{"title":"Hampi university","description":"","products":[{"product_id":"mylaaralinga-parampare","title":"ಮೈಲಾರಲಿಂಗ ಪರಂಪರೆ","description":"\u003cp\u003e\u003c\/p\u003e","brand":"Dr. F. T. Hallikeri","offers":[{"title":"Default Title","offer_id":42020640325891,"sku":"HB00001415","price":280.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4043.jpg?v=1636357036"},{"product_id":"kenarada-vibhajane","title":"ಕೆನರಾದ ವಿಭಜನೆ - ಹತ್ತಿ ರಾಜಕೀಯದ ವಿಶ್ಲೇಷಣೆ","description":"\u003cp\u003eಬ್ರಿಟಿಶ್ ವಸಾಹತುಶಾಹಿ ಆಳ್ವಿಕೆಯ ಹೊತ್ತಿನಲ್ಲಿ ಇಂದಿನ ಕರ್ನಾಟಕ ಹಲವಾರು ಘಟಕಗಳಾಗಿ ವಿಭಜನೆಯಾಗಿತ್ತು. ಕರಾವಳಿ ಕರ್ನಾಟಕವು ಬಾಂಬೆ ಹಾಗೂ ಮದರಾಸು ಪ್ರೆಸಿಡೆನ್ಸಿಗಳಲ್ಲಿ ಹಂಚಿ ಹೋಗಿತ್ತು. 1862ರಲ್ಲಿ ನಡೆದ ಕೆನರಾದ ವಿಭಜನೆ ಬ್ರಿಟಿಶ್ ವಸಾಹತುಶಾಹಿ ಧೋರಣೆಗೆ ಒಳ್ಳೆಯ ಉದಾಹರಣೆ. ವಿಭಜನೆಗೆ ಕಾರಣವಾದ ಆಡಳಿತಾತ್ಮಕ, ವ್ಯಾಪಾರ ಹಾಗೂ ಸೈನಿಕ ಕಾರಣಗಳನ್ನು ಹಾಗೂ ವಿಭಜನೆಯಿಂದಾದ ಪರಿಣಾಮಗಳನ್ನು ಈ ಕೃತಿಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕೃಷಿಯ ವಾಣಿಜ್ಯೀಕರಣ, ಬ್ರಿಟನ್ನಿನ ಹತ್ತಿ ರಾಜಕೀಯ, ಬಾಂಬೆ ಮತ್ತು ಮದರಾಸು ಸರ್ಕಾರಗಳ ಧೋರಣೆಗಳು ಹೀಗೆ ಹಲವು ವಿಚಾರಗಳನ್ನು ಸಾಕಷ್ಟು ಆಕರ ಬಳಸಿಕೊಂಡು ಚರ್ಚಿಸಲಾಗಿದೆ.\u003c\/p\u003e","brand":"Dr. K. Mohankrishna Rai","offers":[{"title":"Default Title","offer_id":42020659921155,"sku":"HB00001235","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3858.jpg?v=1636357393"},{"product_id":"vijayanagara-kaalada-samskruti","title":"ವಿಜಯನಗರ ಕಾಲದ ಸಂಸ್ಕೃತಿ - ಬೇಟೆ, ಪಶುಪಾಲನೆ ಮತ್ತು ಕೃಷಿ","description":"\u003cp\u003eವಿಜಯನಗರದ ಚರಿತ್ರೆಯನ್ನು ಕೇವಲ ರಾಜರ ಆಡಳಿತದಿಂದಷ್ಟೇ ನೋಡದೇ ಅಂದಿನ ಜನಜೀವನವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಟೆ, ಪಶುಪಾಲನೆ ಮತ್ತು ಕೃಷಿಯ ಹಿನ್ನೆಲೆಯಲ್ಲಿ ಮಾಡಿರುವ ಅಧ್ಯಯನ ಈ ಪುಸ್ತಕದಲ್ಲಿದೆ.\u003c\/p\u003e","brand":"Dr. Viroopaklsha Poojarahalli","offers":[{"title":"Default Title","offer_id":42020666278147,"sku":"HB00001204","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4072.jpg?v=1636357473"},{"product_id":"prabhutva-mattu-janate","title":"ಪ್ರಭುತ್ವ ಮತ್ತು ಜನತೆ - ರಾಷ್ಟ್ರಕೂಟರಿಂದ ಹೊಯ್ಸಳರವರೆಗೆ","description":"\u003cp\u003eಮಧ್ಯಕಾಲೀನ ಯುಗವಾದ ರಾಷ್ಟ್ರಕೂಟರು ಮತ್ತು ಹೊಯ್ಸಳರ ಅವಧಿಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಮೇಲಾಟದಲ್ಲಿ ಸಾಮಾನ್ಯ ಜನರ ಬದುಕು ಹೇಗಿತ್ತು ಅನ್ನುವುದರ ಕುರಿತ ಅಧ್ಯಯನವಾಗಿದೆ.\u003c\/p\u003e","brand":"Dr. K. Mohankrishna Rai","offers":[{"title":"Default Title","offer_id":42020666605827,"sku":"HB00001203","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3960.jpg?v=1636357474"},{"product_id":"kannada-nudiya-akara-kosha","title":"ಕನ್ನಡ ನುಡಿಯ ಆಕರ ಕೋಶ","description":"\u003cp\u003eಕನ್ನಡ ನುಡಿಯ ಆಕರ ಕೋಶವು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿರಿಸಿಕೊಂಡು ರೂಪುಗೊಂಡ ಪರಾಮರ್ಶನ ಗ್ರಂಥವಾಗಿದ್ದು, ಇದರಲ್ಲಿ ಕನ್ನಡನುಡಿಯ ಚರಿತ್ರೆ, ಕನ್ನಡ ನುಡಿಯ ರಚನೆ, ಪದಕೋಶ, ಕನ್ನಡ ನುಡಿಯ ಬಳಕೆ, ಕನ್ನಡ ಮತ್ತು ಇತರ ನುಡಿಗಳ ನಡುವಿನ ಸಂಬಂಧ ದ್ವಿಭಾಷಿಕತೆ ಮತ್ತು ಬಹುಭಾಷಿಕತೆಯ ಪರಿಣಾಮಗಳು, ಕನ್ನಡ ನುಡಿಯ ಪ್ರಭೇದಗಳು, ವೃತ್ತಿ ಭಾಷೆ, ಕನ್ನಡ ನುಡಿ ಕಲಿಕೆ ಮತ್ತು ಕಲಿಸುವಿಕೆ, ಕನ್ನಡ ಬರವಣಿಗೆ, ನುಡಿ-ನಾಡು-ನಾಡವರು ಕನ್ನಡ ಮಾತನಾಡುವ ಪ್ರದೇಶಗಳು, ಕನ್ನಡ ಸಂಸ್ಕೃತಿ ಹೀಗೆ ಕನ್ನಡ ನುಡಿ ಚರಿತ್ರೆ, ರಚನೆ ಮತ್ತು ಬಳಕೆಗಳನ್ನು ಪರಿಚಯಿಸುವ ಒಂದು ಅಮೂಲ್ಯ ಕೃತಿಯಾಗಿದೆ.\u003c\/p\u003e","brand":"K. V. Narayan, R. Chalapathi, Meti Mallikarjuna","offers":[{"title":"Default Title","offer_id":42020672700675,"sku":"HB00001144","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3833.jpg?v=1636357606"},{"product_id":"gadi-chalavaligalu","title":"ಗಡಿ ಚಳವಳಿಗಳು","description":"\u003cp\u003eಕರ್ನಾಟಕದ ಎಲ್ಲ ಗಡಿ ಚಳವಳಿಗಳ ಕುರಿತು ಬಂದಿರುವ \"ಗಡಿ ಚಳವಳಿಗಳು\" ಪುಸ್ತಕ ನಿಮಗೆ ಕಾಸರಗೋಡು, ಸೊಲ್ಲಾಪುರ, ಬೆಳಗಾವಿ, ಬಳ್ಳಾರಿಯ ಕನ್ನಡಿಗರ ಹೋರಾಟದ ಕತೆಯನ್ನು ವಿವರವಾಗಿ ತಲುಪಿಸುತ್ತದೆ. ಇಲ್ಲಿ ಮಹಾಜನ್ ವರದಿಯ ಕುರಿತೂ ಮಾಹಿತಿಯಿದೆ. ಜೊತೆಯಲ್ಲಿ ಗಡಿ ಭಾಗದ ಕನ್ನಡಿಗರು ಇಂದು ಅನುಭವಿಸುತ್ತಿರುವ ಕಷ್ಟಗಳ ಕುರಿತು ಒಳನಾಡಿನ ಕನ್ನಡಿಗರನ್ನು ಎಚ್ಚರಗೊಳಿಸುವ ಹಲವು ಮಾಹಿತಿಯಿದೆ. ಹಂಪಿ ವಿಶ್ವವಿದ್ಯಾಲಯ ಹೊರತಂದ ಈ ಹೊತ್ತಗೆ ಈಗ ಮುನ್ನೋಟದಲ್ಲಿ ದೊರೆಯುತ್ತಿದೆ.\u003c\/p\u003e","brand":"Dr. N. Chinnaswamy Sosale","offers":[{"title":"Default Title","offer_id":42020677681411,"sku":"HB00001112","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3862.jpg?v=1636357672"},{"product_id":"kannada-pragne","title":"ಕನ್ನಡ ಪ್ರಜ್ಞೆ","description":"\u003cp\u003eಕನ್ನಡ ಪ್ರಜ್ಞೆ ಕನ್ನಡದ ಖ್ಯಾತ ಬಂಡಾಯ ಸಾಹಿತಿ ಮತ್ತು ಚಿಂತಕರಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕೃತಿಯಾಗಿದೆ. ಕಲಿಕೆ, ಭಾಷೆ, ಸಂಸ್ಕೃತಿ, ಸಿನೆಮಾ, ಚಳುವಳಿ ಹೀಗೆ ಹಲವು ವಿಷಯಗಳ ಬಗ್ಗೆ ಬರಗೂರು ಅವರ ಅಂಕಣಗಳು ಇಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರ ತಂದಿದೆ.\u003c\/p\u003e","brand":"Prof. Baraguru Ramachandrappa","offers":[{"title":"Default Title","offer_id":42020678664451,"sku":"HB00001103","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3837.jpg?v=1636357690"},{"product_id":"manassu-halavu-chintanegalu-prasaranga","title":"ಮನಸ್ಸು ಹಲವು ಚಿಂತನೆಗಳು","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದಷ್ಟು ಇದೆಯೆಂಬ ಹೆಮ್ಮೆ ಇದೆ. ವಿನಯದಿಂದ ಕನ್ನಡ ವಿಶ್ವದ್ಯಾಲಯವು ಅದನ್ನು ಮುಂದುವರಿಸಿಕೊಂಡು ಹೋಗಿದೆ. ವಿಜ್ಞಾನದಂತಹ ವಿಷಯಗಳನ್ನು ಸರಳವಾದ ಕನ್ನಡ ಭಾಷೆಯ ಮೂಲಕ ಸಾಮಾನ್ಯನಿಗೆ ತಲುಪಿಸುವಲ್ಲಿ ಪ್ರಾಸಾರಾಂಗ ಗೆದ್ದಿದೆ. ವಿಜ್ಞಾನದ ಕಣ್ಣಿಗೆ ದೇಹದ ಹೊರಗಿನ, ಒಳಗಿನ ಲೋಕವೆಲ್ಲ ತೆರೆದುಕೊಂಡಿದೆ. ಓದುಗರು ತಮ್ಮ ಮಾನಸಿಕ ಆರೋಗ್ಯಕ್ಕೆ ಬೇಕಾದ ಸಂಗತಿಗಳನ್ನು ಇದರಿಂದ ಪಡೆಯುವುದರ ಮೇಲೆ ಈ ಕೃತಿಯ ಸಾರ್ಥಕತೆಯಿದೆ.","brand":"Dr. C. R. Chandrashekar","offers":[{"title":"Default Title","offer_id":42113393557763,"sku":"HB00000786","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at12.42.04PM.jpg?v=1637999676"},{"product_id":"vijayanagara-samrajya-chinnaswamy-sosale","title":"ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ  ಚರಿತ್ರೆ","description":"ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,\u003cbr\u003e\u003cbr\u003e ಡಾ. ಸ.ಚಿ. ರಮೇಶ","brand":"Prof. N. Chinnaswamy Sosale","offers":[{"title":"Default Title","offer_id":42113398178051,"sku":"HB00000784","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.09PM.jpg?v=1637999689"},{"product_id":"timmappagonda-haadida-gondara-raamayana","title":"ತಿಮ್ಮಪ್ಪಗೊಂಡ ಹಾಡಿದ ಗೊಂಡರ ರಾಮಾಯಣ","description":"ಕರ್ನಾಟಕ ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದಲ್ಲಿ ಪ್ರಸಿದ್ಧ ವಿದ್ವಾಂಸರಾಗಿರುವ ಡಾ.ಹಿ.ಚಿ.