{"title":"10","description":"","products":[{"product_id":"mugilagala-jagadagala-novel-savitha-srinivas-kannada-book","title":"ಮುಗಿಲಗಲ... ಜಗದಗಲ...","description":"\u003cp\u003eಬೇರೆ ಬೇರೆ ಕ್ಷೇತ್ರಗಳಿಂದ ಬಂದಂತಹ ಐದು ಮಂದಿಯ\u003c\/p\u003e\n\u003cp\u003e'ವಾರಿಯರ್ಸ್' ತಂಡ ಭೂ-ಸಂರಕ್ಷಣೆಯ ಮಹತ್ವದ ಕಾರ್ಯಕ್ಕೆ ಕೈ ಜೋಡಿಸುವರು.\u003c\/p\u003e\n\u003cp\u003eಪರಿಸರದಲ್ಲಿ ಆಗಬೇಕಾದ ಗಣನೀಯ ಪ್ರಗತಿ ಕುರಿತು ಆಸಕ್ತಿ ಹೊಂದಿರುವ ವನಪುರ್....\u003c\/p\u003e\n\u003cp\u003eಜಲದ ಸಕಾರಾತ್ಮಕ ಗುಣಗಳನ್ನು ಸದ್ಬಳಕೆ ಮಾಡಲು ಕ್ರಾಂತಿಕಾರಿ ಹೆಜ್ಜೆಗಳನ್ನಿಡುವ ಧಾರಾ....\u003c\/p\u003e\n\u003cp\u003eಪ್ರಕೃತಿಯಲ್ಲಿನ ಅಗ್ನಿಯ ಋಣಾತ್ಮಕ ಅಂಶಗಳನ್ನು ನಿಯಂತ್ರಿಸುವ ಜ್ವಾಲಾ...\u003c\/p\u003e\n\u003cp\u003e.ಪ್ರಾಣವಾಯು ಸಂರಕ್ಷಣೆಯನ್ನು ಆದ್ಯ ಕರ್ತವ್ಯವಾಗಿ ಹೊತ್ತಿರುವ ಅನಿಲೇಶ್....\u003c\/p\u003e\n\u003cp\u003eಪರಿಸರಕ್ಕೆ ಸಂಬಂಧಿಸಿದ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರಗಳಿಗೆ ತಿಲಾಂಜಲಿ ನೀಡುವ ಆದ್ಯಂತ್....\u003c\/p\u003e\n\u003cp\u003eದುಷ್ಟಕೂಟವನ್ನು ಸದೆಬಡಿಯುವುದಲ್ಲದೆ ಪ್ರಕೃತಿಯ ಅಂಶಗಳಾದ ನೆಲ, ಜಲ, ಅಗ್ನಿ, ವಾಯು ಮಂಡಲಗಳಿಂದ ಉಂಟಾಗುವ ವಿಕೋಪಗಳಿಗೆ 'ವಾರಿಯರ್ಸ್' ತಂಡದಿಂದ ಹೊರಹೊಮ್ಮುವ ಪರಿಹಾರೋಪಾಯಗಳು....\u003c\/p\u003e\n\u003cp\u003eಕತ್ತಲಲ್ಲಿ ಬೆಳಕಿನ ಕಂದೀಲಾಗಿ ಉರ್ವಿ ಕಾರ್ಯ ನಿರ್ವಹಿಸಿದಳಾದರೂ ಅವಳು ಸಂಪರ್ಕ ಸಾಧಿಸಿದ 'ಅದ್ವಿತಾ' ಎಂಬ ವಿಶ್ವಪ್ರಜ್ಞೆ ಅವರ ಕೆಲಸಕ್ಕೆ ಬಹಳವೇ ನೆರವಾಗುತ್ತದೆ.\u003c\/p\u003e\n\u003cp\u003eಹೀಗೆ ಕಾರ್ಯಾಚರಣೆಗೆ ಇಳಿದ ತಂಡ ಕಮಾಂಡರ್ ವೋಮಕೇಶ್ ಅವರ ಮಾರ್ಗದರ್ಶನದಲ್ಲಿ ತಮ್ಮ ಕಾರ್ಯ ಸಿದ್ದಿಸಿದ್ದು ಹೇಗೆ....\u003c\/p\u003e\n\u003cp\u003eಭೂ-ಸಂರಕ್ಷಣೆಯ ಹೊಣೆ ಹೊತ್ತಂತಹ 'ವಾರಿಯರ್ಸ್' ತಂಡ ಹೇಗೆ ಪರಿಸ್ಥಿತಿಯನ್ನು ತಹಬಂದಿಗೆ ತಂದರೆಂಬ ನವೀನ ಕಥಾವಸ್ತುವುಳ್ಳ ರೋಚಕ ಕಾದಂಬರಿ\u003cbr\u003e\u003c\/p\u003e","brand":"Savitha Srinivas","offers":[{"title":"Default Title","offer_id":47609607553283,"sku":"HB00005502968","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MugilagalaJagadagala.jpg?v=1767880785"},{"product_id":"boo-nanna-thangi-illavadaga-book-for-children-to-kannada-shrunga-b-v-kannada-book","title":"ಬೂ! ನನ್ನ ತಂಗಿ ಇಲ್ಲವಾದಾಗ","description":"\u003cp\u003eನನ್ನ ತಂಗಿ ಝೋಯ ಆಸ್ಪತ್ರೆಯಲ್ಲಿ ಇದ್ದ ಆ ರಾತ್ರಿ, ಅವಳ ಬಗ್ಗೆ ಒಂದು ಕನಸು ಕಂಡೆ.\u003c\/p\u003e\n\u003cp\u003eಮಾರನೆಯ ದಿನ ಬೆಳಿಗ್ಗೆ, ಅವಳು ತೀರಿಕೊಂಡಿದ್ದಾಳೆ ಅಂತ ಅಮ್ಮ ಹೇಳಿದಳು.\u003c\/p\u003e\n\u003cp\u003eನಾನು ತುಂಬಾ ಅತ್ತ.\u003c\/p\u003e\n\u003cp\u003e\"ಝೋಯ ಸದಾ ನಮ್ಮ ಜೊತೆ ಇರ್ತಾಳೆ ಕಂದ,\" ಅಮ್ಮ ಅಂದಳು.\u003c\/p\u003e\n\u003cp\u003eಅವಳು ಸುಳ್ಳು ಹೇಳುತ್ತಿದ್ದಳು. ನನಗೆ ಗೊತ್ತಿತ್ತು.\u003c\/p\u003e\n\u003cp\u003eನೂರಿಯ ತಂಗಿ ಝೋಯ ತೀರಿಕೊಂಡಾಗ, ನೂರಿಯ ಜಗತ್ತಿನಲ್ಲಿ ನೀರವ ಮೌನ ಆವರಿಸಿತು. ಅವಳಿಗೆ, ತನ್ನ ತಂಗಿ ಎಂದೆಂದಿಗೂ ದೂರವಾದದ್ದು ಗೊತ್ತಿತ್ತು. ಬೂ! \u003c\/p\u003e\n\u003cp\u003eಆದರೆ, ಝೋಯ ಸದಾ ನಮ್ಮ ಜೊತೆಯೇ ಇರುತ್ತಾಳೆ ಅನ್ನುವ ಅಮ್ಮನ ಹುಸಿ ಸುಳ್ಳುಗಳ ಕತೆಯೇನು? ಮತ್ತೆ, ನೂರಿಯನ್ನು ಅವಳ ಪಾಡಿಗೆ ಇರಲು ಬಿಡದ ಝೋಯಳ ಬೆಸ್ಟ್ ಫ್ರೆಂಡ್ ಧಾರಾಳನ್ನು ಏನು ಮಾಡೋದು!\u003c\/p\u003e\n\u003cp\u003eಪ್ರೀತಿ ಹಾಗೂ ಅಗಲಿಕೆಯಲ್ಲಿಯೂ ತುಂಬು ವಿಶ್ವಾಸವನ್ನು ಕಂಡುಕೊಳ್ಳುವ ಒಂದು ನವಿರಾದ ಕತೆ-\"ಬೂ!\"\u003c\/p\u003e","brand":"To Kannada : Shrunga. B. V","offers":[{"title":"Default Title","offer_id":47612240888067,"sku":"HB00005502971","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Boo_NannaThangiIllavadaga.jpg?v=1767964998"},{"product_id":"amma-mattu-naanu-book-for-children-to-kannada-kusuma-patel","title":"ಅಮ್ಮ ಮತ್ತು ನಾನು","description":"\u003cp\u003eಅಜ್ಜಿ ಹೇಳುತ್ತಾಳೆ. ನಾನು ನೋಡುವುದಕ್ಕೆ ಥೇಟ್ ಅಮ್ಮನ ಥರ ಅಂತ.\u003c\/p\u003e\n\u003cp\u003e'ಅದೇ ಪುಟ್ಟ ಮೂಗು, ಕೋಮಲ ಕಿವಿಗಳು, ದೊಡ್ಡ ಕಣ್ಣುಗಳು, ಸೊಂಪಾದ ಉದ್ದ ಕೂದಲು,' ಅವಳು ಯಾವಾಗಲೂ ಹೇಳುತ್ತಾಳೆ. 'ಥೇಟ್ ಒಂದೇ ಥರ.'\u003c\/p\u003e\n\u003cp\u003eಅಮ್ಮ ಮತ್ತು ನಾನು, ಥೇಟ್ ಒಂದೇ ಥರ. ನಾನು ಮತ್ತು ಅಮ್ಮ, ಥೇಟ್ ಒಂದೇ ಥರ!\u003c\/p\u003e\n\u003cp\u003eತನ್ನ ಗುರುತನ್ನು ಹುಡುಕುವ ಒಂದು ಮಗುವಿನ ನವಿರಾದ ಕಥೆ. \u003c\/p\u003e","brand":"To Kannada : Kusuma Patel","offers":[{"title":"Default Title","offer_id":47612264022275,"sku":"HB00005502973","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AmmaMattuNaanu.jpg?v=1767968050"},{"product_id":"sampaadakara-sadyashodhane-8-articles-vishweshwara-bhat-kannada-book","title":"ಸಂಪಾದಕರ ಸದ್ಯಶೋಧನೆ  - 8","description":"\u003cp\u003eಸಂಪಾದಕನಾದವನು ಓದಬೇಕು ಹಾಗೂ ಬರೆಯಬೇಕು. ಇವೆರಡರ ಮಧ್ಯೆ ಸಮಯ ಮಾಡಿಕೊಂಡು ಸಂಶೋಧನೆ, ಅಧ್ಯಯನ, ವಿವಿಧ ರಂಗಗಳ ಜನರ ಭೇಟಿ ಮತ್ತು ಪ್ರವಾಸವನ್ನು ಮಾಡಬೇಕು. ಇವೇನು ವಿಶೇಷ ಗುಣಗಳಲ್ಲ. ಸಂಪಾದಕ ಇರಬೇಕಾದುದೇ ಹಾಗೆ. ಆಗಲೇ ನಿರಂತರವಾಗಿ ಬರೆಯಲು ಸಾಧ್ಯ. ಇಲ್ಲದಿದ್ದರೆ ಬರವಣಿಗೆ ಶುಷ್ಕವಾಗುತ್ತದೆ, ಸೋಲುತ್ತದೆ. ಅವನ್ನು ಒಂದು ತಪಸ್ಸಿನಂತೆ ಪಾಲಿಸಿದರೆ, ದೈನಂದಿನ ಅಂಕಣ ಬರೆಯುವ ಆತ್ಮವಿಶ್ವಾಸ ಮೂಡುತ್ತದೆ. ಅಂಕಣ ಬರೆಯುವ ಸಂಪಾದಕನಿಗೆ ತನ್ನ ಅನುಭವವೇ ಮೂಲದ್ರವ್ಯ. ಸುಮಾರು ಅರ್ಧ ಶತಮಾನ ಕಾಲ ಜಗತ್ತಿನ ನೂರಾರು ಪತ್ರಿಕೆಗಳಿಗೆ ಅಂಕಣ ಬರೆದ ಆರ್ಟ್ ಬುಕ್ವಾಲ್ಡ್ ಒಂದೆಡೆ, I'm working when I'm fighting with my wife. I constantly ask myself-how can I use this stuff to literary advantage ಎಂದು ಬರೆಯುತ್ತಾನೆ. ಆತ ಹೆಂಡತಿಯೊಂದಿಗಿನ ಕ್ಷುಲ್ಲಕ ಜಗಳವನ್ನೂ ತನ್ನ ಅಂಕಣದಲ್ಲಿ ಸ್ವಾರಸ್ಯದ ಸರಕಾಗಿಸುತ್ತಿದ್ದ. ಬರಹ ಬಹು ಆಯಾಮ ಪಡೆಯುವುದು ಆಗಲೇ. ದೈನಂದಿನ ಅಂಕಣ ಬರೆಯುವಾಗ ಪ್ರತಿ ದಿನವೂ 'ತಲೆ ಮೇಲೆ ಸೇಬು ಹಣ್ಣು ಬೀಳುವುದಿಲ್ಲ'. ಆದರೆ ಓದುಗರ ಮುಂದೆ ನೆಪಗಳನ್ನು ಹೇಳಲಾಗುವುದಿಲ್ಲ. ಪ್ರತಿದಿನವೂ ಓದುಗರಿಗೆ 'ಯುರೇಕಾ' ಕ್ಷಣಗಳನ್ನು ಕಟ್ಟಿಕೊಡಬೇಕಾದುದು ಅಂಕಣಕಾರನ ಕರ್ತವ್ಯ. The number one rule of thieves is that nothing is too small to steal. ಮಾತು ಅಂಕಣಕಾರನಿಗೂ ಅನ್ವಯ. ಆತನಿಗೆ ಯಾವ ವಿಷಯವೂ ವರ್ಜ್ಯವಲ್ಲ. ಎಲ್ಲ ವಿಷಯಗಳನ್ನು ತುಂಬಿಕೊಳ್ಳುತ್ತಾ ಹೋಗಬೇಕು. ತುಂಬಿಕೊಳ್ಳುವಾಗಲೇ ಪ್ರತ್ಯೇಕಿಸಿ (segregate) ತುಂಬಿಕೊಳ್ಳುವುದು ಕಸವನ್ನು ಮಾತ್ರ. ಈ ಕೃತಿ ಓದುವಾಗ, ನಿಮಗೆ ಅನೇಕ ಹೊಸ ಹೊಳಹುಗಳು ಸಿಗಬಹುದು.