{"title":"Ankita Books","description":"","products":[{"product_id":"samudradalli-mulugida-shreekrishnana-dvaarake","title":"ಸಮುದ್ರದಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕೆ","description":"\u003cp\u003eಮಹಾಭಾರತದ ಮೂಲಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು, ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ, ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ, ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ, ಮಹಾಭಾರತ ಹೇಳುತ್ತದೆ.\u003cbr\u003eಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ, ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ ಕಾರಣದಿಂದ ಅಂದಿನ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೆ ಕಣ್ಣುಮುಚ್ಚಾಲೆಯಾಡುತ್ತಿವೆ? ಕೃಷ್ಣನ ಇರುವು ನಿಜವಾದರೆ ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆಗಳು ಏಳುವುದು ಸಹಜ.\u003cbr\u003eಆ ನಿಟ್ಟಿನಲ್ಲಿ ಕೈಗೊಂಡ ವೈಜ್ಞಾನಿಕ ಸಮುದ್ರೀಯ ಪುರಾತತ್ವೀಯ ಉತ್ಖನನದ ಮಹತ್ವದ ಸಾಧನೆಯನ್ನು ಹೇಳುವುದೇ ಈ ಗ್ರಂಥದ ಉದ್ದೇಶ. 1980ರಿಂದ ಈಚೆಗೆ ಹಲವಾರು ಅಭಿಯಾನಗಳನ್ನು ನಡೆಸಿ \u003cspan data-mce-fragment=\"1\"\u003eಸಮುದ್ರೀಯ \u003c\/span\u003eಪುರಾತತ್ವ ತಜ್ಞರು, ಆಧಾರಭೂತವಾಗಿ ದ್ವಾರಕೆಯ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ. ಆ ಮಹತ್ವದ ಸಾಧನೆ ಹೇಗೆ ಬೀಜವಾಗಿ ಹುಟ್ಟಿತು? ಹೇಗೆ ಮೊಳೆತು ಫಲಿಸಿತು? ಸಾಧನೆಯ ಮಾರ್ಗದ ತೊಡಕು ತೊಡರುಗಳೇನು ? ಎನ್ನುವ ಎಲ್ಲ ವಿಷಯಗಳನ್ನೂ ಸಂಕ್ಷಿಪ್ತವಾಗಿ ತಿಳಿಸುವುದೇ ಈ ಗ್ರಂಥದ ಉದ್ದೇಶ.\u003c\/p\u003e","brand":"Dr. S. R. Rao","offers":[{"title":"Default Title","offer_id":42020600938755,"sku":"HB00001921","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_93ed7353-56a2-4f55-81e8-63a49990f0e1.jpg?v=1636356132"},{"product_id":"dodda-kaadinalli-putta-mane","title":"ದೊಡ್ಡ ಕಾಡಿನಲ್ಲಿ ಪುಟ್ಟ ಮನೆ","description":"\u003cp\u003eಲಾರಾ ಇಂಗಲ್ಸ್ ವೈಲ್ಡರ್ - ಪುಟ್ಟ ಮನೆ ಸರಣಿ 1\u003c\/p\u003e\n\u003cp\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.        \u003c\/p\u003e\n\u003cp\u003e \u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020610965763,"sku":"HB00001782","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_0001.jpg?v=1636356376"},{"product_id":"hullugavalinalli-putta-mane-kannada-book","title":"ಹುಲ್ಲುಗಾವಲಿನಲ್ಲಿ ಪುಟ್ಟ ಮನೆ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 2\u003c\/span\u003e\u003c\/p\u003e\n\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e 1867\u003c\/span\u003eರಲ್ಲಿ\u003cspan class=\"s1\"\u003e \u003c\/span\u003eವಿಸ್ಕಾನ್ಸಿನ್ನಿನ\u003cspan class=\"s1\"\u003e \u003c\/span\u003eದೊಡ್ಡ\u003cspan class=\"s1\"\u003e \u003c\/span\u003eಕಾಡಿನ\u003cspan class=\"s1\"\u003e \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆಯಲ್ಲಿ\u003cspan class=\"s1\"\u003e \u003c\/span\u003eಹುಟ್ಟಿದಳು\u003cspan class=\"s1\"\u003e. \u003c\/span\u003eಕಾನ್ಸಾಸ್\u003cspan class=\"s1\"\u003e, \u003c\/span\u003eಮಿನ್ನೆಸೋಟ\u003cspan class=\"s1\"\u003e \u003c\/span\u003eಮತ್ತು\u003cspan class=\"s1\"\u003e \u003c\/span\u003eಡಕೋಟ\u003cspan class=\"s1\"\u003e \u003c\/span\u003eಪ್ರದೇಶಗಳಿಗೆ\u003cspan class=\"s1\"\u003e \u003c\/span\u003eತನ್ನವರೊಂದಿಗೆ\u003cspan class=\"s1\"\u003e \u003c\/span\u003eಮುಚ್ಚಿದ\u003cspan class=\"s1\"\u003e \u003c\/span\u003eಬಂಡಿಯಲ್ಲಿ\u003cspan class=\"s1\"\u003e \u003c\/span\u003eಪ್ರಯಾಣ\u003cspan class=\"s1\"\u003e \u003c\/span\u003eಮಾಡಿದಳು\u003cspan class=\"s1\"\u003e. \u003c\/span\u003eಅಲ್ಮಾಂಜೊ\u003cspan class=\"s1\"\u003e \u003c\/span\u003eವೈಲ್ಡರನ್ನು\u003cspan class=\"s1\"\u003e \u003c\/span\u003eಭೇಟಿಯಾಗಿ\u003cspan class=\"s1\"\u003e \u003c\/span\u003eಮದುವೆಯಾದಳು\u003cspan class=\"s1\"\u003e. \u003c\/span\u003eತನ್ನ\u003cspan class=\"s1\"\u003e \u003c\/span\u003eಎಳೆತನದ\u003cspan class=\"s1\"\u003e \u003c\/span\u003eಕಾಲದ\u003cspan class=\"s1\"\u003e \u003c\/span\u003eಅನುಭವಗಳನ್ನೇ\u003cspan class=\"s1\"\u003e \u003c\/span\u003eಆಧಾರವಾಗಿಟ್ಟುಕೊಂಡು\u003cspan class=\"s1\"\u003e \u003c\/span\u003eಆಕೆ\u003cspan class=\"s1\"\u003e \u003c\/span\u003eಎಂಟು\u003cspan class=\"s1\"\u003e \u003c\/span\u003eಕಾದಂಬರಿಗಳನ್ನು\u003cspan class=\"s1\"\u003e \u003c\/span\u003eಬರೆದಿದ್ದಾಳೆ\u003cspan class=\"s1\"\u003e. \u003c\/span\u003eಕಾಡಿನ\u003cspan class=\"s1\"\u003e \u003c\/span\u003eಪುಟ್ಟ\u003cspan class=\"s1\"\u003e \u003c\/span\u003eದಿಮ್ಮಿಯ\u003cspan class=\"s1\"\u003e \u003c\/span\u003eಮನೆಯೊಂದರಲ್ಲಿ\u003cspan class=\"s1\"\u003e \u003c\/span\u003eಇದ್ದುಕೊಂಡು\u003cspan class=\"s1\"\u003e, \u003c\/span\u003eಸ್ವಯಂ\u003cspan class=\"s1\"\u003e \u003c\/span\u003eಪರಿಪೂರ್ಣವಾಗಿದ್ದ\u003cspan class=\"s1\"\u003e \u003c\/span\u003eಅವರ\u003cspan class=\"s1\"\u003e \u003c\/span\u003eಸಂಸಾರದ\u003cspan class=\"s1\"\u003e \u003c\/span\u003eಸರಸ\u003cspan class=\"s1\"\u003e \u003c\/span\u003eಸುಂದರ\u003cspan class=\"s1\"\u003e \u003c\/span\u003eಚಿತ್ರಣ\u003cspan class=\"s1\"\u003e \u003c\/span\u003eಇಲ್ಲಿದೆ\u003cspan class=\"s1\"\u003e. \u003c\/span\u003eನೈಜ\u003cspan class=\"s1\"\u003e \u003c\/span\u003eಹಿನ್ನೆಲೆ\u003cspan class=\"s1\"\u003e, \u003c\/span\u003eಸೂಕ್ಷ್ಮವೇದಿಯಾದ\u003cspan class=\"s1\"\u003e \u003c\/span\u003eಚಿತ್ರಣ\u003cspan