{"title":"Default Title","offer_id":44647279657219,"sku":"PHB0000026","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1b3e5945ba19b5d8e3034b019d010693.jpg?v=1705738244"},{"product_id":"ehada-talahadi-articles-shubhashree-bhat-kannada-book","title":"ಇಹದ ತಳಹದಿ","description":"\u003cp\u003eಶುಭಶ್ರೀ ಭಟ್ಟ ಅವರ ಲೇಖನಗಳಲ್ಲಿ ವಿಶೇಷವಾಗಿ ಸೆಳೆಯುವುದು ಭಾಷೆ, ಬರವಣೆಗೆಯ ಶೈಲಿ. ಪ್ರತಿಯೊಂದು ಲೇಖನವೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಹದವಾದ ನಿರೂಪಣೆ, ತೀವ್ರ ಭಾವಾಭಿವ್ಯಕ್ತಿ ಎಲ್ಲವನ್ನೂ ಸಮತೂಕದಲ್ಲಿ ಬೆರೆಸಿ ಬರೆಯುವ ಈಕೆಯ ವ್ಯವಧಾನ ಓದುಗರಿಗೆ ಒಂದು ಚೆಂದದ ಓದನ್ನು ಕೊಡುತ್ತದೆ. ಇದು ನಮ್ಮ ಬದುಕಲ್ಲೇ ಘಟಿಸಿದ್ದ ಸಂಗತಿಯೇನೋ ಅನ್ನುವಷ್ಟು ಆಪ್ತವೆನ್ನಿಸುತ್ತದೆ. ತಾನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲವೂ ಉದಾಹರಣೆಯಾಗಿ, ನಂತರ ಅದರಲ್ಲೇ ಒಂದು ನೀತಿಯೂ ಅಡಕವಾಗಿ, ಕೊನೆಗೆ ಬದುಕಿಗೊಂದು ಸ್ಫೂರ್ತಿಯಾಗಿ ಬದಲಾಗುತ್ತದೆ.\u003cbr data-mce-fragment=\"1\"\u003eಮೊದಲ ಲೇಖನ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯ ಜಗತ್ತಿನಲ್ಲಿ, ರೇಡಿಯೋವನ್ನು ರೂಪಕವಾಗಿ ಇಟ್ಟುಕೊಂಡೇ ಅಮ್ಮನ ಒಳಗುದಿಯನ್ನು ನಾಜೂಕಾಗಿ ಹರವಿಟ್ಟ ಬಗೆಯಂತೂ ಹೃದಯಸ್ಪರ್ಶಿ. ಕವಿ ಮನಸ್ಸುಳ್ಳವರಿಗೆ ಮಲ್ಲಿಗೆಯೆಂದರೆ ಅದು ಬರಿ ಹೂವಲ್ಲ, ಅದೊಂದು ಕನಸು, ಏಕಾಗ್ರತೆ ಎನ್ನುವ ಸತ್ಯ ಇಲ್ಲಿ ಗೋಚರಿಸುತ್ತದೆ. ಎಳೇ ಕಾಗದದೆಲೆಯ ಗೀಟು, ಅವರವರ ಬೆಟ್ಟದಲಿ ಕಲ್ಲುಂಟು ಮುಳ್ಳುಂಟು, ಗಂಡಸಿಗೂ ಗೊತ್ತಾಗಲಿ ಗೌರಿ ದುಃಖ ಲೇಖನಗಳು, ಇವರ ಸೂಕ್ಷ್ಮತೆಗೆ ಹಿಡಿದ ಕೈಗನ್ನಡಿ. ವಸ್ತು-ವಿಷಯವನ್ನು ಅನುಭವದ ಪಾಕದಲ್ಲಿ ಕರಗಿಸಿ, ಸಮಾಜದ ವೈರುಧ್ಯತೆಗೆ ಬೆಟ್ಟು ಮಾಡಿ ತೋರಿಸುವ ಗಟ್ಟಿತನವನ್ನು ಇದರಲ್ಲಿ ಕಾಣಬಹುದು. ಇಲ್ಲಿ ಸ್ತ್ರೀವಾದಿ ದೃಷ್ಟಿಕೋನದ ಬದಲು ಸ್ತ್ರೀಯ ದೃಷ್ಟಿ ಕಾಣಸಿಗುತ್ತದೆ.\u003cbr data-mce-fragment=\"1\"\u003eಎಲ್ಲೂ ಏಕತಾನತೆ ಮೂಡದಂತೆ, ಯಾವುದೇ ಸಿದ್ದಾಂತಕ್ಕೆ ಅಂಟಿಕೊಳ್ಳದಂತೆ, ಮನುಷ್ಯ ಸಹಜ ಭಾವನೆಗಳಿಗೆ ತಕ್ಕನಾಗಿ, ವಿಚಾರವನ್ನು ಪ್ರಸ್ತುತಪಡಿಸಿರುವುದು ಈ ಕೃತಿಯ ವಿಶೇಷತೆ. ಅಪ್ಪಟ ಭಾವಜೀವಿ ಶುಭಶ್ರೀ ಭಟ್ಟ ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎನ್ನುವುದು ನನ್ನ ಹಾರೈಕೆ.\u003cbr data-mce-fragment=\"1\"\u003e-ಭವ್ಯ ಬೊಳ್ಳೂರು\u003c\/p\u003e\n\u003cp\u003eFor E-Books - \u003ca title=\"https:\/\/mylang.in\/products\/5byyzu1zm2z3evfeyire\" href=\"https:\/\/mylang.in\/products\/5byyzu1zm2z3evfeyire\"\u003ehttps:\/\/mylang.in\/products\/5byyzu1zm2z3evfeyire\u003c\/a\u003e\u003c\/p\u003e\n\u003cp\u003e\u003cspan data-mce-fragment=\"1\"\u003eAuthor's Interview\u003c\/span\u003e\u003cspan data-mce-fragment=\"1\"\u003e: \u003ca href=\"https:\/\/youtu.be\/vnYP6qxwKMQ\"\u003ehttps:\/\/youtu.be\/vnYP6qxwKMQ\u003c\/a\u003e\u003c\/span\u003e\u003c\/p\u003e","brand":"Shubhashree Bhat","offers":[{"title":"Default Title","offer_id":44609571324163,"sku":"PHB0000027","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ihada_Thalahadi_Coverpage_page-0001.jpg?v=1734089461"},{"product_id":"kuchuku-fouzia-saleem-kannada-novel","title":"ಕುಚುಕು","description":"\u003cp\u003eಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡುಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ... ಮೋಸದ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲು ಸಾವಿರ ಬಾರಿ ಯೋಚಿಸುವ ಅಗತ್ಯ ಪ್ರತಿಯೊಬ್ಬರಿಗೂ ಬೇಕು. ಈಗಿನ ಪ್ರಪಂಚಕ್ಕೆ ಇದು ತುಂಬಾ ಹತ್ತಿರವಾದ ಕಥೆ ಎಂದರೂ ತಪ್ಪಾಗಲಾರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂಥದೊಂದು ಪಯಣದಲಿ ಕಥೆಗಾರರ ಪ್ರಯಾಣ ಇನ್ನೂ ಹೆಚ್ಚೆಚ್ಚು ದಾರಿಯಲಿ ಸುಗಮವಾಗಿ ಸಾಗಲಿ. ಅವರ ಬರಹದ ಕ್ಷೇತ್ರದಲ್ಲಿ ಸಮುದ್ರದ ಆಳಕ್ಕೆ ಇಳಿದು ಅವರ ಪಯಣದಲ್ಲಿ ಬರಹದ ದಿಕ್ಕು ಬದಲಾಯಿಸುವ ಅದೃಷ್ಟ ಸಿಗಲಿ ಎಂದು ಶುಭ ಹಾರೈಸುತ್ತೇನೆ...\u003c\/p\u003e\n\u003cp style=\"text-align: right;\"\u003e\u003cbr data-mce-fragment=\"1\"\u003eದಿವ್ಯ ದೇವೇಂದ್ರ\u003c\/p\u003e\n\u003cp style=\"text-align: right;\"\u003eಬರಹಗಾರರು\u003c\/p\u003e","brand":"Fouzia Saleem","offers":[{"title":"Default Title","offer_id":44699286765827,"sku":"PHB0000028","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kuchuku_Coverpage_page-0001_1.jpg?v=1707473585"},{"product_id":"tejonidhi-articles-vasanta-bhat-kannada-book","title":"ತೇಜೋನಿಧಿ","description":"ಶಾಲೆ ಎಂಬುದು ಒಂದು ಊರಿನಲ್ಲಿರುವ ಕಲ್ಲು, ಮಣ್ಣು, ಮರಳು, ಇಟ್ಟಿಗೆ ಸಿಮೆಂಟಿನಿಂದ ಕಟ್ಟಲ್ಪಟ್ಟ ಬರಿಯ ಕಟ್ಟಡವಲ್ಲ. ಅದೊಂದು ಜೀವನವನ್ನು ರೂಪಿಸುವ ಕಾರ್ಯಾಗಾರ. ಎಳೆಯ ಹಸಿ ಮನಸ್ಸುಗಳನ್ನು ತಿದ್ದಿ ತೀಡಿ ಜೀವನಶಿಕ್ಷಣವನ್ನು ಕೊಟ್ಟು ಸಂಸ್ಕರಿಸಿ ಒಳ್ಳೆಯ ಮನಸ್ಸಿನ ಮನುಷ್ಯನನ್ನಾಗಿ ಪರಿವರ್ತಿಸುವ ಒಂದು ಕಾಂತಕ್ಷೇತ್ರವದು. ಶತಮಾನಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಮಹತ್ವವನ್ನು ಅರಿತುಕೊಂಡು ತಮ್ಮೂರಿಗೊಂದು ಶಾಲೆಬೇಕು ಎಂದು ಯೋಚಿಸಿ ಮುಂದಡಿಯಿಟ್ಟದ್ದು, ಹಾಗೆ ಅದು ಮುಂದೆ ಕಾಲಕ್ರಮದಲ್ಲಿ ಇಡೀ ಊರಿನ, ಗ್ರಾಮದ ಅಷ್ಟೇ ಅಲ್ಲದೆ ತಲೆಮಾರು ತಲೆಮಾರುಗಳಿಗೆ ಸಂಸ್ಕಾರ ನೀಡುವ ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡು ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುವುದು ಎಂಬುದೇ ಸೋಜಿಗದ ವಿದ್ಯಮಾನ.\u003cbr\u003e\u003cbr\u003eಪಶ್ಚಿಮದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಯಾವುದೇ ಸಂಗತಿಗಳನ್ನು, ಇತಿಹಾಸವನ್ನು ದಾಖಲಿಸುವ ಮಹತ್ವವನ್ನು ಅರಿತು ಪಾಲಿಸುವ ಪರಿಪಾಠ ತುಂಬ ಕಡಿಮೆ ಎನ್ನುವುದು ಬಹುತೇಕರ ಗಮನಕ್ಕೆ ಬಂದಿರಬಹುದು. ಹಾಗೆ ಎಷ್ಟೋ ಅಪರೂಪದ ಮತ್ತು ಬಹಳ ಮುಖ್ಯವಾಗಿರುವ, ನಮ್ಮ ಕಾಲಬುಡದಲ್ಲಿಯೇ ಇರುವ ಸಂಗತಿಗಳನ್ನು ನಾವು ಕಳೆದುಕೊಂಡಿದ್ದೂ, ನಂತರದಲ್ಲಿ ಅದನ್ನು ಹುಡುಕಲು ಪಾಡುಪಡುವ ಅದೆಷ್ಟೋ ಸಂದರ್ಭಗಳನ್ನು ಕಂಡಿದ್ದು, ಅನುಭವಿಸಿದ್ದು ಇದೆ. ಹಾಗಿದ್ದಾಗ ಪ್ರಸ್ತುತ ಸಂದರ್ಭದಲ್ಲಿ ಹಲವು ಸಂಗತಿಗಳನ್ನು ಒಂದು ಕಡೆ ಒಟ್ಟುಮಾಡಿ, ಸಂಕಲಿಸಿ ಇಡುವ ಒಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ದಾಖಲೀಕರಣದ ಪ್ರಯತ್ನದ ಭಾಗವಾಗಿ ಈ ಹೊತ್ತಿಗೆ ಕರ್ನಾಟಕದ ಹಿರಿಕಿರಿಯ ಶಿಕ್ಷಣ ತಜ್ಞರ ವಿಚಾರ, ಚಿಂತನೆಗಳನ್ನು ಒಂದು ಕಡೆ ಕ್ರೋಢೀಕರಿಸಿ ನಿಮ್ಮೆದುರಿಗೆ ಇಟ್ಟಿದೆ. ಈ ತಿಳಿವ ತೇಜದ ನಡೆ ಮುಂದುವರೆದು ಅರಿವು ಮೂಡಿದ ದಾರಿಯಾಗಿ ಆ ಚಿಂತನೆಗಳ ಫಲಶ್ರುತಿಯೋ ಎಂಬಂತೆ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿ ಎಂಬ ಚಿಕ್ಕ ಹಳ್ಳಿಯಲ್ಲಿ ನೂರು ವರ್ಷಗಳ ಹಿಂದೆ ಆರಂಭವಾದ ಪ್ರಾಥಮಿಕ ಶಾಲೆಯ ಮೂಲಕ ಇಡೀ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಮೃದ್ಧವಾಗಿ ರೂಪುಗೊಂಡ ಒಂದು ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತದೆ.\u003cbr\u003e\u003cbr\u003eಪುಟ್ಟ ಊರಿನ ಸಾಂಸ್ಕೃತಿಕ ಇತಿಹಾಸವನ್ನೂ, ಆ ಮೂಲಕ ಕರ್ನಾಟಕದ ಅಥವಾ ಭಾರತದ ಗ್ರಾಮಗಳ ಸ್ಥೂಲವಾದ ಒಂದು ಚಿತ್ರಣವನ್ನೂ ಪ್ರತಿನಿಧಿಸುವ ರೂಪಕವಾಗಿಯೂ ಈ ಕೃತಿ ಮಹತ್ವದ್ದೆಂದು ಅನಿಸುತ್ತದೆ. ಸಮೂಹ ಪ್ರಜ್ಞೆಯೊಂದು ಈ ಕೃತಿಯ ಮೂಲಕ ಮಾತಾಡುತ್ತಿದೆ.\u003cbr\u003e","brand":"Vasanta Bhat","offers":[{"title":"Default Title","offer_id":44735642206467,"sku":"PHB0000029","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-03-12at4.51.04PM.jpg?v=1710242530"},{"product_id":"avala-hejje-guruthu-sowmya-kashi","title":"ಅವಳ ಹೆಜ್ಜೆ ಗುರುತು","description":"\u003cp\u003e\u003cspan\u003eಕತಾಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ \"ಅವಳ ಹೆಜ್ಜೆ ಗುರುತು\" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ ಪುಟದಲ್ಲಿ ಕೇವಲ ಸಣ್ಣದೊಂದು ಪಾತ್ರ ಮಾತ್ರವಾಗದೇ ಬದುಕನ್ನು ಕಲಿಸಿಕೊಟ್ಟವರಾಗುತ್ತಾರೆ. ಹಾಗಾಗೇ ಈ ಪುಸ್ತಕದ ಹೆಸರು “ಅವಳ ಹೆಜ್ಜೆ ಗುರುತು”!\u003c\/span\u003e\u003c\/p\u003e","brand":"Sowmya Kashi","offers":[{"title":"Default Title","offer_id":44915381502211,"sku":"PHB0000030","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvalaHejjeGurutu.jpg?v=1709905040"},{"product_id":"hannondu-haligalu-dr-shantala-kannada-book","title":"ಹನ್ನೊಂದು ಹಳಿಗಳು","description":"\u003cdiv style=\"text-align: left;\"\u003e “ನೀವು ಹೇಗೆ ಬರೆಯುವುದು?” ಎಂಬುದು ಅನೇಕರ ಸಹಜವಾದ ಪ್ರಶ್ನೆ. ವಾಸ್ತವವಾಗಿ, ನಾನು ‘ಹಾಗೆ’ ಅಂದರೆ ಹಾಳೆಯ ಮೇಲೆ ಲೇಖನಿ ಹಿಡಿದು ಬರೆಯುವುದೇ ಇಲ್ಲ. ಬರಹಗಳನ್ನು ಕಂಪ್ಯೂಟರ್ ಪರದೆಯ ಮೇಲೆ ಕ್ಲಿಕ್ಕಿಸುವುದೂ ಕೊನೆಯ ಹಂತದಲ್ಲಿಯಷ್ಟೆ!.