ಬೋರಲಿಂಗಯ್ಯ ಅವರು ವಿಶ್ವವಿದ್ಯಾಲಯದ ಪ್ರತಿಭಾವಂತ ಹಿರಿಯ ಪ್ರಾಧ್ಯಾಪಕರು. ಅವರ ಗೊಂಡರ ರಾಮಾಯಣ ಕೃತಿಯು ಒಂದು ವಿಶಿಷ್ಟ ಸಂಶೋಧನಾ ಕೃತಿಯಾಗಿದ್ದು ಬುಡಕಟ್ಟು ರಾಯಾಯಣಗಳ ತೌಲನಿಕ ಅಧ್ಯಯನಕ್ಕೆ ಪ್ರಮುಖ ಆಕರವಾಗಿದೆ. ಕನ್ನಡದ ಒಂದು ಪ್ರತ್ಯೇಕ ಭಾಷಾ ಪ್ರದೇಶವೆನಿಸಿದ ಗೊಂಡರ ಬುಡಕಟ್ಟು ಉಪಭಾಷೆಯನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ಕಾವ್ಯದ ಒಳ ಆಶಯಗಳನ್ನು ಗುರುತಿಸುವ ಮೂಲಕ ಸಂಸ್ಕೃತಿ ಅಧ್ಯಯನ ಕ್ಷೇತ್ರಕ್ಕೆ ಒಂದು ಹೊಸ ವ್ಯಾಖ್ಯೆಯನ್ನು ನೀಡಿದ್ದಾರೆ. ಇಂತಹ ಅಪೂರ್ವ ಗ್ರಂಥವನ್ನು ಕನ್ನಡ ವಿಶ್ವವಿದ್ಯಾಲಯವು ಮರುಮುದ್ರಣ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಗ್ರಂಥದ ಸಂಪಾದಕ ಮತ್ತು ಸಂಶೋಧಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.\u003cbr\u003e\u003cbr\u003eಡಾ. ಎ. ಮುಲಿಗೆಪ್ಪ","brand":"Dr. H C Boralingaiah","offers":[{"title":"Default Title","offer_id":42113407746307,"sku":"HB00000783","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.43PM.jpg?v=1638000340"},{"product_id":"tolstoyna-darshana-leo-tolstoy","title":"ಟಾಲ್‌ಸ್ಟಾಯ್ ದರ್ಶನ","description":"ಲಿಯೋ ಟಾಲ್‌ಸ್ಟಾಯ್ ಈ ಜಗತ್ತು ಕಂಡ ಶ್ರೇಷ್ಠ ಲೇಖಕರು. ಕನ್ನಡದ ಶ್ರೇಷ್ಠಕವಿ ಕುವೆಂಪು ಅವರನ್ನು ಒಳಗೊಂಡಂತೆ ಜಗತ್ತಿನ ಮಹತ್ವದ ಲೇಖಕರೂ ಟಾಲ್‌ಸ್ಟಾಯ್ ಅವರಿಂದ ಪ್ರಭಾವಿತರಾಗಿದ್ದಾರೆ. ತಮ್ಮ ಬೃಹತ್ ಕಾದಂಬರಿಗಳ ಮೂಲಕ ಅವರು ಕಟ್ಟಿಕೊಟ್ಟ ದರ್ಶನ ಅನನ್ಯವಾದದ್ದು. ಅಂಥ ಒಬ್ಬ ಅಪೂರ್ವ ಲೇಖಕನ ಬರೆಹ ಮತ್ತು ಜೀವನದರ್ಶನವನ್ನು ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರು ಸಮರ್ಥರಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಹಿ.ಚಿ. ಬೋರಲಿಂಗಯ್ಯ","brand":"Dr. Karigowda Beechanahalli","offers":[{"title":"Default Title","offer_id":42113419084035,"sku":"HB00000782","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.24PM.jpg?v=1638000746"},{"product_id":"bayalaata-lekhanagalu","title":"ಬಯಲಾಟ ಲೇಖನಗಳು","description":"ಉತ್ತರ ಕರ್ನಾಟಕದ ರಂಗಭೂಮಿ, ಬಯಲಾಟಕ್ಕೆ ಸಂಬಂಧಿಸಿದಂತೆ ಡಾ. ಶ್ರೀರಾಮ ಇಟ್ಟಣ್ಣವರ ಹೆಸರು ಮಹತ್ವದ್ದು,  ರಂಗಭೂಮಿ ಎಂದರೆ ನಟರು, ನಾಟಕ ಪ್ರದರ್ಶನ ಎಂದು ನಮಗೆ ಗೊತ್ತು. ಆದರೆ ಅಲ್ಲಿಯ ಪರಿಕರಗಳು, ಪ್ರಸಾದನೆ, ಮುಂತಾದ ಅಂಶಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ನಿರಂತರ ರಂಗ ಸಾಮೀಪ್ಯದಿಂದ ಮಾತ್ರ ಇಂತಹ ಬರವಣಿಗೆ ಸಾಧ್ಯ.","brand":"Dr. Shirama Ittannavara","offers":[{"title":"Default Title","offer_id":42113423507715,"sku":"HB00000781","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.32.53PM_79ea7a4f-7c23-4669-b68d-d552f37a7ec5.jpg?v=1638000833"},{"product_id":"bharathiya-vigyanada-haadi-raamakrishna","title":"ಭಾರತೀಯ ವಿಜ್ಞಾನದ ಹಾದಿ","description":"","brand":"Dr. G. Ramakrishna","offers":[{"title":"Default Title","offer_id":42113440776451,"sku":"HB00000780","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.35PM.jpg?v=1638001169"},{"product_id":"karnataka-charitre-kannada-history-book","title":"ಕರ್ನಾಟಕ ಚರಿತ್ರೆ-ಸಂಪುಟ 1-7","description":"ಕರ್ನಾಟಕ ಚಿತ್ರ\u003cbr data-mce-fragment=\"1\"\u003e\u003cbr data-mce-fragment=\"1\"\u003eಜಾನಪೀಠ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಹೊತ್ತಿನಲ್ಲಿ ಹಾಕಿದ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ ಏಳು ಕರ್ನಾಟಕ ಚರಿತ್ರೆ ಸಂಪುಟಗಳ ಮಾಲಿಕೆಯೂ ಒಂದು, ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಮಹತ್ವವನ್ನು ಬಿಂಬಿಸುತ್ತವೆ. ಇತಿಹಾಸವೆಂಬುದು ಕೇವಲ ಆನೆ, ಕುದುರೆಗಳನ್ನು ಕೂಡಿ ಕಳೆಯುವ ಗಣಿತದ ಸರಳ ಫಾರ್ಮುಲಾ ಅಲ್ಲ. ಮನುಷ್ಯ ಮನುಷ್ಯನೊಂದಿಗೆ ನೆರಳಿನಂತೆ ಹಿಂಬಾಲಿಸಿದ ಅಧಿಕಾರದ ಸರಳರೇಖೆಗಳಲ್ಲದ ನಾನಾ ಚಹರೆಗಳ ಚಿತ್ರಣವೂ ಹೌದು. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ, ಕಲೆ ಎಂಬುವುಗಳೆಲ್ಲ ಚರಿತ್ರೆಯೊಂದಿಗೆ ಸಾಂಗತ್ಯವನ್ನು ಬೆಳೆಸಿವೆ. ಇವು ಕೇವಲ ಗಂಥಸ್ಥಗೊಂಡವುಗಳಲ್ಲ. ಮೌಖಿಕ ಕಥನಗಳು, ಕಲೆಗಳು ಬೆಸೆದುಕೊಂಡ ರೂಪಿತಗೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಿಕೊಳ್ಳಲು ಈ ಸಂಪುಟಗಳು ಮಹತ್ವದ ದಾಖಲೆಗಳು ಎಂಬುದು ಗಂಭೀರ ಸಂಗತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕರ್ನಾಟಕ ಚರಿತ್ರೆ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರ, ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇತಿಹಾಸತಜ್ಞರಾದ ನಾಡೋಜ ಡಾ. ಬಿ. ಷೇಕ್ ಆಲಿ, ಸಂಪುಟಗಳ ಸಂಪಾದಕರು ಹಾಗೂ ಲೇಖಕರುಗಳಿಗೆ ವಿಶ್ವವಿದ್ಯಾಲಯ ಆಭಾರಿಯಾಗಿರುತ್ತದೆ. ಈ ಮಾಲಿಕೆಯ ಏಳನೇ ಸಂಪುಟವನ್ನು ಇತಿಹಾಸತಜ್ಞರಾದ ಪ್ರೊ. ಎಸ್. ಚಂದ್ರಶೇಖರ್ ಅವರು ಸಂಪಾದಿಸಿದ್ದಾರೆ. ಅವರಿಗೆ ಅಭಿನಂದನೆಗಳು,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲಿಕಾ. ಎಸ್. ಘಂಟಿ\u003cbr data-mce-fragment=\"1\"\u003eಕುಲಪತಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸಾರಾಂಗ\u003cbr data-mce-fragment=\"1\"\u003eಕನ್ನಡ ವಿಶ್ವವಿದ್ಯಾಲಯ, ಹಂಪಿ","brand":"Prof. B. Sheik Ali","offers":[{"title":"Default Title","offer_id":42113453752579,"sku":"HB00000779","price":4000.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/7_1.jpg?v=1638001602"},{"product_id":"janapada-gaayaka-baalappa-hukkeri","title":"ಜನಪದ ಗಾಯಕ ಬಾಳಪ್ಪ ಹುಕ್ಕೇರಿ","description":"ನಾಡೋಜ ಬಾಳಪ್ಪ ಹುಕ್ಕೇರಿ ಅವರು ಕರ್ನಾಟಕದ ಶ್ರೇಷ್ಠ ಜನಪದ ಗಾಯಕರು. ದೇಶದಾದ್ಯಂತ ಜನಪದ ಹಾಡುಗಳನ್ನು ಹಾಡಿ ಕರ್ನಾಟಕದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು. ಸಾವಿರಾರು ಜನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದ ಸಾವಿರ ಹಾಡಿನ ಸರದಾರ ಎಂದು ಪ್ರಸಿದ್ಧಿ ಪಡೆದವರು. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಜನಪದ ಭಾವದಲ್ಲಿ ಪಸರಿಸಿದ ಹಾಡುಗಾರ. ಇಂತಹ ಉನ್ನತ ಕಲಾವಿದರ ಕುರಿತಂತೆ ಉಪಯುಕ್ತ ಕೃತಿಯನ್ನು ರೂಪಿಸಿರುವ ಡಾ. ನಂದಾ ಎಂ. ಪಾಟೀಲ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಎ. ಮುರಿಗೆಪ್ಪ","brand":"Dr. Nanda M. Patil","offers":[{"title":"Default Title","offer_id":42113456767235,"sku":"HB00000778","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.37PM.jpg?v=1638001819"},{"product_id":"mauryamattu-shatavahanan-yuga-lakshmana","title":"ಮೌರ್ಯ ಮತ್ತು ಶಾತವಾಹನ ಯುಗ","description":"ನಾಡೋಜ ಬಾಳಪ್ಪ ಹುಕ್ಕೇರಿ ಅವರು ಕರ್ನಾಟಕದ ಶ್ರೇಷ್ಠ ಜನಪದ ಗಾಯಕರು. ದೇಶದಾದ್ಯಂತ ಜನಪದ ಹಾಡುಗಳನ್ನು ಹಾಡಿ ಕರ್ನಾಟಕದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು. ಸಾವಿರಾರು ಜನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದ ಸಾವಿರ ಹಾಡಿನ ಸರದಾರ ಎಂದು ಪ್ರಸಿದ್ಧಿ ಪಡೆದವರು. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಜನಪದ ಭಾವದಲ್ಲಿ ಪಸರಿಸಿದ ಹಾಡುಗಾರ. ಇಂತಹ ಉನ್ನತ ಕಲಾವಿದರ ಕುರಿತಂತೆ ಉಪಯುಕ್ತ ಕೃತಿಯನ್ನು ರೂಪಿಸಿರುವ ಡಾ. ನಂದಾ ಎಂ. ಪಾಟೀಲ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಎ. ಮುರಿಗೆಪ್ಪ","brand":"Prof. Lakshman Telagavi","offers":[{"title":"Default Title","offer_id":42113457455363,"sku":"HB00000777","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.39PM.jpg?v=1638001956"},{"product_id":"baasikha-karnaataka-namma-kannada-bhaase-prasaranga","title":"ಬಾಶಿಕ ಕರ್ನಾಟಕ","description":"ಕನ್ನಡ ಭಾಷೆ ಶತ-ಶತಮಾನಗಳಿಂದ ಬಲಾಢ್ಯ, ಪ್ರಭಾವಿ ಭಾಷೆಗಳೊಂದಿಗೆ ಸೆಣಸಾಡುವುದರೊಂದಿಗೆ, ಸಣ್ಣ ಪುಟ್ಟ ಭಾಷೆಗಳೊಂದಿಗೂ ವ್ಯವಹರಿಸುವ ಮೂಲಕ ಆತಂಕವೂ ಎದುರಿಸಿದೆ. ಸಹಜವಾಗಿ ಜನರು ಬಳಸುವಂತೆ ಮಹಾಪ್ರಾಣಾಕ್ಷರಗಳನ್ನು ಬಳಸದೇ, ಹೊಸ ಭಾಷೆಯಲ್ಲಿ ಇರುವ ಈ ಪುಸ್ತಕ ಅನೇಕ ಕುತೂಹಲಗಳನ್ನು ಹುಟ್ಟಿಸುತ್ತದೆ.","brand":"Basavaraja Kodagunti","offers":[{"title":"Default Title","offer_id":42113461321987,"sku":"HB00000776","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.01.51PM.jpg?v=1638002154"},{"product_id":"janapada-kridegalu-ranganath","title":"ಜನಪದ ಕ್ರೀಡೆಗಳು","description":"ದಣಿವು-ಬಿಡುವು ಜನಪದೀಯರ ಬದುಕಿನ ಪದ್ಧತಿಗಳು, ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ: ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ, ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003cbr\u003e\u003cbr\u003eಡಾ. ಸ.