class=\"s1\"\u003e, \u003c\/span\u003eಸತ್ಯಪ್ರಿಯತೆ\u003cspan class=\"s1\"\u003e \u003c\/span\u003eಮತ್ತು\u003cspan class=\"s1\"\u003e \u003c\/span\u003eಸಮರ್ಥ\u003cspan class=\"s1\"\u003e \u003c\/span\u003eಸ್ವಾತಂತ್ರ್ಯಪ್ರಿಯತೆ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಗುಣಗಳೆಲ್ಲ\u003cspan class=\"s1\"\u003e \u003c\/span\u003eಇರುವ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕಾದಂಬರಿಗಳು\u003cspan class=\"s1\"\u003e \u003c\/span\u003eಅಮೇರಿಕನ್\u003cspan class=\"s1\"\u003e \u003c\/span\u003eಕಾದಂಬರಿಗಳಲ್ಲಿ\u003cspan class=\"s1\"\u003e \u003c\/span\u003eಉತ್ತಮ\u003cspan class=\"s1\"\u003e \u003c\/span\u003eಸ್ಥಾನವನ್ನು\u003cspan class=\"s1\"\u003e \u003c\/span\u003eಪಡೆಯಲು\u003cspan class=\"s1\"\u003e \u003c\/span\u003eಕಾರಣವಾಗಿವೆ\u003cspan class=\"s1\"\u003e \u003c\/span\u003eಎಂದು\u003cspan class=\"s1\"\u003e \u003c\/span\u003eನ್ಯೂಯಾರ್ಕ್\u003cspan class=\"s1\"\u003e \u003c\/span\u003eಟೈಮ್ಸ್\u003cspan class=\"s1\"\u003e \u003c\/span\u003eಹೊಗಳಿದೆ\u003cspan class=\"s1\"\u003e. \u003c\/span\u003eಅಮೇರಿಕದ\u003cspan class=\"s1\"\u003e \u003c\/span\u003eಜನರ\u003cspan class=\"s1\"\u003e \u003c\/span\u003eಬದುಕಿನ\u003cspan class=\"s1\"\u003e \u003c\/span\u003eನೈಜ\u003cspan class=\"s1\"\u003e \u003c\/span\u003eಚಿತ್ರಣ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕಾದಂಬರಿಗಳಲ್ಲಿ\u003cspan class=\"s1\"\u003e \u003c\/span\u003eಮೂಡಿಬಂದಿದೆ\u003cspan class=\"s1\"\u003e. \u003c\/span\u003eಲವಲವಿಕೆಯ\u003cspan class=\"s1\"\u003e \u003c\/span\u003eಕಥನಗಾರಿಕೆಯಿಂದ\u003cspan class=\"s1\"\u003e \u003c\/span\u003eಮನಸೆಳೆಯುವ\u003cspan class=\"s1\"\u003e \u003c\/span\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್‌ಳ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕಥಾಸರಣಿಯ\u003cspan class=\"s1\"\u003e \u003c\/span\u003eಓದು\u003cspan class=\"s1\"\u003e \u003c\/span\u003eನಿಜಕ್ಕೂ\u003cspan class=\"s1\"\u003e \u003c\/span\u003eಚೇತೋಹಾರಿಯಾದುದು\u003cspan class=\"s1\"\u003e.      \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611031299,"sku":"HB00001781","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001.jpg?v=1636356378"},{"product_id":"raitara-huduga","title":"ರೈತರ ಹುಡುಗ","description":"\u003cp class=\"p1\"\u003eಲಾರಾ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಇಂಗಲ್ಸ್\u003cspan class=\"s1\"\u003e\u003cspan\u003e \u003c\/span\u003e\u003c\/span\u003eವೈಲ್ಡರ್\u003cspan class=\"s1\"\u003e\u003cspan\u003e \u003c\/span\u003e-\u003cspan\u003e \u003c\/span\u003e\u003c\/span\u003eಪುಟ್ಟ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಮನೆ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಸರಣಿ\u003cspan class=\"s1\"\u003e 3\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611129603,"sku":"HB00001780","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001.jpg?v=1636356380"},{"product_id":"plum-nadia-teeradalli","title":"ಪ್ಲಂ ನದಿಯ ತೀರದಲ್ಲಿ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 4\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.    \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611195139,"sku":"HB00001779","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001_0001_0001_0001.jpg?v=1636356382"},{"product_id":"silver-lake-dadadalli","title":"ಸಿಲ್ವರ್ ಲೇಕ್ ದಡದಲ್ಲಿ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 5\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.    \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611522819,"sku":"HB00001778","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001_0001_0001.jpg?v=1636356383"},{"product_id":"chalia-suliyalli","title":"ಚಳಿಯ ಸುಳಿಯಲ್ಲಿ","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 6\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Translated by Ananthanarayana","offers":[{"title":"Default Title","offer_id":42020611588355,"sku":"HB00001777","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001_0001.jpg?v=1636356385"},{"product_id":"hullugavalinalli-putta-pattana-kannada-novel","title":"ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ","description":"\u003cp class=\"p1\"\u003eಲಾರಾ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಇಂಗಲ್ಸ್\u003cspan class=\"s1\"\u003e\u003cspan\u003e \u003c\/span\u003e\u003c\/span\u003eವೈಲ್ಡರ್\u003cspan class=\"s1\"\u003e\u003cspan\u003e \u003c\/span\u003e-\u003cspan\u003e \u003c\/span\u003e\u003c\/span\u003eಪುಟ್ಟ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಮನೆ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಸರಣಿ\u003cspan class=\"s1\"\u003e 7\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Laura Ingalls Wilder, Translated by S. Ananthanarayana","offers":[{"title":"Default Title","offer_id":42020611653891,"sku":"HB00001776","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2_0001.jpg?v=1636356387"},{"product_id":"a-sogasina-bangarada-dinagalu-kannada-book","title":"ಆ ಸೊಗಸಿನ ಬಂಗಾರದ ದಿನಗಳು","description":"\u003cp class=\"p1\"\u003eಲಾರಾ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಇಂಗಲ್ಸ್\u003cspan class=\"s1\"\u003e\u003cspan\u003e \u003c\/span\u003e\u003c\/span\u003eವೈಲ್ಡರ್\u003cspan class=\"s1\"\u003e\u003cspan\u003e \u003c\/span\u003e-\u003cspan\u003e \u003c\/span\u003e\u003c\/span\u003eಪುಟ್ಟ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಮನೆ\u003cspan class=\"s1\"\u003e\u003cspan\u003e \u003c\/span\u003e\u003c\/span\u003eಸರಣಿ\u003cspan class=\"s1\"\u003e 8\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.   \u003c\/span\u003e\u003c\/p\u003e","brand":"Laura Ingalls Wilder","offers":[{"title":"Default Title","offer_id":42020611752195,"sku":"HB00001775","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan2.jpg?v=1636356388"},{"product_id":"modala-naalku-varshagalu","title":"ಮೊದಲ ನಾಲ್ಕು ವರ್ಷಗಳು","description":"\u003cp class=\"p1\"\u003eಲಾರಾ\u003cspan class=\"s1\"\u003e \u003c\/span\u003eಇಂಗಲ್ಸ್\u003cspan class=\"s1\"\u003e \u003c\/span\u003eವೈಲ್ಡರ್\u003cspan class=\"s1\"\u003e - \u003c\/span\u003eಪುಟ್ಟ\u003cspan class=\"s1\"\u003e \u003c\/span\u003eಮನೆ\u003cspan class=\"s1\"\u003e \u003c\/span\u003eಸರಣಿ\u003cspan class=\"s1\"\u003e 9\u003c\/span\u003e\u003c\/p\u003e\n\u003cp class=\"p1\"\u003e\u003cspan class=\"s1\"\u003eಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.     \u003c\/span\u003e\u003c\/p\u003e","brand":"Laura Ingalls Wilder","offers":[{"title":"Default Title","offer_id":42020611817731,"sku":"HB00001774","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/scan1_0001.jpg?v=1636356390"},{"product_id":"kalidasa-mahakaviya-abhijnaana-shakuntala","title":"ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ","description":"\u003cp\u003eತರುಣ ಕತೆಗಾರ ಮಿತ್ರ ಮಹಾಬಲ ಸೀತಾಳಭಾವಿ, ಕಾಳಿದಾಸನನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಅತ್ಯಂತ ಸರಳವಾದ, ಇಂದಿನ ಓದುಗ ಕೂಡ ಸರಾಗವಾಗಿ ಓದಿ ಹುರುಪುಗೊಳ್ಳಬಲ್ಲ ಅನುವಾದ. ನವಿರಾದ ಭಾಷೆ, ಲಯಬದ್ಧತೆ, ನಾಟಕಕ್ಕೆ ಬೇಕಾದ ಗೇಯತೆ ಮತ್ತು ನುಡಿಗಟ್ಟುಗಳು ಈ ಅನುವಾದವನ್ನು ವಿಶಿಷ್ಟವನ್ನಾಗಿಸಿವೆ.\u003c\/p\u003e\n\u003cp\u003eಮೂವತ್ತರ ಆಸುಪಾಸಿನಲ್ಲಿರುವ ಮಹಾಬಲರನ್ನು ಕಾಳಿದಾಸ ಆಕರ್ಷಿಸಿದ್ದು ಮತ್ತು ಮಹಾನಾಟಕವೊಂದನ್ನು ಅನುವಾದಿಸುವಂತೆ ಪ್ರೇರೇಪಿಸಿದ್ದು ಕಾವ್ಯದ ಮಾಂತ್ರಿಕತೆಗೆ ಸಾಕ್ಷಿ. ದುಷ್ಯಂತನ ಪ್ರೇಮ, ದೂರ್ವಾಸರ ಶಾಪ, ಕಣ್ವರ ಮಮಕಾರ, ಪ್ರಿಯಂವದೆಯ ಸ್ನೇಹಪರತೆ, ಶಚೀತೀರ್ಥದ ನಿಸ್ಪೃಹ ಮೌನ, ವಿಸ್ಮೃತಿಯ ಅತಿರೇಕ, ಮರುಸಂಗಮದ ಉತ್ಕಟತೆಯ ಮೂಲಕವೇ ನಮ್ಮ ಪ್ರೇರಣೆಗಳ ಆಕಸ್ಮಿಕ ಗುಣ ಮತ್ತು ಅನಿವಾರ್ಯ ಮರ್ಮವನ್ನು ಈ ನಾಟಕ ವಿಸ್ಮಯಗೊಳಿಸುವ ತನ್ಮಯತೆಯಲ್ಲಿ ತೆರೆದಿಡುತ್ತಾ ಹೋಗುತ್ತದೆ.\u003c\/p\u003e\n\u003cp\u003eಜೋಗಿ\u003c\/p\u003e","brand":"Mahabala Seetalabhavi","offers":[{"title":"Default Title","offer_id":42020611916035,"sku":"HB00001773","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f0be3638-6424-4691-b5c1-f77f65eec7d6.jpg?v=1636356392"},{"product_id":"divaan-poornayya","title":"ದಿವಾನ್ ಪೂರ್ಣಯ್ಯ","description":"\u003cp\u003e\u003cb data-mce-fragment=\"1\"\u003eಪೂರ್ಣಯ್ಯ\u003c\/b\u003e\u003cspan data-mce-fragment=\"1\"\u003e, \u003c\/span\u003e\u003cb data-mce-fragment=\"1\"\u003eಕೃಷ್ಣಮಾಚಾರ್ಯ ಪೂರ್ಣಯ್ಯ\u003c\/b\u003e\u003cspan data-mce-fragment=\"1\"\u003e|\u003c\/span\u003e\u003cb data-mce-fragment=\"1\"\u003eಮಿರ್ ಮಿರಾನ್ ಪೂರ್ಣಯ್ಯ\u003c\/b\u003e\u003cspan data-mce-fragment=\"1\"\u003e, (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗಳಿಗೆ ಪರಿಚಿತರಾಗಿದ್ದ ಅವರು ಮೈಸೂರು\u003c\/span\u003e\u003cspan data-mce-fragment=\"1\"\u003e ಸಂಸ್ಥಾನದ ಮೊಟ್ಟಮೊದಲ \u003c\/span\u003e\u003cspan data-mce-fragment=\"1\"\u003eದಿವಾನರಾಗಿದ್ದರು. \u003c\/span\u003e\u003cspan data-mce-fragment=\"1\"\u003eಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.\u003c\/span\u003e\u003cspan data-mce-fragment=\"1\"\u003e ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು. ಮೊದಲು ಹೈದರಾಲಿಯ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯವನ್ನು ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿದರು.\u003c\/span\u003e\u003c\/p\u003e\n\u003cdiv class=\"title-shortlink-container\"\u003e\u003cbr\u003e\u003c\/div\u003e\n\u003cdiv class=\"vector-body\" id=\"bodyContent\"\u003e\n\u003cdiv class=\"noprint\" id=\"siteSub\"\u003e\u003cbr\u003e\u003c\/div\u003e\n\u003c\/div\u003e\n\u003cp\u003e \u003c\/p\u003e","brand":"M. N. Sundar Raj","offers":[{"title":"Default Title","offer_id":42020613619971,"sku":"HB00001756","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3b2f6f1c-ba51-4026-815e-a6789ce02f50.jpg?v=1636356428"},{"product_id":"chenna-bhaira-devi","title":"ಚೆನ್ನಭೈರಾದೇವಿ","description":"\u003cp\u003e\u003cspan id=\"freeText5976820997433506772\" data-mce-fragment=\"1\"\u003eಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ \"ಚೆನ್ನಭೈರಾದೇವಿ\". ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ. ಸಾಹಿತಿ ಜೋಗಿಯವರು ಈ ಕೃತಿಗೆ ಬೆನ್ನುಡಿ ಬರೆದು,\"ಚೆನ್ನಭೈರಾದೇವಿ\"ಯ ಬದುಕಿನ ಅಪರೂಪದ ಘಟನೆಗಳನ್ನು ತಂದು ಕಾದಂಬರಿಕಾರರು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತಿಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.