\u003c\/p\u003e\n\u003cp\u003e-ವಿಶ್ವೇಶ್ವರ ಭಟ್\u003c\/p\u003e","brand":"Vishweshwar Bhat","offers":[{"title":"Default Title","offer_id":47614992810243,"sku":"HB00005502974","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SampaadakaraSadyashodhane-8_9592506f-72e7-4245-b21a-3f77a36c6125.jpg?v=1768041023"},{"product_id":"sampaadakara-sadyashodhane-7-articles-vishweshwar-bhat-kannada-book","title":"ಸಂಪಾದಕರ ಸದ್ಯಶೋಧನೆ  - 7","description":"\u003cp\u003eಸಂಪಾದಕನಾದವನು ಓದಬೇಕು ಹಾಗೂ ಬರೆಯಬೇಕು. ಇವೆರಡರ ಮಧ್ಯೆ ಸಮಯ ಮಾಡಿಕೊಂಡು ಸಂಶೋಧನೆ, ಅಧ್ಯಯನ, ವಿವಿಧ ರಂಗಗಳ ಜನರ ಭೇಟಿ ಮತ್ತು ಪ್ರವಾಸವನ್ನು ಮಾಡಬೇಕು. ಇವೇನು ವಿಶೇಷ ಗುಣಗಳಲ್ಲ. ಸಂಪಾದಕ ಇರಬೇಕಾದುದೇ ಹಾಗೆ. ಆಗಲೇ ನಿರಂತರವಾಗಿ ಬರೆಯಲು ಸಾಧ್ಯ. ಇಲ್ಲದಿದ್ದರೆ ಬರವಣಿಗೆ ಶುಷ್ಕವಾಗುತ್ತದೆ, ಸೋಲುತ್ತದೆ. ಅವನ್ನು ಒಂದು ತಪಸ್ಸಿನಂತೆ ಪಾಲಿಸಿದರೆ, ದೈನಂದಿನ ಅಂಕಣ ಬರೆಯುವ ಆತ್ಮವಿಶ್ವಾಸ ಮೂಡುತ್ತದೆ. ಅಂಕಣ ಬರೆಯುವ ಸಂಪಾದಕನಿಗೆ ತನ್ನ ಅನುಭವವೇ ಮೂಲದ್ರವ್ಯ. ಸುಮಾರು ಅರ್ಧ ಶತಮಾನ ಕಾಲ ಜಗತ್ತಿನ ನೂರಾರು ಪತ್ರಿಕೆಗಳಿಗೆ ಅಂಕಣ ಬರೆದ ಆರ್ಟ್ ಬುಕ್ವಾಲ್ಡ್ ಒಂದೆಡೆ, I'm working when I'm fighting with my wife. I constantly ask myself-how can I use this stuff to literary advantage ಎಂದು ಬರೆಯುತ್ತಾನೆ. ಆತ ಹೆಂಡತಿಯೊಂದಿಗಿನ ಕ್ಷುಲ್ಲಕ ಜಗಳವನ್ನೂ ತನ್ನ ಅಂಕಣದಲ್ಲಿ ಸ್ವಾರಸ್ಯದ ಸರಕಾಗಿಸುತ್ತಿದ್ದ. ಬರಹ ಬಹು ಆಯಾಮ ಪಡೆಯುವುದು ಆಗಲೇ. ದೈನಂದಿನ ಅಂಕಣ ಬರೆಯುವಾಗ ಪ್ರತಿ ದಿನವೂ 'ತಲೆ ಮೇಲೆ ಸೇಬು ಹಣ್ಣು ಬೀಳುವುದಿಲ್ಲ'. ಆದರೆ ಓದುಗರ ಮುಂದೆ ನೆಪಗಳನ್ನು ಹೇಳಲಾಗುವುದಿಲ್ಲ. ಪ್ರತಿದಿನವೂ ಓದುಗರಿಗೆ 'ಯುರೇಕಾ' ಕ್ಷಣಗಳನ್ನು ಕಟ್ಟಿಕೊಡಬೇಕಾದುದು ಅಂಕಣಕಾರನ ಕರ್ತವ್ಯ. The number one rule of thieves is that nothing is too small to steal. ಮಾತು ಅಂಕಣಕಾರನಿಗೂ ಅನ್ವಯ. ಆತನಿಗೆ ಯಾವ ವಿಷಯವೂ ವರ್ಜ್ಯವಲ್ಲ. ಎಲ್ಲ ವಿಷಯಗಳನ್ನು ತುಂಬಿಕೊಳ್ಳುತ್ತಾ ಹೋಗಬೇಕು. ತುಂಬಿಕೊಳ್ಳುವಾಗಲೇ ಪ್ರತ್ಯೇಕಿಸಿ (segregate) ತುಂಬಿಕೊಳ್ಳುವುದು ಕಸವನ್ನು ಮಾತ್ರ. ಈ ಕೃತಿ ಓದುವಾಗ, ನಿಮಗೆ ಅನೇಕ ಹೊಸ ಹೊಳಹುಗಳು ಸಿಗಬಹುದು.\u003c\/p\u003e\n\u003cp\u003e-ವಿಶ್ವೇಶ್ವರ ಭಟ್\u003c\/p\u003e","brand":"Vishweshwar Bhat","offers":[{"title":"Default Title","offer_id":47615007785219,"sku":"HB00005502975","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SampaadakaraSadyashodhane-7.jpg?v=1768042835"},{"product_id":"videsha-kaala-travelogue-vishweshwar-bhat-kannada-book","title":"ವಿದೇಶ ಕಾಲ","description":"\u003cp\u003eನನ್ನ ವೃತ್ತಿ ಮತ್ತು ಪ್ರವೃತ್ತಿಗಳು ನೂರಕ್ಕೂ ಹೆಚ್ಚು ದೇಶಗಳಿಗೆ, ಮುನ್ನೂರ ಎಂಬತ್ತಕ್ಕೂ ಹೆಚ್ಚು ಸಲ ಹೋಗುವಂತೆ ಮಾಡಿದೆ. ಒಂದು ದೇಶಕ್ಕೆ ಒಂದೇ ಸಲ ಹೋಗಿದ್ದಿದ್ದರೆ, ಇಷ್ಟೊತ್ತಿಗೆ ನಾನು ಇಡೀ ಜಗತ್ತನ್ನು ಒಂದೂವರೆ ಸಲ ಸುತ್ತಿರುತ್ತಿದ್ದೆ, ಸಾಮಾನ್ಯವಾಗಿ ಯಾರೂ ಹೋಗದ ಸುಡಾನ್, ಬುರುಂಡಿ, ರವಾಂಡ, ಉಗಾಂಡದಂಥ ದೇಶಗಳಿಂದ ಹಿಡಿದು, ಉತ್ತರ ಧ್ರುವಕ್ಕೆ ಹತ್ತಿರವಿರುವ ಐಸ್ಲಂಡ್ ತನಕ ಹೋಗಿ ಬಂದಿದ್ದೇನೆ. ನೋಡಿದ ಪ್ರತಿ ದೇಶವೂ ನನಗೆ ಅಪರೂಪವಾಗಿ, ವಿಶಿಷ್ಟವಾಗಿ ಕಂಡಿದೆ. ಇಸ್ರೇಲ್ ನನ್ನನ್ನು ಹತ್ತು ಸಲ ಬರಮಾಡಿಕೊಂಡಿದೆ. ಇದೊಂದೇ ಕಾರಣಕ್ಕೆ ಸೌದಿ ಅರೇಬಿಯಾ ನನಗೆ ಹದಿನಾರು ವರ್ಷ ವೀಸಾ ಕೊಟ್ಟಿರಲಿಲ್ಲ. ಒಮಾನಿನ ಭಯಾನಕ ಮರುಭೂಮಿಯಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ, ನಂತರ ಯೆಮನ್ ಗಡಿ ತನಕ ಗೊತ್ತಿಲ್ಲದೇ ಹೋಗಿದ್ದೆ. ವಾಪಸ್ ಬಂದಿದ್ದೇ ಪುಣ್ಯ. ಉಗಾಂಡ, ಕಾಂಗೋ ಮತ್ತು ರವಾಂಡದ ಗಡಿ ಸಂದಿಸುವ ವಿರುಂಗಾ ಅರಣ್ಯ ಪ್ರದೇಶದಲ್ಲಿ ಮೌಂಟನ್ ಗೊರಿಲ್ಲಾಗಳನ್ನು ಹಿಂಬಾಲಿಸಿ ಹೋಗಿದ್ದೆ. ಹತ್ತಾರು ಸಾವಿರ ಕಡಲಾಮೆಗಳು ಒಂದೆಡೆ ಮೊಟ್ಟೆ ಇಡುವುದನ್ನು ನೋಡಲೆಂದು ಮಸ್ಕತ್ ನ ಸುರ್ ಗೆ ಹೋಗಿದ್ದೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜತೆ ಹದಿನಾಲ್ಕು ದಿನಗಳ ಕಾಲ ನಾಲ್ಕು ದೇಶಗಳನ್ನು ಸುತ್ತಿ ಬಂದಿದ್ದೇನೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಬಹುತೇಕ ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವರ ಜತೆ ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹೋಗಿದ್ದೇನೆ. ಇಂಥ ನಾಯಕರು ಭಾಗವಹಿಸುವ ಎಲ್ಲ ಅಂತಾರಾಷ್ಟ್ರೀಯ ಶೃಂಗ ಮತ್ತು ಸಮಾವೇಶಗಳನ್ನು ವರದಿ ಮಾಡಿದ್ದೇನೆ. ಎಷ್ಟೇ ದೇಶ ಸುತ್ತಿದರೂ ನೆರೆಯ ಪಾಕಿಸ್ತಾನಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಅಲ್ಲಿಗೂ ಎರಡು ಸಲ ಹೋಗಿದ್ದೆ. ಲಂಡನ್ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯುರೋಪಿನ ಬಹುತೇಕ ದೇಶಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಲಕ್ಷಾಂತರ ಪ್ರಾಣಿಗಳು ಗುಳೆ (ಗ್ರೇಟ್ ಮೈಗ್ರೇಶನ್) ಹೋಗುವುದನ್ನು ನೋಡಲೆಂದೇ ಕೀನ್ಯಾದ ಮಸೈ ಮರಾಕ್ಕೆ ಹೋಗಿದ್ದೆ. ಉಷ್ಟ್ರಪಕ್ಷಿಗಳ ರೇಸ್ ನೋಡಲು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಕರೆದಿತ್ತು. ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೋದರೂ, ಹೊರಗೆ ಹೋಗದೇ, ಅಲ್ಲಿನ ಚಾಂಗಿ ಏರ್ ಪೋರ್ಟಿನಲ್ಲಿ ಮೂರು ದಿನ ಉಳಿದು ಬಂದಿದ್ದೆ. ಸೌದಿ ಅರೇಬಿಯಾದ 'ಎಂಡ್ ಆಫ್ ದಿ ವರ್ಲ್ಡ್' ಎಂಬ ತಾಣವನ್ನು ನೋಡಲು ಹೋಗಿ ದಾರಿ ತಪ್ಪಿಸಿಕೊಂಡು ಕಣ್ಮರೆಯಾಗುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದೆ. ಪ್ಲೊವೇಕಿಯ, ಆಸ್ಟ್ರಿಯಾ ಮತ್ತು ಹಂಗೇರಿ - ಈ ಮೂರೂ ದೇಶಗಳ ಗಡಿ ಸಂದಿಸುವೆಡೆ ಇಟ್ಟ ಒಂದೇ ಟೇಬಲ್ ನಲ್ಲಿ ಕಾಫಿ ಕುಡಿದು ಪುಳಕಗೊಂಡಿದ್ದೇನೆ. ಸೀಕೆಲ್ಸ್, ಕೊಸುಮ್ಮೆ, ಕೊಟಕಿನಬಾಲು, ಇಬಿಜ್ಜಾದಂಥ ನಯನಮನೋಹರ ದ್ವೀಪ, ಕೊಪಕಬಾನ, ಸ್ನಯ ಡಿ ಮುರೊ, ಬನಾನದಂಥ ಬೀಚುಗಳಲ್ಲಿ ವಿಹರಿಸಿದ್ದೇನೆ. ಮೃತ ಸಮುದ್ರ (ಜೆಡ್ ಸೀ) ದಲ್ಲಿ ತೇಲುತ್ತಾ ಪತ್ರಿಕೆ, ಪುಸ್ತಕ ಓದಿದ್ದೇನೆ. ಬರ್ನಾರ್ಡ್ ಶಾ ಹೇಳಿದಂತೆ I dislike feeling at home when I am abroad! ಒಂದು ವರ್ಷವಂತೂ ನೂರಾ ತೊಂಬತ್ತೆರಡು ದಿನ ವಿದೇಶದಲ್ಲೇ ಕಳೆದಿದ್ದೆ! ಈ ಪುಸ್ತಕ ಆ ಎಲ್ಲ ಸ್ವಾರಸ್ಯಕರ ಕಥನಗಳನ್ನು ಒಳಗೊಂಡಿದೆ. ನಾನು ಇಲ್ಲಿ ಹೇಳಿದ್ದಕ್ಕಿಂತ ಪುಸ್ತಕದಲ್ಲಿ ಹೇಳಿರುವುದೇ ಹೆಚ್ಚು!\u003c\/p\u003e\n\u003cp\u003e- ವಿಶ್ವೇಶ್ವರ ಭಟ್ \u003c\/p\u003e","brand":"Vishweshwar Bhat","offers":[{"title":"Default Title","offer_id":47615022104835,"sku":"HB00005502976","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VideshaKaala.jpg?v=1768044641"},{"product_id":"ubhayadeshavasi-articles-kiran-upadhyaya-kannada-book","title":"ಉಭಯದೇಶವಾಸಿ","description":"\u003cp\u003eವಿದೇಶವಾಸಿ, ಪರದೇಶವಾಸಿ, ಹೊರದೇಶವಾಸಿ, ದೂರದೇಶವಾಸಿ... ಇದೀಗ 'ಉಭಯದೇಶವಾಸಿ'. ಕಿರಣ್ ಉಪಾಧ್ಯಾಯ ಅವರ ಮುಂದಿನ ಪುಸ್ತಕದ ಶೀರ್ಷಿಕೆ ಏನಿದ್ದಿರಬಹುದು? ನನಗೆ ಕುತೂಹಲವಿದೆ, ಇರಲಿ. ಬಹ್ಮನ್ ದೇಶದಲ್ಲಿ ನೆಲೆಸಿರುವ ಕಿರಣ್ ಮೂಲತಃ ಉದ್ಯಮಿ ಹಾಗೂ ಪ್ರವೃತ್ತಿಯಲ್ಲಿ ಅಂಕಣಕಾರರು. ಅವರ ಈ ಎಲ್ಲ ಕೃತಿಗಳೂ 'ವಿಶ್ವವಾಣಿ ಪುಸ್ತಕ' ದಿಂದ ಬೆಳಕು ಕಂಡಿವೆ ಎಂಬುದು ನನಗೆ ಸಂತಸದ ಸಂಗತಿ. ಕಿರಣ್ ಸದಾ ಸಕಾರಾತ್ಮಕ ಮತ್ತು ಕ್ರಿಯಾಶೀಲ. ಓದು, ಶೋಧ, ಅಧ್ಯಯನ, ಹರಟೆ, ಪ್ರವಾಸ ವೃತ್ತಿಯ ಆಚೆ ಕಿರಣ್ ಗೆ ತಾಕಿದ 'ಅಂಟುರೋಗ'ಗಳು. ವಿದೇಶದಲ್ಲಿದ್ದರೂ ನಾನೊಬ್ಬ ಭಾರತೀಯ ಪ್ರಜೆ ಎಂಬ ದೇಶಾಭಿಮಾನದಿಂದ ಪ್ರತಿ ಚುನಾವಣೆಗೂ ಲಕ್ಷಾಂತರ ಖರ್ಚು ಮಾಡಿಕೊಂಡು ಬಂದು ಮತ ಚಲಾಯಿಸುವ ಜವಾಬ್ದಾರಿ ಮತದಾರ! ಇನ್ನು 'ಉಭಯದೇಶವಾಸಿ' ಕೃತಿ ಬಗ್ಗೆ ಹೇಳುವುದಾದರೆ ಉಭಯ ಅಂದರೆ ಎರಡು. ವಿಜ್ಞಾನದ ಪ್ರಕಾರ ನೀರು, ನೆಲದಲ್ಲಿ ವಾಸಿಸುವ ಜೀವಿಗಳನ್ನು 'ಉಭಯವಾಸಿ' ಅಂತೀವಿ. ಆದರೆ ಕಿರಣ್ ದೇಶ-ವಿದೇಶದಲ್ಲಿ ವಾಸಿಸುತ್ತಲೇ ಎರಡೂ ದೇಶಗಳ ಕೊಂಡಿಯಂತೆ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸುತ್ತಾಟ, ಸಂಸಾರ... ಈ ಎಲ್ಲ ಜಂಜಾಟಗಳ ನಡುವೆಯೂ ಅಪ್ಪಟ ಅಕ್ಷರ ಪ್ರೀತಿಯನ್ನು ಇಟ್ಟುಕೊಂಡಿರುವುದಕ್ಕೆ ನಿದರ್ಶನ ಕಿರಣ್ ಅವರ 'ಉಭಯದೇಶವಾಸಿ' ಕೃತಿ. ವಿದೇಶದಲ್ಲಿದ್ದರೂ ತಾಯ್ಕೆಲದೊಂದಿಗೆ ತಾಯಿಬೇರಿನ ಕಕ್ಕುಲತೆ ಇಟ್ಟಿಕೊಂಡಿರುವ ಕಿರಣ್ ಅಭಿನಂದನಾರ್ಹರು.