ಚಿ, ರಮೇಶ","brand":"Dr. T. Ranganath","offers":[{"title":"Default Title","offer_id":42113548714243,"sku":"HB00000773","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.41PM.jpg?v=1638005130"},{"product_id":"kodavaparampareya-saamkrutika-padakosha","title":"ಕೊಡವ ಪರಂಪರೆಯ ಸಾಂಸ್ಕೃತಿಕ ಪದಕೋಶ","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಲು ಅದರ ಉಪಭಾಷೆಗಳೂ ಕಾರಣವಾಗಿವೆ. ಸರ್ವಜನಾಂಗಗಳಿರುವಂತೆ ಸರ್ವಭಾಷೆಗಳು ನಮ್ಮಲ್ಲಿವೆ. ಒಂದೊಂದು ಜನಾಂಗವೂ ತನ್ನ ಅಸ್ಮಿತೆಯನ್ನು ಸಾಂಸ್ಕೃತಿಕವಾಗಿ ರೂಪಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿಯೊಂದು ಜನಾಂಗಕ್ಕೂ ಪರಂಪರೆ ಇರುವಂತೆ ಭಾಷೆಯ ಸಾಂಸ್ಕೃತಿಕ ರೂಪವೂ ಇದೆ. ಆದರೆ ಪ್ರಧಾನ ಭಾಷೆಯ ಸಾಂಸ್ಕೃತಿಕ ದಾಳಿಯಿಂದ ಅನೇಕ ಉಪಭಾಷೆ ಇಂದು ಅಳಿವಿನಂಚಿನಲ್ಲಿವೆ. ಪ್ರಭುತ್ವದ ಭಾಷೆಯೂ, ಜನರ ದೈನಂದಿನ ಭಾಷೆಯಾಗಿದೆಯೇ ? ಎನ್ನುವ ಪ್ರಶ್ನೆಗಳು ನಮ್ಮ ಮುಂದಿವೆ. ಇದನ್ನು ಒಂದು ಗ್ರಹಿಕೆಯನ್ನಾಗಿಸಿಕೊಂಡು ಡಾ. ಹೆಬ್ಬಾಲೆ ಕೆ. ನಾಗೇಶ್ ಅವರು ಈ ಸಾಂಸ್ಕೃತಿಕ ಪದಕೋಶವನ್ನು ರಚಿಸಿದ್ದಾರೆ. ಅವರೇ ಹೇಳುವಂತೆ “ಕನ್ನಡ ಭಾಷೆಯು ಪ್ರಾಚೀನ ಕಾಲದಿಂದಲೂ ರಾಜಭಾಷೆಯಾಗಿ ರಾಜರಿಂದ ಮನ್ನಣೆ ಗಳಿಸುತ್ತಾ ಲಿಖಿತ ಆಕಾರವಾಗಿ ಭಾಷೆ ವೃದ್ಧಿಯಾಯಿತು. ಇದರ ಭರಾಟೆಯಲ್ಲಿ ಕೊಡವ ಭಾಷೆಯು ಸೀಮಿತ ಚೌಕಟ್ಟಿಗೆ ಒಳಪಟ್ಟಿದ್ದು ಜಾಗತಿಕ ವಿದ್ಯಮಾನದಿಂದ ದೂರ ಉಳಿದಿದೆ.” ಅಳಿವಿನಂಚಿನಲ್ಲಿರುವ ಕೊಡವ ಶಬ್ದಗಳನ್ನು ದಾಖಲಿಸಿದ್ದಲ್ಲದೆ, ಕನ್ನಡದ ಸಹ ಸಂಬಂಧವನ್ನು ಸಹ ವಿವರಿಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲಿಕಾ, ಎಸ್. ಘಂಟಿ","brand":"Dr. Hebbale K. Nagesh","offers":[{"title":"Default Title","offer_id":42113565884675,"sku":"HB00000772","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.41PM_1.jpg?v=1638005685"},{"product_id":"hyderabad-karnataka-krushi-aacharanegalu","title":"ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ತರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪಜೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಅರ್ಥಲೋಕಕ್ಕೆ ನೈತಿಕ ಮೂಗುದಾರ ಹಾಕುವ, ಸಾಮಾಜಿಕ ಬದುಕಿಗೆ ಸಹಿಷ್ಣುತೆಯನ್ನು ತುಂಬುವ, ರಾಜಕೀಯ ಕ್ಷೇತ್ರಕ್ಕೆ ಸಾಂಸ್ಕೃತಿಕ ಮನಸಿನ ಕಸಿ ಮಾಡುವ ಭವಿಷ್ಯತ್ತಿನ ಭಾರತದ ಗೋಪುರದ ಮೇಲೆ ಶಾಂತಿಯ ಪಾರಿವಾಳಗಳು ಸಂಸಾರ ಹೂಡುವಂತೆ ಮಾಡುವ ಕನಸು ಕನ್ನಡ ವಿಶ್ವವಿದ್ಯಾಲಯದ್ದು. ಹೀಗಾಗಿಯೇ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ವಾಯ ಪ್ರಜೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬ ಆಚರಿಸುತ್ತಿದೆ. ಡಾ. ತಾರಿಹಳ್ಳಿ ಹನುಮಂತಪ್ಪ ಅವರ 'ಹೈದರಾಬಾದ್‌ ಕರ್ನಾಟಕದ ಕೃಷಿ ಆಚರಣೆಗಳು' ಎಂಬ ಕೃತಿ ಕೃಷಿಸಂಸ್ಕೃತಿ ಕುರಿತು ವಿವರಿಸುತ್ತದೆ. ನಿಜಾಮಸತ್ತೆಯಲ್ಲಿ ನಲುಗಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರು ಕೇವಲ ಹಿಂದುಳಿದವರು ಎಂಬ ಹಣೆಪಟ್ಟಿಯಲ್ಲಿ ಉಳಿಯಬೇಕಾದವರಲ್ಲ. ಈ ಭಾಗದ ಕೃಷಿ ಕ್ರೀಡೆ, ಹಾಡು, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳು ಎರಡು ಸಂಸ್ಕೃತಿಗಳನ್ನು ಸಮನ್ವಯಗೊಳಿಸಿಕೊಂಡು ನಡೆಸಿರುವ ಸಹಬಾಳ್ವೆಯ ಬೆನ್ನೆಲುಬು ಕೃಷಿ ಆಗಿರುವುದು ಸಂತಸದ ಸಂಗತಿ. ಕೃಷಿ ಕುರಿತಾದ ಆಚರಣೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವುಗಳ ತಿಳುವಳಿಕೆ ಹೊಂದಿ ಉಳಿಸುವ ಜವಾಬ್ದಾರಿ ಅಕ್ಷರಸ್ಥರ ಮೇಲಿದೆ. ಹೀಗಾಗಿ ಕನ್ನಡ ವಿಶ್ವವಿದ್ಯಾಲಯ ಜ್ಞಾನಶೋಧವ ಮಾರ್ಗದಲ್ಲಿ ಮುನ್ನಡೆಯುತ್ತಲೇ ದೇಶಿ ಜ್ಞಾನ ಪರಂಪರೆಯನ್ನು ಉಳಿಸುವ ಬೆಳೆಸುವ ಪ್ರಯತ್ನವಾಗಿ ಈ ಕೃತಿ ಪ್ರಕಟಗೊಳ್ಳುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲಿಕಾ, ಎಸ್. ಘಂಟಿ","brand":"Dr. Tharihalli Hanumanthappa","offers":[{"title":"Default Title","offer_id":42113575911683,"sku":"HB00000771","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.42PM.jpg?v=1638006115"},{"product_id":"bmshrikantayya-beechanahalli","title":"ಬಿ. ಎಂ. ಶ್ರೀಕಂಠಯ್ಯ","description":"ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೂ ಕನ್ನಡದ ಹೆಸರಾಂತ ಕತೆಗಾರರೂ ಆದ ಡಾ. ಕರೀಗೌಡ ಬೀಚನಹಳ್ಳಿ ಅವರು ಕನ್ನಡ ನಾಡಿನ ಹಿರಿಯ ಹಾಗೂ ನವೋದಯದ ಲೇಖಕರಾದ ಬಿ.ಎಂ. ಶ್ರೀಕಂಠಯ್ಯನವರ ಜೀವನ, ಸಾಧನೆ ಹಾಗೂ ಅವರ ಸಾಹಿತ್ಯವನ್ನು ಕುರಿತು ಈ ಕೃತಿಯಲ್ಲಿ ಸಮಗ್ರವಾಗಿ ಅವಲೋಕಿಸಿ ಸಮರ್ಥವಾಗಿ ವಿಶ್ಲೇಷಣೆ ಮಾಡಿದ್ದಾರೆ. ಶ್ರೀಯವರ ಸ್ವತಂತ್ರ ಕವನಗಳ ಮತ್ತು ಅನುವಾದಿತ ಕವನಗಳ ವಸ್ತು, ಉದ್ದೇಶ, ಭಾಷಾಶೈಲಿ ಕುರಿತಂತೆ ಬರೆದಿರುವ ಕರೀಗೌಡ ಬೀಚನಹಳ್ಳಿ ಅವರ ಈ ಬರವಣಿಗೆ ತುಂಬಾ ಆಕರ್ಷಕವಾಗಿದೆ. ಇಲ್ಲಿ ಶ್ರೀಯವರ ನಾಟಕಗಳ ಬಗ್ಗೆಯೂ ವಿವರವಾಗಿ, ವಸ್ತುನಿಷ್ಠವಾಗಿ ವಿವೇಚಿಸಿದ್ದಾರೆ. ಶ್ರೀ ಅವರು ಕನ್ನಡ ಕಟ್ಟುವುದಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಿದ ವಿಚಾರಗಳನ್ನು ತಾತ್ವಿಕವಾಗಿ ಹಾಗೂ ಆನ್ವಯಿಕವಾಗಿ ಇಲ್ಲಿ ಕರೀಗೌಡರು ಪರಿಶೀಲಿಸಿ ಚರ್ಚಿಸಿರುವುದು ಗಮನಾರ್ಹವಾಗಿದೆ.\u003cbr\u003e\u003cbr\u003eಶ್ರೀಯವರು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ನೀಡಿದ ಕಾಣಿಕೆಗಳನ್ನು ಕುರಿತು ಬೀಚನಹಳ್ಳಿ ಅವರು ಆಪ್ತವಾಗಿ ವ್ಯಾಖ್ಯಾನಿಸಿದ್ದಾರೆ. ಶ್ರೀ ಅವರು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ಛಂದಸ್ಸಿನ ಬಗ್ಗೆ ಬರೆದಂತಹ ಬರಹಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ. ಒಟ್ಟಾರೆ ಬಿಎಂಶ್ರೀ ಅವರನ್ನು ಕುರಿತಾದ ಈ ಕೃತಿ ತುಂಬಾ ಮೌಲಿಕ ಹಾಗೂ ಪರಿಣಾಮಕಾರಿ ಯಾಗಿರುವುದು ಪ್ರಶಂಸನೀಯವಾಗಿದೆ. ಇಂತಹ ಉಪಾದೇಯವಾದ ಕಾರ್ಯವನ್ನು ಮಾಡಿಕೊಟ್ಟ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ.\u003cbr\u003e\u003cbr\u003e← ಪ್ರೊ. ಹಿ.ಚಿ. ಬೋರಲಿಂಗಯ್ಯ","brand":"Dr. Karigowda Beechanahalli","offers":[{"title":"Default Title","offer_id":42113614020867,"sku":"HB00000766","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.42PM_2.jpg?v=1638006944"},{"product_id":"naavu-kandanthe-swamy-vivekananda","title":"ನಾವು ಕಂಡಂತೆ ಸ್ವಾಮಿ ವಿವೇಕಾನಂದ","description":"ಭವ್ಯ ಭಾರತದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬದುಕಿನ ಎಚ್ಚರದಂತಿರುವ ಸ್ವಾಮಿ ವಿವೇಕಾನಂದರನ್ನು ಕುರಿತು ಓದುವುದೆಂದರೆ ಭಾರತೀಯ ಸಂಸ್ಕೃತಿ ಸಮಾಜದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇನೆ ಎಂದೇ ಅರ್ಥ. ಮನುಷ್ಯಕೇಂದ್ರಿತ ಧರ್ಮವನ್ನು, ದೇವರನ್ನು ಆನ್ವೇಷಣೆಗೊಳಪಡಿಸಿದ ವಿವೇಕಾನಂದ, ಅವರ ಚಿಂತನೆಗಳ ಮೂಲಕ ಭಾರತೀಯರ\u003cbr data-mce-fragment=\"1\"\u003eವೈಚಾರಿಕತೆಯ ತಳಹದಿಗೆ ಭದ್ರವಾದ ಬುನಾದಿ ಹಾಕಿರುವರು. ಧರ್ಮದೊಂದಿಗೆ ತಳುಕುಹಾಕಿಕೊಂಡಿರುವ ಮಾನವೀಯತೆಯನ್ನು ಕಟು ವಿಮರ್ಶೆಗೆ ಒಳಪಡಿಸಿ ಭಾರತೀಯತೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಚಿಂತಕ ಸ್ವಾಮಿ ವಿವೇಕಾನಂದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಅವರಿಗಿದ್ದ ಆಧುನಿಕ ಜ್ಞಾನದ ಪ್ರಶ್ನೆ ಅವರ ಹಾದಿಯನ್ನು ನಿಚ್ಚಳವಾಗಿಸಿತ್ತು.","brand":"D. N. Chinnaswamy