\u003c\/span\u003e\u003cspan data-mce-fragment=\"1\"\u003e \u003cbr\u003e\u003c\/span\u003e\u003c\/p\u003e","brand":"Dr. Gajanana Sharma","offers":[{"title":"Default Title","offer_id":42020613685507,"sku":"HB00001755","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d09c1a7c-6511-4298-b5a5-e58ed9550ac0.jpg?v=1636356430"},{"product_id":"nenapina-muttinahaara","title":"ನೆನಪಿನ ಮುತ್ತಿನಹಾರ","description":"","brand":"S. V. Rajendra Singh Babu","offers":[{"title":"Default Title","offer_id":42020620468483,"sku":"HB00001663","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nenapinamuttinahaara.jpg?v=1636356593"},{"product_id":"a-na-kru-kannada-samskruti","title":"ಅ.ನ.ಕೃ. ಮತ್ತು ಕನ್ನಡ ಸಂಸ್ಕೃತಿ","description":"","brand":"Narahalli Balasubrahmanya","offers":[{"title":"Default Title","offer_id":42020624957699,"sku":"HB00001621","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/A.NA.KRU.mattukannadasamskruti_0001.jpg?v=1636356681"},{"product_id":"gramadevathegalu","title":"ಗ್ರಾಮದೇವತೆಗಳು","description":"\u003cp\u003eಗ್ರಾಮದೇವತೆಗಳು\u003c\/p\u003e","brand":"Dr. Siddalingiah","offers":[{"title":"Default Title","offer_id":42020628398339,"sku":"HB00001583","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/GRAMADEVATEGALU-250_590gms_0001.jpg?v=1636356751"},{"product_id":"panje-mangesharayara-makkala-kathegalu","title":"ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು","description":"\u003cp\u003e\u003c\/p\u003e","brand":"Panje Mangesharayaru","offers":[{"title":"Default Title","offer_id":42020628824323,"sku":"HB00001577","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/panje-mangesharayara-makkala-kathegalu1.jpg?v=1636356763"},{"product_id":"sedina-snchu","title":"ಸೇಡಿನ ಸಂಚು","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevarao","offers":[{"title":"Default Title","offer_id":42020629250307,"sku":"HB00001571","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sedina-sanchu1.jpg?v=1636356774"},{"product_id":"siri-sampige","title":"ಸಿರಿಸಂಪಿಗೆ","description":"\u003cp\u003e  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕವು ದೇಶೀಯ ರಂಗಭೂಮಿಯ ಸಾಧ್ಯತೆಗಳನ್ನು ಪ್ರಬಲವಾಗಿ ಚರ್ಚಿಸುತ್ತದೆ. ಯಕ್ಷಗಾನದ ತಂತ್ರದ ಮೂಲಕ ಸಾಕ್ಷಾತ್ಕಾರಗೊಳ್ಳುವ ನಾಟಕದ ವಸ್ತು ಜನಪದ ಕಥೆಯನ್ನೆ ಆಧರಿಸಿದೆ. ರೂಪಕ ಪ್ರಧಾನವಾದ, ಪ್ರತಿಮಾ ವಿಧಾನದಿಂದ ಸಿರಿಸಂಪಿಗೆ ನಾಟಕವು ಪಾಶ್ಚಾತ್ಯ ರಂಗಕೃತಿಗಿಂತ ಭಿನ್ನವಾಗಿದೆ ಮತ್ತು ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.         \u003cstrong\u003e                                                                                                                                                                                                                       \u003c\/strong\u003e\u003c\/p\u003e","brand":"Chandrashekara Kambara","offers":[{"title":"Default Title","offer_id":42020631707907,"sku":"HB00001534","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4119.jpg?v=1636356841"},{"product_id":"jokumara-swamy","title":"ಜೋಕುಮಾರಸ್ವಾಮಿ","description":"\u003cp\u003e\u003c\/p\u003e","brand":"Chandrashekara Kambara","offers":[{"title":"Default Title","offer_id":42020632002819,"sku":"HB00001530","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3906.jpg?v=1636356848"},{"product_id":"shilaakula-valase","title":"ಶಿಲಾಕುಲ ವಲಸೆ","description":"\u003cspan data-mce-fragment=\"1\"\u003eಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.\u003c\/span\u003e","brand":"Dr. K. N. Ganeshaiah","offers":[{"title":"Default Title","offer_id":42020633313539,"sku":"HB00001511","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4093.jpg?v=1636356882"},{"product_id":"naalegu-irali-neeru","title":"ನಾಳೆಗೂ ಇರಲಿ ನೀರು","description":"\u003cp\u003eಇಸ್ರೇಲಿನ ಭೇಟಿಗಳು ಅಗಾಧ ಅಚ್ಚರಿಯನ್ನೆ ಉಂಟು ಮಾಡಿವೆ ಲೇಖಕರಲ್ಲಿ. ಶೇ. 60ರಷ್ಟು ಮರುಭೂಮಿ. ನದಿ, ಜಲಾಶಯ, ಕೆರೆ, ಜಲಪಾತ, ನೀರಿನ ಪಸೆಯೇ ಇಲ್ಲದ ದೇಶ ಕೃಷಿಯಲ್ಲಿ ವಿಶ್ವಕ್ಕೆ ಆಗ್ರಗಣ್ಯ. ಬೆಂಗಳೂರಿನಲ್ಲಿ ಒಂದು ಗಂಟೆ ಬೀಳುವ ಮಳೆ, ಇಸ್ರೇಲಿನಲ್ಲಿ ಇಡೀ ವರ್ಷದಲ್ಲಿ ಬೀಳುವುದಿಲ್ಲ. ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನಲ್ಲಿ ಇಸ್ರೇಲ್ ತಂತ್ರಜ್ಞಾನ ಜಗತ್ತಿಗೆ ಮಾದರಿ. ಹನಿ ನೀರಿಗೆ ತತ್ವಾರವಾಗಿರುವ ದೇಶ, ಇಂದು ಕುಡಿಯುವ ನೀರನ್ನು ಪಕ್ಕದ ದೇಶಗಳಿಗೆ ರಫ್ತು ಮಾಡುತ್ತಿದೆ. ಸಾಕ್ಷಾತ್ ಭಗೀರಥನೇನಾದರೂ ಇಸ್ರೇಲಿನ ನೀರಿನ ಮಾದರಿಯನ್ನು ನೋಡಿದ್ದರೆ ಮೂರ್ಛೆ ಬೀಳುತ್ತಿದ್ದನೇನೋ? ಜಗತ್ತೇ ಮೂಗಿನ ಮೇಲೆ ಬೆರಳಿಡುವಂಥ ಸಾಧನೆಯದು. ಅಂಥ ಪವಾಡವನ್ನು ಆ ದೇಶ ಸಾಧಿಸಿದ್ದಾದರೂ ಹೇಗೆ? ಮರುಭೂಮಿಯಲ್ಲಿ ನೀರಿನ ಮರುಪೂರಣವಾದುದಾದರೂ ಹೇಗೆ? ಮನುಕುಲದ ಭವಿಷ್ಯ, ಜೀವಿ, ಜೀವಸೆಲೆಯಲ್ಲಿ ಪ್ರೀತಿ, ಆಸ್ಥೆಯಿರುವವರೆಲ್ಲ ಓದಲೇಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಕಳಕಳಿ ಮೂಡಿಸುವ ಈ ಪುಸ್ತಕ, ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ.\u003c\/p\u003e","brand":"Translated by Ragavendra Hegde","offers":[{"title":"Default Title","offer_id":42020638654723,"sku":"HB00001435","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3923.jpg?v=1636357007"},{"product_id":"raktasikta-ratna","title":"ರಕ್ತಸಿಕ್ತ ರತ್ನ","description":"\u003cp data-mce-fragment=\"1\"\u003eಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗಾನ್ ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮಾ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾ ದೇಶದ ಭೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.