\u003c\/p\u003e\n\u003cp\u003e-ವಿಶ್ವೇಶ್ವರ ಭಟ್\u003cbr\u003eಪ್ರಧಾನ ಸಂಪಾದಕ, ವಿಶ್ವವಾಣಿ\u003c\/p\u003e","brand":"Kiran Upadhyaya","offers":[{"title":"Default Title","offer_id":47615063785731,"sku":"HB00005502985","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ubhayadeshavasi.jpg?v=1768047486"},{"product_id":"niroopa-stories-anand-i-kunchanur-kannada-book","title":"ನಿರೂಪ","description":"\u003cp\u003eಗ್ರಾಮ ಜಗತ್ತಿನಿಂದ ನಗರದ ಕಾರ್ಪೋರೇಟ್ ಜಗತ್ತಿನ ಕಡೆಗೆ ವಲಸೆ ಹೋಗಿರುವ ಸಂವೇದನಾಶೀಲ ಲೇಖಕರಿಂದ ಸಾಹಿತ್ಯ ಕಣಜಕ್ಕೆ ಹೊಸ ಫಸಲು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ. ಕವಿ ಕತೆಗಾರರಾಗಿ ಈಗಾಗಲೇ ನಮಗೆಲ್ಲ ಪರಿಚಿತರಾಗಿರುವ ಆನಂದ ಕುಂಚನೂರ ಅವರು ತಮ್ಮ 'ನಿರೂಪ' ಎನ್ನುವ ಕಥಾ ಸಂಕಲನದ ಮೂಲಕ ಹೊಸ ಫಸಲನ್ನು ಒಕ್ಕಿ ತಂದಿದ್ದಾರೆ. ಇಲ್ಲಿನ ಫಸಲು ಈ ಹಿಂದೆ ನಮ್ಮ ಕಥಾಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗ್ರಾಮ ನಗರಗಳ ಮುಖಾಮುಖಿಯ ನಿರೂಪಣೆಗಿಂತ ಹೆಚ್ಚು ಆಳವೂ ಸಂಕೀರ್ಣವೂ ಆಗಿ ದಾಖಲಾಗುತ್ತಿದೆ. ಗ್ರಾಮದ ಸಹಜಕ್ಕೆ ನಗರದ ಕೃತಕತೆಯನ್ನು ಮುಖಾಮುಖಿಯಾಗಿಸುವ ಮಿತಿಯನ್ನು ದಾಟಿ ಎರಡೂ ಲೋಕಗಳ ವಾಸ್ತವದ ಚಹರೆಗಳನ್ನು ಅನಾವರಣಗೊಳಿಸುವ ಕೆಲಸವನ್ನು ಆನಂದ ಕುಂಚನೂರ ಅವರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಅವರು ಗ್ರಾಮ ಹಾಗೂ ನಗರಗಳನ್ನು binary opposition ಗಳನ್ನಾಗಿ ಮಾತ್ರ ಗ್ರಹಿಸದೆ ಎರಡರಲ್ಲೂ ನಿರಂತರವಾಗಿ ಚಲನಶೀಲವಾಗಿರುವ ಪಲ್ಲಟಗಳನ್ನು ಮತ್ತು ಅವು ಸೃಷ್ಟಿಸುವ ಬಿಕ್ಕಟ್ಟುಗಳನ್ನು ಪಾತಾಳಗರಡಿ ಹಾಕಿ ಅವರು ಹೆಕ್ಕಿ ತೆಗೆದಿದ್ದಾರೆ.\u003c\/p\u003e\n\u003cp\u003eಕರ್ನಾಟಕದ ಮೆಂಚೆಸ್ಟರ್ ಎಂದು ಹೆಸರಾಗಿರುವ ಮಗ್ಗಗಳ ಅರೆನಗರ ರಬಕವಿ-ಬನಹಳ್ಳಿಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಔಷಲ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ ಅವರು ಎರಡೂ ಲೋಕಗಳನ್ನು ನಿಷ್ಪಕ್ಷಪಾತದ ಕಣ್ಣುಗಳಿಂದ ಗ್ರಹಿಸಿ ಈ ಸಂಕಲನದ ಅಷ್ಟೂ ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಆನಂದ ಕುಂಚನೂರ ಅವರು ರಬಕವಿ-ಬನಹಳ್ಳಿ ಪರಿಸರದ ದ್ರಾಕ್ಷಾಣಿ ಹಾಗೂ ಬೆಂಗಳೂರು ಪರಿಸರದ ಮಧುರಾ ಇಬ್ಬರ ಸಂಕಟಗಳನ್ನು ನಿರ್ಮಮಕಾರದಿಂದ ಚಿತ್ರಿಸಿರುವುದನ್ನು ಗಮನಿಸಿದರೆ ಹೊಸ ಕಥಾಯಾನದಲ್ಲಿ ಅವರು ಗಟ್ಟಿಯಾದ ಹೆಜ್ಜೆಗಳನ್ನಿಡುತ್ತಿರವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಲ್ಲಿನ ಕಥಾನಿರೂಪಣೆ ಆಕರ್ಷಕವಾಗಿದೆ. ಅತಿಯಾದ ತಂತ್ರಗಾರಿಕೆಯ ಭಾರದಿಂದ ಇಲ್ಲಿನ ಕತೆಗಳು ಬಳಲುವುದಿಲ್ಲ. ಗದ್ಯ ಹಾಗೂ ಕಾವ್ಯ ಎರಡರ ಶಕ್ತಿಯನ್ನು ಹದವರಿತು ಆಹ್ವಾನಿಸಿಕೊಂಡಿರುವ ಇಲ್ಲಿನ ಭಾಷೆ ಹೃದ್ಯವಾಗಿದೆ.\u003c\/p\u003e\n\u003cp\u003e-ಚನ್ನಪ್ಪ ಕಟ್ಟಿ ಕತೆಗಾರರು, ಸಿಂದಗಿ\u003c\/p\u003e","brand":"Anand I. Kunchanur","offers":[{"title":"Default Title","offer_id":47616909869315,"sku":"HB00005503002","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Niroopa.jpg?v=1768110066"},{"product_id":"deval-a-saga-true-events-aniket-s-sharma-english-book","title":"DEVAL A SAGA","description":"\u003cp\u003eDEVAL\u003c\/p\u003e\n\u003cp\u003eFrom the shattered dawn she rose, carrying many silent prayers\u003c\/p\u003e\n\u003cp\u003eIn the heart of medieval Bharat, where tyranny reigned and betrayal thrived, a young princess emerged from the ashes of her ruined world. Deval, princess of Anhilwada, was wrenched from her past and transformed into a warrior. She raised the Chandi Warriors, a force of brave women, risen from the ashes of fallen territories and broken innocence, who dared to defy invaders. With her ally Khusrav, a slave turned commander, Deval led a battle not only for freedom, but also for dignity, love, and legacy.\u003c\/p\u003e\n\u003cp\u003eThis saga of Deval is a grand narrative of resistance, courage, and the unbreakable spirit of a land that refused to be subdued. A saga in which every sword stroke made history and every sacrifice continues to reverberate throughout time.\u003c\/p\u003e","brand":"Aniket S Sharma","offers":[{"title":"Default Title","offer_id":47655863517443,"sku":"HB00005503100","price":549.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DEVALASAGA.jpg?v=1768888018"},{"product_id":"inti-ninna-preetiya-manasa-novel-eshwar-a-madarakal-kannada-book","title":"ಇಂತಿ ನಿನ್ನ ಪ್ರೀತಿಯ ಮಾನಸ","description":"\u003cp\u003e-ಇಂತಿ ನಿನ್ನ ಪ್ರೀತಿಯ ಮಾನಸ..\u003c\/p\u003e\n\u003cp\u003eಎಂಬ ಕಾದಂಬರಿಯ ಯುವ ಲೇಖಕ ಶ್ರೀ ಈಶ್ವರ ಮದರಕಲ್ ಅವರು ನಮ್ಮ ಸಗರನಾಡಿನ ವಡಗೇರಾ ತಾಲೂಕಿನವರೆಂಬ ಹೆಮ್ಮೆ. ಇವರು ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಈಗ ಈ ಕಾದಂಬರಿಯ ಮೂಲಕ ಎಲ್ಲರ ಗಮನ ಸೆಳೆಯಲು ಹೊರಟಿದ್ದಾರೆ. ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಆಗಿ ಕೆಲಸ ಮಾಡುತ್ತಲೇ ಬಿಡುವಿನ ಸಮಯದಲ್ಲಿ ಶಾಲೆ ಕಾಲೇಜುಗಳಿಗೆ ಹೋಗಿ ಕಾನೂನಿನ ಪಾಠ ಹೇಳುವ ಕೆಲಸ ಮಾಡುವುದು ಅಲ್ಲದೇ ಅನೇಕ ಕವಿಗೋಷ್ಠಿ ಮುಂತಾದವುಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯಕವಾಗಿ ಹಾಗೂ ಸಮಾಜಮುಖಿ ಕೆಲಸಕ್ಕೆ ಮುಂದಾಗುವ ಉತ್ಸಾಹಿ ಅನಿಸುತ್ತದೆ. ಪ್ರಸ್ತುತ ಕಾದಂಬರಿ ಮನೋಜ ಮತ್ತು ಮಾನಸ ಎಂಬ ಎರಡು ಯುವ ಪ್ರೇಮಿಗಳು ಜಾತಿಯ ಕಾರಣದಿಂದ ಮಾನಸಾಳ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಗದೇ ಹೋದಾಗ ಇತ್ತ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಮನಸ್ಸಿಲ್ಲದೆ ಅನಿವಾರ್ಯದ ಆಯ್ಕೆಯಾಗಿ ರಾತೋರಾತ್ರಿ ಮನೆಬಿಟ್ಟು ಹೋಗಿ ಮರುದಿನ ಬೆಳಿಗ್ಗೆ ಮಂತ್ರಾಲಯ ತಲುಪುತ್ತಾರೆ ಅಲ್ಲಿ ಅವರ ಬದುಕಲ್ಲಿ ಏನೆಲ್ಲಾ ನಡೆಯುತ್ತೆ ಕೊನೆಗೆ ಅವರಿಬ್ಬರೂ ಒಂದಾಗುತ್ತರಾ ಇಲ್ಲವೇ ಎನ್ನುವುದೇ ಕಾದಂಬರಿಯ ತಿರುಳು.\u003c\/p\u003e\n\u003cp\u003eಎರಡು ರಾತ್ರಿ ಎರಡು ಹಗಲಿನ ಈ ಕಾದಂಬರಿಯಲ್ಲಿ ಇಡೀ ಗ್ರಾಮೀಣ ಜನಜೀವನ,ಈ ಪ್ರೇಮಿಗಳ ಓದು, ಅವರ ಪರಸ್ಪರ ಅನುರಾಗ, ಅವರ ಕುಟುಂಬಗಳ ಕಷ್ಟ ಕಾರ್ಪಣ್ಯಗಳನ್ನು, ಮಾನಸಾಳ ತಂದೆಯ ಜಿಪುಣತನ, ಆತನ ಸಾಹುಕಾರಿಕೆ, ಅದೇ ಊರಿಗೆ ಪರದೇಶಿಯಂತಹ ಮನೋಜ್ ಶಿಕ್ಷಕನಾಗಿ ಬರೋದು, ಪ್ರೇಮಾಂಕುರ, ಹಳ್ಳಿಯ ಭಾಷೆ, ಅವರ ಮಾತುಕಥೆ, ಜಾತ್ರೆ, ಹಬ್ಬ ಹರಿದಿನಗಳು, ಗ್ರಾಮೀಣ ಜನರ ಪರಸ್ಪರ ಹೊಟ್ಟೆಕಿಚ್ಚು, ಉಪ ಕಥೆಗಳು ..ಹೀಗೆ ಒಂದಾ ಎರಡಾ ನೂರಾರು ವಿಷಯಗಳು ಪ್ರಜ್ಞಾ ಪ್ರವಾಹಿ ತಂತ್ರದಲ್ಲಿ ಕಾದಂಬರಿ ಕಟ್ಟಿಕೊಟ್ಟಿದ್ದಾರೆ. ಒಂದು ಸಣ್ಣ ಕಥೆಯಾಗಬಹುದಾದ ವಿಷಯ ಕಾದಂಬರಿ ಆಗಿಸಲು ಅನೇಕ ವೈವಿಧ್ಯಮಯ ವಿಷಯ ಚಿತ್ರಿಸಿದ್ದಾರೆ. ಈ ಕಾದಂಬರಿಕಾರ ನೈಜ ಘಟನೆ ಆಧರಿಸಿ ಬರೆದಿರೋದರಿಂದ ವಾಸ್ತವತೆಯನ್ನು ಬಿಂಬಿಸಿದೆ. ಉಳಿದಂತೆ ಇಡೀ ಗ್ರಾಮೀಣ ಭಾರತದ ಚಿತ್ರವನ್ನು ಈ ಕಾದಂಬರಿ ಕಟ್ಟಿಕೊಟ್ಟಿದೆ.. ಮನೋಜ್ ಮತ್ತು ಮಾನಸಾರ ಪರಸ್ಪರ ಪ್ರೀತಿ ಅನುರಾಗ ಬಹುದಿನ ಓದುಗರಿಗೆ ಕಾಡುವಂತೆ ದಟ್ಟವಾಗಿ ಕಟ್ಟಿಕೊಟ್ಟಿವೆ. ಮಕ್ಕಳ ಪ್ರೀತಿಯನ್ನು ಹಿರಿಯರು ಹಾಗೂ ಸಮಾಜ ಒಪ್ಪಿ ಅವರಿಗೆ ಶುಭ ಹಾರೈಸಿದರೆ ಯಾವ ಮಕ್ಕಳು ಮನೆ ಬಿಟ್ಟು ಹೋಗಿ ಅನಾಥರಂತೆ ಮದುವೆ ಆಗುವ ಪ್ರಸಂಗ ಬರುವುದಿಲ್ಲವೇನೋ...ಮಕ್ಕಳ ಬದುಕಿಗಿಂತ ಜಾತಿಯೇ ಮುಖ್ಯವೇ... ಅಂತಹ ಯೋಚನೆಗೆ ಹಚ್ಚುವ ಮೂಲಕ ಈ ಕಾದಂಬರಿ ಯಶ ಕಂಡಿದೆ. ಈ ಯುವ ಲೇಖಕನ ಪ್ರತಿಭೆ ಇನ್ನಷ್ಟು ಮತ್ತಷ್ಟು ಬೆಳಗಲಿ. ನಮ್ಮ ಸಗರನಾಡಿನ ಕಾದಂಬರಿ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಲಿ ಎಂದು ಶುಭ ಹಾರೈಸಿ ಮುಗಿಸುವೆ.\u003c\/p\u003e\n\u003cp\u003e-ಡಾ. ಸಿದ್ಧರಾಮ ಹೊನ್ಕಲ್\u003cbr\u003eಸದಸ್ಯರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಬೆಂಗಳೂರು.\u003c\/p\u003e","brand":"Eshwar A. Madarakal","offers":[{"title":"Default Title","offer_id":47656333967619,"sku":"HB00005503112","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/20251231104931SicOjBbbWbgM.webp?v=1768901120"},{"product_id":"achara-vichara-collection-of-articles-dr-ramalingappa-t-begur-kannada-book","title":"ಆಚಾರ ವಿಚಾರ","description":"\u003cp\u003eರಾಮಲಿಂಗಪ್ಪ ಬೇಗೂರು ಅವರು ನಮ್ಮ ನಡುವಿನ ಮಹತ್ವದ ಲೇಖಕ - ವಿಮರ್ಶಕ - ಚಿಂತಕ. ಅವರ ವಿಭಿನ್ನ, ವಿಶಿಷ್ಟ ಒಳನೋಟಗಳಿರುವ ಲೇಖನಗಳ ಸಂಕಲನ 'ಆಚಾರ-ವಿಚಾರ'.\u003c\/p\u003e\n\u003cp\u003e'ಬುಕ್ ಬ್ರಹ್ಮ'ದಲ್ಲಿ ಪ್ರಕಟವಾಗುವ 'ನೀರು ನೆರಳು' ಅಂಕಣ ಬರಹದ ಭಾಗವಾಗಿ ಪ್ರಕಟವಾದ ಲೇಖನಗಳ ಆಯ್ದ ಬರೆಹಗಳು ಈ ಸಂಕಲನದಲ್ಲಿವೆ. ಸಮಕಾಲೀನ ಸಂಗತಿ-ವಿದ್ಯಮಾನಗಳಿಗೆ ಮುಖಾಮುಖಿಯಾದ ಸಂವೇದನಾಶೀಲ ಮನಸ್ಸು ಕಟ್ಟಿದ ಕಥನ ಈ ಬರೆಹಗಳ ವಸ್ತು.\u003c\/p\u003e\n\u003cp\u003eಇಲ್ಲಿನ ವಸ್ತುವಿನ ವೈವಿಧ್ಯ ಗಮನ ಸೆಳೆಯುವ ಸಂಗತಿ. ವಸ್ತುವಿನ ಆಯ್ಕೆಯಲ್ಲಿ ತಮ್ಮದೇ 'ಸಹಿ' ಹೊಂದಿರುವ ರಾಮಲಿಂಗಪ್ಪ ಅವರು ಅದನ್ನು ಸೊಗಸಾಗಿ ಕಟ್ಟಿ ಬೆಳೆಸಿದ್ದಾರೆ ಕೂಡ. ವೈಚಾರಿಕತೆಯ ಸ್ಪರ್ಶ ಪಡೆದಿರುವ ಈ ಬರೆಹಗಳು ಅದೇ ಕಾರಣಕ್ಕಾಗಿ ಇಷ್ಟವಾಗುತ್ತವೆ. ಓದುತ್ತ ಹೋದಂತೆ ಅನಾವರಣಗೊಳ್ಳುವಂತೆ ಕಟ್ಟಿರುವ ಶೈಲಿ ಮನಮುಟ್ಟುವ ಹಾಗಿದೆ.\u003c\/p\u003e\n\u003cp\u003eಯಾವುದೇ ರೀತಿಯ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಬರೆಯುವ ಅವರ ವಿಷಯದ ಖಚಿತತೆ ಅದು ಭಾಷೆಯಲ್ಲಿ ಅಭಿವ್ಯಕ್ತವಾಗುವ ಸೊಬಗು ಓದಿನ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಇವರ ದೇಸಿ ನುಡಿಗಟ್ಟನ್ನು ಬಳಸುವ ರೀತಿ ಬೆರಗುಗೊಳಿಸುವ ಹಾಗಿದೆ.\u003c\/p\u003e\n\u003cp\u003e-ದೇವು ಪತ್ತಾರ\u003c\/p\u003e","brand":"Dr. Ramalingappa T. Begur","offers":[{"title":"Default Title","offer_id":47673831227651,"sku":"HB00005503180","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Achara-Vichara.jpg?v=1769243815"},{"product_id":"diabetes-reversal-tips-dr-preetham-b-kannada-book","title":"ಡಯಾಬಿಟಿಸ್ ರಿವರ್ಸಲ್ ಟಿಪ್ಸ್","description":"\u003cp\u003eಡಾಕ್ಟರ್ ಪ್ರೀತಮ್ ಬಿಳಿಎಲೆ, ಕೆಎಂಸಿ ಮಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿ ತದನಂತರ ಕೇರಳದಲ್ಲಿ ಡಯಾಲಿಸಿಸ್ ಸೆಂಟರ್ ಮತ್ತು ಹಾರ್ಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾರೆ. ಡಾಕ್ಟರ್ ಜಾರ್ಜ್ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡುವಾಗ ಡಯಾಬಿಟಿಸ್ ನಲ್ಲಿ ಅದಮ್ಯ ಆಸಕ್ತಿ ಬೆಳೆಸಿಕೊಂಡ ಡಾಕ್ಟರ್ ಪ್ರೀತಮ್ ಚೆನ್ನೈನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಬಿಟಿಸ್ ರಿಸರ್ಚ್ ಸೆಂಟರ್ನಲ್ಲಿ ಪೋಸ್ಟ್ ಗ್ರಾಜುಯೇಟ್ ಫೆಲೋಶಿಪ್ ಮುಗಿಸಿದ್ದಾರೆ. ಅಂತರಾಷ್ಟ್ರೀಯ ಏಷ್ಯನ್ ಜರ್ನಲ್ ಆಫ್ ಡಯಾಬಿಟಲಜಿನಲ್ಲಿ ಹೊಸ ಇನ್ಸುಲಿನ್ ಗಳ ಬಗ್ಗೆ ಪ್ರಬಂಧ ಮಂಡಿಸಿರುತ್ತಾರೆ. ಶಿವಮೊಗ್ಗದಲ್ಲಿ ಕಳೆದ 20 ವರ್ಷಗಳಿಂದ ಡಯಾಬಿಟಿಸ್ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಮೇಹದಲ್ಲಿ ಔಷಧಿಗಳು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ, ನಮ್ಮ ಜೀವನ ಶೈಲಿಯೇ ಅದಕ್ಕೆ ಸರಿಯಾದ ಉತ್ತರ ಎಂದು ಸಾಬೀತುಪಡಿಸಿರುವ ಡಾಕ್ಟರ್ ಪ್ರೀತಮ್, ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಡಾಕ್ಟರ್ ಪ್ರೀತಮ್ ಡಯಾಬಿಟಿಸ್ ಎಜುಕೇಶನ್ ಮತ್ತು ರಿವರ್ಸಲ್ ಸೆಂಟರ್ ಹೊಂದಿದ್ದಾರೆ. ಡಾಕ್ಟರ್ ಪ್ರೀತಮ್ಸ್ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಪರೀಕ್ಷೆಯನ್ನು ಪಾಸ್ ಮಾಡಿ ಅಧಿಕೃತ ಕ್ರಿಕೆಟ್ ಅಂಪೈರ್ ಕೂಡ ಆಗಿರುತ್ತಾರೆ. ಇದು ಅವರ ಮೂರನೆಯ ಕೃತಿ. ಮೊದಲ ಎರಡು ಕೃತಿಗಳು ಕನ್ನಡದಲ್ಲಿ 'ಡಯಾಬಿಟಿಸ್ ರಿವರ್ಸಲ್ ಸತ್ಯ ಮತ್ತು ಮಿಥ್ಯ\" ಮತ್ತು ಇಂಗ್ಲಿಷ್ ನಲ್ಲಿ \" ಫುಡ್ ಸೆಕ್ಸ್ ಅಂಡ್ ಡಯಾಬಿಟಿಸ್\". ಡಾಕ್ಟರ್ ಪ್ರೀತಮ್ರವರಿಗೆ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಗಳು ಡಯಾಬಿಟಿಸ್ ರಿವರ್ಸಲ್ ನಲ್ಲಿ ಮಾಡಿರುವ ಸಂಶೋಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ಕೊಟ್ಟು ಗುರುತಿಸಿವೆ.\u003c\/p\u003e","brand":"Dr. Preetham. B","offers":[{"title":"Default Title","offer_id":47673868484867,"sku":"HB00005503182","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DiabetesReversalTips_51db637c-3df0-4004-90c0-7f78a36e94cb.jpg?v=1769246143"},{"product_id":"tammiya-kategalu-story-girimane-shyamarao-kannada-book","title":"ಟಾಮಿಯ ಕತೆಗಳು","description":"\u003cp\u003eಮಕ್ಕಳಿಗೆ ಕತೆ ಇಷ್ಟ. ಅದರಲ್ಲೂ ನಾಯಿಕತೆಗಳು ಮತ್ತೂ ಇಷ್ಟ. ಅಂತಹಾ ಕತೆಗಳ ಮೂಲಕವೇ ಪ್ರಾಣಿ-ಪಕ್ಷಿಗಳ ಬದುಕಿನ ಬಗೆಯೂ ಮಕ್ಕಳಿಗೆ ತಿಳಿಯಬೇಕು. ಶಾಲಾ ಓದಿನ ಹೊರತಾದ ಸಂಗತಿಗಳೂ, ಮಲೆನಾಡಿನಲ್ಲಿ ಏನೆಲ್ಲಾ ರೋಚಕ ಘಟನೆಗಳು ನಡೆಯುತ್ತವೆ ಎನ್ನುವುದೂ ಅವರ ಅರಿವಿಗೆ ಬರಬೇಕು. ಅಂತಹಾ ವಾಸ್ತವ ಸಂಗತಿಗಳು ಸಿಗುವುದು ನಡೆದ ಘಟನೆಗಳ ಉಲ್ಲೇಖದಿಂದ! ಹಾಗಾಗಿ ನೆನಪಿನಾಳದಿಂದ ಕೆದಕಿ ಚಿಕ್ಕಂದಿನಲ್ಲಿ ನಡೆದ ಸ್ವಾರಸ್ಯವಾದ ಘಟನೆಗಳನ್ನೇ ಒಂದು ನಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಕತೆಗೆ ಪೂರಕವಾಗಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಲ್ಲಿ ಚಿತ್ರಿಸಿದ್ದೇನೆ. ನಡೆದ ಘಟನೆಗಳಾದ್ದರಿಂದ ಬರೀ ಮಕ್ಕಳು ಮಾತ್ರವಲ್ಲ; ಇದನ್ನು ದೊಡ್ಡವರೂ ಧಾರಾಳವಾಗಿ ಓದಬಹುದು! ದೊಡ್ಡ ಮಕ್ಕಳಿಗೆ ಓದಲು ಕೊಟ್ಟು ಚಿಕ್ಕ ಮಕ್ಕಳಿಗೆ ಓದಿ ಹೇಳಬಹುದು. ಅವರ ಜ್ಞಾನವನ್ನೂ ಹೆಚ್ಚಿಸಬಹುದು. 'ಮಕ್ಕಳಿಗಾಗಿ ಮಲೆನಾಡಿನ ರೋಚಕಕತೆಗಳ ಸರಣಿ'ಯ ಮೊದಲ ಕೃತಿ ಇದು.\u003c\/p\u003e\n\u003cp\u003eನಿಮ್ಮವ\u003c\/p\u003e\n\u003cp\u003eಗಿರಿಮನೆ ಶ್ಯಾಮರಾವ್\u003c\/p\u003e","brand":"Girimane Shyamarao","offers":[{"title":"Default Title","offer_id":47674076266755,"sku":"HB00005503190","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/tommyyakategalubackpage_2.jpg?v=1769249843"},{"product_id":"odeda-manasu-psychology-novel-girimane-shyamarao-kannada-book","title":"ಒಡೆದ ಮನಸು","description":"\u003cp\u003eಇದೊಂದು ಮನೋವೈಜ್ಞಾನಿಕ ಕಾದಂಬರಿ. ಸ್ಕಿಜೋಪ್ರೇನಿಯಾ ಎಂದರೇನು? ಅಂಥವರ ಬದುಕು ಯಾವ ರೀತಿ ಇರುತ್ತದೆ? ಅವರೇಕೆ ಹಾಗೆ ನಡೆದುಕೊಳ್ಳುತ್ತಾರೆ? ಅದೆಂಥಾ ಕಷ್ಟದ ಬದುಕು? ಅವರೊಂದಿಗೆ ಕಳೆಯಬೇಕಾದವರ ಸ್ಥಿತಿ ಹೇಗಿರುತ್ತದೆ?\u003c\/p\u003e\n\u003cp\u003eಇಲ್ಲೊಂದು ಜೋಪ್ರೇನಿಯಾಕ್ಕೊಳಗಾದವರ ಮತ್ತು ಅವರ ಮನೆಯವರ ಮನಃಸ್ಥಿತಿ ಮತ್ತು ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಈ ಮಾನಸಿಕ ಕಾಯಿಲೆಯ ಬಗ್ಗೆ ಬರೆಯುವುದು ಸುಲಭಅಲ್ಲ. ಹಾಗೆಂದು ನಾನು ಮನೋವಿಜ್ಞಾನಿ ಅಥವಾ ಮನಶ್ಯಾಸ್ತ್ರಜ್ಞನೂ ಅಲ್ಲ. ಅದರ ಬಗ್ಗೆ ಓದಿ, ಕೇಳಿ, ಅಂಥವರನ್ನು ಕಣ್ಣಾರೆ ನೋಡಿ ಅವರ ಮನೆಯವರ ಸಂಕಟದ ಪರಿಚಯ ಮಾಡಿಕೊಂಡು ಬರೆದಿದ್ದು. ಜೊತೆಗೆ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ಕೃತಿಗಳನ್ನು ಬರೆದ ಅನುಭವವೂ ಬೆನ್ನಿಗಿದೆ. ಮನುಷ್ಯರ ಗುಣ ಸ್ವಭಾವಗಳ ಬಗ್ಗೆ ಬರೆಯುವುದು ಬೇರೆ. ಮಾನಸಿಕ ಕಾಯಿಲೆಗಳ ಬಗ್ಗೆ ಬರೆಯುವುದು ಬೇರೆ. ಹಾಗಾಗಿ. ತೀರಾ ಅಲ್ಪ ಸ್ವಲ್ಪ ತಪ್ಪು ವಿಶ್ಲೇಷಣೆ ಆಗಿರಲೂಬಹುದು. ಹೆಚ್ಚಿನ ಬರಹಗಾರರು ಇಂಥಾ ವಿಷಯಗಳನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎನ್ನುವುದು ಗಮನಾರ್ಹ.