Sosale","offers":[{"title":"Default Title","offer_id":42113615626499,"sku":"HB00000765","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.15.05PM.jpg?v=1638006885"},{"product_id":"deha-kriyeya-sojigagalu-vasantha","title":"ದೇಹ ಕ್ರಿಯೆಯ ಸೋಜಿಗಗಳು","description":"\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹಮ್ಮೆಯಿದ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವ ಪ್ರಶ್ನೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003cbr\u003e\u003cbr\u003eವಿಜ್ಞಾನ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ನಾವು ನಮ್ಮ ಜನರಿಗೆ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆಯನ್ನು ನೀಡುವಲ್ಲಿ ಸೋತಿದ್ದೇವೆ. ನಮ್ಮ ದೇಹದ ಕುರಿತಂತೆಯೇ ನಮಗೆ ಅರಿವಿಲ್ಲ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳ ಕುರಿತ ಹಾಗೇ ಹಲವಾರು ಮೂಢನಂಬಿಕೆಗಳಿವೆ. ದೇಹದ ಎಡಭಾಗದ ಬಗ್ಗೆ ಇರುವ ಜನಸಾಮಾನ್ಯರ ನಂಬಿಕೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂತಹ ಹೊತ್ತಿನಲ್ಲಿ ದೇಹ ಸಮ್ಮಂದಿ ನಂಬಿಕೆಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕು. ದೇಹದ ನಾನಾ ಅಂಗಗಳ ಕುರಿತು ವೈಜ್ಞಾನಿಕ ಅರಿವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸರಳವಾದ ಭಾಷೆಯಲ್ಲಿ ಹೇಳಬೇಕಾಗುತ್ತದೆ. ಡಾ. ವಸಂತ ಕುಲಕರ್ಣಿಯವರು ನಮ್ಮ ದೇಹದೊಳಗಿನ ಅಂಗಾಂಗಗಳ ಅದ್ಭುತ ಲೋಕದ ಬಗ್ಗೆ ಸರಳವಾಗಿ ಪರಿಚಯಿಸಿರುವರು. ಹೃದಯ ಮೆದುಳುಗಳ ಬಗ್ಗೆ ಭಾವನಾತ್ಮಕ ನಂಬಿಕೆಗಳಿವೆ. ವೈಜ್ಞಾನಿಕವಾಗಿ ಅವುಗಳ ಪರಿಚಯವೇ ಇಲ್ಲ. ವೈಜ್ಞಾನಿಕ ಅರಿವನ್ನು ಆದರದೇ ಪರಿಭಾಷೆಯಲ್ಲಿ ಸರಳವಾಗಿ ಬರೆಯುವುದರ ಮೂಲಕ ಈ ಅದ್ಭುತ ಲೋಕದ ಪರಿಚಯ ಮಾಡಿಸಿದ ಡಾ. ವಸಂತ ಕುಲಕರ್ಣಿಯವರಿಗೆ ಅಭಿನಂದನೆಗಳು.\u003cbr\u003e\u003c\/p\u003e\n\u003cp\u003eಡಾ. ಮಲ್ಲಿಕಾ ಎಸ್. ಘಂಟಿ\u003c\/p\u003e","brand":"Dr. Vasanth A. Kulakarna","offers":[{"title":"Default Title","offer_id":42113629978883,"sku":"HB00000763","price":30.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.44PM.jpg?v=1638007324"},{"product_id":"kitturu-rudrammana-kathe","title":"ಕಿತ್ತೂರು ರುದ್ರಮ್ಮನ ಕಥೆ","description":"ಪ್ರಸ್ತುತ 'ಕಿತ್ತೂರು ರುದ್ರಮನ ಕಥೆ' ಹೆಸರಿನ ಯಕ್ಷಗಾನ ಕೃತಿಯಲ್ಲಿ ನಾಡಿನ ಚರಿತ್ರೆ, ಕಥೆ, ಕವನ, ಕಾವ್ಯ ರೂಪದಲ್ಲಿ ಸಾಹಿತ್ಯಿಕವಾಗಿ, ಶಾಸನ, ನಿರೂಪ ಇತ್ಯಾದಿ ರೂಪಗಳು ದಾಖಲಾತ್ಮಕವಾಗಿ ನಿರೂಪಿಸಲ್ಪಟ್ಟಿರುತ್ತವೆ. ಇಂಥ ಚಿತ್ರ ನಿರ್ಮಾಣದಲ್ಲಿ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯವಾಗಿದ್ದು, ಕಲಾತ್ಮಕವಾಗಿ ರಚನೆಯಾದ ಇವುಗಳಲ್ಲಿನ ಚರಿತ್ರೆಯನ್ನು ವಾಸ್ತವ ನೆಲೆಯಲ್ಲಿ ನಿರೂಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.","brand":"Dr. K. Ravindranath","offers":[{"title":"Default Title","offer_id":42113643610371,"sku":"HB00000761","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.13PM.jpg?v=1638007627"},{"product_id":"kalyana-karnatakada-arasumanetanagalu","title":"ಕಲ್ಯಾಣ ಕರ್ನಾಟಕದ ಅರಸು ಮನೆತನಗಳು","description":"ಅಲಕ್ಷಿತ ರಾಜಮನೆತನಗಳ ಮೇಲೆ ಹೊಸ ಬೆಳಕು ಚೆಲ್ಲುವ “ಕಲ್ಯಾಣ ಕರ್ನಾಟಕದ ಅರಸುಮನೆತನಗಳು' ಎಂಬ ಕೃತಿ ಉಪಯುಕ್ತವಾಗಿದೆ.","brand":"Dr. M. Kotresh","offers":[{"title":"Default Title","offer_id":42113649574147,"sku":"HB00000760","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.16PM.jpg?v=1638008011"},{"product_id":"gandhi-tathva-chinthane-thoughts","title":"ಗಾಂಧೀ ತತ್ವ ಚಿಂತನೆ","description":"ಇಂದಿನ ಜಾಗತೀಕರಣ ಹಾಗೂ ಹಿಂಸೆಯ ವಾತಾವರಣದಲ್ಲಿ, ನಲುಗುತ್ತಿರುವ ಮಾನವೀಯ ಮೌಲ್ಯಗಳನ್ನು ಹುಡುಕುವ ಮತ್ತು ಹುಟ್ಟುಹಾಕುವ ಬರಹಗಳನ್ನು ಪ್ರೋತ್ಸಾಹಿಸುವ ಕೆಲಸವು ಆಗಬೇಕಾಗಿದೆ. ಒಟ್ಟಾರೆಯಾಗಿ ಆಲೋಚನೆಗಳ ಮತ್ತು ಸಿದ್ಧಾಂತಗಳ ಮೌಲೀಕರಣದ ಅಗತ್ಯವನ್ನು ಮನಗಂಡಿರುವ ಕನ್ನಡ ವಿಶ್ವವಿದ್ಯಾಲಯ, ದೇಸಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ನಡುವೆ ಮುಖಾಮುಖಿಯೊಂದನ್ನು ಹುಟ್ಟುಹಾಕುವ ಮೂಲಕ ಸತ್ಯದ ಬೆಳಕಿನೆಡೆಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದೆಯೆಂಬ ಆಶಯ ಲೇಖಕರದ್ದು.","brand":"Neelattahalli Kasturi","offers":[{"title":"Default Title","offer_id":42113657078019,"sku":"HB00000759","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.17PM.jpg?v=1638008543"},{"product_id":"padavinyasa-kannada-change-trend","title":"ಪದವಿನ್ಯಾಸ","description":"ಯಾವುದೇ ಭಾಷೆ ನಿಂತ ನೀರಲ್ಲ. ಅದು ಸದಾ ಬದಲಾವಣೆಗೆ ತೆರೆದುಕೊಂಡಿರುತ್ತದೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿಯೂ, ಈ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿದೆ. ಕನ್ನಡದ ಸಂದರ್ಭದಲ್ಲಿಯೂ ಕೂಡ, ಈ ಬೆಳವಣಿಯನ್ನು ಕಾಣಬಹುದು. ಉದಾಹರಣೆಗೆ, ಹಲ್ಮಿಡಿ ಶಾಸನದಿಂದ ಹಿಡಿದು ಇಲ್ಲಿಯವರೆಗು ಒಂದೇ ತೆರನಾದ ಕನ್ನಡ ಇಲ್ಲ. ಸಾಮಾಜಿಕವಾಗಿಯೂ ಬ್ರಾಹಣ, ಲಿಂಗಾಯತ, ಗೌಡ, ದಲಿತರ ಕನ್ನಡಗಳು ಬೇರೆ ಬೇರೆಯಾಗಿವೆ. ಹಾಗೆಯೇ ಇದೇ ರೀತಿಯ ಭಿನ್ನತೆ ಭೌಗೋಳಿಕವಾಗಿಯೂ ನೋಡಬಹುದು. ಹೀಗೆ ಭೌಗೋಳಿಕವಾಗಿ ಇರುವ ಕನ್ನಡದ ಬಗೆಗಳನ್ನು ಗುರುತಿಸುವುದು ಮತ್ತು ಅದನ್ನು ಕರ್ನಾಟಕದ ನಕ್ಷೆಯ ಮೂಲಕ ವಿವರಿಸುವುದು ಇನ್ನೂ ಕುತೂಹಲಕಾರಿ ಸಂಗತಿಯಾಗಿದೆ. ಇದನ್ನು ಪದವಿನ್ಯಾಸ ಪುಸ್ತಕದಲ್ಲಿ ಡಾ. ಅಶೋಕಕುಮಾರ ರಂಜೇರ ಅವರು ಮಾಡಿದ್ದಾರೆ.","brand":"Dr. Ashok Kumar Ranjere","offers":[{"title":"Default Title","offer_id":42113747910915,"sku":"HB00000754","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.23PM_2.jpg?v=1638010976"},{"product_id":"rakshaka-tangadi-girish-karnad","title":"ರಾಕ್ಷಸ-ತಂಗಡಿ","description":"೧೫೬೫ರಲ್ಲಿ ಜರುಗಿದ ರಕ್ಕಸಗಿ-ತಂಗಡಗಿ ಕಾಳಗದಲ್ಲ ಒಂದೇ ಒಂದು ದಿನದ ಅವಧಿಯಲ್ಲಿ ಅದ್ವಿತೀಯ ಸಮೃದ್ಧಿಯ ಹಂಪಿ ನಗರ ಹೊತ್ತಿ ಉರಿದು ಬೂದಿಯಾಯಿತು.\u003cbr\u003e\u003cbr\u003eತನ್ನ ಸಾಮರ್ಥ್ಯ-ಐಶ್ವರ್ಯಗಳಿಂದ ಜಗತ್ತನ್ನು ಬೆರಗುಗೊಳಿಸಿದ ವಿಜಯನಗರ ಸಾಮ್ರಾಜ್ಯ ಮಣ್ಣು ಮುಕ್ಕಿ ನಿರ್ನಾಮವಾಯಿತು. ಈ ಕರಾಳ ಘಟನಾ ಚಕ್ರದ ಕೇಂದ್ರದಲ್ಲಿ ನಿಂತಿದ್ದ 'ಅಆಯ ರಾಮರಾಯ' – ಸೇನಾನಿ, ಮುತ್ಸದ್ದಿ, ಸಿಂಹಾಸನವಿಲ್ಲದ ಚಕ್ರವರ್ತಿ, ಪರಂಪರೆಯಿಲ್ಲದ ಚಾಲುಕ್ಯ ವಂಶಕ್ಕೆ ಒಪ್ಪಿಗೆಯಾಗದ ಅಳಿಯ - ಭಾರತದ ಇತಿಹಾಸದಲ್ಲೇ ಅನ್ಯಾದೃಶವಾಗಿರುವ ಈ ವ್ಯಕ್ತಿಯ ದುರಂತವನ್ನು ಅರ್ಥೈಸಲು ಯತ್ನಿಸುವ ನಾಟಕ ಇದು.","brand":"Girish Karnad","offers":[{"title":"Default Title","offer_id":42118418399491,"sku":"HB00000630","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at11.10.46AM.jpg?v=1638164485"},{"product_id":"raja-kempegowda-kannada-book","title":"ರಾಜಾ ಕೆಂಪೇಗೌಡ","description":"\u003cp data-mce-fragment=\"1\"\u003eಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ. ಸುಮಾರು 1420 ರಿಂದ 1728ರವರೆಗೆ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.\u003c\/p\u003e\n\u003cp data-mce-fragment=\"1\"\u003eಈ ಕೃತಿಯ ಮೂಲಕ ಲೇಖಕರು ಕೆಂಪೇಗೌಡರನ್ನು ಓದುಗರಿಗೆ ಪರಿಚಯಿಸಿದ್ದಾರೆ.