\u003c\/p\u003e\n\u003cp data-mce-fragment=\"1\"\u003eಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನೀತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣ ಅಗುವುದರ ಜೊತೆಗೆ ಅತ್ಯಂತ ಬೆಲೆಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗುತ್ತದೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638720259,"sku":"HB00001434","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4051.jpg?v=1636357008"},{"product_id":"kanaka-musuku","title":"ಕನಕ ಮುಸುಕು","description":"\u003cp\u003e'ಕನಕ ಮುಸುಕು' ಕನ್ನಡದ ಮಟ್ಟಿಗೆ ಹೊಸದೊಂದು ಮೈಲುಗಲ್ಲು ಎನ್ನುವಂತೆ ಈ ಕಾದಂಬರಿಯಲ್ಲಿ ಅನೇಕ 'ಹೊಸತು'ಗಳಿವೆ. ಮೊದಲನೆಯದಾಗಿ ಗ್ರಂಥಕರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು. ಇನ್ನೂ ವಿಶೇಷವೆಂದರೆ ಇವರು ಕಾರ್ಯನಿರತ ವಿಜ್ಜಾನಿ. ವಾರಕ್ಕೆ ಏಳು ದಿನ ಸಾಲದೆಂಬಂತೆ ಮೈತುಂಬ ಕೆಲಸ ಕಾರ್ಯಗಳನ್ನು ಪೇರಿಸಿಕೊಂಡು ಕ್ಷೇತ್ರ ಸಂಶೋಧನೆ, ಪ್ರಬಂಧ ರಚನೆ, ವಿಶೇಷ ಉಪನ್ಯಾಸ, 'ಏಟ್ರಿ' ಯಂತ ಜನಪರ ಸಂಘಟನೆಯ ಕೆಲಸ, ಅನೇಕ ಸಂಘ ಸಂಸ್ಥೆಗಳಿಗೆ ಸಲಹಾಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ. \u003cbr\u003e\u003cbr\u003eಸೆಟಲೈಟ್ ಚಾನೆಲ್, ಸೆಲ್‌ಫೋನ್, ಈ-ಮೇಲ್, ನೆಟ್ ಚಾಟ್‌ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯ ಅಂಥದ್ದೇ ಹೈಟೆಕ್‌ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾಟಿಂಗ್ ಮಾಡುತ್ತ ಭೂತ-ಭವಿಷ್ಯಗಳನ್ನು ಬೆಸೆಯುವ ಹರಿಕಾರ್ತಿಯಾಗಿರುವುದು ಇಂಗ್ಲೀಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೊಸ ಕನ್ನಡ ಪೀಳಿಗೆಗೂ ಆಕರ್ಷಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಸಮಕಾಲೀನ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ತೋರಿಸಿಕೊಟ್ಟಿದ್ದಾರೆ. ಮಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಯಿಸುವಂತೆ ಹೊಸ ದೀವಿಗೆ ಹಚ್ಚಿದ್ದಾರೆ.\u003cbr\u003e\u003cbr\u003e-ನಾಗೇಶ ಹೆಗಡೆ\u003cbr\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638785795,"sku":"HB00001433","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3769.jpg?v=1636357010"},{"product_id":"kappu-muttina-rahasya","title":"ಕಪ್ಪು ಮುತ್ತಿನ ರಹಸ್ಯ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudeva Rao","offers":[{"title":"Default Title","offer_id":42020638851331,"sku":"HB00001432","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3773.jpg?v=1636357011"},{"product_id":"ballikaala-belli","title":"ಬಳ್ಳಿಕಾಳ ಬೆಳ್ಳಿ","description":"\u003cp\u003eಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದ\u003cspan class=\"text_exposed_show\"\u003eಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.\u003c\/span\u003e\u003c\/p\u003e\n\u003cp\u003eಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020639342851,"sku":"HB00001426","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3973.jpg?v=1636357020"},{"product_id":"bogaseyalli-male","title":"ಬೊಗಸೆಯಲ್ಲಿ ಮಳೆ","description":"\u003cp\u003e\u003c\/p\u003e","brand":"Jayanth Kaikini","offers":[{"title":"1st Edition","offer_id":48287793938691,"sku":"HB00001425","price":295.0,"currency_code":"INR","in_stock":true},{"title":"2nd Edition","offer_id":48287794299139,"sku":"HB00007148","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3983.jpg?v=1636357022"},{"product_id":"shivana-dangura","title":"ಶಿವನ ಡಂಗುರ","description":"\u003cp\u003e\u003c\/p\u003e","brand":"Chandrashekara Kambara","offers":[{"title":"Default Title","offer_id":42020639473923,"sku":"HB00001424","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4096.jpg?v=1636357023"},{"product_id":"tufan-mail","title":"ತೂಫಾನ್ ಮೇಲ್","description":"\u003cp data-mce-fragment=\"1\"\u003e‘ತೂಫಾನ್ ಮೇಲ್’ ಸಾಹಿತಿ ಜಯಂತ ಕಾಯ್ಕಿಣಿ ಅವರ ಕಥಾಸಂಕಲನ. ಈ ಪುಸ್ತಕಕ್ಕೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿಯ ಕತೆಗಳ ಕುರಿತು ಬರೆಯುತ್ತಾ ಮಾನವೀಯ ಅಂತರಂಗವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ ಜಯಂತ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೆ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ’ ಎಂದಿದ್ದಾರೆ ಕಾರ್ನಾಡ್.\u003c\/p\u003e\n\u003cp data-mce-fragment=\"1\"\u003eಈ ಕೃತಿಯಲ್ಲಿ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್, ಕಣ್ಮರೆಯ ಕಾಡು, ಪಾರ್ಟನರ್, ಭಾಮಿನಿ ಸಪ್ತಪದಿ, ಕನ್ನಡಿ ಇಲ್ಲದ ಊರಲ್ಲಿ, ತೂಫಾನ್ ಮೇಲ್, ಬಕುಲ ಗಂಧ, ಬಾವಿಯಲ್ಲೊಂದು ಬಾಗಿಲು, ಗೇಟ್ ವೇ, ಟಿಕ್ ಟಿಕ್ ಗೆಳೆಯ ಹಾಗೂ ಒಪೆರಾ ಹೌಸ್ ಹೀಗೆ ಹನ್ನೊಂದು ಕತೆಗಳು ಸಂಕಲನಗೊಂಡಿವೆ.\u003c\/p\u003e","brand":"Jayanth Kaikini","offers":[{"title":"Default Title","offer_id":42020640948483,"sku":"HB00001407","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3904.jpg?v=1636357049"},{"product_id":"elu-rottigalu","title":"ಏಳು ರೊಟ್ಟಿಗಳು","description":"\u003cp\u003eಏಳು ರೊಟ್ಟಿಗಳು ಕಿರು ಕಾದಂಬರಿಯಾಗಿ ನಿಧಿಯ ಸುತ್ತ ಕಾಡಿನ ನಡುವೆ ಒಂದು ಅನ್ವೇಷಣೆಯಾಗಿದ್ದು, ಓದಿಯಾದ ಮೇಲೆ ಪುಸ್ತಕ ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನ್ನಿಸದೇ ಇರದು. ಕಥೆಯಲ್ಲಿನ ರೋಚಕತೆ, ಕೆಲವೊಂದೆಡೆ ಭಯದ ಬಿಗಿಯಾದ ವಾತಾವರಣ, ಪತ್ತೆದಾರಿಕೆ, ಇತಿಹಾಸದ ಅಧ್ಯಯನದೊಂದಿಗೆ ಸಂಕೇತ ಭಾಷೆಯಿಂದಿರುವ ನಕ್ಷೆಯನ್ನು ಬೇಧಿಸುವುದು ಬೆರಗುಗಣ್ಣಿನಿಂದ ಓದಲೇಬೇಕು.