\u003cbr\u003eಕಾರಣ ನನ್ನ ಕಥೆ, ಕವನ, ಬರಹಗಳೆಲ್ಲವೂ ಮೆದುಳಿನಲ್ಲಿ ಉದ್ಭವವಾದಮೇಲೆ, ಅಲ್ಲಿಯೇ ಯಥೇಚ್ಛವಾಗಿ ತಮಗೆ ಬೇಕೆನಿಸಿದ ಜಾಡನ್ನು ಹಿಡಿದು, ತಮ್ಮಷ್ಟಕ್ಕೆ ತಾವೇ ಬರೆದುಕೊಂಡು ಹೋಗುತ್ತಿರುತ್ತವೆ. ಹಳಿಯ ಮೇಲೆ ವೇಗವಾಗಿ ಚಲಿಸಿದ ರೈಲು, ಸಂಚಾರ ಮುಗಿಸಿ ಗಾಲಿಗಳನ್ನು ಉಜ್ಜಿಕೊಂಡು ನಿಧಾನವಾಗಿ ನಿಲ್ಲುವಂತೆ, ನನ್ನ ಮೆದುಳು ರಚಿಸಿಕೊಂಡು ಮುಗಿಸಿದ ಬರಹಗಳು ನನ್ನ ಗಮನಕ್ಕಾಗಿ ಕಾಯುತ್ತ, ಮೆದುಳಿನ ಬೂದು ಜೀವಕೋಶಗಳಲ್ಲಿ ಹಾಗೆಯೇ ವಾರ, ತಿಂಗಳುಗಳನ್ನು ಬೇಸರದಿಂದ ಸವೆಸುತ್ತಿರುತ್ತವೆ! ಅಲ್ಲಲ್ಲಿ ಪದ-ಪಾತ್ರ-ಸನ್ನಿವೇಶಗಳನ್ನು ಸ್ವಲ್ಪ ಮಾರ್ಪಾಟೂ ಮಾಡಿಕೊಂಡು ಪದೇ ಪದೇ ‘ಮೆಚ್ಚುಗೆಯಾಯಿತೆ?’ ಎಂದು ಪಿಸುಮಾತಿನಲ್ಲಿ ನನ್ನನ್ನು ಕೇಳಿಕೊಂಡು ಮಿಸುಕಾಡುತ್ತಿರುತ್ತವೆ!.\u003cbr\u003eಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಬೆಂಗಳೂರು ಹಾಗೂ ಆಸು-ಪಾಸನ್ನು ಪೀಡಿಸಿದ ಮಹಾಮಾರಿ ಪ್ಲೇಗ್ ಹಾಗೂ ರನ್ನರ್ ರಾಜಪ್ಪ ಅನೇಕ ದಶಕಗಳಿಂದ ನನ್ನನ್ನು ಕಾಡುತ್ತಲೇ ಇದ್ದ ಕಥಾವಸ್ತು. ಅದನ್ನು ರೈಲು ಹತ್ತಿಸಿದೆ. ‘ತಾಯಿ ಬಿಟ್ಟು ಹೋದ’ ಮಗಳು ಎಂದು ಪಟ್ಟ ಕಟ್ಟಿಕೊಂಡಿದ್ದ ಶಾರದ ನನ್ನ ಬೆನ್ನುಹತ್ತಿ ಬೇಡಿಕೊಳ್ಳುತ್ತಿದ್ದು, ತನ್ನ ರೈಲನ್ನು ಹತ್ತಿಕೊಂಡುಬಿಟ್ಟಳು. ಆಸ್ಪತ್ರೆಯಲ್ಲಿ ಪ್ರೇಮಾಂಕುರವಾಗಬಹುದಾದ ಅನೇಕ ಸನ್ನಿವೇಶಗಳು ನನಗೆ ದಿನನಿತ್ಯ ಗೋಚರಿಸುತ್ತಿರುತ್ತದೆ. ಅದಕ್ಕೆ ನನ್ನ ಮೆದುಳಿನಲ್ಲಿ ಡಾ|| ಶುಭಾಂಗಿ ಹುಟ್ಟಿಕೊಂಡು, ತಾನೂ ಬೋಗಿ ಏರಿದಳು. ಅತ್ತೆ ಮತ್ತು ಡಾಕ್ಟರ್ ಸೊಸೆಯನ್ನು ‘ಅತ್ತೆಗೆ ನೋವು-ಸೊಸೆಗೆ ಕಾವು’ ರೈಲಿನಲ್ಲಿ ಹತ್ತಿಸಿ, ಅಲ್ಲಿ ಸ್ವಲ್ಪ ವಾಸ್ತವ ಹಾಗೂ ಸ್ವಲ್ಪ ತಮಾಷೆಗಾಗಿ ವೈದ್ಯರ ಪೇಚಾಟದ ಕಿಟಕಿ ನೋಟವನ್ನು ತೋರಿಸಿದ್ದಾಯಿತು. ದೇವರು ನಮ್ಮ ಭೂಮಿಗೆ ಬಂದರೆ, ನಮ್ಮ ನ್ಯೂನತೆಗಳಿಗೆ ಹೇಗೆ ಒಗ್ಗಿಕೊಳ್ಳಬಹುದು ಎಂದು ಯೋಚಿಸುತ್ತಾ ಶ್ರೀ ಕೃಷ್ಣನನ್ನು ‘ವಿಶ್ವ(ಕು)ರೂಪ ದರ್ಶನ’ ಎಂಬ ರೈಲು ಹತ್ತಿಸಿ, ವಿಶ್ವ ಪರ್ಯಟನೆಗೆ ಬಿಟ್ಟೆ. ಕೋವಿಡ್ ಸಮಯದಲ್ಲಿ ‘ಹೊಟ್ಟೆಗಾಗಿ’ ಪರದಾಡುವ ರವಿ ಅಥವಾ ತಮ್ಮ ಬದಲಾದ ಜೀವನದ ಗತಿಯನ್ನು ಒಪ್ಪಿಕೊಳ್ಳುವ ಮೈಥಿಲಿ ಹಾಗೂ ತ್ರಿವೇಣಿ ಟೀಚರ್ ತಮ್ಮ ಬೋಗಿಗಳಲ್ಲಿ ಬದುಕಿನ ಪ್ರಯಾಣವನ್ನು ಸವೆಸಿದರು. ಕೋವಿಡ್ ಎಂಬ ಕಾರ್ಮೋಡಕ್ಕೆ ಬೆಳ್ಳನೆಯ ಕಿರಣವಿರಲೆಂದು, ನರ್ಸ್ ವನಿತಾಳಿಗೂ ಟಿಕೆಟ್ ಕೊಟ್ಟು ಒಳ್ಳೆಯ ಬೋಗಿಯಲ್ಲಿ ಕೂರಿಸಿದೆ. ಅನೇಕ ವೈಜ್ಞಾನಿಕ ಕಥೆಗಳನ್ನು ಬರೆದ ನನಗೆ, ಈ ವೈವಿಧ್ಯಮಯವಾದ ರೈಲುಗಳ ಮಧ್ಯೆ, ಒಂದು ವೈಜ್ಞಾನಿಕ ರೈಲನ್ನು ಓಡಿಸದಿದ್ದರೆ ಸ್ವಯಂ ದ್ರೋಹವಾದೀತು ಎಂದು ‘ಆವಿಷ್ಕಾರ’ವನ್ನು ಸೇರಿಸಿಕೊಂಡೆ. ಈ ಸಂಕಲನದಲ್ಲಿರುವ ಎಲ್ಲಾ ರೈಲುಗಳಿಗಿಂತ ಇದು ಹೊಸದು.\u003cbr\u003eಈ ಹನ್ನೊಂದು ಕಥೆಗಳ ಸಂಕಲನದಲ್ಲಿನ ಕೆಲವು ಕಥೆಗಳು ಈ ಹಿಂದೆ ತರಂಗ ವಾರಪತ್ರಿಕೆ ಹಾಗೂ ತುಷಾರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಮೆದುಳಿನಲ್ಲಿ ಅನೇಕ ಹಳಿಗಳು ಈಗಲೂ ಸಕ್ರಿಯವಾಗಿ ತುಡಿಯುತ್ತಿವೆ. ಸದ್ಯಕ್ಕೆ ಅವುಗಳು ಕಾಯಬೇಕು! ಇಲ್ಲಿರುವ ಹನ್ನೊಂದು ಕಥೆಗಳು ವಿವಿಧ ಪ್ರಕಾರಗಳಲ್ಲಿದ್ದು, ನಿಮ್ಮನ್ನು ವೈವಿಧ್ಯಮಯವಾದ ಸಾಹಿತ್ಯ ವಿಹಾರದಲ್ಲಿ ಸತ್ಕರಿಸಲಿ ಎಂದು ಆಶಿಸುತ್ತಾ... \u003cbr\u003e\u003cbr\u003eಇಂತಿ ನಿಮ್ಮ,\u003cbr\u003eಡಾ. ಶಾಂತಲಾ\u003c\/div\u003e\n\u003cdiv style=\"text-align: left;\"\u003e\u003c\/div\u003e\n\u003cdiv style=\"text-align: left;\"\u003eಲೇಖಕರ ಜೊತೆಗೆ ಮಾತುಕತೆ: \u003ca href=\"https:\/\/youtu.be\/X90XUV9do-w\"\u003ehttps:\/\/youtu.be\/X90XUV9do-w\u003c\/a\u003e\n\u003c\/div\u003e","brand":"Dr. Shantala","offers":[{"title":"Default Title","offer_id":44893278011651,"sku":"PHB0000031","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HannonduHaligalu01.png?v=1710916314"},{"product_id":"yashaswini-s-n-besige-rajeya-majaa-harivu-books","title":"ಬೇಸಿಗೆ ರಜೆಯ ಮಜಾ!","description":"\u003cp\u003e\u003cspan data-mce-fragment=\"1\"\u003eಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್.ಎನ್. ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್‌ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟ‌ರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ. ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ, ಇವರ ಮಗಳ “ಅಮ್ಮ ಹೊಸ ಕತೆ” ಎಂಬ ಬೇಡಿಕೆ.\u003c\/span\u003e\u003c\/p\u003e\n\u003cp\u003e\u003cstrong\u003e\u003cspan style=\"font-size: 0.875rem;\" data-mce-style=\"font-size: 0.875rem;\"\u003eಲೇಖಕರೊಂದಿಗೆ ಮಾತುಕತೆ: \u003c\/span\u003e\u003ca style=\"font-size: 0.875rem;\" href=\"https:\/\/youtu.be\/T86Iy5DuL0c\" data-mce-href=\"https:\/\/youtu.be\/T86Iy5DuL0c\" data-mce-style=\"font-size: 0.875rem;\"\u003ehttps:\/\/youtu.be\/T86Iy5DuL0c\u003c\/a\u003e\u003c\/strong\u003e\u003c\/p\u003e","brand":"Yashaswini S. N.","offers":[{"title":"Default Title","offer_id":45015369744643,"sku":"PHB0000032","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1.jpg?v=1712148510"},{"product_id":"preetiya-chitteya-benneri-collection-of-poems-mangala-m-nadig-kannada-book","title":"ಪ್ರೀತಿಯ ಚಿಟ್ಟೆಯ ಬೆನ್ನೇರಿ","description":"\u003cp\u003eಶ್ರೀಮತಿ ಮಂಗಳ ಎಂ ನಾಡಿಗರದು ಮುಗ್ಧ ಭಾವನೆಗಳ ಕಾವ್ಯ ಪ್ರಪಂಚ. ಇಷ್ಟು ಕರ್ಕಶವಾದ ಈ ಲೋಕದಲ್ಲಿ ಮೃದು ಮಧುರವಾದ ಭಾವನೆಗಳು ಇನ್ನೂ ಉಳಿದಿವೆಯೇ? ಎಂದು ಅಚ್ಚರಿ ಪಡುವಷ್ಟು ಅವರ ಭಾವನೆಗಳು ಸರಳ ಸುಂದರವಾಗಿವೆ. ಹೂವು, ಹಕ್ಕಿ, ಕಾಡು, ನದಿ, ಚಂದ್ರ, ಸೂರ್ಯ, ನಕ್ಷತ್ರ, ನೀಲಾಕಾಶ, ಬೆಳದಿಂಗಳಿAದ ತುಂಬಿದ ರಮ್ಯಲೋಕವದು. ಒಲಿದ ಗಂಡು, ಹೆಣ್ಣುಗಳ ಮನದ ಭಾವಲಹರಿಗಳು ತಂಗಾಳಿಯಂತೆ ಅಲ್ಲಿ ಸುಳಿದಾಡುವವು. ಒಲಿದವರು ನಲಿದು ಕಟ್ಟಿರುವ ಪುಟ್ಟ ಕುಟುಂಬ ಅಲ್ಲಿದೆ. ಮಗುವಿದೆ, ಮೊಮ್ಮಗುವಿದೆ, ಅವರ ನಗುವಿದೆ. ಕುಟುಂಬ ಮೌಲ್ಯವನ್ನು ನಿಷ್ಕಲ್ಮಷ ಪ್ರೀತಿಯಿಂದ ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆಯೇನಾದರೂ ಬರಡಾದರೆ ಏನು ಗತಿ? ಸರಳ ಹೃದಯದ ತಾಯಿಯರ ಪ್ರೇಮ, ಮಮತೆ, ಲಾಲನೆ, ಪಾಲನೆಗಳಿಂದ ಕುಟುಂಬ ವ್ಯವಸ್ಥೆ ಉಳಿದಿದೆ. ಮಂಗಳಾ ಈ ಇಂಥ ಲಕ್ಷಾಂತರ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನನಗೆ ಕಾಣುತ್ತಾರೆ. ಅಲ್ಲಿ ಸೋಗಿಲ್ಲ, ಕಾವ್ಯ ಸಿದ್ಧಾಂತಗಳ ಜಂಜಡವಿಲ್ಲ, ಪ್ರತಿಭಟನೆಯ ರೌದ್ರಾವತಾರವಿಲ್ಲ, ಬದಲಾಗಿ ಎಡೆ ಸಿಕ್ಕಲ್ಲಿ ಚಿಗುರುವ ಗಿಡದ ಗುಣವಿದೆ, ಎಂಥ ತಾಮಸಿಯನ್ನೂ ತನ್ನ ಪ್ರೀತಿಯಿಂದ ಕರಗಿಸುವ ಕಲಾತ್ಮಕತೆ ಇದೆ. ‘ನಾನು ಒಲಿದಂತೆ ಹಾಡುವೆ' ಎಂದು ಅವರು ಹೇಳುವುದೂ ಇಲ್ಲ, ಹಾಗೆ ಬರೆಯುತ್ತಾರೆ.\u003c\/p\u003e\n\u003cp\u003e ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ. ಇಳಿದು ನೀರು ಕುಡಿಯ ಬಯಸುವವರಿಗೆ ಅವರು ಸುತ್ತಲೂ ಪಾವಟಿಗೆಗಳನ್ನೂ ರಚಿಸಿಕೊಟ್ಟಿದ್ದಾರೆ. ಅಲ್ಲಿ ಕುಳಿತು ಅವರು ತೋರುವ ಹಕ್ಕಿಗಳನ್ನೂ, ಆಕಾಶವನ್ನೂ ನೋಡಬಹುದು, ನೀರು ಕುಡಿಯಬಹುದು, ಹಣ್ಣುಗಳೂ ಸಿಗುತ್ತವೆ. ಎಂದೋ ಕೇಳಿ ಮರೆತ ಸುಂದರ ರಾಗಗಳು ನಿಮಗೆ ಮತ್ತೆ ಒದಗಿ ಬರಬಹುದು. ಅಲ್ಲಿಂದ ಎದ್ದು ಬಂದರೆ ನಿಮ್ಮ ಜಗತ್ತು ನಿಮಗೆ ಇದ್ದೇ ಇದೆ. ಎಲ್ಲ ಶುಭಗಳಿರಲಿ ಕವಯಿತ್ರಿಗೆ.\u003c\/p\u003e\n\u003cp\u003e-ಚಿಂತಾಮಣಿ ಕೊಡ್ಲೆಕೆರೆ\u003cbr\u003e(ಮುನ್ನುಡಿಯಿಂದ)\u003c\/p\u003e\n\u003cp\u003e\u003cbr\u003e\u003c\/p\u003e","brand":"Mangala. M. Nadig","offers":[{"title":"2nd Edition","offer_id":47404032983299,"sku":"PHB0000033","price":100.0,"currency_code":"INR","in_stock":true},{"title":"3rd Edition","offer_id":47404059099395,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/man_1.jpg?v=1719380587"},{"product_id":"kannada-ankalipi-childrens-book-ashwini-shanbhag","title":"ಕನ್ನಡ ಅಂಕಲಿಪಿ","description":"\u003cp\u003e\"ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು”.\u003cbr\u003eಅಂದರೆ ನಮ್ಮ ಮಾತೃಭಾಷೆ ಕನ್ನಡದ ಕಲಿಕೆ ಶುರುವಾಗಬೇಕಿರೋದು ಮನೆಯಿಂದ.