\u003c\/p\u003e","brand":"Manjunatha Huluvagilu","offers":[{"title":"Default Title","offer_id":42259946569987,"sku":"HB00001927","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/rajakempegowda_1.jpg?v=1640696198"},{"product_id":"nudia-odalu-kannada-book","title":"ನುಡಿಯ ಒಡಲು","description":"ನುಡಿ, ಮಾತು, ಭಾಷೆ - ಇವು ಸಮಾನಾಂತರ ಹದಗಳು ಮತ್ತು ಮಾನವನ ಆಲೋಚನೆಗಳಿಗೆ ಅಭಿವ್ಯಕ್ತಿ ಮಾಧ್ಯಮ. ಈ ಹೊತ್ತು ಭಾಷೆಯನ್ನು ಕುರಿತಾಗಿ ಹಲವು ಹೊಸ ಅಧ್ಯಯನದ ಆಯಾಮಗಳು ಕನ್ನಡದಲ್ಲಿ ತೆರೆದುಕೊಂಡಿವೆ. ಅದರಲ್ಲಿ ಭಾಷೆಯ ಸಾಮಾಜೀಕರಣ ಕುರಿತಾಗಿ ಹೆಚ್ಚು ಚರ್ಚೆ-ಸಂವಾದಗಳು ನಡೆದಿವೆ. ಒಂದು ಭಾಷೆಯ ಬಳಕೆ, ಅದರ ಭಿನ್ನ ಭಿನ್ನ ಆಯಾಮಗಳು, ಆಲೋಚನೆಗಳು, ಇದರಿಂದ ಸಮುದಾಯ-ಸಾಮಾಜಿಕ ಬದುಕಿನ ಮೇಲಾಗುವ ಪರಿಣಾಮಗಳು ಇಂದಿನ ಭಾಷಾಶಾಸ್ತ್ರ ಅಧ್ಯಯನದ ವ್ಯಾಪ್ತಿಗೆ ಸೇರಿಕೊಂಡಿವೆ. ಶಿಕ್ಷಣ, ಜನಸಂಖ್ಯೆ, ತಂತ್ರಜ್ಞಾನ, ಲಿಪಿಶಾಸ್ತ್ರ, ಜಾಗತೀಕರಣ, ಮಾತೃಭಾಷೆ ಮುಂತಾದ ನೆಲೆಗಳಲ್ಲಿ ಭಾಷೆ ನಿರ್ವಹಿಸುವ ಸಾಧ್ಯತೆಗಳನ್ನು ಕುರಿತು \"ನುಡಿಯ ಒಡಲು\" ಕೃತಿ ಚರ್ಚಿಸುತ್ತದೆ. ಇಲ್ಲಿಯ ಎಲ್ಲ ಲೇಖನಗಳು ಭಾಷಾಕೇಂದ್ರಿತವಾಗಿ ನಡೆಸುವ ಸಂವಾದಗಳಾಗಿವೆ. ಕನ್ನಡ ನುಡಿ ಕುರಿತಾಗಿ ತಮ್ಮ ಚಿಂತನೆಗಳನ್ನು ಕೃತಿ ರೂಪದಲ್ಲಿ ಬರೆದುಕೊಟ್ಟ ಮೇಟಿ ಮಲ್ಲಿಕಾರ್ಜುನ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸ.ಚಿ. ರಮೇಶ\u003cbr data-mce-fragment=\"1\"\u003e\u003cbr data-mce-fragment=\"1\"\u003eಕುಲಪತಿ","brand":"Meti Mallikarjuna","offers":[{"title":"Default Title","offer_id":42836876558595,"sku":"HB00002813","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5c8f9aeb-2ac5-413e-b892-4cd0f0ab0329.jpg?v=1653034823"},{"product_id":"andayyana-sarala-kabbigara-kaava-kannada-book","title":"ಆಂಡಯ್ಯನ ಸರಳ ಕಬ್ಬಿಗರ ಕಾವ","description":"ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊಟ್ಟಮೊದಲು ಅಚ್ಚಕನ್ನಡ ಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವ್ಯ ಆಂಡಯ್ಯನ 'ಕಬ್ಬಿಗರ ಕಾವ', ಅವನ ಅಭಿಪ್ರಾಯದಲ್ಲಿ ಅಚ್ಚಕನ್ನಡವೆಂದರೆ ದೇಶಿಯ ಪದಗಳ ಜೊತೆಗೆ ಕನ್ನಡದ ಜಾಯಮಾನಕ್ಕೆ ಹೊಂದಿಕೆಯಾಗುವ ತದ್ಭವಗಳೂ ಸೇರಿವೆ. ಈ ಕಾವ್ಯದ ವಸ್ತು ಹಳೆಯದಾದರೂ ಕಾವ್ಯದ ಭಾಷೆ, ಶೈಲಿ, ಆಶಯ ಹೊಸದು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಕಾವ್ಯದಲ್ಲಿ ಬಳಕೆಯಾದ ದೇಶಿಯ ಶೈಲಿ ಶಕ್ತಿಯುತವಾಗಿದೆ. ಕನ್ನಡದೇ ಆದ ರಚನೆ, ಸಾಂಸ್ಕೃತಿಕ ವಾಗ್ವಾದಗಳನ್ನೂ ಬೆಳೆಸಲು ಬೇಕಾದಂಥ ಸಾಮಗ್ರಿ ಕಾವ್ಯದ ಒಡಲಲ್ಲಿ ಅಡಗಿದೆ. ಕನ್ನಡ ಭಾಷೆಯ ಸಾಂಸ್ಕೃತಿಕ ಆಯಾಮ ಈ ಕಾವ್ಯದಲ್ಲಿ ನಿಚ್ಚಳವಾಗಿ ಅನಾವರಣಗೊಂಡಿದೆ. ಈ ಕಾವ್ಯವನ್ನು ಮೂಲ ಲಯಕ್ಕೆ ಧಕ್ಕೆಯಾಗದಂತೆ, ಛಂದಸ್ಸಿನ ಬಿಗಿ ಬಂಧವನ್ನು ಸಡಿಲಿಸಿ, ಸಂವಹನ ಪಾತಳಿಯ ನೆಲೆಯಲ್ಲಿ, ಅರ್ಥಾನುಗತವಾಗಿ ವಿಂಗಡಿಸಿರುವುದರಿಂದ ವಿದ್ಯಾರ್ಥಿಗಳು, ಆಸಕ್ತರು ಸುಲಭವಾಗಿ ಕಾವ್ಯದ ಆಶಯವನ್ನು ತಿಳಿದುಕೊಳ್ಳಬಹುದು. ಕನ್ನಡದ ಮೊದಲ ಈ ಅಚ್ಚಕನ್ನಡದ ಕಾವ್ಯವನ್ನು ಹಂಪಿ, ಕನ್ನಡ ವಿಶ್ವವಿದ್ಯಾಲಯ ಸಂತೋಷದಿಂದ ಪ್ರಕಟಿಸುತ್ತಿದೆ. ಈ ಕಾವ್ಯವನ್ನು ಸರಳ ಆವೃತ್ತಿಯನ್ನಾಗಿ ರೂಪಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ಎಸ್. ಅಂಗಡಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸ.ಚಿ. ರಮೇಶ\u003cbr data-mce-fragment=\"1\"\u003e","brand":"Dr. S. S. Angadi","offers":[{"title":"Default Title","offer_id":42849761886467,"sku":"HB00002824","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3893960e-14aa-47f1-ae8c-2c83a8bc1644.jpg?v=1653289824"},{"product_id":"karnataka-charitre-maale-1-kannada-book","title":"ಕರ್ನಾಟಕ ಚರಿತ್ರೆ ಮಾಲೆ - 1","description":"","brand":"Prof. B. Sheik Ali","offers":[{"title":"Default Title","offer_id":42918910853379,"sku":"HB00002879","price":571.5,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakaCharithre1.webp?v=1776434673"},{"product_id":"karnataka-charitre-maale-2-kannada-book","title":"ಕರ್ನಾಟಕ ಚರಿತ್ರೆ ಮಾಲೆ - 2","description":"","brand":"Prof. B. Sheik Ali","offers":[{"title":"Default Title","offer_id":42918913114371,"sku":"HB00002880","price":571.5,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakaCharithre2.webp?v=1776435094"},{"product_id":"hampi-express-kannada-book","title":"ಹಂಪಿ ಎಕ್ಸ್ ಪ್ರೆಸ್","description":"ನಾಲ್ಕು ತಾಸು ಧರ್ಮದರ್ಶನದ ಸರದಿಯಲ್ಲಿ ನಿಂತ ಮೇಲೆ ದೇವರ ದರ್ಶನವಾಯ್ತು. ಗದ್ದಲದೊಳಗೆ ಮಗನಿಗೆ ದೇವರು ಕಾಣಿಸದೇ ಹೋಗಿಬಿಟ್ಟಾನೋ ಎಂದು ಅತ್ಯಂತ ಆತಂಕದಲ್ಲಿದ್ದ ರಮಾಬಾಯಿ “ಇಂದಾಗಿ ನೋಡು. ವಜ್ರದ ಕಿರೀಟ ನೋಡು… ಹೂವಿನ ಅಲಂಕಾರ ನೋಡು…… ಎದೆ ಮೇಲಿರೋ ಕಂಠೀಹಾರ ನೋಡು ಹಣೆಗೆ ಹಚ್ಚಿರೋ ನಾಮ ನೋಡು…' ಎಂದು ಹೇಳುತ್ತಲೇ ಇದ್ದಳು. ಹುಲಿಕುಂಟಿ ಮಗನ ಬೋಡು ತಲೆಯನ್ನು ಸವರಿ 'ಸಜ್ಜಿಗೆ ಉಂಡಿ' ಎಂದು ತಮಾಷೆ ಮಾಡುತ್ತಲೇ ಇದ್ದ. ಗಂಡನ ಬೋಡು ತಲೆಯಲ್ಲಿ ಅಪರಿಚಿತ ಉಬ್ಬು-ತಗ್ಗುಗಳನ್ನು ಕಂಡು ರಮಾಬಾಯಿ ಅಚ್ಚರಿ ಪಡುತ್ತಿದ್ದಳು. “ಪೋವಂಡಿ, ಪೋವಂಡಿ' ಎನ್ನುವ ದಬ್ಬುವಿಕೆಯಲ್ಲಿಯೇ ದೇವರ ದರ್ಶನವಾಯ್ತು. ಹುಂಡಿಯ ಬಳಿಯೂ ಚಿಕ್ಕ ಸರದಿಯಿತ್ತು. ಭಕ್ತಾದಿಗಳು ತಮ್ಮ ತಮ್ಮ ಶಕ್ತಾನುಸಾರ ಕಾಣಿಕೆಯನ್ನು ಅರ್ಪಿಸುತ್ತಿದ್ದರು. ರಮಾಬಾಯಿ ಮಗನನ್ನು ಎತ್ತಿ ಹೆಗಲ ಮೇಲೆ ಕೂಡಿಸಿಕೊಂಡಳು. ಗುರುರಾಜನ ಕೈಯಲ್ಲಿ ಸೀಳುಲೋಟವಿತ್ತು. 'ಹಾಕು' ಎಂದು ಹುಲಿಕುಂಟಿ ಮಗನಿಗೆ ಅಪ್ಪಣೆ ಕೊಟ್ಟಿ, ಗುರುರಾಜ ಹಾಕಿದ. ದುಡ್ಡು, ಬಂಗಾರ, ಬೆಳ್ಳಿಯ ನಾಲಿಗೆ, ಕಣ್ಣು, ಮಗುವಿನ ಗೆಡ್ಡೆ, ಸೋಡಾಚೀಟಿಯ ಪತ್ರ, ಆಸ್ತಿಯ ಪತ್ರ, ಸತ್ತವರ ಬೂದಿಯ ಗಂಟು… ಹೀಗೆ ನೂರೆಂಟು ವಸ್ತುಗಳಿಂದ ತುಂಬಿ ತುಳುಕುತ್ತಿದ್ದ ಹುಂಡಿಯಲ್ಲಿ ಸೀಳುಕೋಟ ಸದ್ದಿಲ್ಲದೆ ಸೇರಿಕೊಂಡಿತು.\n\u003cdiv id=\"gtx-trans\" style=\"position: absolute; left: -4px; top: -20px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Vasudhendra","offers":[{"title":"Default Title","offer_id":43338786144515,"sku":"HB00003538","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8e5cbb95-80b0-4c8f-9a1a-77d41879f38e.jpg?v=1663932885"},{"product_id":"karnataka-charitre-maale-3-pro-b-sheik-ali-kannada-books","title":"ಕರ್ನಾಟಕ ಚರಿತ್ರೆ ಮಾಲೆ - 3","description":"\u003cp data-path-to-node=\"3\"\u003eಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.\u003c\/p\u003e\n\u003cp data-path-to-node=\"4\"\u003eಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.\u003c\/p\u003e\n\u003cp data-path-to-node=\"5\"\u003eಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.\u003c\/p\u003e\n\u003cp data-path-to-node=\"6\"\u003e\u003cb data-index-in-node=\"0\" data-path-to-node=\"6\"\u003e- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು\u003c\/b\u003e\u003c\/p\u003e","brand":"Prof. B. Sheik Ali","offers":[{"title":"Default Title","offer_id":47861263368451,"sku":"HB00006810","price":572.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-21at2.24.52PM_2_d722d216-be1c-4a24-aa9d-68739ddda2d9.jpg?v=1774086890"},{"product_id":"karnataka-charitre-maale-4-pro-b-sheik-ali-kannada-books","title":"ಕರ್ನಾಟಕ ಚರಿತ್ರೆ ಮಾಲೆ - 4","description":"\u003cp data-path-to-node=\"3\"\u003eಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.\u003c\/p\u003e\n\u003cp data-path-to-node=\"4\"\u003eಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.\u003c\/p\u003e\n\u003cp data-path-to-node=\"5\"\u003eಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.\u003c\/p\u003e\n\u003cp data-path-to-node=\"6\"\u003e\u003cb data-index-in-node=\"0\" data-path-to-node=\"6\"\u003e- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು\u003c\/b\u003e\u003c\/p\u003e","brand":"Prof. B. Sheik Ali","offers":[{"title":"Default Title","offer_id":47861310849283,"sku":"HB00006811","price":572.