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641014019,"sku":"HB00001406","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3755.jpg?v=1636357051"},{"product_id":"kaalayaatre","title":"ಕಾಲಯಾತ್ರೆ","description":"\u003cp\u003e\u003cbr\u003eಹನೂರರ ಹೊಸ ಕಾದಂಬರಿ ಎಲ್ಲ ರೀತಿಯಲ್ಲೂ ಹೊಸತು. ಯಾಕೆಂದರೆ ಅವರು\u003c\/p\u003e\n\u003cp\u003eತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾವರ್ತಿಸದೆ ಹೊಸ ದಾರಿಯನ್ನು\u003c\/p\u003e\n\u003cp\u003eಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ\u003c\/p\u003e\n\u003cp\u003eಮೂಲಕ ನಿರೂಪಿಸಿದ್ದಾರೆ. ಅವರ ಹಿಂದಿನ ಕಾದಂಬರಿಗಳು ಪ್ರಧಾನವಾಗಿ ಗ್ರಾಮೀಣ\u003c\/p\u003e\n\u003cp\u003eಬದುಕನ್ನು ಅನ್ವೇಷಿಸುತ್ತಿದ್ದವು. ಈ ಸಲ ಅವರ ಕಥನಕಲೆ ಮಹಾನ್ ನಗರದ ಚಕ್ರವ್ಯೂಹದ ಅನುಭವವನ್ನು ಗ್ರಾಮಗಳ ಹಿನ್ನೆಲೆಯಿಂದ ಬಂದ ಅಮಾಯಕ ಪಾತ್ರಗಳ ಬೆರಗುಗಣ್ಣುಗಳಿಂದ ಚಿತ್ರಿಸುತ್ತದೆ. ಈ ಬಗೆಯ ನಿರೂಪಣೆಗೆ ಕೆಲವು ಪೂರ್ವ ಮಾದರಿಗಳಿದ್ದರೂ ಹನೂರರು ಅದನ್ನು ನಿರೂಪಿಸಿರುವ ಬಗೆ ವಿನೂತನ. ಅವರು ಚಿತ್ರಿಸಿರುವ ನಗರ ಗ್ಲೋಬೀಕರಣದ ತೊತ್ತಳತುಳಿತದಡಿ ನುಚ್ಚುನೂರಾಗುತ್ತಿರುವ ಮಾನವರೂಪೀ ರೋಬೋಗಳ ನಗರ. ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ ಹನೂರರು ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ನಮಗೆ ನೀಡುತ್ತಾ ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ.\u003c\/p\u003e\n\u003cp\u003eಹೆಚ್. ಎಸ್. ಶಿವಪ್ರಕಾಶ್\u003c\/p\u003e","brand":"Krishnamurthy Hanuru","offers":[{"title":"Default Title","offer_id":42020641079555,"sku":"HB00001405","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/09_09878e23-88ab-4b09-8298-d2139c958f37.jpg?v=1636357052"},{"product_id":"shavada-maneyaada-swarga","title":"ಶವದ ಮನೆಯಾದ ಸ್ವರ್ಗ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevrao","offers":[{"title":"Default Title","offer_id":42020641145091,"sku":"HB00001404","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4088.jpg?v=1636357053"},{"product_id":"naalvara-sanketa","title":"ನಾಲ್ವರ ಸಂಕೇತ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003cbr\u003e\u003cbr\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003cbr\u003e\u003cbr\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Sir Arthur Conan Doyle, Translated Vasudeva Rao","offers":[{"title":"Default Title","offer_id":42020641177859,"sku":"HB00001403","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3921.jpg?v=1636357055"},{"product_id":"mooka-dhaatu","title":"ಮೂಕ ಧಾತು","description":"\u003cp\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641276163,"sku":"HB00001402","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4041.jpg?v=1636357056"},{"product_id":"sasya-sagga-scientific-novel-kannada-ganeshaiah","title":"ಸಸ್ಯ ಸಗ್ಗ","description":"\u003cp\u003e\"ಹಳೆ ಬೇರು, ಹೊಸ ಚಿಗುರು\", ಇದು ಹಳೆಯ ಗಾದೆಯಾದರೂ, ಎಂದೆಂಗಿಗೂ ಪ್ರಸ್ತುತವಾಗಿರುವಂತದ್ದು. ಪ್ರತಿಯೊಂದಕ್ಕು ಒಂದು ಐತಿಹ್ಯ ಅಥವಾ ಹಿನ್ನೆಲೆ ಇರುತ್ತದೆ. ಆ ಹಿನ್ನೆಲೆ ಅರಿತವನೆ, ಮುನ್ನೆಲೆಗೆ ಬಂದು ಹೊಸ ಇತಿಹಾಸ ಬರೆಯಲು ಸಾಧ್ಯವಾಗುತ್ತದೆ ಎನ್ನುವುದು ಕೆ.ಎನ್‌. ಗಣೇಶಯ್ಯ ಅವರ ಮಾತು. ಸ್ವತಃ ಸಸ್ಯವಿಜ್ಞಾನಿ ಆಗಿರುವ ಗಣೇಶಯ್ಯ ಅವರು, ಸಸ್ಯ ಸಂಶೋಧನೆಯಲ್ಲಿ ಕಂಡುಕೊಂಡ ಸೋಜಿಗಗಳ ವೃತಿ ಕಥಾನಕವೆ ಈ ಕಾದಂಬರಿ. ವಿದ್ಯಾರ್ಥಿಗಳಿಂದ ಹಿಡಿದು ಪುಸ್ತಕವನ್ನು ಓದುವ ಆಸಕ್ತಿ ಇರುವ ಪ್ರತಿ ವ್ಯಕ್ತಿಗೂ ಈ ಹೊತ್ತಿಗೆಯ ವಿಷಯ ರುಚಿಸುತ್ತದೆ. ಸಸ್ಯ ಸಂಕುಲದ ಬಗ್ಗೆ, ಅವುಗಳ ಪ್ರಪಂಚದಲ್ಲಿ ನಡೆಯುವ ತುಮುಲಗಳ ಬಗ್ಗೆ  ಕೆ.ಎನ್‌. ಗಣೇಶಯ್ಯ ಅವರು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020642226435,"sku":"HB00001388","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4111.jpg?v=1636357081"},{"product_id":"jayantha-kaykini-kathegalu","title":"ಜಯಂತ ಕಾಯ್ಕಿಣಿ ಕತೆಗಳು","description":"\u003cp\u003eಇದು ಜಯಂತ್ ಕಾಯ್ಕಿಣಿಯವರ ಮೂರು ಕತಾ ಸಂಕಲನಗಳ ಮೊತ್ತ. ಮೂರೂ ಸಂಕಲನಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡಿವೆ. ಇಲ್ಲಿರುವ ಮೂವತ್ತೊಂದು ಕತೆಗಳು ಸರಿ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬರೆಯಲಾಗಿದೆ. ಹಲವು ಕತೆಗಳು ನಾಡಿನ ಅಸಂಖ್ಯಾತ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ. ಇದಿಷ್ಟೂ ಪುಸ್ತಕದ ಮೇಲು ನೋಟ.\u003c\/p\u003e","brand":"Jayanth Kaikini","offers":[{"title":"Default Title","offer_id":45040692199683,"sku":"HB00001387","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3869.jpg?v=1636357082"},{"product_id":"puchche","title":"ಪುಚ್ಚೆ","description":"\u003cp\u003e\u003c\/p\u003e","brand":"Jogi","offers":[{"title":"Default Title","offer_id":42020642881795,"sku":"HB00001378","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3956.jpg?v=1636357096"},{"product_id":"udayaraga","title":"ಉದಯರಾಗ","description":"\u003cp\u003eಕವಿ ರವೀಂದ್ರರು ಮೈಸೂರಿಗೆ ಬಂದು ಹೋದ ಮೇಲೆ ಅವರಿಂದ ಆಕರ್ಷಿತರಾದ ಅನಕೃ 'ಶಾಂತಿನಿಕೇತನ'ಕ್ಕೆ ಹೋಗಿ ಕೆಲಕಾಲ ಅಲ್ಲಿದ್ದರು. ಅಲ್ಲಿ ಅನಕೃ ಅವರಿಗೆ ಪ್ರಸಿದ್ಧ ಚಿತ್ರ ಕಲಾವಿದ ನಂದಲಾಲ ಬಸು ಅವರ ಗೆಳೆತನ ದೊರಕಿತು. ಅವರ ಆಪ್ತ ಒಡನಾಟ, ಶಾಂತಿನಿಕೇತನದ ಅನುಭವ ಹಾಗೂ ದರ್ಶನಗಳನ್ನು ಬಳಸಿಕೊಂಡು ಒಬ್ಬ ಚಿತ್ರಕಲಾವಿದನ ಜೀವನದ ಹೋರಾಟ, ಕಲಾಸಾಧನೆಗಳನ್ನು ಅನಕೃ 'ಉದಯರಾಗ'ದಲ್ಲಿ ಚಿತ್ರಿಸಿದ್ದಾರೆ. ಕಲೆ ಭೋಗಸಾಮಗ್ರಿಯಾಗಿ ವ್ಯಾಪಾರೀ ಸರಕಾದಾಗ ಹೇಗೆ ಪ್ರತಿಭೆ ಮಸುಕಾಗುತ್ತದೆ, ಬದ್ಧ ಕಲೋಪಾಸನೆ ಕಲೆಯನ್ನು ಹೇಗೆ ಜೀವಂತವಾಗಿಡಬಲ್ಲುದು, ಸಾಮಾನ್ಯ ವ್ಯಕ್ತಿಯಲ್ಲಿಯೂ ಅಸಾಮಾನ್ಯ ಪ್ರತಿಭೆ ಪ್ರಕಟವಾಗುವ ಬಗೆ - ಈ ಹಿನ್ನೆಲೆಯಲ್ಲಿ 'ಉದಯರಾಗ' ರಚಿತವಾಗಿದೆ.