\u003cbr\u003eಕರ್ನಾಟಕದ ಮಕ್ಕಳಿಗೆ ನಮ್ಮ ಮಾತೃಭಾಷೆ ಹೇಳಿಕೊಡಲು, ಕನ್ನಡ ಶಾಲೆಯಲ್ಲಿ ಪಠ್ಯಕ್ರಮವಾಗಿ ಬರುವವರೆಗೆ ಕಾಯುವ ಅಗತ್ಯವಿಲ್ಲ. ಇಂದಿನಿಂದಲೇ ನಿಮ್ಮ ಮಗುವಿಗೆ “ಕನ್ನಡ ಅಂಕಲಿಪಿ” ಪುಸ್ತಕದ ಸಹಾಯದಿಂದ ಕನ್ನಡ ಅಕ್ಷರಗಳ ಕಲಿಕೆ ಶುರುಮಾಡಬಹುದು. \u003cbr\u003eಪ್ರಾರಂಭದ ಕನ್ನಡ ಅಕ್ಷರ ಕಲಿಕೆಗೆ ಅನುಕೂಲವಾಗುವಂತಹ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಇರುವುದೆಲ್ಲ ಹಳೆ ಮಾದರಿಯಲ್ಲಿ ಇರುವುದರಿಂದ, ಅವು ಮಕ್ಕಳ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿವೆ.\u003cbr\u003eಅದಕ್ಕಾಗಿ ಮನೆಯಲ್ಲಿರುವ ಪುಟ್ಟ ಮಗುವಿಗೆ ಕನ್ನಡ ಅಕ್ಷರಗಳ ಪರಿಚಯ ಮಾಡಲು ಪಾಲಕರಿಗೆ ಸಹಾಯವಾಗುವಂತೆ,  ಸುಲಭವಾಗಿ ಹೇಳಿಕೊಡಲು ಅನುಕೂಲವಾಗುವಂತೆ, ಈ “ಕನ್ನಡ ಅಂಕಲಿಪಿ” ಪುಸ್ತಕವನ್ನು ರಚಿಸಲಾಗಿದೆ. \u003cbr\u003eಆರಂಭಿಕ ಪಾಠಗಳಿಗೆ ಬೇಕಾಗಿರುವ ವರ್ಣಮಾಲೆ, ಕಾಗುಣಿತ, ಕನ್ನಡ ಅಂಕಿಗಳು,ಸಾಮಾನ್ಯಜ್ಞಾನ, ಗಾದೆಮಾತುಗಳನ್ನು, ಚಿಣ್ಣರನ್ನು ಆಕರ್ಷಿಸುವ ಬಣ್ಣ ಬಣ್ಣದ ಚಿತ್ರಗಳನ್ನು ಬಳಸಿ ಹೊಸ ರೂಪದಲ್ಲಿ ಕಟ್ಟಿಕೊಡುತ್ತಿದ್ದೇವೆ.\u003cbr\u003eಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಇದೊಂದು ಒಳ್ಳೆಯ ಪುಸ್ತಕ. ಉತ್ತಮ ಗುಣಮಟ್ಟದ ಮುದ್ರಣವನ್ನು ಕೂಡ ಮಾಡಿರುವುದರಿಂದ, ಚಿಕ್ಕ ಮಕ್ಕಳಿಗೆ ಹುಟ್ಟುಹಬ್ಬ ಅಥವಾ ಇತರ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಕೊಡುವುದಕ್ಕೆ ಕೂಡಾ ತುಂಬಾ ಸೂಕ್ತವಾದ ಪುಸ್ತಕವಿದು.\u003c\/p\u003e\n\u003c!----\u003e","brand":"Ashwini Shanbhag","offers":[{"title":"Default Title","offer_id":47446243213571,"sku":"PHB0000034","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-05-20at12.30.50PM.jpg?v=1716198861"},{"product_id":"modachigalu-collection-of-stories-sanganagowda-hiregowda","title":"ಮೊಡಚಿಗಳು","description":"\u003cp style=\"text-align: left;\" class=\"MsoNoSpacing\"\u003e\u003cspan style=\"font-family: 'Tunga',sans-serif;\"\u003e ಎರೆ\u003c\/span\u003e \u003cspan style=\"font-family: 'Tunga',sans-serif;\"\u003eಮಣ್ಣಿನ\u003c\/span\u003e \u003cspan style=\"font-family: 'Tunga',sans-serif;\"\u003eಗಾಢ\u003c\/span\u003e \u003cspan style=\"font-family: 'Tunga',sans-serif;\"\u003eವಾಸನೆ\u003c\/span\u003e \u003cspan style=\"font-family: 'Tunga',sans-serif;\"\u003eಸೂಸುವ\u003c\/span\u003e, \u003cspan style=\"font-family: 'Tunga',sans-serif;\"\u003eನೀರು\u003c\/span\u003e, \u003cspan style=\"font-family: 'Tunga',sans-serif;\"\u003eಗಾಳಿಗಳ\u003c\/span\u003e \u003cspan style=\"font-family: 'Tunga',sans-serif;\"\u003eಆರ್ದ್ರತೆ\u003c\/span\u003e \u003cspan style=\"font-family: 'Tunga',sans-serif;\"\u003eಸೋಕಿಸುವ\u003c\/span\u003e, \u003cspan style=\"font-family: 'Tunga',sans-serif;\"\u003eಬೆಂಕಿಯ\u003c\/span\u003e \u003cspan style=\"font-family: 'Tunga',sans-serif;\"\u003eಬೇಗೆಯನು\u003c\/span\u003e \u003cspan style=\"font-family: 'Tunga',sans-serif;\"\u003eಮೂಗಿಗೆ ತಂದು ಉಸಿರುಗಟ್ಟಿಸುವ ಕಥೆಗಳನ್ನು\u003c\/span\u003e \u003cspan style=\"font-family: 'Tunga',sans-serif;\"\u003eಬರೆಯುತ್ತಿರುವ\u003c\/span\u003e \u003cspan style=\"font-family: 'Tunga',sans-serif;\"\u003eಸಂಗನ\u003c\/span\u003e \u003cspan style=\"font-family: 'Tunga',sans-serif;\"\u003eಗೌಡ\u003c\/span\u003e \u003cspan style=\"font-family: 'Tunga',sans-serif;\"\u003eಹಿರೇ\u003c\/span\u003e \u003cspan style=\"font-family: 'Tunga',sans-serif;\"\u003eಗೌಡ\u003c\/span\u003e \u003cspan style=\"font-family: 'Tunga',sans-serif;\"\u003eಅಪರೂಪದ\u003c\/span\u003e \u003cspan style=\"font-family: 'Tunga',sans-serif;\"\u003eಪ್ರತಿಭೆಯನ್ನು\u003c\/span\u003e \u003cspan style=\"font-family: 'Tunga',sans-serif;\"\u003eದತ್ತವಾಗಿ\u003c\/span\u003e \u003cspan style=\"font-family: 'Tunga',sans-serif;\"\u003eಪಡೆದ\u003c\/span\u003e \u003cspan style=\"font-family: 'Tunga',sans-serif;\"\u003eಹೊಸ\u003c\/span\u003e \u003cspan style=\"font-family: 'Tunga',sans-serif;\"\u003eತಲೆಮಾರಿನ\u003c\/span\u003e \u003cspan style=\"font-family: 'Tunga',sans-serif;\"\u003eಕಥೆಗಾರ\u003c\/span\u003e. \u003cspan style=\"font-family: 'Tunga',sans-serif;\"\u003eಸ್ಥಳೀಯತೆ\u003c\/span\u003e \u003cspan style=\"font-family: 'Tunga',sans-serif;\"\u003eಮತ್ತು\u003c\/span\u003e \u003cspan style=\"font-family: 'Tunga',sans-serif;\"\u003eಪ್ರಾದೇಶಿಕತೆಗಳಿಗೆ\u003c\/span\u003e \u003cspan style=\"font-family: 'Tunga',sans-serif;\"\u003eಹೊಸ\u003c\/span\u003e \u003cspan style=\"font-family: 'Tunga',sans-serif;\"\u003eಅರ್ಥ\u003c\/span\u003e-\u003cspan style=\"font-family: 'Tunga',sans-serif;\"\u003eವ್ಯಾಖ್ಯಾನಗಳನ್ನು\u003c\/span\u003e, \u003cspan style=\"font-family: 'Tunga',sans-serif;\"\u003eಛಂದಸ್ಸನ್ನು\u003c\/span\u003e \u003cspan style=\"font-family: 'Tunga',sans-serif;\"\u003eಕಂಡುಕೊಳ್ಳುವ\u003c\/span\u003e \u003cspan style=\"font-family: 'Tunga',sans-serif;\"\u003eಹಠ\u003c\/span\u003e \u003cspan style=\"font-family: 'Tunga',sans-serif;\"\u003eತೊಟ್ಟು\u003c\/span\u003e \u003cspan style=\"font-family: 'Tunga',sans-serif;\"\u003eಸಾಧಿಸುತ್ತಿರುವ ಛಲಗಾರ\u003c\/span\u003e.\u003cspan style=\"font-size: 3.0pt;\"\u003e \u003c\/span\u003e\u003c\/p\u003e\n\u003cp style=\"text-align: left;\" class=\"MsoNoSpacing\"\u003e\u003cspan style=\"font-family: 'Tunga',sans-serif;\"\u003e ಇವರ\u003c\/span\u003e \u003cspan style=\"font-family: 'Tunga',sans-serif;\"\u003eಕಥೆಗಳು\u003c\/span\u003e \u003cspan style=\"font-family: 'Tunga',sans-serif;\"\u003eಧಾತುವಿನ\u003c\/span\u003e \u003cspan style=\"font-family: 'Tunga',sans-serif;\"\u003eಋಣದಲ್ಲಿ\u003c\/span\u003e \u003cspan style=\"font-family: 'Tunga',sans-serif;\"\u003eಹುಟ್ಟಿ\u003c\/span\u003e, \u003cspan style=\"font-family: 'Tunga',sans-serif;\"\u003eಕೊನೆಗೆ\u003c\/span\u003e \u003cspan style=\"font-family: 'Tunga',sans-serif;\"\u003eಮಣ್ಣು\u003c\/span\u003e \u003cspan style=\"font-family: 'Tunga',sans-serif;\"\u003eಸೇರಿ\u003c\/span\u003e \u003cspan style=\"font-family: 'Tunga',sans-serif;\"\u003eಋಣದ\u003c\/span\u003e \u003cspan style=\"font-family: 'Tunga',sans-serif;\"\u003eಬದುಕನ್ನು\u003c\/span\u003e \u003cspan style=\"font-family: 'Tunga',sans-serif;\"\u003eತೀರಿಸುವ\u003c\/span\u003e \u003cspan style=\"font-family: 'Tunga',sans-serif;\"\u003eಮಣ್ಣಿನ\u003c\/span\u003e \u003cspan style=\"font-family: 'Tunga',sans-serif;\"\u003eಮನುಷ್ಯ\u003c\/span\u003e \u003cspan style=\"font-family: 'Tunga',sans-serif;\"\u003eಗೊಂಬೆಗಳ\u003c\/span\u003e \u003cspan style=\"font-family: 'Tunga',sans-serif;\"\u003eಒಡಲ\u003c\/span\u003e \u003cspan style=\"font-family: 'Tunga',sans-serif;\"\u003eಬೇಗುದಿಯನ್ನು\u003c\/span\u003e, \u003cspan style=\"font-family: 'Tunga',sans-serif;\"\u003eಸುಖ\u003c\/span\u003e-\u003cspan style=\"font-family: 'Tunga',sans-serif;\"\u003eಸಂತೋಷವನ್ನು\u003c\/span\u003e, \u003cspan style=\"font-family: 'Tunga',sans-serif;\"\u003eಹಗೆತನ\u003c\/span\u003e-\u003cspan style=\"font-family: 'Tunga',sans-serif;\"\u003eಒಗೆತನವನ್ನು\u003c\/span\u003e, \u003cspan style=\"font-family: 'Tunga',sans-serif;\"\u003eಪ್ರೇಮ\u003c\/span\u003e-\u003cspan style=\"font-family: 