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-21at2.24.52PM.jpg?v=1774087635"},{"product_id":"karnataka-charitre-maale-5-pro-b-sheik-ali-kannada-books","title":"ಕರ್ನಾಟಕ ಚರಿತ್ರೆ ಮಾಲೆ - 5","description":"\u003cp data-path-to-node=\"3\"\u003eಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.\u003c\/p\u003e\n\u003cp data-path-to-node=\"4\"\u003eಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.\u003c\/p\u003e\n\u003cp data-path-to-node=\"5\"\u003eಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.\u003c\/p\u003e\n\u003cp data-path-to-node=\"6\"\u003e\u003cb data-index-in-node=\"0\" data-path-to-node=\"6\"\u003e- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು\u003c\/b\u003e\u003c\/p\u003e","brand":"Prof. B. Sheik Ali","offers":[{"title":"Default Title","offer_id":47861315043587,"sku":"HB00006812","price":572.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-21_at_2.24.52_PM_1.jpg?v=1774087921"},{"product_id":"karnataka-charitre-maale-7-pro-b-sheik-ali-kannada-books","title":"ಕರ್ನಾಟಕ ಚರಿತ್ರೆ ಮಾಲೆ - 7","description":"\u003cp data-path-to-node=\"3\"\u003eಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.\u003c\/p\u003e\n\u003cp data-path-to-node=\"4\"\u003eಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.\u003c\/p\u003e\n\u003cp data-path-to-node=\"5\"\u003eಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.\u003c\/p\u003e\n\u003cp data-path-to-node=\"6\"\u003e\u003cb data-index-in-node=\"0\" data-path-to-node=\"6\"\u003e- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು\u003c\/b\u003e\u003c\/p\u003e","brand":"Prof. B. Sheik Ali","offers":[{"title":"Default Title","offer_id":47861318942979,"sku":"HB00006813","price":572.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-21_at_2.24.51_PM_1.jpg?v=1774088201"},{"product_id":"nayasena-mattu-avana-dharmamruta-monograph-dr-tamil-selvi-kannada-book","title":"ನಯಸೇನ ಮತ್ತು ಅವನ ಧರ್ಮಾಮೃತ","description":"\u003cp\u003eಕನ್ನಡ ವಿಶ್ವವಿದ್ಯಾಲಯ ತನ್ನ ಸೃಜನಶೀಲ ಸಂಶೋಧನೆಯ ಹಾದಿಗಳನ್ನು ಶೋಧಿಸಲು ಹೊರಟಿದೆ. ಆ ಶೋಧನೆಯ ಹಿನ್ನೆಲೆಯಾಗಿ ನಮಗೆ ಅಲ್ಲಮನ ಮಾತಿನ 'ಆರದ ಬೆಳಕಿದೆ': ರಾಘವಾಂಕನ 'ಜನ ಬದುಕಬೇಕೆಂದು ಕಾವ್ಯಮಂ ಪೇಳೆ' ಎಂಬ ನೆನಕೆ ಇದೆ. ಕಾವ್ಯದಿಂದ ಜನ ಬದುಕುವುದು ಹೇಗೆ? ಬದುಕಿದ್ದು ಹೇಗೆ? ಎನ್ನುವುದನ್ನು ಕನ್ನಡ ಸಾಹಿತ್ಯ, ಪರಂಪರೆ, ಜನಪದ ಮೌಖಿಕ ಪರಂಪರೆ ನಮಗೆ ವಿವರಿಸಿದೆ. ಲೋಕಾಂತ ಏಕಾಂತಗಳನ್ನು ಒಂದು ಸ್ಮೃತಿಗಳನ್ನಾಗಿಸಿಕೊಂಡು ಜ್ಞಾನಶಿಸ್ತುಗಳನ್ನು ರೂಪಿಸಿಕೊಳ್ಳುವ ತುರ್ತು ಇಂದು ನಮ್ಮೆದುರಿಗಿದೆ. ಅಂತಹ ಸಂಕಟಗಳನ್ನು, ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಕನ್ನಡ ವಿಶ್ವವಿದ್ಯಾಲಯ ಬೆಳೆಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ನಮ್ಮ ಅಕ್ಷರದ ಹಣತೆಗಳಿವೆ. ಅದರಲ್ಲಿ ಭೂತವರ್ತಮಾನದ ತೈಲವಿದೆ. ಭವಿಷ್ಯತ್ತಿಗೆ ಬೆಳಕು ನೀಡುವ ಇರಾದೆ ಕನ್ನಡ ವಿಶ್ವವಿದ್ಯಾಲಯಕ್ಕಿದೆ.\u003c\/p\u003e\n\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003e\"ನಯಸೇನ ಮತ್ತು ಅವನ ಧರ್ಮಾಮೃತ' ಒಂದು ಉತ್ತಮವಾದ ಪರಿಚಯ ಕೃತಿ. ಹಳಗನ್ನಡ ಕವಿಗಳ ಪೈಕಿ ನಯಸೇನ ತನ್ನ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಬಲು ಗಟ್ಟಿಯಾಗಿ ಹಿಡಿದಿಟ್ಟವನು. ಅವನ ಜೈನಧರ್ಮಾಭಿಮಾನ ಅವನ ದೇಸೀ ಪ್ರೀತಿಯನ್ನು ಎಲ್ಲಿಯೂ ಪ್ರತಿರೋಧಿಸಿಲ್ಲ. ಬದಲಾಗಿ ಅದನ್ನು ಪ್ರೀತಿಯಿಂದ ಅಪ್ಪಿಕೊಂಡಿದೆ. ನಯಸೇನನ ಕಾವ್ಯದ ಎಲ್ಲ ಮಗ್ಗುಲುಗಳನ್ನು ಈ ಕೃತಿ ಚೆನ್ನಾಗಿ ಪರಿಚಯಿಸಿದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ \u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Tamil Selvi","offers":[{"title":"Default Title","offer_id":47878444187907,"sku":"HB00006841","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NayasenamattuAvanaDharmamruta.png?v=1774521516"},{"product_id":"haridaasara-paandurangavittala-poems-pro-a-v-navada-kannada-book","title":"ಹರಿದಾಸರ ಪಾಂಡುರಂಗವಿಠ್ಠಲ","description":"\u003cp\u003eಪುರಂದರದಾಸರ ಅಧ್ಯಯನ ಪೀಠದ ಸಂಚಾಲಕರಾಗಿದ್ದ ಪ್ರೊ. ಎ.ವಿ. ನಾವಡ ಅವರ ಪ್ರಯತ್ನದ ಫಲವಾಗಿ ಹರಿದಾಸ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವು ಕೃತಿಗಳು ಪ್ರಕಟವಾಗಿವೆ. ಪಾಂಡುರಂಗ ವಿಠಲ ಕನ್ನಡ ಸಂಸ್ಕೃತಿಗೆ ನಿಕಟವಾದ ದೈವವೆಂದರೆ ತಪ್ಪಾಗಲಾರದು. ಅಲೆಮಾರಿಗಳು, ಪಶುಸಂಗೋಪಕರು ಪ್ರಾಚೀನದಿಂದಲೂ ಆರಾಧಿಸುತ್ತಿರುವ ಈ ದೈವವನ್ನು ನಮ್ಮ ಹರಿದಾಸರು ಜನಸಾಮಾನ್ಯರ ಪ್ರತಿನಿಧಿಯಾಗಿ ಭಾವಿಸಿ ಆರಾಧಿಸಿದ್ದಾರೆ.\u003c\/p\u003e\n\u003cp\u003eಅಂಥ ಪ್ರಾತಿನಿಧಿಕ ಗೀತೆಗಳು ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ಸಂಕಲಿಸಿಕೊಟ್ಟಿರುವ ನಮ್ಮ ಮಹತ್ವದ ವಿದ್ವಾಂಸರಲ್ಲಿ ಒಬ್ಬರಾಗಿರುವ ಪ್ರೊ. ಎ.ವಿ. ನಾವಡ ಅವರಿಗೆ ಧನ್ಯವಾದಗಳು.\u003c\/p\u003e\n\u003cp\u003e-ಡಾ. ಹಿ.ಚಿ. ಬೋರಲಿಂಗಯ್ಯ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. A. V. Navada","offers":[{"title":"Default Title","offer_id":47878452969731,"sku":"HB00006844","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HaridaasaraPaandurangaVittala_4de03046-3621-46f8-b350-e771cead2042.jpg?v=1774594909"},{"product_id":"sarala-shabdamanidarpana-linguistic-dr-s-s-angadi-kannada-book","title":"ಸರಳ ಶಬ್ದಮಣಿದರ್ಪಣ","description":"\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003c\/p\u003e\n\u003cp\u003eನಾಲ್ಕನೆಯ ಆವೃತ್ತಿಯಾಗಿ ಪ್ರಕಟಗೊಳ್ಳುತ್ತಿರುವುದು ಈ ಕೃತಿಯ ಮಹತ್ವವನ್ನು ತೋರಿಸುತ್ತದೆ. ವೈಯಾಕರಣಿ ಕೇಶಿರಾಜನ ಶಬ್ದಮಣಿದರ್ಪಣ ಭಾರತೀಯ ವ್ಯಾಕರಣಕ್ಷೇತ್ರದಲ್ಲಿಯೇ ಮಹತ್ವದ ಕೃತಿಯಾಗಿದೆ. ಶಬ್ದಮಣಿದರ್ಪಣ ಕನ್ನಡ ಭಾಷೆಗೆ ಸಮ್ಮಂದಿಸಿ ಅಧಿಕೃತ ವ್ಯಾಕರಣಗ್ರಂಥವಿದು. ಕೇಶಿರಾಜ ತನ್ನ ಹಿಂದಿನ ಎಲ್ಲಾ ವ್ಯಾಕರಣ ಗ್ರಂಥಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿ ಶಬ್ದಮಣಿದರ್ಪಣವನ್ನು ರಚಿಸಿರುವನು. ಇಲ್ಲಿಯವರೆಗೂ ವಿದ್ವಾಂಸರಿಂದ ಹೆಚ್ಚು ಹೆಚ್ಚು ಪರಿಷ್ಕರಣೆಗೆ ಮತ್ತು ವಿಮರ್ಶೆಗೆ ಒಳಗಾಗಿರುವ ಈ ಕೃತಿಯನ್ನು ಡಾ.ಎಸ್.ಎಸ್.ಅಂಗಡಿಯವರು ವಿದ್ಯಾರ್ಥಿ, ಅಧ್ಯಾಪಕರುಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವರು. ಶಬ್ದಮಣಿದರ್ಪಣದ ಸೂತ್ರಗಳನ್ನು ಅರ್ಥಕ್ಕನುಗುಣವಾಗಿ ವಿಂಗಡಿಸಿ, ಹೊಸಗನ್ನಡ ಆವೃತ್ತಿಯೊಂದನ್ನು ರಚಿಸಿದ ಡಾ.ಎಸ್.ಎಸ್.ಅಂಗಡಿಯವರು ಅಪರೂಪದ ವಿದ್ವಾಂಸರು. ಕನ್ನಡ ವಿಶ್ವವಿದ್ಯಾಲಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ \u003c\/p\u003eSarala Shabdamanidarpana is a simplified and authoritative grammar text based on Keshiraja's classical Shabdamanidarpana, adapted for Kannada language studies. Authored by Dr. S. S. Angadi and published by Hampi University, this work presents grammatical principles in a structured, accessible format suitable for both students and scholars.