\u003cbr\u003e\u003c\/p\u003e","brand":"Aa. Na. Kru.","offers":[{"title":"Default Title","offer_id":42020645503235,"sku":"HB00001349","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/udayaraga.jpg?v=1636357143"},{"product_id":"sandhyaraga-krishnarao","title":"ಸಂಧ್ಯಾರಾಗ","description":"\u003cp\u003e\u003cspan\u003eಸಂಧ್ಯಾರಾಗ' ಪ್ರಕಟವಾಗಿ 85 ವರ್ಷಗಳು ಕಳೆದಿದ್ದರೂ ಇಂದಿಗೂ ಅದರ ಬೇಡಿಕೆ ತಗ್ಗಿಲ್ಲ. ಚಲನಚಿತ್ರವಾಗಿಯೂ ಇದು ಪ್ರಸಿದ್ಧ. \"ಕಲಾವಿದ, ಚಿತ್ರಗಾರನಿರಲಿ, ಗಾಯಕನಿರಲಿ, ಸಾಹಿತಿಯಾಗಿರಲಿ, ಜೀವನದ ಸಮಷ್ಟಿಯ ಕಡೆಗೇ ಬರುತ್ತಾನೆ. ಅಂತಹ ಆದರ್ಶದ ಕಡೆಗೆ ಸಾಗಿದ ಒಬ್ಬ ಕಲಾವಿದನ ಕತೆಯೇ ಸಂಧ್ಯಾರಾಗ\".\u003c\/span\u003e\u003c\/p\u003e","brand":"Aa. Na. Kru.","offers":[{"title":"Default Title","offer_id":42020645568771,"sku":"HB00001348","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4104.jpg?v=1636357144"},{"product_id":"nanna-saarvajanika-baduku","title":"ನನ್ನ ಸಾರ್ವಜನಿಕ ಬದುಕು - ಸರ್ ಮಿರ್ಜಾ ಇಸ್ಮಾಯಿಲ್","description":"\u003cp\u003eಮೈಸೂರಿನ ದಿವಾನರಾಗಿ ದೊಡ್ಡ ಪ್ರಮಾಣದಲ್ಲಿ ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಮಿರ್ಜಾ ಇಸ್ಮಾಯಿಲ್ ಅವರ ಇಂಗ್ಲಿಷಿನಲ್ಲಿ ಬರೆಯಲಾದ ಆತ್ಮಕಥೆಯ ಕನ್ನಡ ಅನುವಾದ ಈ ಕೃತಿ. ಅಂದಿನ ಮೈಸೂರು ಸಂಸ್ಥಾನದ ದಿನಗಳನ್ನು ಅರಿಯಲು ಅತ್ಯಂತ ಸಹಕಾರಿ ಈ ಕೃತಿ.\u003c\/p\u003e","brand":"Sir Mirza Ismail, Translated by Dr. Gajanana Sharma","offers":[{"title":"Default Title","offer_id":42020668211459,"sku":"HB00001184","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3942.jpg?v=1636357512"},{"product_id":"bengalurina-itihasa","title":"ಬೆಂಗಳೂರಿನ ಇತಿಹಾಸ","description":"\u003cp\u003eಬೆಂಗಳೂರು \"ಬೆಂದಕಾಳೂರು\" ಎಂಬ ಹೆಸರಿಂದಾ ಬಂದಿದ್ದಾ? ಅಥವಾ \"ವೆಂಗಳೂರು\" ಅನ್ನುವ ಹೆಸರಿಂದ ಬಂತಾ? ಬೆಂಗಳೂರಿನ ಇತಿಹಾಸದ ಪ್ರತಿಯೊಂದು ಹೆಜ್ಜೆಯ ಗುರುತನ್ನು ದಾಖಲಿಸಿ ಬೆಂಗಳೂರಿನ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ \"ಬೆಂಗಳೂರಿನ ಇತಿಹಾಸ\". ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿ ಬೆಂಗಳೂರು ಕುರಿತ ಪತ್ರವ್ಯವಹಾರವನ್ನೆಲ್ಲ ಪರಿಶೀಲಿಸಿ ಕೆಂಪೇಗೌಡರ ಕಾಲದಿಂದ ಇಂದಿನವರೆಗಿನ ಬೆಂಗಳೂರಿನ ಇತಿಹಾಸವನ್ನು ಇಂದಿನ ತಲೆಮಾರಿಗೆ ಕಟ್ಟಿ ಕೊಡುವ ಸಾರ್ಥಕ ಕೆಲಸವನ್ನು ಬ.ನ.ಸುಂದರರಾವ್ ಅವರು ಮಾಡಿದ್ದಾರೆ. ಬೆಂಗಳೂರಿನ ಕುರಿತು ಬಂದಿರುವ ಮಹತ್ವದ ಪುಸ್ತಕಗಳಲ್ಲಿ ಇದೂ ಒಂದು.\u003c\/p\u003e","brand":"B. N. Sundar Rao","offers":[{"title":"Default Title","offer_id":42020670046467,"sku":"HB00001172","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3980.jpg?v=1636357544"},{"product_id":"english-moolaka-kannada-kaliyiri","title":"ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ","description":"\u003cp\u003eನಿಮ್ಮ ಕನ್ನಡೇತರ ಗೆಳೆಯರಿಗೆ ಕನ್ನಡ ಕಲಿಯಲು ನೆರವು ಬೇಕಿದೆಯೇ? ಹಾಗಿದ್ದಲ್ಲಿ \"ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ\" ಅನ್ನುವ ಈ ಪುಸ್ತಕ ನೀವು ಅವರಿಗೆ ಕೊಡಬಹುದು. ಕನ್ನಡ ಕಲಿಸುವ ಅನೇಕ ಪುಸ್ತಕಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಪುಸ್ತಕಗಳಲ್ಲಿ ಇದೂ ಒಂದು.\u003cbr\u003e\u003c\/p\u003e","brand":"Dr. N. S. Lakshminarayana Bhatta","offers":[{"title":"Default Title","offer_id":42020678533379,"sku":"HEB00000639","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3748.jpg?v=1636357687"},{"product_id":"memoirs-of-my-working-life-nanna-vrutti-jeevanada-nenapugalu","title":"ನನ್ನ ವೃತ್ತಿಜೀವನದ ನೆನಪುಗಳು","description":"\u003cp\u003eಕನ್ನಡ ನಾಡು ಕಂಡ ಶ್ರೇಷ್ಟ ಇಂಜಿನಿಯರುಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಸರ್. ಎಂ. ವಿಶ್ವೇಶ್ವರಯ್ಯನವರು. ತಮ್ಮ ಜೀವಿತ ಅವಧಿಯಲ್ಲೇ ಒಂದು ದಂತಕತೆಯಾಗಿದ್ದ ಅವರ ಜೀವನ, ಅವರ ಸಾಧನೆಗಳು ಕನ್ನಡಿಗರೆಲ್ಲರಿಗೂ ಸಾಧಿಸುವ ಛಲ ಮತ್ತು ಉತ್ಸಾಹ ತುಂಬುವಂತಿದೆ. Memoirs of My Working Life ಅನ್ನುವ ಪುಸ್ತಕದ ಮೂಲಕ ಅವರು ತಮ್ಮ ವೃತ್ತಿ ಜೀವನದ ನೆನಪುಗಳನ್ನು ದಾಖಲಿಸಿದ್ದಾರೆ. ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಗಜಾನನ ಶರ್ಮ ಅವರು. ಅಂಕಿತ ಪ್ರಕಾಶನ ಹೊರ ತಂದಿರುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದ ಹೊತ್ತಗೆಗಳಲ್ಲೊಂದು. \u003c\/p\u003e","brand":"Sir. M. Vishweshvarayya, Translated by Dr. Gajanana Sharma","offers":[{"title":"Default Title","offer_id":42020678959363,"sku":"HB00001102","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_cdd71457-f64f-400d-bca8-e46d3c79384e.jpg?v=1685454221"},{"product_id":"maretu-hoda-maha-saamraajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ","description":"\u003cp\u003eಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ಬಣ್ಣಿಸುತ್ತದೆ. ರಾಬರ್ಟ್ ಸೆವೆಲ್ ಅವರ ಈ ಕೃತಿ ವಿಜಯನಗರದ ಏಳು ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಟ ಅಧ್ಯಯನಕ್ಕೆ ಮಾದರಿಯಾಗಿರುವ ಈ ಕೃತಿಯನ್ನು ಕನ್ನಡಕ್ಕೆ ಸದಾನಂದ ಕನವಳ್ಳಿಯವರು ಅನುವಾದಿಸಿದ್ದಾರೆ.\u003c\/p\u003e","brand":"Robert sevel | Sadananda Kanavalli","offers":[{"title":"Default Title","offer_id":42020679155971,"sku":"HB00001099","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4004.jpg?v=1636357705"},{"product_id":"vakeelarobbara-vagairegalu-hanumantaraya","title":"ವಕೀಲರೊಬ್ಬರ ವಗೈರೆಗಳು","description":"ಈ ಕೃತಿ ಕನ್ನಡ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಕೃಷಿ ಎನ್ನಬಹುದು. ತಮ್ಮ ವಿಸ್ತಾರವಾದ ವ್ಯಕ್ತಿ ಜೀವನದಲ್ಲಿ ಲೇಖಕರು ನೋಡಿದ ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಒಂದು ಕೃತಿಯ ಯಶಸ್ಸು ಇರುವುದು ಓದಿಸಿಕೊಂಡು ಹೋಗುವ ಗುಣದಿ೦ದ, ಅದು\u003cbr data-mce-fragment=\"1\"\u003e\u003cbr data-mce-fragment=\"1\"\u003eಆ ದೃಷ್ಟಿಯಿಂದ ಈ ಕೃತಿ ಅದ್ಭುತ ಯಶಸ್ಸನ್ನು ಸಾಧಿಸಿದೆ. ಕನ್ನಡ ಸಾಹಿತ್ಯ ರಚನ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತವಾಗಿದೆ. ಎಂಬುದನ್ನು