'Tunga',sans-serif;\"\u003eಕಾಮ\u003c\/span\u003e-\u003cspan style=\"font-family: 'Tunga',sans-serif;\"\u003eಸಂಕಟಗಳನ್ನು\u003c\/span\u003e \u003cspan style=\"font-family: 'Tunga',sans-serif;\"\u003eಅತ್ಯಪೂರ್ವ\u003c\/span\u003e \u003cspan style=\"font-family: 'Tunga',sans-serif;\"\u003eಪ್ರತಿಮೆ\u003c\/span\u003e, \u003cspan style=\"font-family: 'Tunga',sans-serif;\"\u003eರೂಪಕಗಳನ್ನು\u003c\/span\u003e \u003cspan style=\"font-family: 'Tunga',sans-serif;\"\u003eಸೃಷ್ಟಿಸಿ\u003c\/span\u003e \u003cspan style=\"font-family: 'Tunga',sans-serif;\"\u003eಕಥಿಸುತ್ತವೆ\u003c\/span\u003e. \u003cspan style=\"font-family: 'Tunga',sans-serif;\"\u003eಜೀವಜಂಜಾಟದಲ್ಲಿ\u003c\/span\u003e \u003cspan style=\"font-family: 'Tunga',sans-serif;\"\u003eಸಾವುನೋವಿಗೆ\u003c\/span\u003e, \u003cspan style=\"font-family: 'Tunga',sans-serif;\"\u003eಅಸಹನೀಯ\u003c\/span\u003e \u003cspan style=\"font-family: 'Tunga',sans-serif;\"\u003eಅವಮಾನಕ್ಕೆ\u003c\/span\u003e, \u003cspan style=\"font-family: 'Tunga',sans-serif;\"\u003eಅಸಂಗತ\u003c\/span\u003e \u003cspan style=\"font-family: 'Tunga',sans-serif;\"\u003eಸಂಗತಿಗಳಿಗೆ\u003c\/span\u003e \u003cspan style=\"font-family: 'Tunga',sans-serif;\"\u003eತೆರೆದುಕೊಂಡ\u003c\/span\u003e \u003cspan style=\"font-family: 'Tunga',sans-serif;\"\u003eಪಾತ್ರಗಳ ಮೂಲಕ ತೆರೆದಿಡುತ್ತವೆ\u003c\/span\u003e.\u003c\/p\u003e\n\u003cp style=\"text-align: left;\" class=\"MsoNoSpacing\"\u003e\u003cspan style=\"font-family: 'Tunga',sans-serif;\"\u003e ಒಂಬತ್ತು\u003c\/span\u003e \u003cspan style=\"font-family: 'Tunga',sans-serif;\"\u003eಕಥೆಗಳಿರುವ\u003c\/span\u003e \u003cspan style=\"font-family: 'Tunga',sans-serif;\"\u003eಈ\u003c\/span\u003e \u003cspan style=\"font-family: 'Tunga',sans-serif;\"\u003eಸಂಕಲನದ\u003c\/span\u003e \u003cspan style=\"font-family: 'Tunga',sans-serif;\"\u003eಪ್ರತಿ\u003c\/span\u003e \u003cspan style=\"font-family: 'Tunga',sans-serif;\"\u003eನಿರೂಪಣೆಯೂ\u003c\/span\u003e \u003cspan style=\"font-family: 'Tunga',sans-serif;\"\u003eಬಿರುಬಿಸಿಲಿನ\u003c\/span\u003e \u003cspan style=\"font-family: 'Tunga',sans-serif;\"\u003eಬಯಲುಸೀಮೆಯಲ್ಲಿ\u003c\/span\u003e \u003cspan style=\"font-family: 'Tunga',sans-serif;\"\u003eನಿಸರ್ಗಕೃಪೆಯಂತೆ\u003c\/span\u003e \u003cspan style=\"font-family: 'Tunga',sans-serif;\"\u003eಸುರಿವ\u003c\/span\u003e \u003cspan style=\"font-family: 'Tunga',sans-serif;\"\u003eಮಳೆಯಲ್ಲಿ\u003c\/span\u003e \u003cspan style=\"font-family: 'Tunga',sans-serif;\"\u003eಹುಟ್ಟಿದ\u003c\/span\u003e \u003cspan style=\"font-family: 'Tunga',sans-serif;\"\u003eಆಲಿಕಲ್ಲುಗಳಂತೆ\u003c\/span\u003e \u003cspan style=\"font-family: 'Tunga',sans-serif;\"\u003eಸ್ಫಟಿಕವಾಗಿವೆ\u003c\/span\u003e. \u003cspan style=\"font-family: 'Tunga',sans-serif;\"\u003eಓದುಗ ಮಾಡಬೇಕಿರುವುದು ಅವು ಬೊಗಸೆಯಲ್ಲಿ ಕರಗುವ ಮೊದಲು ಮುತ್ತಿನಂತಹ ಹಳಕುಗಳನ್ನು ಬಾಯಿಗೆ ಹಾಕಿ ಆಸ್ವಾದಿಸಿ, ಹೊಸ ರಸಾನುಭವವನ್ನು ಪಡೆಯುವುದು. \u003c\/span\u003e\u003c\/p\u003e\n\u003cp style=\"text-align: left;\" class=\"MsoNoSpacing\"\u003e\u003cspan style=\"font-family: 'Tunga',sans-serif;\"\u003e ದಂಪತಿಗಳ\u003c\/span\u003e \u003cspan style=\"font-family: 'Tunga',sans-serif;\"\u003eಗಂಧರ್ವ\u003c\/span\u003e \u003cspan style=\"font-family: 'Tunga',sans-serif;\"\u003eಪ್ರೇಮ\u003c\/span\u003e, \u003cspan style=\"font-family: 'Tunga',sans-serif;\"\u003eಸಾವು\u003c\/span\u003e-\u003cspan style=\"font-family: 'Tunga',sans-serif;\"\u003eದುಃಖಾರ್ದ್ರತೆಗಳನ್ನು\u003c\/span\u003e ʻ\u003cspan style=\"font-family: 'Tunga',sans-serif;\"\u003eತಲೆದಿಂಬಿ\u003c\/span\u003e\u003cspan style=\"font-family: 'Arial',sans-serif;\"\u003eʼ\u003c\/span\u003e\u003cspan style=\"font-family: 'Tunga',sans-serif;\"\u003eನ\u003c\/span\u003e \u003cspan style=\"font-family: 'Tunga',sans-serif;\"\u003eರೂಪಕವು\u003c\/span\u003e \u003cspan style=\"font-family: 'Tunga',sans-serif;\"\u003eಓದುಗನನ್ನು ಸುತ್ತಿಕೊಳ್ಳುತ್ತದೆ. ಜಗಜಟ್ಟಿಗನ ಸಂದೇಹದ ನಪುಂಸಕ ಪುರುಷಕ್ರೌರ್ಯ ಅರಳಬೇಕಾದ ಹೂವನ್ನು ಹೊಸಕಿ ಹಾಕುವ ದಾರುಣತೆಯನ್ನು \u003c\/span\u003e\u003cspan style=\"font-family: 'Arial',sans-serif;\"\u003eʻ\u003c\/span\u003e\u003cspan style=\"font-family: 'Tunga',sans-serif;\"\u003eಗಾಯದ ಬೆನ್ನು\u003c\/span\u003e\u003cspan style=\"font-family: 'Arial',sans-serif;\"\u003eʼ\u003c\/span\u003e\u003cspan style=\"font-family: 'Tunga',sans-serif;\"\u003e ತೆರೆದು ತೋರಿಸುತ್ತದೆ. ಪವಾಡ ಸದೃಶ್ಯತೆಯನ್ನು ನೆನಪಿಸುವ \u003c\/span\u003e\u003cspan style=\"font-family: 'Arial',sans-serif;\"\u003eʻ\u003c\/span\u003e\u003cspan style=\"font-family: 'Tunga',sans-serif;\"\u003eದಾರ\u003c\/span\u003e\u003cspan style=\"font-family: 'Arial',sans-serif;\"\u003eʼ\u003c\/span\u003e\u003cspan style=\"font-family: 'Tunga',sans-serif;\"\u003eದ ಸಿಕ್ಕು\u003c\/span\u003e \u003cspan style=\"font-family: 'Tunga',sans-serif;\"\u003eಬದುಕಿನ ಅಸಂಗತತೆಯನ್ನು ಚಕಿತಗೊಳ್ಳುವಂತೆ ಅನಾವರಣಗೊಳಿಸುತ್ತದೆ. \u003c\/span\u003e\u003cspan style=\"font-family: 'Arial',sans-serif;\"\u003eʻ\u003c\/span\u003e\u003cspan style=\"font-family: 'Tunga',sans-serif;\"\u003eನುಗಿಸಿಕೊಟ್ಟವರು\u003c\/span\u003e\u003cspan style=\"font-family: 'Arial',sans-serif;\"\u003eʼ \u003c\/span\u003e\u003cspan style=\"font-family: 'Tunga',sans-serif;\"\u003eಚಿಮ್ಮಿಸುವ ಅಸಂಗತ ದಾರುಣತೆಗೆ ಯಾವ ಹೆಸರಿಡಬಹುದು? ಬೇರೇನು ಹೇಳಬಹುದು: ಇಲ್ಲಿರುವ ಎಲ್ಲ ಕಥೆಗಳೂ ಸಹೃದಯನಿಗೆ ಈವರೆಗೆ ಪಡೆದಿರದ ಓದಿನ ಅನುಭವವನ್ನು ಬಿಗಿದಪ್ಪುವಂತೆ ಮಾಡುತ್ತವೆ. \u003c\/span\u003e\u003c\/p\u003e\n\u003cp style=\"text-align: left;\" class=\"MsoNoSpacing\"\u003e\u003cspan style=\"font-family: 'Tunga',sans-serif;\"\u003e ಸಂಗನ ಗೌಡರು ಸಾಧಿಸಿರುವ ಕಥನಕುಶಲತೆ, ಭಾಷಾವಿನ್ಯಾಸ, ಕಥಾಪರಿಸರ, ಶೈಲಿ ಮತ್ತು ಕಥನಧ್ವನಿಗಳು ಅವರಿಗಷ್ಟೇ ಒಲಿದಿರುವಂಥವು. ಭವಿಷ್ಯದಲ್ಲಿ ಇನ್ನಷ್ಟು ಕಸುವಿನ, ಮೇಲ್ತಸ್ಥರದ ಕಥೆಗಳನ್ನು ಸಂಗನ ಗೌಡರು ಬರೆಯಬಲ್ಲರು. ಕನ್ನಡ ಕಥಾಲೋಕಕ್ಕೆ ಇದಕ್ಕಿಂತ ಸಂತಸದ ಸಂಗತಿ ಬೇಕಿಲ್ಲ. \u003c\/span\u003e\u003cspan style=\"font-family: 'Arial',sans-serif;\"\u003eʻ\u003c\/span\u003e\u003cspan style=\"font-family: 'Tunga',sans-serif;\"\u003eಮೊಡಚಿಗಳು\u003c\/span\u003e\u003cspan style=\"font-family: 'Arial',sans-serif;\"\u003eʼ \u003c\/span\u003e\u003cspan style=\"font-family: 'Tunga',sans-serif;\"\u003eತಪ್ಪದೇ ಓದಬೇಕಾದ ಕಥಾ ಸಂಕಲನ. \u003c\/span\u003e\u003c\/p\u003e\n\u003cp style=\"text-align: left;\" class=\"MsoNoSpacing\"\u003e\u003cspan style=\"font-family: Symbol; mso-fareast-font-family: Symbol; mso-bidi-font-family: Symbol;\"\u003e\u003cspan style=\"mso-list: Ignore;\"\u003e\u003cspan style=\"font: 7.0pt 'Times New Roman';\"\u003e\u003cspan style=\"font-family: Symbol;\"\u003e-\u003c\/span\u003e\u003c\/span\u003e\u003cspan style=\"font: 7.0pt 'Times New Roman';\"\u003e     \u003c\/span\u003e\u003c\/span\u003e\u003c\/span\u003e\u003cspan style=\"font-family: 'Tunga',sans-serif;\"\u003eಕೇಶವ ಮಳಗಿ\u003c\/span\u003e\u003c\/p\u003e\n\u003c!