\n\nThe text organizes Shabdamanidarpana's sutras thematically, making complex linguistic concepts clearer for modern learners. Now in its fourth edition, this publication reflects the enduring significance of the original work in Indian grammatical tradition. Dr. Angadi's scholarly contribution bridges classical Sanskrit grammar with contemporary Kannada education, preserving linguistic heritage while serving academic needs.\n\nAn essential reference for those studying Kannada grammar, linguistics, and the philosophical foundations of language structure.","brand":"Dr. S. S. Angadi","offers":[{"title":"Default Title","offer_id":47878501826819,"sku":"HB00006843","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SaralaShabdamanidarpana.webp?v=1774524738"},{"product_id":"dakshina-bharaada-bhakti-parampare-mattu-dasasahitya-essays-kannada-book","title":"ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ","description":"\u003cp\u003e\"ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ' ಕೃತಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಭಕ್ತಿ ಚಳುವಳಿಯ ಗುಣಲಕ್ಷಣಗಳನ್ನು ವಿವರಿಸುತ್ತದೆ. ಭಕ್ತಿ ಪರಂಪರೆಯ ಈ ಪ್ರಾದೇಶಿಕ ನೆಲೆಗಳಲ್ಲಿ ದಾಸಸಾಹಿತ್ಯದ ಹುಡುಕಾಟವನ್ನು ಇಲ್ಲಿಯ ಪ್ರಬಂಧಗಳು ಚರ್ಚಿಸುತ್ತವೆ. ವಿದ್ವಾಂಸರು ಮಂಡಿಸಿರುವ ಇಲ್ಲಿಯ ಎಲ್ಲ ಪ್ರಬಂಧಗಳು ಭಕ್ತಿ ಸಾಹಿತ್ಯ ಪರಂಪರೆಯ ಪ್ರಾದೇಶಿಕ ವೈಶಿಷ್ಟ್ಯಗಳು, ಸಾಮ್ಯ-ವೈಸಾಮ್ಯಗಳನ್ನು ಕುರಿತು ತೌಲನಿಕವಾಗಿ ಅಧ್ಯಯನ ಮಾಡಲು ಆಕರಗಳಾಗಿವೆ. ಇಂಥ ಆಕರ ಗ್ರಂಥವನ್ನು ಅರ್ಥಪೂರ್ಣ ಸಂಪಾದಕ ಮಾತುಗಳೊಂದಿಗೆ ಸಂಪಾದಿಸಿಕೊಟ್ಟ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಬ್ಬಣ್ಣ ರೈ, ಡಾ. ಮಾಧವ ಪೆರಾಜೆ, ಶ್ರೀ ಸಿ. ವೆಂಕಟೇಶ ಮತ್ತು ಡಾ. ಸುಚೇತಾ ನವರತ್ನ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.\u003c\/p\u003e\n\u003cp\u003e. ಡಾ. ಸ.ಚಿ. ರಮೇಶ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. S. Subbanna Rai, Dr. Madhava Peraje, Shree C. Venkatesha, Dr. Sucheta Navaratna","offers":[{"title":"Default Title","offer_id":47878532858115,"sku":"HB00006845","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DakshinaBharatadaBhaktiParampare_1cd3f55a-5969-4b3c-98f6-e6dd64e1116f.jpg?v=1774529597"},{"product_id":"maata-mantra-modi-essays-dr-s-c-ramesh-kannada-book","title":"ಮಾಟ-ಮಂತ್ರ-ಮೋಡಿ","description":"\u003cp\u003eಜಾನಪದ ಅಧ್ಯಯನ ಶಿಸ್ತುಗಳು ಹಲವು ನೆಲೆಯಲ್ಲಿ ರೂಪ ಪಡೆಯುತ್ತಲಿವೆ. ಅದೇ ರೀತಿ ಜಾನಪದ ಅಧ್ಯಯನ ವಿಷಯ ವ್ಯಾಪ್ತಿಯೂ ಹಲವು ಪ್ರಕಾರಗಳಲ್ಲಿ ವಿಸ್ತಾರಗೊಳ್ಳುತ್ತಲಿವೆ. ಮಳೆ-ಬೆಳೆ, ಊಟ-ಉಪಚಾರ, ಉಡುಗೆ-ತೊಡುಗೆ, ಆಚರಣೆ-ನಂಬಿಕೆ, ಸಂಪ್ರದಾಯ-ಪರಂಪರೆ ಹೀಗೆ ಮಾನವ ಹುಟ್ಟಿನಿಂದ ಸಾಯುವವರೆಗಿನ ಎಲ್ಲ ಪ್ರಕ್ರಿಯೆಗಳಿಗೆ ಜನಪದರಲ್ಲಿ ಒಂದು ರೀತಿಯ ತಾದಾತ್ಮ ಇರುವುದನ್ನು ಕಾಣುತ್ತೇವೆ. ದೇಶೀ ಬದುಕಿನ ಜನಪದ ಮನೋಮಂದಿರದಲ್ಲಿ ಹುದುಗಿರುವ ಜ್ಞಾನ ಸಂಪತ್ತನ್ನು ಶೈಕ್ಷಣಿಕ ಶಿಸ್ತಿನಿಂದ ಅಧ್ಯಯನ ಮಾಡುವ ಉದ್ದೇಶದಿಂದ ಜಾನಪದ ಅಧ್ಯಯನ ವಿಭಾಗ 'ದೇಶೀ ಸಮ್ಮೇಳನವನ್ನು' ಹುಟ್ಟುಹಾಕಿತ್ತು. ಈ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದರ ಮೂಲಕ ಪರಿಶಿಷ್ಟ ಸಾಹಿತ್ಯದ ಆಶೋತ್ತರಗಳನ್ನು ಶಿಷ್ಟಸಾಹಿತ್ಯದ ವಿದ್ವತ್ ಜನತೆಗೆ ತೋರಿಸಬೇಕೆಂಬ ಹಂಬಲವೂ ನಮ್ಮದಾಗಿದೆ. ಈ ಉದ್ದೇಶದಿಂದ ಗಂಗಾವತಿಯಲ್ಲಿ ನಡೆದ 'ಮಾಟ-ಮಂತ್ರ-ಮೋಡಿ' ಕುರಿತು ದೇಶಿ ಸಮ್ಮೇಳನದಲ್ಲಿ ಮಂಡಿತವಾದ ನಾಲ್ಕು ಗೋಷ್ಠಿಯ ವಿಷಯಗಳನ್ನು ಅಚ್ಚುಕಟ್ಟಾಗಿ ಈ ಕೃತಿಯಲ್ಲಿ ಸಂಪಾದಿಸಿಕೊಡಲಾಗಿದೆ. ನಮ್ಮ ಪ್ರಾಚೀನರ ವಿಶಿಷ್ಟ ವಿದ್ಯೆ ಮತ್ತು ಸಾಧನೆಯ ಜ್ಞಾನವನ್ನು ಹಾಗೂ ಅದರ ಹಿಂದಿರುವ ವೈಜ್ಞಾನಿಕ ಮನೋಧರ್ಮವನ್ನು ಅರ್ಥ ಮಾಡಿಕೊಡುವಲ್ಲಿ ಈ ಕೃತಿಯ ಮಹತ್ವವಿದೆ. ಈ ಕೃತಿಯನ್ನು ಕನ್ನಡ ವಿದ್ವಜ್ಜನತೆ ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ಭಾವಿಸುತ್ತೇನೆ.\u003c\/p\u003e\n\u003cp\u003e-ಡಾ. ಸ.ಚಿ. ರಮೇಶ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. S. C. Ramesh","offers":[{"title":"Default Title","offer_id":47880743321859,"sku":"HB00006858","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Maata-Mantra-Modi_fa5ade86-9942-438d-959e-298f970deec0.jpg?v=1774605049"},{"product_id":"pampa-samputa-1-naadu-nudi-pro-t-v-venkatachalashastri-kannada-book","title":"ಪಂಪ ಸಂಪುಟ ೧","description":"\u003cp\u003eಕನ್ನಡ ಸಾಹಿತ್ಯದ ಆರಂಭ ರಾಜಾಶ್ರಯದಲ್ಲಾದರೂ, ಸಮಕಾಲೀನ ಅನೇಕ ಮೌಲ್ಯಗಳಿಗೆ ನಮ್ಮ ಕಾವ್ಯಪರಂಪರೆ ಒತ್ತುಕೊಟ್ಟಿದೆ ಎನ್ನುವುದಕ್ಕೆ ಪಂಪನೇ ಸಾಕ್ಷಿ.\u003c\/p\u003e\n\u003cp\u003e'ಮನುಷ್ಯ ಜಾತಿ ತಾನೊಂದೇ ವಲಂ' ಎನ್ನುವ ಮೂಲಕ ಪೂರ್ವದ ಜಾತಿ ಸೂತಕಗಳನ್ನು ಹರಿದು ಹಾಕಿದವನು ಪಂಪ. ಕಲಿಯೂ, ಕವಿಯೂ ಆದ ಪಂಪ ಕನ್ನಡ ಸಾಹಿತ್ಯದ ಉತ್ಕೃಷ್ಟ ಫಲ. ಲೌಕಿಕ ಮತ್ತು ಆಗಮಿಕ ಕಾವ್ಯಗಳ ಮೂಲಕ ಹೊಸ ಭಾಷ್ಯವನ್ನು ಬರೆದ ಪಂಪ ಅನೇಕ ಕಾರಣಗಳಿಗಾಗಿ ಗಮನ ಸೆಳೆಯುತ್ತಾನೆ. ಧರ್ಮವನ್ನು, ಕಾವ್ಯಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸಿದ ಪಂಪ, ಮುಂದಿನ ಕವಿಗಳಿಗೆ ಆದಿನಾಥನೇ ಆಗಿದ್ದಾನೆ. ನಮ್ಮ ಕಾಲದ ರಾಜ-ಕಾರಣ, ಧರ್ಮ, ಬದುಕಿನ ವಿಸಂಗತಿಗಳಿಗೆ ಉತ್ತರವನ್ನು ಕೊಡಬಲ್ಲ ಸಾಮರ್ಥ್ಯ ಪಂಪನ ಕಾವ್ಯಗಳಿಗಿದೆ. ಪಂಪನ ಸುಯೋಧನ, ಕರ್ಣ. ಬಾಹುಬಲಿ ನಮ್ಮಲ್ಲಿ ಅಚ್ಚಳಿಯದೆ ನಿಂತ ಪ್ರತಿಮೆಗಳೇ ಆಗಿವೆ. ಪಂಪನ \"ಕವಿತೆಯೊಳಾಸೆಗೆಯ್ದ ಫಲಮಾವುದೋ...' ಎನ್ನುವುದರಿಂದ ಆರಂಭವಾಗುವ ಈ ಪ್ರಶ್ನೆ, \"...ಪೆರೀವುದೇಂ ಪೆಜರ ಮಾಡುವುದೇಂ ಪೆಜರಿಂದಪ್ಪುದೇಂ\" ಎನ್ನುವವರೆಗೂ ವಿಸ್ತರಿಸಿಕೊಳ್ಳುತ್ತಾನೆ. ಇದರ ಮುಂದುವರಿಕೆಯಾಗಿಯೇ ಬಸವಣ್ಣನವರು \"ಯಾರು ಮುನಿದು ನಮ್ಮನೇನು ಮಾಡುವರು?\" ಎನ್ನುವರು.\u003c\/p\u003e\n\u003cp\u003eಕನ್ನಡ ಸಾಹಿತ್ಯದ ಆರಂಭವೇ ಒಂದು ವಿಭಿನ್ನ ಮಾರ್ಗವನ್ನು ಅನುಸರಿಸಿದೆ. ಸಂಸ್ಕೃತ ಸಾಹಿತ್ಯ ಹೇಗೆ ತನ್ನ ಆರಂಭದ ಕವಿಯಾಗಿ ವ್ಯಾಧನನ್ನು\/ನಿಶಾದನನ್ನು ಆಯ್ಕೆ ಮಾಡಿಕೊಂಡಿತೋ ಹಾಗೇ ಕನ್ನಡ ಸಾಹಿತ್ಯ ಒಬ್ಬ ಅವೈದಿಕನನ್ನು ಆಯ್ಕೆ ಮಾಡಿಕೊಂಡಿದೆ. ಒಬ್ಬ ಸಮರ್ಥ ಕವಿಯ ಮೂಲಕ ಶುರುವಾದ ಕನ್ನಡ ಕಾವ್ಯಪರಂಪರೆ ಒಂದು ಉತ್ಕೃಷ್ಟ ಫಲ ಕೊಡಲು ಸಾಧ್ಯವಾದದ್ದು ಪಂಪನಿಂದ ಎಂಬುದನ್ನು ಗಮನಿಸಬೇಕಾಗಿದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Tamil Selvi","offers":[{"title":"Default Title","offer_id":47880751939843,"sku":"HB00006859","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PampaSamputa-1.jpg?v=1774605747"},{"product_id":"shivakotyacharya-chavundaraya-naadu-nudi-pro-kamala-hampana-kannada-book","title":"ಶಿವಕೋಟ್ಯಾಚ್ಗಾರ್ಯ ಚಾವುಂಡರಾಯ","description":"\u003cp\u003eಕನ್ನಡದ ಜಗತ್ತು. ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾದಿದವರು ಜೈನಕವಿಗಳು.\u003c\/p\u003e\n\u003cp\u003eಈ ಪರಿಷ್ಕೃತ ಆವೃತ್ತಿಯು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರ ಜೂನ್ನಲ್ಲಿ ಆರಂಭವಾಗಿರುವ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಅನುದಾನದಿಂದ ಪ್ರಕಟವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೂ ಹಾಗೂ ಈ ಕೃತಿಯನ್ನು ಸಂಪಾದಿಸಿಕೊಟ್ಟಿರುವ ನಾಡೋಜ ಪ್ರೊ. ಕಮಲಾ ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಕೃತಜ್ಞತೆಯನ್ನು ಸಲ್ಲಿಸುತ್ತದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Tamil Selvi","offers":[{"title":"Default Title","offer_id":47880773796099,"sku":"HB00006860","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Shivakotyacharya-ChavundarayaSamputa_49d3b901-c4f0-493e-ba7b-0e6bcfe89dee.jpg?v=1774607480"},{"product_id":"ponna-kamalabhava-samputa-naadu-nudi-pro-hampa-nagarajayya-kannada-book","title":"ಪೊನ್ನ-ಕಮಲಭವ ಸಂಪುಟ","description":"\u003cp\u003eಕನ್ನಡದ ಜಗತ್ತು. ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾದಿದವರು ಜೈನಕವಿಗಳು.\u003c\/p\u003e\n\u003cp\u003eಈ ಪರಿಷ್ಕೃತ ಆವೃತ್ತಿಯು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರ ಜೂನ್ನಲ್ಲಿ ಆರಂಭವಾಗಿರುವ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಅನುದಾನದಿಂದ ಪ್ರಕಟವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೂ ಹಾಗೂ ಈ ಕೃತಿಯನ್ನು ಸಂಪಾದಿಸಿಕೊಟ್ಟಿರುವ ನಾಡೋಜ ಪ್ರೊ. ಕಮಲಾ ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಕೃತಜ್ಞತೆಯನ್ನು ಸಲ್ಲಿಸುತ್ತದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. Hampa Nagarajayya","offers":[{"title":"Default Title","offer_id":47880812921091,"sku":"HB00007000","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ponna-KamalabhavaSamputa.jpg?v=1774610161"},{"product_id":"nagachandra-samputa-naadu-nudi-dr-shantinath-dibbad-kannada-book","title":"ನಾಗಚಂದ್ರ ಸಂಪುಟ","description":"\u003cp\u003eಕನ್ನಡದ ಜಗತ್ತು. ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾದಿದವರು ಜೈನಕವಿಗಳು.\u003c\/p\u003e\n\u003cp\u003eಈ ಪರಿಷ್ಕೃತ ಆವೃತ್ತಿಯು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರ ಜೂನ್ನಲ್ಲಿ ಆರಂಭವಾಗಿರುವ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಅನುದಾನದಿಂದ ಪ್ರಕಟವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೂ ಹಾಗೂ ಈ ಕೃತಿಯನ್ನು ಸಂಪಾದಿಸಿಕೊಟ್ಟಿರುವ ನಾಡೋಜ ಪ್ರೊ. ಕಮಲಾ ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಕೃತಜ್ಞತೆಯನ್ನು ಸಲ್ಲಿಸುತ್ತದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Shantinath Dibbad","offers":[{"title":"Default Title","offer_id":47880835531011,"sku":"HB00006861","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NagachandraSamputa.jpg?v=1774611523"},{"product_id":"ranna-samputa-naadu-nudi-pro-hampa-nagarajayya-kannada-book","title":"ರನ್ನ ಸಂಪುಟ","description":"\u003cp\u003eಪಂಪನ ನಂತರದ ಶಕ್ತಿಕವಿ ರನ್ನ ಪಂಪನ ಕಾವ್ಯಮಾರ್ಗವನ್ನು ನಿಜವಾದ ರೀತಿಯಲ್ಲಿ ಅನುಸರಿಸಿದನು. ತನ್ನ ಕಾಲದ ಲೌಕಿಕ ಸಂಘರ್ಷ ಮತ್ತು ಅಲೌಕಿಕ ಥಾತ್ಮಿಕ ಪರಿಸರವನ್ನು ಮರುನಿರೂಪಿಸುವಲ್ಲಿ ಈತನು ತೋರಿದ ಆಸಕ್ತಿ ಅನನ್ಯವಾದದ್ದು. ಪಂಪನ ಸಮಸ್ತ ಭಾರತ ಒಂದು ಶಿಖರವಾದರೆ, ಮತ್ತೊಂದು ಶಿಬಿರ ರನ್ನನ ಗದಾಯುದ್ಧ ಜೈನ ಕವಿಗಳ ಪ್ರತಿನಾಯಕರ ಪರಿಕಲ್ಪನೆಯನ್ನು ಮುಂದುವರಿಸಿದ ರನ್ನ ದುರ್ಯೋಧನನನ್ನು 'ವೀರ ಕೌರವ'ನನ್ನಾಗಿ ಚಿತ್ರಿಸಿದ್ದು ಆಕಸ್ಮಿಕವಾಗಿ ಅಲ್ಲ. ಯಾವುದೇ ವ್ಯಕ್ತಿ ಪೂರ್ಣ ಕಳಂಕಿತನಾಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾಲಮಾನದಲ್ಲಿ ಬದುಕಿದ್ದವನು ರನ್ನ ಹೀಗಾಗಿ ದುರ್ಯೋಧನ \"ದುರ್ಗುಣದ ಅಗರವೂ ಅಲ್ಲ ಸುಗುಣದ ಆವಾಸವೂ ಅಲ್ಲ\" ಎನ್ನುವುದನ್ನು ಧ್ವನಿಪೂರ್ಣವಾಗಿಯೇ ತಿಳಿಸುತ್ತಾನೆ. ಬಡತನ-ಸಿರಿತನ, ಮಾನ-ಅಪಮಾನ: ಪುರಾಣ-ಕಾವ್ಯ, ಆರಮನೆ-ಗುರುಮನೆಗಳನ್ನು ಅತ್ಯಂತ ಸಮೀಪದಿಂದ ಕಂಡ ರನ್ನ ಪಂಪನಿಗಿಂತ ಭಿನ್ನವಾಗುವುದು ಈ ನೆಲೆಗಳಲ್ಲಿಯೇ!\u003c\/p\u003e\n\u003cp\u003eಕಾವ್ಯವನ್ನು ವಿಸ್ತರಿಸುವ, ಪ್ರತಿಮಿಸುವ, ಸ್ವತಂತ್ರವಾಗಿ ಕಟ್ಟಿಕೊಡುವ ರನ್ನನ ಪ್ರತಿಭೆ ಸಾವಿರ ವರ್ಷಗಳ ನಂತರವೂ ತಿಳಿಗೊಳದಂತೆ ಕಾಣುತ್ತಿದೆ. ನಾಟಕೀಯ ಸಂವಿಧಾನಕ್ಕೆ ಹೆಸರಾದ ರನ್ನ ತನ್ನ 'ಸಾಹಸಭೀಮವಿಜಯ'ವನ್ನು ದೃಶ್ಯಕಾವ್ಯವನ್ನಾಗಿ ಶ್ರವ್ಯನಾಟಕವನ್ನಾಗಿ ಪುನರ್ ಸೃಷ್ಟಿಸಿದ್ದಾನೆ. ಪುರಾಣ ಕಾವ್ಯವನ್ನು ಇತಿಹಾಸ ಕಾವ್ಯವನ್ನು ತನ್ನದೇ ಆದ ಪರಿಕ್ರಮದಲ್ಲಿ ನಿರೂಪಿಸಿರುವುದು ಆತನ ಕಾವ್ಯ ಮಹೋನ್ನತಿಗೆ ಕಾರಣವಾಗಿದೆ.\u003c\/p\u003e\n\u003cp\u003e-ಡಾ.ಮಲ್ಲಿಕಾ ಎಸ್. ಘಂಟಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. Hampa Nagarajayya","offers":[{"title":"Default Title","offer_id":47880915124483,"sku":"HB00006862","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RannaSamputa.jpg?v=1774614300"},{"product_id":"janna-samputa-naadu-nudi-pro-c-p-krishnamurthy-kannada-book","title":"ಜನ್ನ ಸಂಪುಟ","description":"\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾಡಿದವರು ಜೈನಕವಿಗಳು, ಜನಪದ ಜಾನಪದಗಳನ್ನು ಶಾಸ್ತ್ರ, ಸಂಹಿತೆಗಳೊಂದಿಗೆ ಸುಂದರವಾಗಿ ಪೋಣಿಸಿದವರು-ಪಂಪ, ರನ್ನ, ಜನ್ನ ಮೊದಲಾದ ಮಾರ್ಗಕವಿಗಳು.\u003c\/p\u003e\n\u003cp\u003eಸಮಗ್ರ ಜೈನಸಾಹಿತ್ಯವನ್ನು ಹತ್ತೊಂಬತ್ತು ಸಂಪುಟಗಳಲ್ಲಿ ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅವುಗಳ ಪೈಕಿ ಹೆಚ್ಚಿನವು ಬೇಗನೆ ಮಾರಾಟವಾಗಿ ಸಾಹಿತ್ಯಾಸಕ್ತರಿಂದ ಬೇಡಿಕೆಯಲ್ಲಿದ್ದವು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವು ಇವುಗಳ ಪುನರ್ ಮುದ್ರಣವನ್ನು ಕೈಗೆತ್ತಿಕೊಂಡಿದೆ.\u003c\/p\u003e\n\u003cp\u003eಈ ಪುನರ್ಮುದ್ರಣ ಸಾಧ್ಯವಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರಲ್ಲಿ ಸ್ಥಾಪನೆಯಾದ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದಾಗಿ.\u003c\/p\u003e\n\u003cp\u003e\"ಜನ್ನ ಸಂಪುಟ'ವನ್ನು ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003c\/p\u003e\n\u003cp\u003e॥ ಡಾ. ಮಲ್ಲಿಕಾ. ಎಸ್. ಘಂಟಿ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. Hampa Nagarajayya","offers":[{"title":"Default Title","offer_id":47881035743491,"sku":"HB00006863","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JannaSamputa.jpg?v=1774615324"},{"product_id":"desi-kannada-parampare-naadu-nudi-hi-chi-boralingaiah-kannada-book","title":"ದೇಸಿ ಕನ್ನಡ ಪರಂಪರೆ","description":"\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾಡಿದವರು ಜೈನಕವಿಗಳು, ಜನಪದ ಜಾನಪದಗಳನ್ನು ಶಾಸ್ತ್ರ, ಸಂಹಿತೆಗಳೊಂದಿಗೆ ಸುಂದರವಾಗಿ ಪೋಣಿಸಿದವರು-ಪಂಪ, ರನ್ನ, ಜನ್ನ ಮೊದಲಾದ ಮಾರ್ಗಕವಿಗಳು.\u003c\/p\u003e\n\u003cp\u003eಸಮಗ್ರ ಜೈನಸಾಹಿತ್ಯವನ್ನು ಹತ್ತೊಂಬತ್ತು ಸಂಪುಟಗಳಲ್ಲಿ ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅವುಗಳ ಪೈಕಿ ಹೆಚ್ಚಿನವು ಬೇಗನೆ ಮಾರಾಟವಾಗಿ ಸಾಹಿತ್ಯಾಸಕ್ತರಿಂದ ಬೇಡಿಕೆಯಲ್ಲಿದ್ದವು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವು ಇವುಗಳ ಪುನರ್ ಮುದ್ರಣವನ್ನು ಕೈಗೆತ್ತಿಕೊಂಡಿದೆ.\u003c\/p\u003e\n\u003cp\u003eಈ ಪುನರ್ಮುದ್ರಣ ಸಾಧ್ಯವಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರಲ್ಲಿ ಸ್ಥಾಪನೆಯಾದ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದಾಗಿ.\u003c\/p\u003e\n\u003cp\u003e\"ಜನ್ನ ಸಂಪುಟ'ವನ್ನು ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003c\/p\u003e\n\u003cp\u003e॥ ಡಾ. ಮಲ್ಲಿಕಾ. ಎಸ್. ಘಂಟಿ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Hi. Chi. Boralingaiah","offers":[{"title":"Default Title","offer_id":47881046622467,"sku":"HB00006864","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DesiKannadaParampare_39f1ef2f-0bd1-4e76-8da0-f111892b5ea8.jpg?v=1774616716"}],"url":"https:\/\/harivubooks.com\/collections\/hampi-university.oembed?page=3","provider":"Harivu Books","version":"1.0","type":"link"}