\u003c\/p\u003e\n\u003cp\u003eನಿಮ್ಮವ\u003c\/p\u003e\n\u003cp\u003eಗಿರಿಮನೆ ಶ್ಯಾಮರಾವ್\u003c\/p\u003e","brand":"Girimane Shyamarao","offers":[{"title":"Default Title","offer_id":47674165428483,"sku":"HB00005503191","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/odedamansubackpage_2.jpg?v=1769253034"},{"product_id":"kuvempu-padashrushti-literature-dr-g-krishnappa-kannada-book","title":"ಕುವೆಂಪು ಪದಸೃಷ್ಟಿ","description":"\u003cp\u003eಕೃಷ್ಣಪ್ಪನವರು ಕುವೆಂಪುರವರ ವಿವಿಧ ಕಾವ್ಯಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ಆ ರಸಋಷಿ ನಿರ್ಮಿಸಿರುವ ಹೊಸ ಹೊಸ ಶಬ್ದಗಳನ್ನು ಹುಡುಕಿ ತೆಗೆದು, ಅವುಗಳನ್ನು ಅರ್ಥಸಹಿತವಾಗಿ, ಸಂದರ್ಭಸಹಿತವಾಗಿ ಸಹೃದಯರ ಮುಂದೆ ಮಂಡಿಸಿದ್ದಾರೆ. ಆ ನೂತನ ಶಬ್ದಗಳು ಬಳಕೆಯಾಗಿರುವ ಕಾವ್ಯಭಾಗಗಳನ್ನು ಉದ್ಧರಿಸಿ, ತಮ್ಮ ಕಾರ್ಯಕ್ಕೆ ಹೆಚ್ಚಿನ ಅಧಿಕೃತತೆಯನ್ನು ತಂದುಕೊಟ್ಟಿದ್ದಾರೆ. ಕೆಲವೆಡೆ ಆ ನೂತನ ಪದಗಳ ಸಾರ್ಥಕತೆಯನ್ನು ತಮ್ಮದೇ ಪ್ರತಿಭಾ ವಿಲಾಸದ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.\u003c\/p\u003e\n\u003cp\u003e-ಡಾ. ಕೆ. ಅನಂತರಾಮು, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ\u003c\/p\u003e\n\u003cp\u003eನಾನೇನು ಸಾಹಿತಿಯಲ್ಲ. ನಾನೊಬ್ಬ ಸಾಮಾನ್ಯ ಓದುಗ. ಆದರೂ ಸಾಕಷ್ಟು ಓದಿಕೊಂಡಿದ್ದೇನೆ. ಇಲ್ಲಿ ಅರ್ಥೈಸಿರುವ ಎಲ್ಲ ಪದಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನನಗೆ ಇಲ್ಲಿನ ೨೨೪ ಪದಗಳ ಪೈಕಿ ೨೦೦ ಪದಗಳ ಅರ್ಥ ತಿಳಿಯದು. ಆದುದರಿಂದ ಈ ಪುಸ್ತಕ ಕುವೆಂಪು ಕಾವ್ಯಗಳನ್ನು ಓದಬೇಕೆನ್ನುವ ನನ್ನಂಥವರಿಗೆ ಬಹಳ ಉಪಯುಕ್ತವಾದುದು.\u003c\/p\u003e\n\u003cp\u003e-ಡಾ. ಎಂ. ಬಸವಣ್ಣ, ಮನಃಶಾಸ್ತ್ರ ಪ್ರಾಧ್ಯಾಪಕರು\u003c\/p\u003e\n\u003cp\u003eನಿಘಂಟಿನಲ್ಲಿ ಪ್ರಧಾನವಾಗಿ ಎರಡು ಬಗೆಗಳಿವೆ. ಒಂದು ನಿಘಂಟುಶಾಸ್ತ್ರ (ಲೆಕ್ಸಿಕಾಲಜಿ) ಮತ್ತೊಂದು ನಿಘಂಟು ರಚನಾಶಾಸ್ತ್ರ (ಲೆಕ್ಸಿಕಾಗ್ರಫಿ). ಮೊದಲನೆಯದು ನಿಘಂಟೆಗೆ ಸಂಬಂಧಿಸಿದ ಮೂಲ ತತ್ವಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಎರಡನೆಯದು ನಿಘಂಟು ರಚನೆಯ ಕ್ರಮವನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ. 'ಕುವೆಂಪು ಪದಸೃಷ್ಟಿ' ಕುವೆಂಪು ಸಾಹಿತ್ಯದ ಓದುಗರ ಪಾಲಿಗೆ ಒಂದು ಮಾರ್ಗಸೂಚೀ ನಿಘಂಟಾಗಿದೆ ಮತ್ತು ಇಂತಹ ನಿಘಂಟನ್ನು ರಚಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಅಪ್ರೈಡ್ ಲೆಕ್ಸಿಕಾಗ್ರಫಿಯ ಪಠ್ಯವಾಗಿಯೂ ಒದಗಿ ಬರುತ್ತದೆ.\u003c\/p\u003e\n\u003cp\u003e-ಟಿ. ಎನ್. ವಾಸುದೇವಮೂರ್ತಿ, ಸಹಪ್ರಾಧ್ಯಾಪಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ\u003c\/p\u003e","brand":"Dr. G. Krishnappa","offers":[{"title":"Default Title","offer_id":47674176962819,"sku":"HB00005503183","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KuvempuPadsrishti.jpg?v=1769253002"},{"product_id":"datta-kadinalli-tammi-mistry-novel-girimane-shyamarao-kannada-book","title":"ದಟ್ಟ ಕಾಡಿನಲ್ಲಿ ಟಾಮಿ","description":"\u003cp\u003eಮಕ್ಕಳು ಕತೆ ಓದುವುದರಿಂದ ಏನು ಪ್ರಯೋಜನ?\u003c\/p\u003e\n\u003cp\u003eಅದರ ಲಾಭ ಅನೇಕ. ಅತಿಮಾನುಷ ಅಥವಾ ಅತಿಯಾದ ಕಲ್ಪನೆಯ ಕೃತಿಗಳ ಹೊರತಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಮಕ್ಕಳು ಓದುವಂತಹಾ ಕೃತಿಗಳು ಬದುಕಿನ ಅನುಭವದ ಕೊರತೆಯನ್ನು ನೀಗಿಸುತ್ತವೆ. ಹಣ ಸಂಪಾದಿಸುವ ದಾರಿ ಮಾತ್ರ ತೋರಿಸುವ ಇವತ್ತಿನ ವೃತ್ತಿಶಿಕ್ಷಣ ಆ ಅನುಭವಗಳನ್ನು ದೂರ ಮಾಡುತ್ತದೆ. ಮಲೆನಾಡಿನ ಪ್ರಕೃತಿ, ಪ್ರಾಣಿ-ಪಕ್ಷಿಗಳೊಂದಿಗಿನ ರೋಚಕ ಘಟನೆಗಳನ್ನೊಳಗೊಂಡ ಮಕ್ಕಳ ಕತೆಗಳು ಇಲ್ಲವೇ ಇಲ್ಲ ಎಂಬಷ್ಟಿರುವುದನ್ನು ಮನಗಂಡು ಜನಪ್ರಿಯ ಮಲೆನಾಡಿನ ರೋಚಕಕತೆಗಳ ಸರಣಿಯ ಜೊತೆಗೆ ಮಕ್ಕಳಿಗಾಗಿಯೇ ಒಂದು ಸರಣಿಯನ್ನು ಕೊಡುವ ಯೋಚನೆಯಿಂದ ಈ ಸರಣಿಯನ್ನೂ ಬರೆಯುತ್ತಿರುವೆ. ಇಂದಿನ ಮಕ್ಕಳು ಮೊಬೈಲಿನಲ್ಲಿ ಇಲಿ, ಹುಲಿಯನ್ನು ತಿನ್ನುವ; ಹಲ್ಲಿ, ಹುಲಿ-ಸಿಂಹಗಳನ್ನು ತಿನ್ನುವ ಕೃತ್ರಿಮವಾದ ಅವಾಸ್ತವ ವೀಡಿಯೋಗಳನ್ನು ನೋಡಿ ಅದೇ ಸತ್ಯ ಎಂದು ಭ್ರಮಿಸುವ ಅಪಾಯಕಾರಿ ಪ್ರವೃತ್ತಿಯನ್ನು ತೊಡೆಯಲು ಇದು ಸಹಕಾರಿಯಾಗಬಹುದು.\u003c\/p\u003e\n\u003cp\u003eಇದು ಈ ಸರಣಿಯ2 ನೆಯ ಕೃತಿ. ದೊಡ್ಡವರೂ ಓದುವಂಥದ್ದು.\u003c\/p\u003e\n\u003cp\u003eಹೆತ್ತವರಲ್ಲೊಂದು ವಿನಂತಿ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರಲ್ಲಿ ಓದುವ ಆಸಕ್ತಿ ಮೂಡಿಸಿ ವಾಸ್ತವಕ್ಕೆ ಹತ್ತಿರವಾದ ಕೃತಿಗಳನ್ನು ಮಕ್ಕಳ ಕೈಗೆ ಕೊಡಿ. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಕೃತಿಗಳನ್ನು ಬರೆದವನಾಗಿ ಈ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ನೀವು ಕೊಡಿಸದೆ ಅವರಾಗಿ ಕೊಳ್ಳುವುದು ಸಾಧ್ಯವಿಲ್ಲ. ಓದುವ ಹವ್ಯಾಸವೂ ಬೆಳೆಯುವುದಿಲ್ಲ.\u003c\/p\u003e\n\u003cp\u003eಗಿರಿಮನೆ ಶ್ಯಾಮರಾವ್\u003c\/p\u003e","brand":"Girimane Shyamarao","offers":[{"title":"Default Title","offer_id":47674239123715,"sku":"HB00005503192","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/dattakadinallitammibackpage_2.jpg?v=1769254847"},{"product_id":"villuvandi-stories-to-kannada-sunaif-kannada-book","title":"ವಿಲ್ಲುವಂಡಿ","description":"\u003cp\u003eಒಂದೊಂದು ಕಥೆಯ ಲೋಕವು ಬೇರೆ. ಅವುಗಳ ಜೀವನ ದೃಷ್ಟಿ, ದಾಟು, ಧಾವಂತಗಳ ಬಗೆಗಳೂ ಭಿನ್ನ. ಈ ಭಿನ್ನತೆಯೇ ವರ್ತಮಾನದ ಬದುಕಿನ ಮುಖ್ಯ ವಸ್ತು. ಅದರ ಅನನ್ಯತೆಯನ್ನು ಸಾಬೀತುಗೊಳಿಸುವಂತೆ ಕಥೆಗಾರರು ಇಲ್ಲಿನ ಕಥೆಗಳನ್ನು ಹೆಣೆದಿದ್ದಾರೆ. ಇದು 'ಒಂದು ಸೃಜನಶೀಲ ಕ್ರಿಯೆ'ಯಾಗಿ ಸೀಮಿತವಾಗದೇ, ಬದುಕಿನ ಸ್ಥಿತ್ಯಂತರಗಳ ಜೊತೆಗೆ ಮುಖಾಮುಖಿಯಾಗಿಸುವ ಒಂದು ಪ್ರಕ್ರಿಯೆಯಾಗಿ ರೂಪುಗೊಂಡಿದೆ. \u003c\/p\u003e\n\u003cp\u003e'ಗಾಂಧಿಯ ಪ್ರೇಯಸಿ' ಅಂತಹ ಕಥೆ, ನಮ್ಮ ನಡುವೆಯೇ ನಡೆದಿರಬಹುದೇನೋ ಎನ್ನುವಷ್ಟು ನೈಜತೆ, ಭಾವನಾತ್ಮಕತೆಯನ್ನು ಇಲ್ಲಿನ ಕಥೆಗಳು ತುಂಬಿಕೊಂಡು ಓದಿನ ನಡುವೆ ನಮ್ಮನ್ನು ಅವುಗಳ ಕಥಾಲೋಕಕ್ಕೆ ಎಳೆದೊಯ್ಯುತ್ತವೆ. ಇಲ್ಲಿನ ಕಥೆಗಳ ಶಕ್ತಿಯು ವಿಷಯ, ನಿರೂಪಣೆ, ಪಾತ್ರ ಎಲ್ಲವುಗಳಲ್ಲಿ ಹಂಚಿಹೋಗಿದೆ. ಒಂದನ್ನು ಮೆಚ್ಚಿ ಮತ್ತೊಂದನ್ನು ಬದಿಗಿರಿಸುವ ಪ್ರಶ್ನೆಯೇ ಇಲ್ಲ. ಸಮಕಾಲೀನ ಮಲೆಯಾಳಂ ಕಥೆಗಾರರ ಶಕ್ತಿ ಸಂಚಯವಾಗಿ ಈ ಕಥಾ ಸಂಪುಟವು ಕಾಣುತ್ತಿದೆ.\u003c\/p\u003e\n\u003cp\u003eಸುನೈಫ್ ಅವರ ಸರಳ, ಸುಲಭವಾದ ಅನುವಾದದಲ್ಲಿ ಸೃಜನಶೀಲ ಕೃತಿಯನ್ನು ಸ್ಥಳೀಯತೆಗೆ ಒಗ್ಗಿಸುವ ಜಾಣ್ಮ ಮತ್ತು ಸೂಕ್ಷ್ಮತೆಗಳು ಓದಿನಿಂದಾಚೆಗೆ ಹೋಗದಂತೆ ನಮ್ಮನ್ನ ಹಿಡಿದಿಡುತ್ತವೆ.\u003c\/p\u003e\n\u003cp\u003eಆರ್.ಪಿ.\u003c\/p\u003e","brand":"To Kannada : Sunaif","offers":[{"title":"Default Title","offer_id":47696547021059,"sku":"HB0000550361","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Villuvandi.jpg?v=1769772301"},{"product_id":"sangama-stories-rajalakshmi-n-rao-editor-chandan-gowda-kannada-book","title":"ಸಂಗಮ","description":"\u003cp\u003eರಾಜಲಕ್ಷ್ಮಿ ಎನ್. ರಾವ್ ನವ್ಯಕಾಲದ ಪ್ರಮುಖ ಬರಹಗಾರರಲೊಬ್ಬರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಬಾಷೆಗಳಲ್ಲಿ ಸಾಹಿತ್ಯ ರಚಿಸಿದ ಅಪರೂಪದ ಲೇಖಕಿ. ಈ ಸಂಪುಟವು 1956 ರಲ್ಲಿ ಪ್ರಕಟವಾದ ಅವರ ಕಥಾ ಸಂಕಲನ 'ಸಂಗಮ' ಮತ್ತು ನಂತರ ಅವರು ಬರೆದ ಐದು ಕನ್ನಡ ಕಥೆಗಳನ್ನು ಒಳಗೊಂಡಿದೆ. ಅದರೊಟ್ಟಿಗೆ, ಮೊದಲ ಬಾರಿಗೆ, ಅವರು ಇಂಗ್ಲಿಷ್ ನಲ್ಲಿ ಬರೆದ ಹನ್ನೆರಡು ಕಥೆಗಳು ಮತ್ತು ಇಂಗ್ಲಿಷ್ ಗೆ ತಾವೇ ಅನುವಾದ ಮಾಡಿರುವ ಅವರ ಎರಡು ಕಥೆಗಳನ್ನು ಒಳಗೊಂಡಿರುವ ಈ ಸಂಪುಟವು ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೂ ಒಂದು ಮಹತ್ವದ ಕೊಡುಗೆ. ಅವರ ಎರಡು ಅಮೂಲ್ಯವಾದ ಆತ್ಮಕಥಾನಕ ಕನ್ನಡ ಪ್ರಬಂಧಗಳು ಕೂಡ ಇಲ್ಲಿವೆ.