----\u003e","brand":"Sanganagowda hiregowda","offers":[{"title":"Default Title","offer_id":45497519964419,"sku":"PHB0000035","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2024-05-30_at_4.09.08_PM.jpg?v=1717065623"},{"product_id":"uru-touru-travel-travelogue-sanjota-purohit","title":"ಊರು ಟೂರು","description":"\u003cp\u003eಊರು ಬಿಟ್ಟು ಹಾರಿ ಬಂದಿರುವ ನಾನು ಅಮೇರಿಕಾದಲ್ಲಿ ಗುಬ್ಬಚ್ಚಿಯಂತೆ ಅಲೆಯುತ್ತಿರುತ್ತೇನೆ. ಇದು ನನಗೆ ಸಂತೃಪ್ತಿ ನೀಡುವ ಕಾಯಕ. ಪ್ರವಾಸದಿಂದ ಮರಳಿ ಬಂದು ದಣಿವೆಂದು ಕಾಲು ಚಾಚಿ ಮಲಗುವಾಗಿನ ಸುಖ ಬೇರೊಂದಿಲ್ಲ ಎಂದು ನನಗನ್ನಿಸುತ್ತದೆ. ಬಾಲ್ಯ, ಓದು, ಸೈನ್ಸ್ ಇಂಜಿನಿಯರಿಂಗ್ ಪದವಿ, ಜವಾಬ್ದಾರಿ ಎಂದು ಕಳೆದು ಹೋಗಿದ್ದ ನನಗೆ ಕೆಲಸದ ಮೂಲಕ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ಸುಕೃತವೇ. ಇಲ್ಲದೇ ಇದ್ದಿದ್ದರೆ ಈ ತಿರುಗಾಟದ ಅಸಕ್ತಿ ನನ್ನೊಳಗೆ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.\u003cbr\u003eಮನೆಯವರನ್ನು, ಅಮ್ಮನನ್ನು ಬಿಟ್ಟು ದೂರದೇಶಕ್ಕೆ ಬಂದಾಗ ಹುಟ್ಟುವ ಅನಾಥ ಭಾವವನ್ನು, ಒಂಟಿತನವನ್ನು ಕಳೆಯಲು ಸಹಾಯ ಮಾಡಿದ್ದು ಈ ತಿರುಗಾಟ. ಈ ತಿರುಗಾಟದಲ್ಲಿ ನಾನು ಹಲವು ವಿಸ್ಮಯಗಳನ್ನು ಕಂಡಿದ್ದೇನೆ. ಅಮೇರಿಕಾದಲ್ಲಿರುವ ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳಲ್ಲಿ ಹನ್ನೊಂದನ್ನು ನೋಡಿದ್ದೇನೆ. ಮಧ್ಯರಾತ್ರಿಯಲ್ಲಿ ನಾದರ್ನ್ ಲೈಟ್ಸ್ ಅಕಾಶದಲ್ಲಿ ಹೊಳೆಯುವುದನ್ನು ಕಂಡಿದ್ದೇನೆ. ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಮರವನ್ನು ನೋಡಿ ಬೆರಗಾಗಿದ್ದೇನೆ. ಬಣ್ಣವಿಲ್ಲದ ನದಿಯ ನೀರು ಹಸಿರಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 18000 ಎಕರೆಗಳಷ್ಟು ದೊಡ್ಡದಾದ ಕಾಡು ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನೂ, ಅಳಿದುಳಿದ ಮರಗಳ ತುದಿಯಲ್ಲಿ ಮತ್ತೆ ಚಿಗುರು ಹುಟ್ಟಿರುವುದನ್ನೂ ನೋಡಿ ಸ್ಪೂರ್ತಿಗೊಂಡಿದ್ದೇನೆ. ಅನ್ನ ನೆಲದಲ್ಲಿ ನಮ್ಮ ದೇವರನ್ನು, ದೇವಸ್ಥಾನವನ್ನು ಕಂಡು ಭಾವಪರವಶಳಾಗಿದ್ದೇನೆ. ಭೂಮಿಯ ಆಳದಲ್ಲಿರುವ ಕಣಿವೆಯೊಳಗೆ ಸುತ್ತಾಡಿದ್ದೇನೆ. ಹೆಲಿಪಾಪ್ಟರಿನಲ್ಲಿ ಕೂತು ನಗರದ ಥಳುಕನ್ನು ಕಣ್ಣು ತುಂಬಿಸಿಕೊಂಡಿದ್ದೇನೆ. ಚಳಿಯಲ್ಲಿ ಹಿಮಗಟ್ಟಿದ ಕೆರೆಯ ಮೇಲೆ ಓಡಾಡಿದ್ದೇನೆ. ಕಾಡಿನಲ್ಲಿ ದಿಕ್ಕೆಟ್ಟು ಕಂಗೆಟ್ಟಿದ್ದಾಗ ಕಣ್ಣಿಗೆ ಬಿದ್ದ ಬೆಳಕನ್ನು ನೋಡಿ ಧನ್ಯಳಾಗಿದ್ದೇನೆ.\u003cbr\u003eಈ ಎಲ್ಲವೂ ನನ್ನ ಪಾಲಿನ ಅದ್ಭುತಗಳು. ಇವೆಲ್ಲವನ್ನು ದಾಖಲಿಸುವ ಸಣ್ಣ ಪ್ರಯತ್ನವೇ ಈ 'ಊರುಟೂರು' ಸಂಗ್ರಹ. ನಾನು ಕಂಡಿದ್ದನ್ನು ಅಕ್ಷರಗಳಲ್ಲಿ ಸೆರೆಹಿಡಿದು ಆ ವಿಸ್ಮಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಸಧ್ಯಕ್ಕೆ ಎರಡು ದೊಡ್ಡ ಸಮುದ್ರಗಳನ್ನು ಹಾರಿರುವ ಈ ಗುಬ್ಬಚ್ಚಿಯ ಹಾರಾಟ ರೆಕ್ಕೆಗಳಲ್ಲಿ ಶಕ್ತಿಯಿರುವವರೆಗೂ ಅನವರತವಾಗಿರುತ್ತದೆ.\u003c\/p\u003e\n\u003c!----\u003e","brand":"Sanjota Purohit","offers":[{"title":"Default Title","offer_id":45593607766275,"sku":"PHB0000036","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/uoorutooru1.png?v=1718617557"},{"product_id":"maneye-manthralaya-kannada-story-book-shailaja-suresh","title":"ಮನೆಯೇ ಮಂತ್ರಾಲಯ","description":"\u003cp\u003eಲೇಖಿಕಾ ಸಾಹಿತ್ಯ ವೇದಿಕೆ 2000 ದಲ್ಲಿ ಅವಕಾಶ ವಂಚಿತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಥಾಪಿತವಾಯಿತು. ಯಾವುದೇ ಸರಕಾರಿ ಅನುದಾನ ಇಲ್ಲದೆ, ಇಲ್ಲಿನ ಸಮಾನ ಮನಸ್ಥ ಲೇಖಕಿಯರು ತಮ್ಮದೇ ಹಣದಿಂದ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಿರಾರು ಪ್ರತಿಭಾವಂತ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಹಲವಾರು ಸಾಹಿತ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಾ ಉತ್ತಮ ಬರಹಗಾರರನ್ನು ಗುರುತಿಸಿ ಬಹುಮಾನ ನೀಡುತ್ತಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಬಹುಮಾನಿತ ಹಾಗೂ ಉತ್ತಮ ಕಥೆಗಳನ್ನು ಒಗ್ಗೂಡಿಸಿ ಹತ್ತಾರು ಕಥಾಸಂಕಲನಗಳನ್ನು ಹೊರ ತಂದಿದ್ದಾರೆ. ಈ ಸಂಘಟನೆಯ ರೂವಾರಿಯಾಗಿರುವ ಶೈಲಜಾ ಸುರೇಶ್ ಅವರು ತಾವೂ ಬರೆಯುತ್ತಾ ಇತರರಿಗೂ ಬರೆಯಲು ಪ್ರೋತ್ಸಾಹಿಸುತ್ತಿರುವ ಅಪರೂಪದ ಲೇಖಕಿ, ಬರವಣಿಗೆಯ ಸಾಧನೆಯ ಹಾದಿಯಲ್ಲಿ ಕಥೆ, ಕಾದಂಬರಿ, ರೂಪಕ, ಅಂಕಣ, ದೂರದರ್ಶನ, ಆಕಾಶವಾಣಿ ಹೀಗೇ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿರುವ ಶೈಲಜಾ ಸುರೇಶ್‌ರವರು ಇದೀಗ ಪತ್ರಿಕಾರಂಗಕ್ಕೂ ಕಾಲಿಟ್ಟಿದ್ದಾರೆ. \"ಸಾಹಿತ್ಯ ಸಚಿ\" ಎನ್ನುವ ಮಹಿಳಾ ಸಾಹಿತ್ಯ ಪ್ರಧಾನ ತ್ರೈಮಾಸಿಕ ಪತ್ರಿಕೆಯ ಸಂಪಾದಕಿಯಾಗಿ ತಮ್ಮದೇ ಮಹಿಳಾ ತಂಡದ ಮೂಲಕ ಮಹಿಳಾ ಸಾಹಿತ್ಯದ ಹಾದಿಯ ಮೈಲುಗಲ್ಲುಗಳನ್ನು ಗುರುತಿಸುವ ಮತ್ತು ಸಮಾಜಕ್ಕೆ ತಲುಪಿಸುವ ಅತ್ಯಂತ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೀಗ \"ವಾಣಿ ಕೌಟುಂಬಿಕ ಕಥಾಸ್ಪರ್ಧೆ 2024\" ರ ಸಾಲಿನ ಬಹುಮಾನಿತ ಮತ್ತು ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು “ಮನೆಯೇ ಮಂತ್ರಾಲಯ\" ಶೀರ್ಷಿಕೆಯಲ್ಲಿ ಹರಿವು ಬುಕ್ಸ್ ಮೂಲಕ ಕೌಟುಂಬಿಕ ಕಥೆಗಳ ಕಥಾಸಂಕಲನವನ್ನು ಹೊರತರುತ್ತಿದ್ದಾರೆ. ಕೌಟುಂಬಿಕ ಮೌಲ್ಯ ಹಾಗೂ ಸಾಮಾಜಿಕ ಮೌಲ್ಯವನ್ನು ಒಳಗೊಂಡಿರುವ ಉತ್ತಮ ಕಥೆಗಳು ಇಲ್ಲಿವೆ. ಸಾಮಾಜಿಕ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಈ ಕಥಾಸಂಕಲನ ಹರಿವು ಬುಕ್ಸ್‌ನ ಹೆಮ್ಮೆಯ ಕೊಡುಗೆ.\u003c\/p\u003e\n\u003c!----\u003e","brand":"Shylaja suresh","offers":[{"title":"Default Title","offer_id":45633839923459,"sku":"PHB0000037","price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-06-26at11.56.22AM.jpg?v=1719404825"},{"product_id":"jarilangada-hudugi-poems-hrudaya-shiva-kannada-book","title":"ಜರಿಲಂಗದ ಹುಡುಗಿ","description":"\u003cp\u003eಅವಳು ಉಸಿರು ಬಿಟ್ಟಿದ್ದಾಳೆ-ಇದೇಕೆ ಹೀಗೆ ಹೇಳುತ್ತಿದೆ ನನ್ನೀ ಶವ?\u003c\/p\u003e\n\u003c!----\u003e","brand":"Hrudaya Shiva","offers":[{"title":"Default Title","offer_id":45836631769347,"sku":"PHB0000038","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Jarilangada_Hudugi_01.jpg?v=1723461732"},{"product_id":"hinneera-dandeya-seetaladande-collection-of-stories-mangala-t-s-tumari-kannada-book","title":"ಹಿನ್ನೀರ ದಂಡೆಯ ಸೀತಾಳೆದಂಡೆ","description":"\u003cdiv\u003eಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ.\u003c\/div\u003e\n\u003cdiv\u003e- ಡಾ. ರತ್ನಾಕರ ಸಿ.ಕುನುಗೋಡು\u003c\/div\u003e\n\u003cdiv\u003eಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ\u003cbr\u003e\u003cbr\u003e\u003cspan style=\"color: rgb(0, 0, 0);\"\u003e\u003cstrong\u003eಪುಸ್ತಕದ ಬಗೆಗಿನ ವಿಮರ್ಷೆಗಳನ್ನು ಓದಲು ಕೆಳಗಿನ ಕೊಂಡಿಯನ್ನು ಒತ್ತಿ\u003cspan class=\"text-danger\"\u003e\u003cspan lang=\"EN-IN\" style=\"font-size: 12.0pt; font-family: 'Segoe UI Emoji',sans-serif; mso-fareast-font-family: 'Times New Roman'; mso-bidi-font-family: 'Segoe UI Emoji'; mso-font-kerning: 0pt; mso-ligatures: none; mso-ansi-language: EN-IN; mso-fareast-language: EN-IN; mso-bidi-language: AR-SA;\"\u003e👇🏻\u003c\/span\u003e\u003c\/span\u003e\u003c\/strong\u003e\u003c\/span\u003e\n\u003c\/div\u003e\n\u003cdiv\u003e\n\u003cspan style=\"color: rgb(255, 42, 0);\"\u003e\u003ca href=\"https:\/\/harivubooks.com\/blogs\/book-reviews\/hinneera-dandeya-seethale-dande\" title=\"Book Review\" style=\"color: rgb(255, 42, 0);\"\u003ehttps:\/\/harivubooks.com\/blogs\/book-reviews\/hinneera-dandeya-seethale-dande\u003c\/a\u003e\u003c\/span\u003e\u003cbr\u003e\u003cbr\u003e\n\u003c\/div\u003e\n\u003cdiv\u003eಮೂಲತಃ ಶರಾವತಿ ಹಿನ್ನೀರಿನ ತುಮರಿಯವರಾದ ಮಂಗಳ ಶಿಕ್ಷಕಿ, ಲೇಖಕಿ ಹಾಗೂ ಕೀರ್ತನಕಾರರು. ಇವರ ನಾಟಕ ‘ಆರೋಹಿ' ಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು. ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು; ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಚಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ- ಮಂಗಳಾ ಅವರ ಕಥೆ ನೇಯ್ಗೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಪೂರ್ತಿಯಾಗಬಲ್ಲಳು. ಈ ಕಥಾಸಂಕಲನದ ಮೂಲಕ ಮಂಗಳಾ ಹಚ್ಚಿರುವ ಕತೆಹಣತೆ ಆರದಂತೆ ಕಾಯಲು ಅವರ ಪಾತ್ರಗಳೇ ಸಾಕು!