ಸುಳ್ಳು ಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ, ಶಿಕ್ಷಣ ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟಂತ ಅನೇಕ ಲೇಖನಗಳು, ಕ್ಷೇತ್ರದಲ್ಲಿನ ಸ್ವಂತ ಕೃತಿಗಳನ್ನು ಹೊರತಂದಿದ್ದರೂ ಅನುಭವವನ್ನು ದಾಖಲಿಸುವವರು ಎರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹೆಚ್. ಹನುಮಂತರಾಯರ ಪ್ರಯತ್ನ ಗಮನಾರ್ಹವಾದದ್ದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸಿದ್ಧಲಿಂಗಯ್ಯ","brand":"C. H. Hanumantharaya","offers":[{"title":"Default Title","offer_id":42122705010947,"sku":"HB00000438","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/e4220ba8-b58f-48bf-86ba-63591aed5929.jpg?v=1638274743"},{"product_id":"khaya-guruprasad-ankita-pustaka","title":"ಕಾಯಾ","description":"ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನೆಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ ಸೌಂದರ್ಯೋಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು ಅಚ್ಚರಿಯ ವಿಷಯ. ತನ್ನ ಇಗೋ ಸರ್‌ಪ್ರೈವಲ್ಲಿಗಾಗಿ ಸೋಶಿಯಲ್ ಅಕ್ಸೆಪೆನಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು, ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು, ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂಥಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸಮಂತಾಳ ಕಾಯ ಪಲ್ಲಟ, ಕಸ್ತೂರಿ, ಪರಿ, ಹನಿ, ಸಿದ್ದಿಕಿ ಎಲ್ಲಾ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಯೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಕಲ್ಯಾಣ್‌ಕರ್","brand":"Guruprasad Kaginele","offers":[{"title":"Default Title","offer_id":42122718642435,"sku":"HB00000436","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Screenshot2024-09-20175405.png?v=1726835078"},{"product_id":"cowboys-kaama-purana-pratibha-nandakumar-ankita","title":"ಕೌಬಾಯ್ಸ್ ಮತ್ತು ಕಾಮ ಪುರಾಣ","description":"ಅಗ್ನಿ ಯಾವತ್ತೂ ನಗ್ನ. ಅದರಾತ್ಮ ಉರಿದುರಿದು ಸುತ್ತಾ ಬೆಂಕಿಗೂದಲ ಫಂಕ, ಕಾವೇರಿಗೆ ಕನ್ನಂಬಾಡಿಯ ಕಟ್ಟೆ? ಮೊರೆಹರಿದ ಕಣ್ಣಲ್ಲಿ ಅಚ್ಚಿರಿದ ಕವಿತೆಗೆ ಬಿಚ್ಚುಮುಡಿಯ ಬೆರ್ಚು, ಮೈಯೊಳಗಿಂದ ಹಾಯ್ದ ಹಬೆ. ನಿಷ್ಠುರ ನಿಷ್ಠೆ ನುಡಿಯಲ್ಲಿ. ಅಲ್ಲಿ ಕುದ್ದ ಹಾಲು ಹೊದ್ದ ಕೆನೆ ಬಣ್ಣದ ಮೇಲುದ. ಉದ್ವಿಗ್ನ ಮಾತು ಈಗ ಮಡುಗಟ್ಟಿ ಪರಾಶಕ್ತಿ. ಹುಡುಗಿಯರು ಹೀಗೇ ಎಂದು ಹೇಳಲಿಕ್ಕಾಗದು. ಕಾಲ ಸಾಗಿದ ಹಾಗೆ ಬಾಗಿ ತೂಗಿದ್ದ ಅದೇ ತನು, ಹೆದೆಯೇರಿ ಸಿದ ಧನು. ಕಡೆಗಣ್ಣಲ್ಲಿ ಹೂಡಿದ ಬಾಣ. ದೀಪದ ಕುಡಿ ಯಲ್ಲಿ ನೋಟದ ಚಾಟಿ. ಬೆಂದ ಅನ್ನದ ಮುಚ್ಚುತಾಟಲ್ಲಿ ಬೇಗುದಿ ಹನಿ. ಸ್ವಾಭಿಮಾನದಚಲ ಚಲ. ಕಿಡಕಿ ಮೂಲಕ ಪುಟ್ಟಿಯೊಂದಿಗೆ ಸುರಿಯುವ ಮಳೆ ನೋಡುವಾಗ ಥಟ್ಟನೆ ಹೊಳೆವ ಕಡೆಗಣ್ಣ ಕಾಣೆ, ಕಾಫಿ ಹೌಸಲ್ಲೂ ನೆತ್ತಿ ಫಂಕ ದರಿದ ಧ್ವಜ. ಬಂದಾಗ ಕಾಣಿ, ಕಲ್ಯಾಣ ಕಾರ್ತೀಕಕ್ಕೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಎಚ್.ಎಸ್. ವೆಂಕಟೇಶಮೂರ್ತಿ","brand":"Pratibha Nandakumar","offers":[{"title":"Default Title","offer_id":42122720542979,"sku":"HB00000435","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/6f0c6184-1abf-4cb8-9e58-4385de135f16.jpg?v=1638275354"},{"product_id":"ulida-vivaragalu-labhyavilla-jogi-ankita","title":"ಉಳಿದ ವಿವರಗಳು ಲಭ್ಯವಿಲ್ಲ","description":"ಮಹಾಭಾರತ ವ್ಯಾಸರಿಂದ ಆರಂಭವಾಗಿ (ಸತ್ಯವತಿ), ವ್ಯಾಸರಲ್ಲೇ (ಆಶ್ರಮವಾಸಿಕ ಪರ್ವ) ಮುಗಿಯುವಂತೆ, ರಾಮಾಯಣ ವಾಲ್ಮೀಕಿಯಲ್ಲಿ ಶುರುವಾಗಿ (ಮಾನಿಷಾದ) ವಾಲ್ಮೀಕಿಯಲ್ಲೇ (ಸೀತಾ ಪರಿತ್ಯಾಗ) ಮುಗಿಯುವಂತೆ, ಜೋಗಿ ಕೃತಿಯೂ ಅಮರ್ತ್ಯ ನಿಂದ ಶುರುವಾಗಿ ಅಮರ್ತ್ಯನಲ್ಲೇ ಮುಗಿಯುತ್ತದೆ. ಭಾರತದ ದ್ರುಪದ-ದ್ರೋಣ-ಅರ್ಜುನ ದೌಪದಿ-ದೃಷ್ಟದ್ಯುಮ್ನ- ಅಶ್ವತ್ಥಾಮ-ಸುಭದ್ರ-ಪರೀಕ್ಷಿತರ ಪ್ರೀತಿ ದ್ವೇಷ ಸೇಡುಗಳ ಜಟಿಲ ಸರಣಿ ವಿನ್ಯಾಸದಂತೆ, ನದಿಯ ನೆರೆ ಸಿಕ್ಕಸಿಕ್ಕಲ್ಲಿ ನುಗ್ಗುವಂತೆ ಬದುಕು ಹರಿಯುತ್ತಿರುತ್ತದೆ ಇಲ್ಲಿ ಅಷ್ಟೇ. ಬಂಡಿಯ ಚಕ್ರ ಉರುಳುತ್ತಿರುವಂತೆ, ಚಕ್ರದ ಪರಿಧಿಯ ಅದೇ ಬಿಂದು ನೆಲವನ್ನು ಮತ್ತೆ ಮತ್ತೆ ಮುಟ್ಟುತ್ತದೆ. ಆದರೆ ಮುಟ್ಟುವ ನೆಲ ಮಾತ್ರ ಬೇರೆ ಅಲ್ಲವೇ. ಇಲ್ಲಿನ ಶಿವಲಿಂಗಯ್ಯನಿಗೆ ಅನ್ನಿಸುವಂತೆ, ನೆರೆಯಲ್ಲಿ ಬಂದು ಒಂದಾಗಿ ಮತ್ತೆ ಬೇರೆಯಾಗುವ ಕಡ್ಡಿಗಳ ರೂಪಕ ಇಲ್ಲಿಗೆ ಚೆನ್ನಾಗಿ ಹೊಂದುತ್ತದೆ. ಆ ದೃಷ್ಟಿಯಲ್ಲಿ ಇದು ಅಪ್ಪಟ ಭಾರತೀಯ ನೋಟದ ಕಥನ.","brand":"Jogi","offers":[{"title":"Default Title","offer_id":42122720903427,"sku":"HB00000434","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_39d4db97-9bc4-49ce-b030-346c63849d2d.jpg?v=1643020457"},{"product_id":"ellanu-maaduvudu-hottegagi-jogi-ankita","title":"ಎಲ್ಲಾನು ಮಾಡುವುದು ಹೊಟ್ಟೆಗಾಗಿ","description":"ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ ಅನಾರೋಗ್ಯ ಹಾಗೂ ಸಾವು, ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೇನಾಗುತ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು. 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು. ಅದಕ್ಕೆ 'ಬದುಕು' ಎಂದು ಹೆಸರಿಟ್ಟಿದ್ದೇವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ. ಇದೊಂದು ಅನುಭವ ಕಥನ.","brand":"Jogi","offers":[{"title":"Default Title","offer_id":42122721132803,"sku":"HB00000433","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at5.43.56PM_1.jpg?v=1638275658"},{"product_id":"shikhara-soorya-chandrashekhara-kambara","title":"ಶಿಖರಸೂರ್ಯ","description":"\u003cspan data-mce-fragment=\"1\"\u003eಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.\u003c\/span\u003e","brand":"Chandrashekara Kambara","offers":[{"title":"Default Title","offer_id":42122725130499,"sku":"HB00000432","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/7113a16b-787d-4998-8ceb-f3ecbed70170.jpg?v=1638275633"}],"url":"https:\/\/harivubooks.com\/collections\/ankita-books.oembed?page=4","provider":"Harivu Books","version":"1.0","type":"link"}