\u003c\/p\u003e\n\u003cp\u003eಲೇಖಕ ಹಾಗೂ ಸಂಶೋಧಕ ಚಂದನ್ ಗೌಡ ವಿದ್ಯಾಶಿಲ್ಪ ವಿಶ್ವವಿದ್ಯಾಲಯದ ಲಿಬರಲ್ ಆರ್ಟ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡದ ಹಲವಾರು ಶ್ರೇಷ್ಠಕಥೆಗಳು ಹಾಗೂ ವಿಮರ್ಶಾ ಲೇಖನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.\u003c\/p\u003e\n\u003cp\u003eRajalakshmi N. Rao, a major modernist writer, has the rare distinction of having written fiction in both Kannada and English. This book gathers the stories in Sangama, an anthology of her Kannada short fiction from 1956, along with five of her later stories in Kannada. Bringing together for the first time a dozen of her exciting stories written in English and her English translations of two of her own stories, this volume recuperates a major voice in the field of Indian writing in English. Two valuable autobiographical essays of hers are also here.\u003c\/p\u003e\n\u003cp\u003eA writer and academic, Chandan Gowda is at present Professor and Dean in the School of Liberal Arts at Vidyashilp University. He has translated several Kannada fiction and non-fiction writings into English.\u003c\/p\u003e","brand":"Rajalakshmi. N. Rao, Editor : Chandan Gowda","offers":[{"title":"Default Title","offer_id":47696913465603,"sku":"HB0000550362","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sangama.jpg?v=1769774575"},{"product_id":"gayana-ganga-collection-of-compositions-ashwin-balaga-and-anjana-shenai-kannnada-book","title":"ಗಾಯನ ಗಂಗಾ","description":"\u003cp\u003eಗಾಯನ ಗಂಗಾ\u003cbr\u003eಪಂ. ಆರ್.ವಿ. ಶೇಷಾದ್ರಿ ಗವಾಯಿ ಅವರ ರಚನೆಗಳು\u003cbr\u003eಸಂಪುಟ-1\u003c\/p\u003e\n\u003cp\u003eಪಂಡಿತ್ ಆರ್. ವಿ. ಶೇಷಾದ್ರಿ ಗವಾಯಿ (ಜನನ: 21 ಮಾರ್ಚ್ 1924 - ನಿಧನ: 19 ಮಾರ್ಚ್ 2003) ಪ್ರಸಿದ್ಧ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗುರುಗಳು, ಸಂಯೋಜಕರು, ಗಾಯಕರು ಹಾಗು ಹಾರ್ಮೋನಿಯಂ ವಾದಕರಾಗಿದ್ದರು.\u003c\/p\u003e\n\u003cp\u003eದಾವಣಗೆರೆಯಲ್ಲಿ ರಾಜಾಪುರ ವೆಂಕಟಸುಬ್ಬರಾವ್ ಅವರ ಪುತ್ರನಾಗಿ ಜನಿಸಿದ ಶೇಷಾದ್ರಿ ಗವಾಯಿ ಅವರು ಬಾಲ್ಯದಿಂದಲೇ ರಂಗಭೂಮಿಯ ನಟನಾಗಿ ಖ್ಯಾತರಾಗಿದ್ದರು. ವಾಮನರಾವ್ ಮಾಸ್ಟರ್ ಕಂಪನಿ, ಹಂದಿಗನೂರು ಸಿದ್ದರಾಮಪ್ಪ ಕಂಪನಿ, ಕಕ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿ ಮೊದಲಾದ ಹಲವು ನಾಟಕ ಕಂಪನಿಗಳಲ್ಲಿ ಬಾಲಕೃಷ್ಣ, ಪ್ರಹ್ಲಾದ ಮುಂತಾದ ಪಾತ್ರಗಳನ್ನು ಅಭಿನಯಿಸಿದ್ದರು. ಶೇಷಾದ್ರಿ ಗವಾಯಿ ಅವರು ಚನ್ನಬಸವಯ್ಯನವರ ಬಳಿ ಹಾರ್ಮೋನಿಯಂ ವಾದನವನ್ನು ಹಾಗು ಪಂಚಾಕ್ಷರಿ ಗವಾಯಿಗಳ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಕಲಿತರು. 'ಉರಗಾಚಲ' ಎಂಬ ಅಂಕಿತನಾಮದಲ್ಲಿ 'ಸಂಗೀತ ಕಲಾರವಿಂದ', 'ತತ್ವಗಾನ ರತ್ನಾಕರ' ಎಂಬ ಪ್ರಸಿದ್ಧ ಪುಸ್ತಕಗಳನ್ನು ರಚಿಸಿದ್ದರು. ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ಪಂಚಾಕ್ಷರಿ ಗವಾಯಿ ಫೌಂಡೇಶನ್ ಸ್ಥಾಪನೆ ಹಾಗು ಅರ್ಹ ಸಂಗೀತಗಾರರಿಗೆ ನೀಡಲಾಗುವ 'ಪಂಚಾಕ್ಷರಿ ಪ್ರಶಸ್ತಿ'ಯ ಪ್ರಾರಂಭ.\u003c\/p\u003e\n\u003cp\u003eಶೇಷಾದ್ರಿ ಗವಾಯಿ ಅವರು ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದ ಖ್ಯಾತ ಹಿಂದೂಸ್ತಾನಿ ಗಾಯಕರೊಂದಿಗೆ ಸಹವಾದನ (ಅಕಂಪನಿಮೆಂಟ್) ಮಾಡಿದ್ದರು. ಕರ್ನಾಟಕ ಮಾತ್ರವಲ್ಲದೇ ದೆಹಲಿ, ಕೊಲ್ಕತ್ತಾ, ಮುಂಬೈ, ನಾಗಪುರ ಹಾಗು ಹೈದರಾಬಾದ್ ನಗರಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದರು. ಲಂಡನ್ನ ಭಾರತೀಯ ವಿದ್ಯಾಲಯದಲ್ಲಿಯೂ ಅವರ ಸಂಗೀತ ಕಾರ್ಯಕ್ರಮವನ್ನೂ ನೀಡಿ ಜನಮನ್ನಣೆ ಪಡೆದಿದ್ದರು.\u003c\/p\u003e\n\u003cp\u003eಶೇಷಾದ್ರಿ ಗವಾಯಿ ಅವರು ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ನೀಡಲ್ಪಟ್ಟ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರು, ಅಲ್ಲದೆ ಸಂಗೀತ ಸಮ್ಮೇಳನಗಳ ಅಧ್ಯಕ್ಷರಾಗಿಯೂ ಹಾಗು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.\u003c\/p\u003e","brand":"Ashwin Baliga and Anjana Shenai","offers":[{"title":"Default Title","offer_id":47702026354947,"sku":"HB00005503280","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GayanaGanga.jpg?v=1770015511"},{"product_id":"kiriyara-sachitra-ramayana-book-for-children-indirajanaki-s-sharma-kannada-book","title":"ಕಿರಿಯರ ಸಚಿತ್ರ ರಾಮಾಯಣ","description":"\u003cp\u003eಇಂದಿರಾಜಾನಕಿ ಅವರು ರಚಿಸಿರುವ ಕಿರಿಯರಿಗಾಗಿ ರಾಮಾಯಣ ಎನ್ನುವ ಈ ಪುಸ್ತಕದಲ್ಲಿ, ರಾಮಾಯಣದ ಅಮರ ಕಥೆಯನ್ನು ಮಕ್ಕಳಿಗೆ ಅರ್ಥವಾಗುವಂತೆ ಅತ್ಯಂತ ಸರಳ ಭಾಷೆಯಲ್ಲಿ ನಿರೂಪಿಸಲಾಗಿದೆ. ಸತ್ಯ, ತ್ಯಾಗ, ಮತ್ತು ಧರ್ಮದ ಮಾರ್ಗವನ್ನು ಸಾರುವ ರಾಮ, ಸೀತೆ, ಮತ್ತು ಹನುಮಂತನ ಪಾತ್ರಗಳು ಇಲ್ಲಿ ಹೊಸ ಜೀವ ಪಡೆಯುತ್ತವೆ.\u003c\/p\u003e\n\u003cp\u003eಪ್ರತಿ ಪುಟದಲ್ಲೂ ಕಥೆಗೆ ಹೊಂದುವಂತಹ, ಮಕ್ಕಳ ಮನಸ್ಸನ್ನು ಮುದಗೊಳಿಸುವ ಆಕರ್ಷಕ ಚಿತ್ರಗಳನ್ನು ಕಾಣಬಹುದು. ಮಕ್ಕಳು ಓದುವಾಗ ಬೇಸರ ಪಡದಂತೆ, ಕಥೆಯ ಅನುಭವವನ್ನು ದೃಶ್ಯಗಳ ಮೂಲಕ ನೀಡಲು ಅವ್ವ ಪುಸ್ತಕಾಲಯ ಪ್ರಕಾಶನವು ಈ ವಿಶೇಷ ಪ್ರಯತ್ನವನ್ನು ಮಾಡಿದೆ. ಈ ಪುಸ್ತಕವು ಕೇವಲ ಕಥೆಯನ್ನು ಹೇಳುವುದಲ್ಲ. ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಸುಲಭವಾಗಿ ಬಿತ್ತುವ ಒಂದು ಸುಂದರ ಸಾಧನವಾಗಿದೆ. ಪುಟ್ಟ ಓದುಗರಿಗೆ ಭಾರತೀಯ ಮಹಾಕಾವ್ಯವನ್ನು ಪರಿಚಯಿಸಲು ಈ ಸರಣಿ ಅತ್ಯುತ್ತಮ ಆಯ್ಕೆ.\u003c\/p\u003e","brand":"indirajanaki.s.sharma","offers":[{"title":"Default Title","offer_id":47705503629571,"sku":"HB00005503274","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KiriyaraSachitraRamayana.jpg?v=1770121996"},{"product_id":"vrutuvaguvuda-maremachuvantilla-poems-swamy-ponnachi-kannada-book","title":"ಋತುವಾಗುವುದ ಮರೆಮಾಚುವಂತಿಲ್ಲ","description":"\u003cp\u003eಈ ಸಂಕಲನದಲ್ಲಿನ ಕವಿತೆಗಳು ಋತು ಚಕ್ರದಂತೆ ಚಲಿಸುವ ಬದುಕಿನ ವಿವಿಧ ಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ. 'ಋತು' ಎಂದರೆ ಕೇವಲ ಪ್ರಕೃತಿಯ ಪರಿವರ್ತನೆ ಅಲ್ಲ! ಅದು ಮನಸ್ಸಿನ ಸ್ಥಿತಿ ಅಥವಾ ತಿರುಗು. ಇಲ್ಲಿನ ಕವಿತೆಗಳಲ್ಲಿ ಋತುಗಳು ಬದಲಾಗುತ್ತವೆ. ಆದರೆ ಅವು ತಂದ ಪ್ರೀತಿ, ನೋವು, ಹತಾಶೆ, ನಿರೀಕ್ಷೆಗಳನ್ನು ಮರೆಯಲಾಗುವುದಿಲ್ಲ ಹಾಗೂ ಮರೆಮಾಚುವಂತೆಯೂ ಇಲ್ಲ.\u003c\/p\u003e\n\u003cp\u003eಕೊಲ್ಲಲು ಖಡ್ಗವೇ ಅಂತೇನಿಲ್ಲ, ಗಡಿಯಾರದ ಮುಳ್ಳುಗಳಿವೆ' ಎಂಬ ರೂಪಕದ ಮೂಲಕ ಕವಿ ಹಿಂಸೆಯ ಸ್ವರೂಪವನ್ನು ಮರು ಪರಿಭಾಷಿಸುತ್ತಾನೆ. ಇಲ್ಲಿ ಕೊಲೆ ಕ್ಷಣಿಕ ಕ್ರಿಯೆಯಲ್ಲ; ಅದು ಕಾಲದ ನಿಧಾನ, ನಿರಂತರ ಹಿಂಸೆಯಾಗಿದೆ. ಗಡಿಯಾರದ ಮುಳ್ಳುಗಳು ಬದುಕನ್ನು ತುಂಡರಿಸುವ ಅಶ್ರಾವ್ಯ ಆದರೆ ನಿರ್ದಯ ಸಾಧನಗಳಾಗಿ ರೂಪುಗೊಳ್ಳುತ್ತವೆ. ಒಂದು ವಿಷಾದವಿರಲಿ' ಎಂಬುದು ನಿರಂತರ ನೋವಿನ ಸೂಚನೆಯನ್ನು ತಿಳಿಸುತ್ತದೆ. ಕಾಲ, ಬದುಕು ಮತ್ತು ಮರಣದ ನಡುವಿನ ಕ್ರೂರ ಸಂಬಂಧವನ್ನು ಸರಳವಾಗಿ ಹಿಡಿದಿಡುವ ಶಕ್ತಿಯುತವಾದ ಪ್ರಯತ್ನವಾಗಿ ಈ ಮೇಲಿನ ಸಾಲುಗಳು ಕಂಡುಬರುತ್ತವೆ. ಇಲ್ಲಿ 'ನಕ್ಷತ್ರ' ಪ್ರಕಾಶದ ಸಂಕೇತವಲ್ಲ. ಅದು ಮಾಧ್ಯಮದ ಹೊಳಪಿನಲ್ಲಿ ಹುಟ್ಟಿ ಮನಸ್ಸಿನಲ್ಲಿ ಉಳಿಯದೇ ಮಾಯವಾಗುವ ತಾತ್ಕಾಲಿಕ ಗುರುತಿನಿಂದ ಹಿಡಿದು ಸನ್ಯಾಸಿ ನಕ್ಷತ್ರ, ಮುಖವಾಡದ ನಕ್ಷತ್ರ ಹೀಗೆ ಆಧುನಿಕ ಅಸ್ತಿತ್ವದ ಮೂಲಕ ನಿರ್ಮಿತ ಕೃತಕ ಪ್ರಕಾಶವನ್ನು ಸೂಚಿಸುತ್ತದೆ. ಅದೇ ರೀತಿ ಜೀತ ನಕ್ಷತ್ರ, ಆತ್ಮಹತ್ಯೆ ರೈತನ ನಕ್ಷತ್ರ ಮುಂತಾದ ಅತ್ಯಂತ ಕಠಿಣ ಮತ್ತು ಆಘಾತಕಾರಿ, ಸಾಮಾಜಿಕ ಕ್ರೂರತೆಗೆ ಬಲಿಯಾದ ನಕ್ಷತ್ರವನ್ನು ಮರೆಮಾಚುವಂತಿಲ್ಲ.