\u003c\/div\u003e\n\u003cdiv\u003e\u003cspan\u003e - ಡಾ.ಅಜೀತ್ ಹರೀಶಿ \u003c\/span\u003e\u003c\/div\u003e\n\u003cdiv\u003e\u003cspan\u003e  ಲೇಖಕರು, ವೈದ್ಯರು. ಹರೀಶಿ\u003cbr\u003e\u003cbr\u003e\u003c\/span\u003e\u003c\/div\u003e","brand":"Mangala. T. S. Tumari","offers":[{"title":"Default Title","offer_id":45852628189443,"sku":"PHB0000039","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HinneeraDandeyaSeetaledande.jpg?v=1723878521"},{"product_id":"mooru-nage-naatakagalu-collection-of-dramas-br-lakshmanarao-kannada-book","title":"ಮೂರು ನಗೆ ನಾಟಕಗಳು","description":"\u003cp\u003eಬಿ ಆರ್ ಎಲ್ ಅವರ ಈ ಮೂರು ಕಾವ್ಯನಾಟಕಗಳ ಪುನರ್ ಸೃಷ್ಟಿ ಓದುಗರಿಗೆ ಪ್ರಿಯವಾಗುವುದಕ್ಕೆ, ಪ್ರಸ್ತುತವಾಗುವುದಕ್ಕೆ ಆತ್ಮೀಯ ಕಾರಣಗಳಿವೆ: ಯಾವುದೇ ಪುನರ್ ಸೃಷ್ಟಿಯ ಹಿಂದೆ ಲೇಖಕನ ಸಾಂಸ್ಕೃತಿಕ ಆಯ್ಕೆ- ಜವಾಬ್ದಾರಿಯಿರುತ್ತದೆ. ಈ ರಚನೆಗಳಲ್ಲಿರುವ ವಸ್ತುವಿನ ಸಮಕಾಲೀನತೆ ಮತ್ತು ಪ್ರಸ್ತುತತೆಯಲ್ಲೇ ಬಿ ಆರ್ ಎಲ್ ಈ ಜವಾಬ್ದಾರಿಯನ್ನು ನಿರ್ವಹಿಸುವ ರೀತಿ ಓದುಗರಿಗೆ ಗೊತ್ತಾಗುತ್ತದೆ. ಮೂರೂ ಪುನರ್ ಸೃಷ್ಟಿಗಳು ನಮ್ಮ ಕಾಲಕ್ಕೆ ಪ್ರಸ್ತುತವೆನ್ನುವುದೇ ಮುಖ್ಯವಾದದ್ದು.\u003c\/p\u003e\n\u003cp\u003eಅಧಿಕಾರಸ್ಥರಿಗೆ ನಾವು ನಿಜ ಹೇಳುವುದಿಲ್ಲ. ಮಾತ್ರವಲ್ಲ, ನಮಗೂ ಕೂಡ ನಾವು ನಿಜವನ್ನು ಹೇಳಿಕೊಳ್ಳುವುದಿಲ್ಲ. ಈ ವರಸೆ ನಮ್ಮ ಕಾಲದಲ್ಲಿ, ನಮ್ಮಲ್ಲಿ, ನಾಚಿಕೆ ಪಡುವಷ್ಟು ಹೆಚ್ಚಾಗಿದೆ. 'ಶೇಮ್ ಶೇಮ್ ರಾಜ' ನಮ್ಮನ್ನು ನಮಗೆ ಅನಾವರಣಗೊಳಿಸುತ್ತದೆ. ನಾಚಿಕೆ ಪಡುವಂತೆ ಮಾಡುತ್ತದೆ.\u003c\/p\u003e\n\u003cp\u003e'ಕೌಟುಂಬಿಕ ವ್ಯವಸ್ಥೆ'ಯ ವಿಘಟನೆ, 'ದಾಂಪತ್ಯದೊಳಗಿನ ಸಂಬಂಧ' ನಮ್ಮ ಕಾಲದಲ್ಲಿ ನಮ್ಮ ಮನೆಯೊಳಗೇ ಎದುರಿಸುತ್ತಿರುವ ಬಿಕ್ಕಟ್ಟು ತೀವ್ರವಾದದ್ದು. ಆದರೆ ಇದು ನಮ್ಮ ಕಾಲದ ವಿಶೇಷವಾಗಿರುವಂತೆ ಎಲ್ಲ ಕಾಲದ ಎಲ್ಲ ಮನುಷ್ಯರ ಸ್ವಭಾವವೂ ಹೌದು. ಈ ವಿಹ್ವಲತೆಯನ್ನು ನವಿರಾದ ಹಾಸ್ಯದಲ್ಲಿ 'ನಂಗ್ಯಾಕೋ ಡೌಟು' ನಮ್ಮ ಮುಖಕ್ಕೆ ರಾಚುತ್ತದೆ.\u003c\/p\u003e\n\u003cp\u003eಸಾಮಾಜಿಕ ಪ್ರಗತಿ, ಸಮಾನತೆ ಕುರಿತು ನಮ್ಮ ಕಾಳಜಿಯಲ್ಲಿರುವ ಗೋಸುಂಬೆತನ ಮತ್ತು ಅಸಾಂಗತ್ಯವನ್ನು ತೀಕ್ಷ್ಯ ವ್ಯಂಗ್ಯ ಮತ್ತು ಅಸಹಾಯಕತೆಯಲ್ಲಿ 'ಭಲೇ ಮಲ್ಲೇಶಿ' ಅನಾವರಣಗೊಳಿಸುತ್ತದೆ.\u003c\/p\u003e\n\u003cp\u003eಇದೆಲ್ಲಕ್ಕಿಂತ ಮುಖ್ಯವಾಗಿ ಕವಿ ಬಿ ಆರ್ ಎಲ್ ರವರ ಚೇತೋಹಾರಿ ಕನ್ನಡದ ಪಲುಕುಗಳು ಈ ನಾಟಕಗಳನ್ನು ನಮಗೆ ಆತ್ಮೀಯವಾಗಿಸುತ್ತವೆ. ಈ ನಾಟಕಗಳು ಮತ್ತೆ ಮತ್ತೆ ಪ್ರದರ್ಶನ ಕಾಣುತ್ತಿರುವುದೇ ಈ ಪುನರ್ ಸೃಷ್ಟಿಗಳ ಸಮಕಾಲೀನತೆ ಮತ್ತು ಪ್ರಸ್ತುತತೆಗೆ ಸಾಕ್ಷಿಯಾಗಿದೆ.\u003c\/p\u003e\n\u003cp\u003e-ಕೆ.ಸತ್ಯನಾರಾಯಣ\u003c\/p\u003e","brand":"B. R. Lakshman Rao","offers":[{"title":"Default Title","offer_id":45918710399235,"sku":"PHB0000043","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/3_1.jpg?v=1725880471"},{"product_id":"vaishaakhada-male-collection-of-poems-sumathi-krishnamurthy-kannada-book","title":"ವೈಶಾಖದ ಮಳೆ","description":"\u003cp\u003eಸುಮತಿ ಕೃಷ್ಣಮೂರ್ತಿಯವರ 'ವೈಶಾಖದ ಮಳೆ'ಯ ಮೊದಲ ಓದು ಕವಿಯ ಮೊದಲ ಕವಿತೆಗಳಿಗಿಂತ ಖಂಡಿತ ತುಸು ಎತ್ತರದಲ್ಲಿದೆ. ಅವರೊಳಗೆ ಕವಿಯ ಕಣ್ಣಿನ ಇರುವಿಕೆಯನ್ನಂತೂ ಇಲ್ಲಿನ ಕವಿತೆಗಳು -ಸಾಬೀತು ಮಾಡುತ್ತಿವೆ. ಕವಿತೆಗಳು ಧಿಡೀರ್ ಅಡುಗೆಯಾಗಿ ಮೆರೆಯುತ್ತಿರುವ ಈ ಕಾಲ ನಮ್ಮನ್ನು ಆತಂಕಕ್ಕೂ ತಳ್ಳಿರುವ ಸಂದರ್ಭದಲ್ಲಿ ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡವರ ಬಗ್ಗೆ ಸಹಜವಾಗಿಯೇ ಪ್ರೀತಿ ಹುಟ್ಟುತ್ತದೆ. ತನ್ನೊಳಗಿನ ತಳಮಳವನ್ನೇ ಸಾಮಾನ್ಯವಾಗಿ ಮೊದ ಮೊದಲ ಕವಿತೆಗಳಲ್ಲಿ ಕಾಣುವುದು. ತನ್ನ ವ್ಯಕ್ತಿಗತವಾದ ಅನುಭವಗಳು, ಢಾಳಾದ ಸಾಮಾಜಿಕ ವಾಸ್ತವಗಳು ಇವುಗಳ ವ್ಯಾಖ್ಯಾನ ಅಲ್ಲಿರುತ್ತದೆ. ಸುಮತಿಯವರು ಅದಕ್ಕಿಂತ ಆಳವಾಗಿ, ಗಂಭೀರವಾಗಿ ಬದುಕು ಮತ್ತು - ಮನುಷ್ಯನನ್ನು ಧ್ಯಾನಿಸಲು ಹವಣಿಸುತ್ತಿದ್ದಾರೆ. ಸುಮತಿಯವರಿಗೆ ಕಾವ್ಯಲೋಕದಲ್ಲಿ ಭವಿಷ್ಯವಿದೆ ಎನ್ನುವುದರಲ್ಲಿ ಅನುಮಾನ ಇರಬೇಕಾಗಿಲ್ಲ ಎನ್ನುವುದನ್ನು ಇಲ್ಲಿನ ಕವಿತೆಗಳು ತಮ್ಮ ಸ್ವಶಕ್ತಿಯಿಂದಲೇ ತೋರಿಸಿಕೊಡುತ್ತಿವೆ.\u003c\/p\u003e\n\u003cp\u003eಎಂ.ಎಸ್.ಆಶಾದೇವಿ (ಮುನ್ನುಡಿಯಿಂದ)\u003c\/p\u003e","brand":"Sumathi Krishnamurthy","offers":[{"title":"Default Title","offer_id":45918723801347,"sku":"PHB0000042","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-09-09at3.55.24PM.jpg?v=1725878855"},{"product_id":"mahi-kannada-novel-harivu-publication","title":"ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ","description":"\u003cp\u003eಮನಸ್ಸಿಗೆ ಉಲ್ಲಾಸವನ್ನು ನೀಡುವ, ನಗೆಗಡಲಿನಲ್ಲಿ ತೇಲುವಂತೆ ಮಾಡುವ 'ಮಹಿ'ಯ ಕತೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಿಡಿಸಲಿದೆ. ನೀಲಿ ಬೆಟ್ಟಗಳ ಮೇಲೆ ಹಾರಲೇ ಬೇಕೆಂಬ ಅಸಾಧ್ಯವೆನಿಸುವ ಕನಸನ್ನು ಕಾಣುವ ಮಹಿ ಎಂಬ ಆನೆ ಮರಿಯ ಸಾಹಸದ ಕತೆಯಿದು. ಪ್ರತಿ ಪುಟದಲ್ಲಿ ಮುದ ನೀಡುವ ಸನ್ನಿವೇಶಗಳೊಂದಿಗೆ ಹೆಣೆದಿರುವ ಈ ಕತೆ ಯುವ ಓದುಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಕತೆಗೆ ಹೊಂದುವಂತೆ ಇರುವ ಚಿತ್ರಗಳು, ಕತೆಯೊಳಗೆ ಬರುವ ಪಾತ್ರಗಳು ಎಲ್ಲವೂ ಓದುಗರ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಒಮ್ಮೆ ಓದಿ ನೋಡಿ.\u003c\/p\u003e","brand":"Anandan Neelakantan Translated By: Ratheesha B R","offers":[{"title":"Default Title","offer_id":45934405910787,"sku":"PHB0000044","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-09-13at5.42.17PM.jpg?v=1726229922"},{"product_id":"anata-chihne-collection-of-articles-hrudaya-shiva-kannada-book","title":"ಅನಾಥ ಚಿಹ್ನೆ","description":"\u003cp\u003eಜಗತ್ತಿನ ಅತ್ಯುತ್ತಮ ಇಂಗ್ಲೀಷ್ ಕವನಗಳನ್ನು ಕನ್ನಡ ಕಾವ್ಯಾಸಕ್ತರಿಗೆ ಅನುವಾದಿಸಿಕೊಟ್ಟ ಶರ್ಮರು ಟಿ.ಎಸ್.ಎಲಿಯೆಟ್ ಸೇರಿದಂತೆ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಡಿ.ಆ‌ರ್.ನಾಗರಾಜ, ಹೋವಾರ್ಡ್ ಫ್ರಾಸ್ಟ್, ರಾಬರ್ಟ್ ಲವೆಲ್, ನೀಲಾಂಜನೆ, ಮೆನೆಲ ಅಸ್-ಪೋಟಿಯಸ್ಸಿಗೆ ತಮ್ಮ ಕವಿತೆ ಮುಖೇನ ಅಭಿಮಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಕನ್ನಡದ ಬಹುತೇಕ ಸಾಹಿತಿಗಳೊಂದಿಗೆ ಒಳ್ಳೆಯ ಒಡನಾಟ, ಸ್ನೇಹ ಇರಿಸಿಕೊಂಡಿದ್ದರೆಂಬುದು ಮತ್ತೊಂದು ವಿಶೇಷ. ಹಾಗೆಯೇ ತಮ್ಮ ಬದುಕಿನಲ್ಲಿ ಬೇಂದ್ರೆಯ ಪಾತ್ರ- ಪ್ರಭಾವಗಳೇನು? ಎಂಬುದಾಗಿಯೂ ಶರ್ಮರು ತಮ್ಮ ಅನುಭವಕೋಶವನ್ನು ತೆರೆದುಕೊಂಡಿದ್ದಾರೆ. ಲಂಕೇಶರು ಸಂಗ್ರಹಿಸಿ ಕೊಟ್ಟಿರುವ ಶರ್ಮರ ಈ ಕೆಳಗಿನ ಸಂಗ್ರಹಯೋಗ್ಯ ಮಾತುಗಳೊಂದಿಗೆ ಈ... See more\u003c\/p\u003e","brand":"Hrudaya Shiva","offers":[{"title":"Default Title","offer_id":45940304249091,"sku":"PHB0000040","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Screenshot_2024-10-24_124959.png?v=1729754476"},{"product_id":"answering-the-unanswered-articles-navneet-kulkarni-to-kannada-praveena-kulkarni-kannada-book","title":"ANSWERING THE UNANSWERED","description":"\u003cp\u003eಆಟಿಸಂ ಇರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಕುರಿತಾಗಿ ಹುಡುಕುತ್ತಿದ್ದ ಅನೇಕ ಪ್ರಶ್ನೆಗಳಿಗೆ ಪ್ರಶೋತ್ತರದ ಮಾದರಿಯಲ್ಲಿರುವ ಈ ಪುಸ್ತಕವು ಉತ್ತರ ನೀಡುತ್ತದೆ. ನವನೀತ್ ಕುಲಕರ್ಣಿ ಅವರ ಒಳನೋಟಗಳು ಆಟಿಸಂ ಬಗೆಗಿನ ಅನೇಕ ಅನುಮಾನಗಳಿಗೆ, ಪ್ರಶ್ನೆಗಳಿಗಷ್ಟೇ ಅಲ್ಲದೆ, ಪೋಷಕರಿಗೆ ತಮ್ಮ ಮಕ್ಕಳನ್ನು ಇನ್ನಷ್ಟು ಹತ್ತಿರದಿಂದ ಅರಿಯಲು ಸಹಾಯ ಮಾಡುತ್ತದೆ.\u003c\/p\u003e\n\u003cp\u003eಆತ್ಮೀಯ ಸ್ನೇಹಿತರೊಬ್ಬರು ಸಮಸ್ಯೆಗಳಿಗೆ ಸಲಹೆ ನೀಡುವಂತಿರುತ್ತದೆ ನವನೀತರ ಉತ್ತರಗಳು. ತಮ್ಮ ಅನುಭವಗಳ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ನವನೀತರ ಶೈಲಿ ವಿಶೇಷವಾದದ್ದು.\u003c\/p\u003e\n\u003cp\u003eಪೋಷಕರಿಗೆ ತಮ್ಮ ಮಕ್ಕಳನ್ನು ಸೂಕ್ತವಾಗಿ ನಿಭಾಯಿಸಲು ತಮ್ಮ ಒಳನೋಟದ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಲೇಖಕರ ಜ್ಞಾನ ಅಗಾಧವಾದದ್ದು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು 2020ರ ಆತ್ಮನಿರ್ಭರ ಭಾರತ ಅಭಿಯಾನ “ಮಿಷನ್ ಓನ್ಲಿ ಕೆಪೇಬಿಲಿಟಿ\" ಕಾರ್ಯಕ್ರಮಕ್ಕೆ ಅಂಬಾಸಿಡರ್ ಆಗಿದ್ದಾರೆ. ಆರ್ಟ್ ಆಫ್ ಆಟಿಸಂ ಸಂಸ್ಥೆಯ ಶಾಂತಿ ಕಾರ್ಯಕ್ರಮದ ಕಲೆ\/ಸಾಹಿತ್ಯ ವಿಭಾಗದಲ್ಲಿ ಇವರ ಕವನಗಳು ಪ್ರಕಟವಾಗಿವೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ನವನೀತ್ ಅವರು ತಮ್ಮನ್ನು ಗುರುತಿಸಿಕೊಳ್ಳುತ್ತ ಇತರರಿಗೆ ಮಾದರಿಯಾಗಿ ಸಾಗುತ್ತಿದ್ದಾರೆ.\u003c\/p\u003e\n\u003cp\u003eಮೂಲ ಇಂಗ್ಲೀಷಿನಲ್ಲಿದ್ದ ಈ ಪುಸ್ತಕವನ್ನು ಬಹಳ ಜಾಗರೂಕತೆಯಿಂದ ಕನ್ನಡದಲ್ಲೇ ಬರೆದಿರುವಂತೆ ಸರಳವಾಗಿ ಅನುವಾದ ಮಾಡಿದ್ದಾರೆ ಪ್ರವೀಣಾ ಕುಲಕರ್ಣಿ. ಈ ಪುಸ್ತಕ ನಿಮ್ಮ ಮನಸಿನೊಳಗಿನ ಎಲ್ಲಾ ಗೊಂದಲಗಳನ್ನು ಪರಿಹರಿಸುತ್ತದೆಯೆಂದು ನಾವು ಭಾವಿಸುತ್ತೇವೆ.\u003c\/p\u003e\n\u003cp\u003e-ಹರಿವು ಬುಕ್ಸ್\u003c\/p\u003e","brand":"Navneet Kulkarni, To Kannada : Praveena Kulkarni","offers":[{"title":"Default Title","offer_id":46013638017283,"sku":"PHB0000041","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NavaneethaCoverpage_page-0001_2.jpg?v=1728542780"},{"product_id":"mangali-novel-kb-suryakumar-kannada-book","title":"ಮಂಗಳಿ","description":"\u003cp\u003eಕೊಡಗಿನಲ್ಲಿ ಹುಟ್ಟಿ, ಬೆಳೆದ ಡಾ. ಕೆ.ಬಿ. ಸೂರ್ಯಕುಮಾರ್, ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಬರಹಗಾರರು. ವಿಧಿ ವಿಜ್ಞಾನ ವಿಭಾಗದಲ್ಲಿ ತಜ್ಞತೆ ಹೊಂದಿರುವ ಇವರು ತನ್ನ ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚಿನ ವೈದ್ಯಕೀಯ - ಅನುಭವಗಳನ್ನು ಮೆಡಿಕಲ್ ಕಾಲೇಜಿನ ಪ್ರೊಫೆಸರ್ - ಆಗಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಜೊತೆಗೆ, ರೋಗಿಗಳ ಶುಶೂಷೆಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ. ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ಪ್ರಕರಣಗಳ ಬಗ್ಗೆ ಅವರು ಕಥಾನಕ ರೂಪದಲ್ಲಿ ಬರೆದ ಲೇಖನಗಳು ಈಗಾಗಲೇ 'ವೈದ್ಯ ಕಂಡ ವಿಸ್ಮಯ', 'ಕೌತುಕಗಳ ಮಾಯಾಜಾಲ', 'ವೈದ್ಯ ಲೋಕದ ಕಥೆಗಳು', 'ನಿಗೂಢ ಕೊಲೆಗಳು' ಎಂಬ ಪುಸ್ತಕಗಳಾಗಿ ಹೊರಬಂದು ಓದುಗರ ಮೆಚ್ಚುಗೆ ಗಳಿಸಿದೆ. ಕನ್ನಡದಲ್ಲಿ ವೈದ್ಯಕೀಯ ವಿವರಣೆಗಳು ಸ್ವಲ್ಪ ಕಡಿಮೆ ಇರುವ ಈ ದಿನಗಳಲ್ಲಿ ಸಾಮಾನ್ಯ ರೋಗಗಳ ಕಿರುನೋಟ ಬೀರುವ \"ವೈದ್ಯಕೀಯ ಕೈಪಿಡಿ\" ಎಂಬ ಪುಸ್ತಕ ಇತ್ತೀಚಿಗೆ ಹೊರ ಬಂದಿದೆ. ಡಾ. ಸೂರ್ಯಕುಮಾರ್ ವೈದ್ಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ವೈದ್ಯಕೀಯ ಸಂಘಗಳು ಮತ್ತು ಕೆಲವು ಸಂಸ್ಥೆಗಳವರು ಸನ್ಮಾನಿಸಿದ್ದಾರೆ.\u003c\/p\u003e\n\u003cp\u003eತನ್ನ ಇಳಿ ವಯಸ್ಸಿನಲ್ಲೂ ತನ್ನಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ, ಸ್ಥಳೀಯ ಪತ್ರಿಕೆಗಳಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುತ್ತಾ ಜನರಿಗೆ ಮಾರ್ಗದರ್ಶನ ನೀಡಲು ಈಗಲೂ ಪ್ರಯತ್ನಿಸುತ್ತಿದ್ದಾರೆ.\u003c\/p\u003e","brand":"Dr K B Suryakumar","offers":[{"title":"Default Title","offer_id":46085389582595,"sku":"PHB0000045","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MANGALI_FINAL_OCT_2024_2.png?v=1730291235"},{"product_id":"sanchu-vanchanegala-lokadalli-collection-of-crime-articles-dr-mysuru-nagaraja-sharma-kannada-kannada-book","title":"ಸಂಚು ವಂಚನೆಗಳ ಲೋಕದಲ್ಲಿ","description":"\u003cp\u003eಪ್ರಸ್ತುತ ಕೃತಿಯಾದ ʻಸಂಚು ವಂಚನೆಗಳ ಲೋಕದಲ್ಲಿʼ  ಎಂಬ ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರಾದ ಡಾ.  ಮೈಸೂರು ನಾಗರಾಜ ಶರ್ಮಾರವರು ಆಸಕ್ತಿಕರವಾಗಿಯೇ ನಿರೂಪಿಸಿದ್ದಾರೆ ಎನ್ನಬೇಕು. ಸ್ವತ:  ಚಿತ್ರಕಲಾವಿದರು,  ಛಾಯಾಗ್ರಹಕರು ಹಾಗೂ ಲೇಖಕರೂ ಆದ ಡಾ. ಮೈ.ನಾ. ಶರ್ಮಾ ಅವರು ಎಂದಿನಂತೆ, ಈ ಕೃತಿಯಲ್ಲಿಯೂ ತಮ್ಮ ಎಲ್ಲಾ ಪ್ರತಿಭೆಗಳನ್ನೂ ಸಿಂಚನಗೊಳಿಸಿ ಪ್ರಸ್ತುತಪಡಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ವಿವರಿಸದೆ, ಅದನ್ನು ಸ್ವಾರಸ್ಯಕರವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ;  ಹಿತೋಪದೇಶ,  ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.  ಸಮಾಜವನ್ನು ಎಚ್ಚರಿಸುವ ಈ ದಿಸೆಯಲ್ಲಿಯೇ ರಚಿತವಾದ ಒಂದು ವಿಶೇಷ ಕೃತಿ ಡಾ. ಮೈ.ನಾ. ಶರ್ಮಾರಿಂದ ಹೊರಬರುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ, ಇದು ತಾವು ನೀಡುವ ʻಎಚ್ಚರಿಕೆಯ ಗಂಟೆಯೂʼ ಹೌದೆನ್ನುತ್ತಾರೆ. ಒಮ್ಮೆ ಜಾರಿಬಿದ್ದ ನೆಲದಲ್ಲಿ ಮತ್ತೊಮ್ಮೆ ಕಾಲೂರದಂತೆ ಎಚ್ಚರ ವಹಿಸಲು ಎಲ್ಲರೂ ಪ್ರಯತ್ನಿಸುತ್ತಾರಾದರೂ, ಸಮಾಜದಲ್ಲಿನ ಪಾಶವೀ ಮನಸ್ಸಿನವರಿಂದ ಇಂತಹ ಹೊಸ ಹೊಸ ʻಜಾರಿಕೆಯ ನೆಲಗಳುʼ ನಿರಂತರವಾಗಿ ರೂಪಿಸಲಾಗುತ್ತಿದ್ದು, ಮುಗ್ಧರನ್ನು ಹಳ್ಳಕ್ಕೆ ಬೀಳಿಸುವುದು ಈ ಅಮಾನವೀಯ ವರ್ಗದ ನಿತ್ಯ ಕಾಯಕವಾಗಿರುತ್ತದೆ. ಅಂತೆಯೇ,  ಈ  “ಜಾರು ಬಜಾರಿನ” ಚಟುವಟಿಕೆಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡುವ ಇಂತಹ ಕೆಲಸಗಳು ನಿರಂತರವಾಗಿ ಸಾಗುತ್ತಲೇ ಇರಬೇಕಾದುದೂ ಅಪೇಕ್ಷಣೀಯ- ಎಂಬುದು ಓರ್ವ ವಿ‍ಶ್ರಾಂತ ಪೋಲೀಸು ಅಧಿಕಾರಿಯಾದ ನನ್ನ ಅನಿಸಿಕೆಯೂ ಹೌದು!.\u003cbr\u003eಜೆ.ಬಿ. ರಂಗಸ್ವಾಮಿ,\u003cbr\u003eವಿಶ್ರಾಂತ ಪೋಲೀಸು ಅಧಿಕಾರಿ. (ಮುನ್ನುಡಿಯಿಂದ)\u003c\/p\u003e","brand":"Dr. Mysuru Nagaraja Sharma","offers":[{"title":"Default Title","offer_id":46085402460419,"sku":"PHB0000046","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/001.jpg?v=1730292136"},{"product_id":"nithopadesha-moral-stories-nithin-pai-kannada-book","title":"ನಿತೋಪದೇಶ","description":"\u003cp class=\"MsoNormal\"\u003e\u003cspan lang=\"EN-IN\" style=\"font-family: 'Tunga',sans-serif;\"\u003eನಿತೋಪದೇಶ ಒಂದು ಸೊಗಸಾದ ಕತೆಯಾಗಿದ್ದು, ಇತಿಹಾಸಕಾರರು ಮತ್ತು ನುಡಿಯರಿಗರು ಇದರ ಬಗ್ಗೆ ಹೆಚ್ಚಿನ ಅರಕೆ\/ಸಂಶೋಧನೆ ನಡೆಸಿ, ಅರಿವು ಹಂಚಿಕೊಳ್ಳುವ ಅರ್ಥಪೂರ್ಣ ಚರ್ಚೆಗೆ ಎಡೆಮಾಡಿಕೊಡಲಿ ಎಂದು ಹಾರೈಸುತ್ತೇನೆ. ಹಕ್ಕಿ ಪ್ರಾಣಿಗಳ ಮೂಲಕ ನಿತೋಪದೇಶದಲ್ಲಿ ಹೇಳಲಾಗಿರುವ ನೀತಿಕತೆಗಳು, ‘ಬದುಕುವ ಬಗೆ’ಯನ್ನು ತಿಳಿಸುವ ಸಂಸ್ಕೃತ ಮೂಲದ ಪಂಚತಂತ್ರ ಮತ್ತು ಹಿತೋಪದೇಶದ ಶೈಲಿ ಮತ್ತು ಹುರುಳನ್ನೇ ಹೋಲುತ್ತವೆ. ತನ್ನೊಳಿತು ಮತ್ತು ಒಟ್ಟಾರೆ ಎಲ್ಲರ ಒಳಿತು ಎರಡನ್ನೂ ಹೇಗೆ ಸರಿತೂಗಿಸಬೇಕು ಎಂದು ಹೇಳುವ, ಸರ್ವಕಾಲಕ್ಕೂ ಸಲ್ಲುವ ತಿಳುವಳಿಕೆಯನ್ನು ನೀಡುವ ಈ ಪುಸ್ತಕದ ಬರಹಗಾರನಿಗೆ ಮುಂದಿನ ತಲೆಮಾರುಗಳು ಎಷ್ಟು ನಮಿಸಿದರೂ ಸಾಲದು.\u003c\/span\u003e\u003c\/p\u003e\n\u003cp class=\"MsoNormal\" align=\"right\" style=\"text-align: right;\"\u003e\u003cspan lang=\"EN-IN\" style=\"font-family: 'Tunga',sans-serif;\"\u003e-ಕ್ಯಾಪ್ಟನ್ ಜಿ ಆರ್ ಗೋಪಿನಾತ್\u003cbr\u003e\u003cbr\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"EN-IN\" style=\"font-family: 'Tunga',sans-serif;\"\u003eಸಮಾಜದಲ್ಲಿನ ಸ್ಥಾನಮಾನ ಮತ್ತು ಅದರಿಂದ ಸಿಗುವ ಅಧಿಕಾರಗಳ ಬಗೆಗಿನ ಸಾಮಾನ್ಯ ತಿಳುವಳಿಕೆಯಿಂದ, ಹೇಗೆ ತನ್ನನ್ನು ಅಂಕೆಯಲ್ಲಿಟ್ಟುಕೊಂಡು ಗೆಲುವು ಪಡೆಯಬಹುದು ಎಂಬುದನ್ನು ಈ ಕತೆಗಳು ತೋರಿಸಿಕೊಡುತ್ತವೆ. ನೀತಿಕತೆಗಳು ಎಂದಿಗೂ ಸಲ್ಲುತ್ತವೆ ಎಂಬುದನ್ನು ಇದು ಮೊತ್ತೊಮ್ಮೆ ಖಚಿತಪಡಿಸಿದೆ.\u003c\/span\u003e\u003c\/p\u003e\n\u003cp class=\"MsoNormal\" align=\"right\" style=\"text-align: right;\"\u003e\u003cspan lang=\"EN-IN\" style=\"font-family: 'Tunga',sans-serif;\"\u003e-ವಿವೇಕ್ ಶಾನಭಾಗ್\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"EN-IN\" style=\"font-family: 'Tunga',sans-serif;\"\u003e\u003cbr\u003eನಾಗರಿಕ ಹೊಣೆಗಾರಿಕೆಯ ಬಗೆಗಿನ ಈ ನೀತಿಕತೆಗಳಲ್ಲಿ ಭಾರತದ ಅಡಿಗಲ್ಲಾದ ಸಂವಿಧಾನದ ಮೌಲ್ಯಗಳು ಎದ್ದುಕಾಣುತ್ತವೆ. ಕತೆಹೇಳುವ ಭಾರತದ ಶ್ರೀಮಂತ ಸಂಪ್ರದಾಯವನ್ನು ಬಳಸಿಕೊಂಡು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಪ್ರಮುಖ ಒಳನೋಟಗಳನ್ನು ಹೊರತರಲಾಗಿದೆ.\u003c\/span\u003e\u003c\/p\u003e\n\u003cp class=\"MsoNormal\" align=\"right\" style=\"text-align: right;\"\u003e\u003cspan lang=\"EN-IN\" style=\"font-family: 'Tunga',sans-serif;\"\u003e-ರೋಹಿಣಿ ನಿಲೇಕಣಿ\u003c\/span\u003e\u003cspan lang=\"EN-IN\" style=\"mso-bidi-font-family: Calibri; mso-bidi-theme-font: minor-latin;\"\u003e\u003c\/span\u003e\u003cspan lang=\"EN-IN\" style=\"font-family: 'Tunga',sans-serif;\"\u003e\u003c\/span\u003e\u003c\/p\u003e","brand":"Nithin Pai","offers":[{"title":"Default Title","offer_id":46135732961539,"sku":"PHB0000047","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-11-08at10.25.57AM_1.jpg?v=1731578744"},{"product_id":"gypsyjeetu-prasadnaik-young-adult-kannada-novel","title":"ಜಿಪ್ಸಿ ಜೀತು","description":"\u003cp\u003eಕರ್ನಾಟಕದ ಪುಟ್ಟ ಹಳ್ಳಿಯಾದ ಮಲ್ಲಿಗೆಪೇಟೆಯಲ್ಲಿ ನಾಪತ್ತೆ ಪ್ರಕರಣವೊಂದು ಅಚಾನಕ್ಕಾಗಿ ಸದ್ದು ಮಾಡುತ್ತದೆ. ಕಾದಂಬರಿಯ ಕಥಾನಾಯಕನಾದ, ತನ್ನ ಗೆಳೆಯರ ಬಳಗದಲ್ಲಿ ಜೀತೂ ಎಂದೇ ಕರೆಯಲ್ಪಡುವ 11 ವರ್ಷ ಪ್ರಾಯದ ಅಜಿತ್ ಏಕಾಏಕಿ ಕಾಣೆಯಾಗಿದ್ದಾನೆ. ಪ್ರವಾಸ-ತಿರುಗಾಟಗಳಲ್ಲಿ ವಿಪರೀತವೆಂಬಷ್ಟು ಒಲವಿದ್ದ, ಆದರೆ ಶಿಸ್ತಿನ ಬಾಲಕನಾಗಿದ್ದ ಜೀತು ಹೀಗೆ ಕಾಣೆಯಾಗುವುದೇ ಒಂದು ವಿಚಿತ್ರ. ಜೀತೂನ ಸಹಪಾಠಿಗಳೂ, ಖಾಸಾ ಗೆಳೆಯರೂ ಆಗಿದ್ದ ಸಬಾ, ರಿಷಿ ಮತ್ತು ಚಿಂಟುರನ್ನೊಳಗೊಂಡಂತೆ ಇಡೀ ಮಲ್ಲಿಗೆಪೇಟೆಯನ್ನೇ ಅಚ್ಚರಿಯಲ್ಲಿ ಕೆಡವಿತ್ತು ಈ ಘಟನೆ.