\u003c\/p\u003e\n\u003cp\u003e-ಡಾ. ಶೋಭಾ ನಾಯಕ \u003c\/p\u003e","brand":"Swamy Ponnachi","offers":[{"title":"Default Title","offer_id":47705523749123,"sku":"HB00005503275","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VrutuvaguvudaMaremachuvantilla.jpg?v=1770123516"},{"product_id":"death-folder-safeguard-documents-rangaswamy-mookanahalli-kannada-book","title":"ಡೆತ್ ಫೋಲ್ಡರ್","description":"\u003cp\u003eಡೆತ್ ಫೋಲ್ಡರ್\u003c\/p\u003e\n\u003cp\u003eಇಲ್ಲಿ ಬದುಕಿನುದ್ದಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೋ ಅವರ ಬದುಕು ಸರಾಗವಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ, ಇನ್ಸೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ 78 ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್ ಹಣವನ್ನು ಯಾರೂ ಕ್ಷೇಮ್ ಮಾಡಿಲ್ಲ; ಇನ್ನು 14 ಸಾವಿರ ಕೋಟಿ ರೂಪಾಯಿ ಇನ್ಸೂರೆನ್ಸ್ ಕಂಪೆನಿಗಳಲ್ಲಿ ಕ್ಲೇಮ್ ಮಾಡದೆ ಉಳಿದಿರುವ ಹಣ! ಅಂದರೆ ಈ ರೀತಿಯ 'ಡೆತ್ ಫೋಲ್ಡರ್' ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಲೆಕ್ಕಕ್ಕೆ ಸಿಗದ ಮೊತ್ತದ ಆಸ್ತಿಗಳು ಸರಿಯಾದ ವಾರಸುದಾರರಿಗೆ ತಲುಪುತ್ತಿಲ್ಲ. ನಾವೇಕೆ ಇದನ್ನು ಸಿದ್ಧಪಡಿಸಬೇಕು ಎನ್ನುವುದಕ್ಕೆ ಇಷ್ಟು ಕಾರಣ ಸಾಕು. ನಾವು ಸಿದ್ಧಪಡಿಸುವ ಈ 'ಡೆತ್ ಫೋಲ್ಡರ್' ನಮ್ಮನ್ನು ನಂಬಿದವರಿಗೆ ನಾವು ನೀಡುವ ನಿಜವಾದ ಉಡುಗೊರೆ.\u003c\/p\u003e","brand":"Rangaswamy Mookanahalli","offers":[{"title":"Default Title","offer_id":47705551110403,"sku":"HB00006319","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DeathFolder.jpg?v=1770126642"},{"product_id":"bhavanele-novel-sirimuthy-kasaravalli-kannada-book","title":"ಭಾವನೆಲೆ","description":"\u003cp\u003e\u003cstrong\u003e“ಭಾವನೆಲೆ”\u003c\/strong\u003e ಒಂದು ಹೃದಯಸ್ಪರ್ಶಿ ಹಾಗೂ ಚಿಂತನೆಗೆ ಆಹ್ವಾನಿಸುವ ಕಾದಂಬರಿ. ಈ ಕೃತಿ ಮಾನವೀಯ ಭಾವನೆಗಳ ಸೂಕ್ಷ್ಮತೆಯನ್ನು, ಸಂಬಂಧಗಳ ಆಳವನ್ನು ಮತ್ತು ಜೀವನದ ಏರುಪೇರಿಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ.\u003c\/p\u003e\n\u003cp\u003eಕಥಾನಕವು ಪಾತ್ರಗಳ ಅಂತರಂಗದ ಸಂಘರ್ಷಗಳು, ಆಶೆಗಳು, ನಿರೀಕ್ಷೆಗಳು ಹಾಗೂ ನಂಬಿಕೆಗಳ ಸುತ್ತ ಹರಿದಾಡುತ್ತದೆ. ಪ್ರೀತಿ, ತ್ಯಾಗ, ಸ್ನೇಹ, ನೈತಿಕ ಮೌಲ್ಯಗಳು ಮತ್ತು ಜೀವನದ ಅರ್ಥದ ಹುಡುಕಾಟ ಈ ಕಾದಂಬರಿಯ ಪ್ರಮುಖ ವಿಷಯಗಳಾಗಿವೆ.\u003c\/p\u003e\n\u003cp\u003eಸರಳವಾದರೂ ಪರಿಣಾಮಕಾರಿ ಭಾಷಾಶೈಲಿ, ಜೀವಂತ ಪಾತ್ರಗಳು ಮತ್ತು ವಾಸ್ತವಿಕ ಘಟನೆಗಳ ಮೂಲಕ ಓದುಗರ ಮನಸ್ಸನ್ನು ಸ್ಪರ್ಶಿಸುವ ಸಾಮರ್ಥ್ಯ “ಭಾವನೆಲೆ”ಗೆ ಇದೆ. ಮಾನವ ಮನಸ್ಸಿನ ನುಾನ್ಸುಗಳನ್ನು ಅರಿಯಲು ಆಸಕ್ತಿ ಹೊಂದಿರುವ ಓದುಗರಿಗೆ ಇದು ಒಳ್ಳೆಯ ಓದಾಗುತ್ತದೆ.\u003c\/p\u003e","brand":"Sirimuthy Kasaravalli","offers":[{"title":"Default Title","offer_id":47778588426499,"sku":"HB00006308","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Bhavanele.jpg?v=1771828915"},{"product_id":"ghata-sarpa-novel-b-j-ramanath-kannada-book","title":"ಘಟಸರ್ಪ","description":"\u003cp\u003e\u003cstrong\u003e“ಘಟಸರ್ಪ – ಎ ಕಾರ್ಪೊರೇಟ್ ಪಾಲಿಟಿಕ್ಸ್”\u003c\/strong\u003e ಒಂದು ಸಮಕಾಲೀನ ಸಾಮಾಜಿಕ-ವ್ಯವಹಾರಿಕ ಕಾದಂಬರಿ. ಈ ಕೃತಿ ಕಾರ್ಪೊರೇಟ್ ಜಗತ್ತಿನ ಅಂತರಂಗವನ್ನು, ಅಧಿಕಾರದ ಪೈಪೋಟಿಯನ್ನು ಮತ್ತು ಕಚೇರಿ ರಾಜಕೀಯದ ಸೂಕ್ಷ್ಮ ಆಟಗಳನ್ನು ರೋಚಕವಾಗಿ ಚಿತ್ರಿಸುತ್ತದೆ.\u003c\/p\u003e\n\u003cp\u003eಕಥೆಯು ಮಹತ್ವಾಕಾಂಕ್ಷೆ, ಸ್ಪರ್ಧಾತ್ಮಕ ಮನೋಭಾವ, ವಿಶ್ವಾಸಘಾತ, ತಂತ್ರಗಳು ಹಾಗೂ ನೈತಿಕ ಸಂಕಟಗಳ ಸುತ್ತ ಸಾಗುತ್ತದೆ. ಉದ್ಯೋಗಕ್ಷೇತ್ರದಲ್ಲಿ ವ್ಯಕ್ತಿಗಳು ಹೇಗೆ ಅವಕಾಶಗಳನ್ನು ಸಾಧಿಸಲು ಪ್ರಯತ್ನಿಸುತ್ತಾರೆ, ಸಂಬಂಧಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಮೌಲ್ಯಗಳನ್ನು ಹೇಗೆ ತ್ಯಜಿಸುತ್ತಾರೆ ಎಂಬುದನ್ನು ಲೇಖಕರು ತೀಕ್ಷ್ಣವಾಗಿ ಅನಾವರಣಗೊಳಿಸಿದ್ದಾರೆ.\u003c\/p\u003e\n\u003cp\u003e“ಘಟಸರ್ಪ” ಎಂಬ ಶೀರ್ಷಿಕೆ ಕಾರ್ಪೊರೇಟ್ ಲೋಕದ ಅಪಾಯಕಾರಿ, ಕೆಲವೊಮ್ಮೆ ವಿಷಪೂರಿತ ವಾತಾವರಣಕ್ಕೆ ರೂಪಕವಾಗಿದೆ. ಸರಳವಾದರೂ ತೀಕ್ಷ್ಣ ಭಾಷಾಶೈಲಿ, ಚುರುಕಾದ ಕಥಾನಕ ಮತ್ತು ನೈಜ ಅನುಭವಗಳನ್ನು ನೆನಪಿಸುವ ಸಂದರ್ಭಗಳು ಈ ಕೃತಿಯ ವಿಶೇಷತೆ.\u003c\/p\u003e\n\u003cp\u003eಕಾರ್ಪೊರೇಟ್ ಕ್ಷೇತ್ರದ ವಾಸ್ತವ ಚಿತ್ರಣವನ್ನು ಅರಿತುಕೊಳ್ಳಲು ಮತ್ತು ಅಧಿಕಾರ-ನೈತಿಕತೆಗಳ ನಡುವಿನ ಸಂಘರ್ಷವನ್ನು ಮನಗಾಣಲು ಆಸಕ್ತಿ ಹೊಂದಿರುವ ಓದುಗರಿಗೆ ಇದು ಮನನೀಯ ಕಾದಂಬರಿ.\u003c\/p\u003e","brand":"B. J. Ramanath","offers":[{"title":"Default Title","offer_id":47778609332483,"sku":"HB00006309","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GhataSarpa.jpg?v=1771830064"},{"product_id":"o-nanna-lahari-mattu-belakinattha-short-novel-chitralekha-kannada-book","title":"ಓ ನನ್ನ ಲಹರಿ ಮತ್ತು ಬೆಳಕಿನತ್ತ","description":"\u003cp\u003e\u003cstrong\u003e“ಓ ನನ್ನ ಲಹರಿ” ಮತ್ತು “ಬೆಳಕಿನತ್ತ”\u003c\/strong\u003e ಎಂಬ ಕಿರು ಕಾದಂಬರಿಗಳ ಸಂಗ್ರಹವು ಓದುಗರ ಹೃದಯದಲ್ಲಿ ನೇರವಾಗಿ ಸ್ಪರ್ಶಿಸುವ ಕಥಾನಕಗಳನ್ನು ಒದಗಿಸುತ್ತದೆ.\u003c\/p\u003e\n\u003cp\u003e\u003cstrong\u003e“ಓ ನನ್ನ ಲಹರಿ”\u003c\/strong\u003e ಪ್ರೀತಿ, ಆತ್ಮೀಯತೆ ಮತ್ತು ವ್ಯಕ್ತಿಗತ ಭಾವನೆಗಳ ಸುತ್ತ ಸಾಗುವ ಒಂದು ಮಧುರ ಕಥೆ. ಮನಸಿನ ಆಳವನ್ನು ತಲುಪುವ ಸಂಕೀರ್ಣ ಭಾವನೆಗಳು, ಸಂಬಂಧಗಳ ನವೀನ ರೂಪಗಳು ಮತ್ತು ಜೀವನದ ಸಣ್ಣ ಕ್ಷಣಗಳ ವೈಭವವನ್ನು ಈ ಕಿರು ಕಾದಂಬರಿ ಚಿತ್ರಿಸುತ್ತದೆ.\u003c\/p\u003e\n\u003cp\u003e\u003cstrong\u003e“ಬೆಳಕಿನತ್ತ”\u003c\/strong\u003e ಕಥೆ ವ್ಯಕ್ತಿತ್ವ ವಿಕಾಸ, ಆಶೆ ಮತ್ತು ಸಕಾರಾತ್ಮಕ ಚಿಂತನೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಮುನ್ನಡೆಯಲು, ಬೆಳಕಿನತ್ತ ಹೆಜ್ಜೆ ಇಡುವ ಪ್ರೇರಣೆಯನ್ನು ಒದಗಿಸುವ ಕಥಾನಕವಾಗಿದೆ.\u003c\/p\u003e\n\u003cp\u003eಸರಳ ಹಾಗೂ ಮನೋಜ್ಞ ಭಾಷೆಯಲ್ಲಿ ರಚಿಸಲ್ಪಟ್ಟಿರುವ ಈ ಕಿರು ಕಾದಂಬರಿಗಳು ಓದುಗರಿಗೆ ಜೀವನದ ಸೂಕ್ಷ್ಮತೆಯನ್ನು ಗ್ರಹಿಸಲು ಮತ್ತು ಭಾವನೆಗಳ ಆಳವನ್ನು ಅನುಭವಿಸಲು ಅವಕಾಶ ನೀಡುತ್ತವೆ.\u003c\/p\u003e","brand":"Chitralekha","offers":[{"title":"Default Title","offer_id":47778610381059,"sku":"HB00006310","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ONannaLahrimattuBelakinattha.jpg?v=1771831090"},{"product_id":"rumiya-magalu-kannada-book","title":"ರೂಮಿಯ ಮಗಳು","description":"\u003cp\u003eಇದರಲ್ಲಿ ಕೀಮಿಯಾಳ ಬದುಕು ಮಾತ್ರವಲ್ಲ, ತಬ್ರಿಜಿಯ ಕೊಲೆಗಾರನೆಂಬ ಆರೋಪ ಹೊತ್ತ ಅಲಾವುದ್ದೀನನ ಬದುಕನ್ನು ಚಿತ್ರಿಸುವ ಪ್ರಯತ್ನವೂ ಇದೆ. ಜೊತೆಗೇ, ಜಲಾಲುದ್ದೀನ್ ಬಾಲ್ಟಿ, ಮೌಲಾನಾ ಜಲಾಲುದ್ದೀನ್ ರೂಮಿಯಾಗಿ ಬೆಳೆದ ಹಾದಿಯ ಸಣ್ಣದೊಂದು ತುಣುಕೂ ಇದೆ.