\u003c\/p\u003e\n\u003cp\u003eಅಷ್ಟಕ್ಕೂ ಈ ಜೀತು ಎಲ್ಲಿ ಮಾಯವಾಗಿದ್ದ? ಅವನು ಅಪಾಯದಲ್ಲಿದ್ದನೇ? ಕಾಣೆಯಾಗಿದ್ದ ಜೀತೂನನ್ನು ಹುಡುಕಲು ಅವನ ಗೆಳೆಯರಾದ ಸಬಾ, ರಿಷಿ ಮತ್ತು ಚಿಂಟು ಯಶಸ್ವಿಯಾದರೇ? ತಮ್ಮ ಗೆಳೆಯನ ಪತ್ತೆಗಾಗಿ ಮಲ್ಲಿಗೆಪೇಟೆಯ ಈ ಮೂವರು ಗೆಳೆಯರು ಸ್ಥಳೀಯ ಪೋಲೀಸರೊಂದಿಗೆ ಹೇಗೆ ತನಿಖೆಯಲ್ಲಿ ತೊಡಗಿಸಿಕೊಂಡರು? ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳೆಂಬ ಹೊಸ ಹಾದಿಗಳನ್ನು ಈ ಮಿಸ್ಸಿಂಗ್ ಪ್ರಕರಣದಲ್ಲಿ ಮಲ್ಲಿಗೆಪೇಟೆಯ ಪೋಲೀಸರು ಮತ್ತು ಚಿಣ್ಣರು ಹೇಗೆ ಬಳಸಿಕೊಂಡರು?\u003c\/p\u003e\n\u003cp\u003eಗೆಳೆತನ, ಸಾಹಸ, ಸಮಯಪ್ರಜ್ಞೆ, ತಂತ್ರಜ್ಞಾನ... ಇತ್ಯಾದಿಗಳ ಸುತ್ತ ತೆರೆದುಕೊಳ್ಳುವ ಜೀತು ಮತ್ತು ಗೆಳೆಯರ ರೋಚಕ ಕಾದಂಬರಿ...\u003c\/p\u003e\n\u003cp\u003eಓದಿ \"\u003cstrong\u003eಜಿಪ್ಸಿ ಜೀತು\u003c\/strong\u003e\"...\u003c\/p\u003e","brand":"Prasad Naik","offers":[{"title":"Default Title","offer_id":46161000956163,"sku":"PHB0000048","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GypsyJeetuCoverpage-min_1.png?v=1732278888"},{"product_id":"lalbhag-kallinondige-sallapa-collection-of-articles-dr-t-r-anantharamu-kannada-book","title":"ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ","description":"\u003cp\u003eಲಾಲ್‌ಬಾಗ್‌ನ ನಿತ್ಯ ಸಂತೆಯಲ್ಲಿ ನೀವೂ ಧ್ಯಾನಾಸಕ್ತರಾಗಬಹುದು. ಗೋಪುರದಲ್ಲಿ ಚಿತ್ರಿಸಿರುವ ಪುರಾಣ ಪ್ರಸಿದ್ಧರನ್ನು ನೆನೆದೋ ಅಥವಾ ಕಲಿಯುಗವನ್ನು ತೊರೆದು ದ್ವಾಪರವನ್ನೂ ದಾಟಿ ತ್ರೇತಾಯುಗವನ್ನೂ ಮೀಟಿ ಹಿಂದೆ ಸರಿಯಬಹುದು. ಈ ಲೋಕದ ರಂಪಗಳು ನಿಮ್ಮ ಏಕಾಂತತೆಗೆ ಭಂಗತಂದರೆ ಬೇಸರಪಡಬೇಡಿ, ಗುಡ್ಡದ ಯಾವ ಭಾಗದಲ್ಲಾದರೂ ಕಾಲು ಚೆಲ್ಲಿ, ನಿಮ್ಮ ಕಾಲಡಿಯಿರುವುದು ಈ ಯುಗ ಯುಗಗಳನ್ನೂ ಮೀರಿದ ಕಲ್ಲು, ಮನುಕುಲ ಹುಟ್ಟುವ ಸುಳಿವೂ ಇರದಿದ್ದ, ಭೂಮಿಯ ಆದಿ ಪರ್ವತದ ಒಂದು ತುಣುಕನ್ನೇ ಎತ್ತಿ ತಂದು ಇಲ್ಲಿ ಬಿಸುಟಿದ ಕಲ್ಲಿನ ಮೇಲೆ. ದೋಸೆ ಹೊಯ್ದು ಒಂದರ ಮೇಲೆ ಒಂದರಂತೆ ಪೇರಿಸಿದಂತೆ ಕಾಣುತ್ತದೆ ಸುತ್ತೆಲ್ಲ.\u003c\/p\u003e\n\u003cp\u003e-ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ\u003c\/p\u003e\n\u003cp\u003eವಿಜ್ಞಾನವಿಲ್ಲದೆ ತಂತ್ರಜ್ಞಾನವಿಲ್ಲ, ವಿಜ್ಞಾನ 'ಜಾತೆ'ಯಾದರೆ, ತಂತ್ರಜ್ಞಾನ ಅದರ 'ತನುಜಾತೆ'. ಮುಂದೆ ಸ್ಮಾರ್ಟ್ ಫೋನ್‌ಗಳು ಏನಾಗುತ್ತವೆ? ಎತ್ತ ಸಾಗುತ್ತವೆ? ಮುಂದಿನ 20 ವರ್ಷಗಳಲ್ಲಿ ಅದು ಯಾವ ರೂಪದಲ್ಲಿರುತ್ತದೆ? ಒಂದಂತೂ ನಿಜ, ಆ ಹೊತ್ತಿಗೆ ನಮ್ಮ ಇಂದಿನ ಸ್ಮಾರ್ಟ್ ಫೋನ್‌ಗಳು ಓಬಿರಾಯನ ಕಾಲದವು ಎನ್ನಿಸಿದರೆ ಅದೇನೂ ಅವಾಸ್ತವವಾಗಲಾರದು. ನಿಮ್ಮ ಒಂದು ಕಣ್ಣನೋಟ, ಅಷ್ಟೇ ಏಕೆ ಬರೀ ಧ್ವನಿ ಸಾಕು, ನಿಮಗೆ ಬೇಕಾದ ಆ್ಯಪ್ ನಿಮ್ಮ ಫೋನಲ್ಲಿ ಕೂತುಬಿಡುತ್ತದೆ. ಬರೀ ನಿಮ್ಮ ನೋಟದಿಂದಲೇ ಚಿತ್ರಗಳನ್ನು ಎಡಿಟ್ ಮಾಡಬಹುದು. ತಲೆಯೊಳಗೆ ಒಂದು ಐಡಿಯಾ ಬಂದರೆ ಸಾಕು, ಅಲ್ಲಿ ಅದು ಪ್ರತ್ಯಕ್ಷವಾಗಿ ನಿಮ್ಮ ಸೇವೆಗೆ ಸಿದ್ಧ.\u003c\/p\u003e\n\u003cp\u003e-ವಿಜ್ಞಾನದ ಭವಿಷ್ಯವೊ - ಭವಿಷ್ಯದ ವಿಜ್ಞಾನವೊ?\u003c\/p\u003e\n\u003cp\u003eಜಗತ್ತಿನ ಮೇಲೆ ಕಂಪ್ಯೂಟರ್ ಬೀರಿರುವ ಪರಿಣಾಮ ಅನೂಹ್ಯ. ಶಿಕ್ಷಿತರು ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥರ ಗುಂಪಿಗೆ ಸೇರಿಬಿಡುತ್ತಾರೆ. ಇದು ಕಂಪ್ಯೂಟರ್ ಸಾಕ್ಷರತೆಯ ಯುಗ 'ಸಾವಿಲ್ಲದ ಮನೆಯಿಂದ ಸಾಸಿವೆ ತಾ' ಎಂದು ಬುದ್ಧ, ಮಗುವನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ಕೊಡಲು ಹೇಳಿದ ಮಾತು. ಇದನ್ನು ಕಂಪ್ಯೂಟರ್ ಲೋಕಕ್ಕೂ ವಿಸ್ತರಿಸಬಹುದು. 'ಸರ್ವಂ ಕಂಪ್ಯೂಟರ್ ಮಯಂ ಜಗತ್' ಎಂಬುದು ಉಪ್ಪೇಕ್ಷೆಯಲ್ಲ.\u003c\/p\u003e\n\u003cp\u003e-ವಿಜ್ಞಾನದ ಪ್ರಭಾವದಲ್ಲಿ ಆಧುನಿಕ ಬದುಕಿನ ಪ್ರವಾಹ \u003c\/p\u003e","brand":"Dr. Sukanya Soonagahalli","offers":[{"title":"Default Title","offer_id":46206856134915,"sku":"PHB0000049","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/LalbhagKallinondigeSallapa.jpg?v=1733550329"},{"product_id":"ananthamuki-felicitation-volume-dr-sukanya-sunagahalli-kannada-book","title":"ಅನಂತಮುಖಿ","description":"\u003cp\u003eಒಂದು ಕಡೆ 'ಕಠಿಣ' ಎಂಬ ನೆಪಹೂಡಿ ಕನ್ನಡದಲ್ಲಿ ಶಾಸ್ತ್ರಗ್ರಂಥಗಳ ಓದು ಕ್ಷೀಣಿಸಿದೆ. ಮತ್ತೊಂದು ಕಡೆ ವೈಜ್ಞಾನಿಕ ಓದು, ಮನೋಧರ್ಮವೂ ಕಣ್ಮರೆಯಾಗುತ್ತಿದೆ. ಒಂದು ದಿಕ್ಕಿನಲ್ಲಿ ಕೃತಕ ಬುದ್ಧಿ ಮತ್ತೆಯು ವಿಜೃಂಭಿಸತೊಡಗಿದ್ದರೆ, ಮತ್ತೊಂದು ದಿಕ್ಕಿನಲ್ಲಿ ಅವೈಜ್ಞಾನಿಕತೆ ಅಬ್ಬರಿಸುತ್ತಿದೆ. ಇಂಥ ವಿರೋಧಾಭಾಸಗಳ ನಡುವೆ ಅನಂತರಾಮು ಅನರ್ಘ್ಯರತ್ನದಂತೆ ಕಾಣಿಸುತ್ತಾರೆ ಒಂದು ವಿಶ್ವವಿದ್ಯಾಲಯ ಮಾಡಬೇಕಾದ್ದನ್ನು ಒಬ್ಬರೇ ಮಾಡಿದ್ದಾರೆ. ಎಪ್ಪತ್ತೈದು ವಸಂತಗಳನ್ನು ಸಾರ್ಥಕವಾಗಿ ಪೂರೈಸಿರುವ ಆನಂತರಾಮು ಅವರಿಗೆ ಎಲ್ಲ ಬಗೆಯ ಯಶಸ್ಸನ್ನೂ, ಆರೋಗ್ಯವನ್ನು ತೋರುತ್ತೇನೆ.\u003c\/p\u003e\n\u003cp\u003e-ಡಾ. ನಾಗತಿಹಳ್ಳಿ ಚಂದ್ರಶೇಖರ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು\u003c\/p\u003e\n\u003cp\u003eಆಡಿದ ಮಾತುಗಳು ಅತ್ಯಲ್ಪವಾದರೂ, ಆಡದ ಮಾತುಗಳಿಂದಲೇ ರೂಪಿಸಲ್ಪಟ್ಟ ನಂಟು ನಮ್ಮದು. ಇಪ್ಪತ್ತೈದು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಒಂದೇ ಬಡಾವಣೆಯಲ್ಲಿದ್ದರೂ ಕ್ವಚಿತ್ ಭೇಟಿ ನಮ್ಮ ಹತ್ತಾರು ಭೇಟಿಗಳು ಆಗಿರುವುದು, ಯಾರು ಯಾರಿಗೂ ನಿಜವಾದ ಅರ್ಥದಲ್ಲಿ ಸಿಗದೇ ಹೋಗುವ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ! ಆದರೆ ಸಿಕ್ಕ ಒಂದೆರಡು ಕ್ಷಣಗಳಲ್ಲೇ ಅವರ ನಿಸ್ಪೃಹ, ಪಾರದರ್ಶಕ, ಪ್ರಗತಿಪರ ವ್ಯಕ್ತಿತ್ವವು ಮನಸ್ಸಿಗೆ ವಿಶಾಲವೊಂದರ ಸ್ಪರ್ಶವನ್ನು ಕೊಡುತ್ತಲೇ ಬಂದಿದೆ. ವಿಜ್ಞಾನವನ್ನು ಒಂದು ಆಯ್ಕೆಯ ಕ್ಷೇತ್ರವನ್ನಾಗಷ್ಟೇ ನೋಡದೆ, ಜೀವನ ದೃಷ್ಟಿಯೆಂದೇ ನೆಚ್ಚಿಕೊಂಡು ಅದನ್ನು ಸಮಾಜದೊಂದಿಗೆ ನಿರಪೇಕ್ಷವಾಗಿ ಸತತ ಹಂಚಿಕೊಳ್ಳುತ್ತ ಬಂದ ಟಿ.ಆರ್. ಅನಂತರಾಮು ನಿಜಕ್ಕೂ ಒಬ್ಬ ಅಪರೂಪದ ಸತ್ಯಾರ್ಥಿ.\u003c\/p\u003e\n\u003cp\u003e-ಜಯಂತ ಕಾಯ್ಕಿಣಿ\u003cbr\u003eಪ್ರಸಿದ್ಧ ಸಾಹಿತಿಗಳು\u003c\/p\u003e\n\u003cp\u003eವಿಜ್ಞಾನ ಸಾಹಿತ್ಯ ಎಂದರೆ ನಖಶಿಖಾಂತ ಘನಗಂಭೀರ ಇರಬೇಕಾಗಿಲ್ಲ. ಜನಪ್ರಿಯ ವಿಜ್ಞಾನದಲ್ಲಂತೂ ಇರಲೇಬಾರದು. ವಿವರಗಳ ಮಧ್ಯೆ ಅಥವಾ ಆರಂಭದಲ್ಲೇ ಕಚಗುಳಿಯ ವಾಕ್ಯಗಳು, ಅಲ್ಲಲ್ಲಿ ಕೊಂಚ ತುಂಟತನ, ಹಾಸ್ಯಪ್ರಜ್ಞೆ, ಅದೆಷ್ಟೋ ಬಾರಿ ಅಸಂಗತವೆನಿಸುವಂಥ ಹೋಲಿಕೆ ಇವೆಲ್ಲ ಇದ್ದರೆ, ನೀರಸ ವಿಷಯಗಳನ್ನೂ ರಸವತ್ತಾಗಿಸಬಹುದು, ಎಲ್ಲಕ್ಕೂ ಮುಖ್ಯ ಅಂದರೆ ರಂಜನೀಯ ಶಿರೋನಾಮೆ. ಈ ಅಭಿನಂದನ ಗ್ರಂಥದಲ್ಲಿ ಅನಂತರಾಮು ಅವರ ಕೃತಿಗಳ ಪಟ್ಟಿಯ ಮೇಲೆ ಕಣ್ಣಾಡಿಸಿ ನೋಡಿ ಅವುಗಳಲ್ಲೇ ಬಹಳಷ್ಟನ್ನು ಹೆಕ್ಕಿ ಶಿರೋನಾಮೆಗಳ ಸಾಲುಗಳನ್ನೇ ಜೋಡಿಸಿ, ಒಂದು ಕವನವನ್ನಾಗಿಸಬಹುದು.\u003c\/p\u003e\n\u003cp\u003e-ನಾಗೇಶ ಹೆಗಡೆ\u003cbr\u003eಪ್ರಸಿದ್ದ ವಿಜ್ಞಾನ ಲೇಖಕರು\u003c\/p\u003e\n\u003cp\u003eಅನಂತರಾಮು ಅವರು ಬಹುಮುಖ ಪ್ರತಿಭೆಯನ್ನು ಉಳ್ಳವರು. ಭೂವಿಜ್ಞಾನಿಯಾಗಿ, ಸಂಶೋಧಕರಾಗಿ, ಜನಪ್ರಿಯ ಅಂಕಣಕಾರರಾಗಿ, ವಿಜ್ಞಾನ ಲೇಖಕರಾಗಿ, ನಿಘಂಟುಕಾರರಾಗಿ, ಸಂಪಾದಕರಾಗಿ ಅವರು ಮಾಡಿರುವ ಸೇವೆಯನ್ನು \"ನ ಭೂತೋ \" ಎನ್ನಲು ಅಡ್ಡಿಯಿಲ್ಲ. ಅವರು ವಿಜ್ಞಾನ ಸಂವಹನೆಯನ್ನು ಒಂದು ತಪಸ್ಸಿನಂತೆ ನಿರ್ವಹಿಸಿದರು. ಮುದ್ರಣ ಮಾಧ್ಯಮದ ಜೊತೆಯಲ್ಲಿ ವಿದ್ಯುನ್ಮಾನವನ್ನು ಬಳಸಿಕೊಂಡರು. ಜೊತೆಗೆ ಅವಕಾಶ ದೊರೆತಾಗಲೆಲ್ಲ ಕರ್ನಾಟಕದಾದ್ಯಂತ ಸಂಚರಿಸಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಭಾಷಣಗಳನ್ನು ನೀಡಿದರು. ಹಾಗಾಗಿ ವಿಜ್ಞಾನವು ಅವರ ಜೀವ ಎಂದರೆ ತಪ್ಪಾಗಲಾರದು.\u003c\/p\u003e\n\u003cp\u003e-ಡಾ|| ನಾ. ಸೋಮೇಶ್ವರ ಪ್ರಸಿದ್ಧ ವೈದ್ಯ ಲೇಖಕರು \u003c\/p\u003e","brand":"Dr. Sukanya Soonagahalli","offers":[{"title":"Default Title","offer_id":46206875861251,"sku":"PHB0000050","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ananthamuki.jpg?v=1733553277"}],"url":"https:\/\/harivubooks.com\/collections\/harivu-books-publication.oembed?page=4","provider":"Harivu Books","version":"1.0","type":"link"}