\u003c\/p\u003e\n\u003cp\u003eಅವನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಹೆಂಡತಿಯರ ಬದುಕಿನ ಇಣುಕು ನೋಟವೂ ಇದೆ. ಈ ಎಲ್ಲರ ಕತೆಗಳೂ ಕೀಮಿಯಾಳ ಬದುಕನ್ನು ರೂಪಿಸುತ್ತಲೇ ಸಾವಿಗೆ ಕೆಡವುವ ದುರಂತದ ಚಿತ್ರಣವಿದೆ. ಹಾಗೆಂದು ರೂಮಿಯನ್ನು ಕೇಡಿಗನನ್ನಾಗಿ ತೋರುವ ಉದ್ದೇಶ ಇದಲ್ಲ. ಇಲ್ಲಿರುವುದು ಜಗತ್ತು ಒಟ್ಟಾರೆಯಾಗಿ ಗಂಡಸರನ್ನು ಸೃಷ್ಟಿಸಿರುವ ಬಗೆಯ ಬಗ್ಗೆ, ಅವರ ಬದುಕಿಗಷ್ಟೇ ಪ್ರಾಮುಖ್ಯತೆ ನೀಡಿರುವ ಬಗ್ಗೆ, ಹೆಣ್ಣುಗಳ ಗೋರಿಯ ಮೇಲೆ ಬರೆದ ಪುರುಷಾರ್ಥ ಸಾಧನೆಯ ಇತಿಹಾಸದ ಬಗ್ಗೆ ತಕರಾರು ಮಾತ್ರ. ಅಂದಿನ ಕಾಲಕ್ಕೆ, ಆ ಸನ್ನಿವೇಶಕ್ಕೆ, ಅಂದಿನ ರೀತಿನೀತಿಗೆ ಮತ್ತು ಮನಸ್ಥಿತಿಗೆ ಜಲಾಲುದ್ದೀನ್ ರೂಮಿಯ ಹಟ, ಹುಚ್ಚುತನ, ನಿರ್ಧಾರಗಳು ಸಾಮಾನ್ಯ. ಹೆಣ್ಣಿನ ವಿಷಯದಲ್ಲಿ ದೇಶ-ಕಾಲದ ಆಲೋಚನೆಗಳನ್ನು ಮೀರಲಾಗದೆ ಬಾಳಿದ ಅವನೂ ಅತ್ಯಂತ ಸಾಮಾನ್ಯನೇ, ಉತ್ತಮ ಕವಿ ಅನ್ನುವ ಹೆಚ್ಚುಗಾರಿಕೆಯ ಹೊರತಾಗಿ. ಅವನ ಈ ಸಾಧನೆಗೆ ಮೆಟ್ಟಿಲಾದವರ ದುರಂತ ಕತೆಯನ್ನು ಹೇಳುವುದಷ್ಟೇ ಈ ಕಾದಂಬರಿಯ ಉದ್ದೇಶ; ಅದರಲ್ಲೂ ಬಲಿಪಶುವಾದ ಕೀಮಿಯಾಳ ಕತೆಯನ್ನು. ಈ ನಿಟ್ಟಿನಲ್ಲಿ ಕಾಲಕ್ರಮದ ಘಟನೆಗಳ ಚುಕ್ಕಿ ಸೇರಿಸಿ ರೂಮಿಯ ಬದುಕಿನ ಮತ್ತೊಂದು ಮಗ್ಗುಲನ್ನು ಚಿತ್ರಿಸುವ ಪ್ರಯತ್ನ ಮಾಡಿದ\u003c\/p\u003e","brand":"Chetana Thirtahalli","offers":[{"title":"Default Title","offer_id":47781742608643,"sku":"HB00006325","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-23at3.23.23PM.jpg?v=1771844298"},{"product_id":"olavina-kaibutti-ankura-a-k-ravishankar-poems-kannada","title":"ಒಲವಿನ ಕೈಬುಟ್ಟಿ","description":"\u003cp style=\"text-align: left;\"\u003eಸಖಿ,\u003c\/p\u003e\n\u003cp style=\"text-align: left;\"\u003eನಾನಿರುವೆ\u003c\/p\u003e\n\u003cp style=\"text-align: left;\"\u003eನಿನ್ನೆಲ್ಲಾ ಪ್ರಶ್ನೆಗಳಿಗೆ\u003c\/p\u003e\n\u003cp style=\"text-align: left;\"\u003eಉತ್ತರವಾಗಿ..\u003c\/p\u003e\n\u003cp style=\"text-align: left;\"\u003eಹತ್ತಿರವಾಗಿ..\u003c\/p\u003e\n\u003cp style=\"text-align: left;\"\u003eಮನದ ಬಿತ್ತರವಾಗಿ..\u003c\/p\u003e\n\u003cp style=\"text-align: left;\"\u003e \u003c\/p\u003e\n\u003cp style=\"text-align: left;\"\u003eಬದುಕುವ ಬದುಕೇ ಸಾರ್ಥಕ.\u003c\/p\u003e","brand":"Ankura","offers":[{"title":"Default Title","offer_id":47809874297091,"sku":"HB000001120","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-28at7.54.36AM_1.jpg?v=1772430001"},{"product_id":"khasbath-2003-articles-ravi-belagere-kannada-book","title":"ಖಾಸ್ ಬಾತ್ 2003","description":"\u003cp data-start=\"346\" data-end=\"586\"\u003e\u003cstrong data-start=\"346\" data-end=\"364\"\u003eಖಾಸ್ಬಾತ್ 2003\u003c\/strong\u003e ಪುಸ್ತಕವು ಲೇಖಕ ರವಿ ಬೆಳಗೆರೆಯವರು ಪತ್ರಿಕೆಯಲ್ಲಿ ಬರೆದಿದ್ದ ಲೇಖನಗಳ ಸಂಗ್ರಹವಾಗಿದೆ. ಈ ಲೇಖನಗಳಲ್ಲಿ ಸಮಾಜದಲ್ಲಿ ನಡೆಯುವ ಘಟನೆಗಳು, ರಾಜಕೀಯ ಪರಿಸ್ಥಿತಿ, ಮಾನವ ಮನೋಭಾವಗಳು ಹಾಗೂ ಸಾಮಾನ್ಯ ಜನರ ಜೀವನದ ಅನುಭವಗಳನ್ನು ಸರಳ ಹಾಗೂ ಆಕರ್ಷಕ ಭಾಷೆಯಲ್ಲಿ ವಿವರಿಸಲಾಗಿದೆ.\u003c\/p\u003e\n\u003cp data-start=\"588\" data-end=\"847\"\u003eರವಿ ಬೆಳಗೆರೆಯವರ ಬರವಣಿಗೆಯ ಶೈಲಿ ನೇರವಾಗಿದ್ದು, ಓದುಗರಿಗೆ ಆಲೋಚನೆ ಮೂಡಿಸುವಂತಿರುತ್ತದೆ. ಈ ಪುಸ್ತಕದ ಲೇಖನಗಳು ಕೆಲವೊಮ್ಮೆ ವಿಮರ್ಶಾತ್ಮಕವಾಗಿದ್ದು, ಕೆಲವೊಮ್ಮೆ ಭಾವನಾತ್ಮಕವಾಗಿಯೂ ಇರುತ್ತವೆ. ಸಮಾಜದ ನಿಜವಾದ ಮುಖವನ್ನು ತೋರಿಸುವುದು ಮತ್ತು ಓದುಗರಿಗೆ ಚಿಂತನೆ ಹುಟ್ಟಿಸುವುದು ಈ ಕೃತಿಯ ಪ್ರಮುಖ ಲಕ್ಷಣವಾಗಿದೆ.\u003c\/p\u003e","brand":"Ravi Belagere","offers":[{"title":"Default Title","offer_id":47822183825667,"sku":"HB00006686","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Khasbath2003_c3bcf2cd-50d4-4d6d-ab23-3276ac7f7682.jpg?v=1772785004"},{"product_id":"baidanahalli-novel-kannada-book","title":"ಬೈದನಹಳ್ಳಿ","description":"\u003cp\u003eಹಳ್ಳಿಯೊಂದರ ಸಾವಯವ ಸಂಬಂಧಗಳು ರೂಪುಗೊಳ್ಳುತ್ತಾ ನಾನಾ ತರಹದ ಬದುಕು ಬವಣೆಗಳನ್ನು ಅನಾವರಣ ಮಾಡುವ ಕಥನ ಇದು. ಪಾತ್ರಗಳು ಒಂದೊಂದು ವ್ಯಕ್ತಿತ್ವದ ಮತ್ತು ಹಿನ್ನೆಲೆಗಳ ಸಂಕೇತಗಳು.\u003c\/p\u003e\n\u003cp\u003eಇಲ್ಲಿ ಹಳ್ಳಿ ಎಂಬುದು ಇಡೀ ಮನುಕುಲದ ಭೂಮಿಕೆಯಾದರೆ ಕಾಲ ಎಂಬುದು ಎಲ್ಲಾ ಪಾತ್ರಗಳನ್ನು ಮುನ್ನಡೆಸುವ ಒಂದು ವಿದ್ಯಮಾನ.\u003c\/p\u003e\n\u003cp\u003eಬೇಕಾಗಿರುವುದೆಲ್ಲಾ, ಬೇಡದೇ ಇರುವುದೆಲ್ಲಾ ಬದುಕಿನಲ್ಲಿ ಹಾದು ಹೋಗುವಾಗ ಅವರವರ ಅಂತರಾಳ ಮತ್ತು ವಿವೇಕಕ್ಕೆ ಅನುಗುಣವಾಗಿ ಪ್ರಸಂಗಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.\u003c\/p\u003e\n\u003cp\u003eಈ ದಿಕ್ಕಿನಲ್ಲಿ ಕಾದಂಬರಿಕಾರ ಯಶಸ್ವಿಯಾಗಿ ಕಥಿಸುತ್ತಾರೆ\u003c\/p\u003e","brand":"Chandsab Kurakund","offers":[{"title":"Default Title","offer_id":47827410747651,"sku":"HB00006711","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-09at4.44.11PM.jpg?v=1773055065"},{"product_id":"khasbath-2004-articles-ravi-belagere-kannada-book","title":"ಖಾಸ್ ಬಾತ್ 2004","description":"\u003cp data-start=\"346\" data-end=\"586\"\u003e\u003cstrong data-start=\"178\" data-end=\"196\"\u003eಖಾಸ್ ಬಾತ್ 2004\u003c\/strong\u003e ಪುಸ್ತಕವು ಲೇಖಕರು ವಾರಪತ್ರಿಕೆ \u003cstrong data-start=\"224\" data-end=\"243\"\u003e“ಹಾಯ್ ಬೆಂಗಳೂರು”\u003c\/strong\u003e ನಲ್ಲಿ ಬರೆಯುತ್ತಿದ್ದ \u003cem data-start=\"263\" data-end=\"276\"\u003e“ಖಾಸ್ ಬಾತ್”\u003c\/em\u003e ಎಂಬ ಅಂಕಣದ ಲೇಖನಗಳ ಸಂಕಲನವಾಗಿದೆ. ಈ ಪುಸ್ತಕದಲ್ಲಿ ಸಮಾಜ, ರಾಜಕೀಯ, ಮಾನವ ಸಂಬಂಧಗಳು, ಘಟನೆಗಳು ಮತ್ತು ಬದುಕಿನ ಅನುಭವಗಳ ಬಗ್ಗೆ ರವಿ ಬೆಳಗೆರೆ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಾರೆ.\u003c\/p\u003e","brand":"Ravi Belagere","offers":[{"title":"Default Title","offer_id":47827421528323,"sku":"HB00006360","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Khasbath2004_9fff82a5-6bc0-46f4-a971-7bbce78b6605.jpg?v=1773056584"},{"product_id":"khasbath-98-articles-ravi-belagere-kannada-book","title":"ಖಾಸ್ ಬಾತ್ 1998","description":"\u003cp data-start=\"186\" data-end=\"412\"\u003e\u003cstrong data-start=\"186\" data-end=\"202\"\u003eಖಾಸ್ ಬಾತ್ 98\u003c\/strong\u003e ಎಂಬುದು ರವಿ ಬೆಳಗೆರೆ ಅವರು ಬರೆದ ಲೇಖನಗಳ ಸಂಕಲನವಾಗಿದೆ. ಈ ಲೇಖನಗಳು ಅವರು ನಡೆಸುತ್ತಿದ್ದ ಪ್ರಸಿದ್ಧ ವಾರಪತ್ರಿಕೆ \u003cstrong data-start=\"300\" data-end=\"341\"\u003e\u003cspan class=\"hover:entity-accent entity-underline inline cursor-pointer align-baseline\"\u003e\u003cspan class=\"whitespace-normal\"\u003eHai Bangalore\u003c\/span\u003e\u003c\/span\u003e\u003c\/strong\u003e ನಲ್ಲಿ ಪ್ರಕಟವಾಗುತ್ತಿದ್ದ \u003cem data-start=\"365\" data-end=\"378\"\u003e“ಖಾಸ್ ಬಾತ್”\u003c\/em\u003e ಎಂಬ ಅಂಕಣದಿಂದ ಸಂಗ್ರಹಿಸಲ್ಪಟ್ಟಿವೆ.\u003c\/p\u003e\n\u003cp data-start=\"414\" data-end=\"659\"\u003eಈ ಪುಸ್ತಕದಲ್ಲಿ ಸಮಾಜದಲ್ಲಿ ನಡೆಯುವ ಘಟನೆಗಳು, ರಾಜಕೀಯ ಪರಿಸ್ಥಿತಿ, ಮಾನವ ಸಂಬಂಧಗಳು ಮತ್ತು ದಿನನಿತ್ಯದ ಬದುಕಿನ ಬಗ್ಗೆ ಲೇಖಕರು ತಮ್ಮ ಸ್ಪಷ್ಟ ಮತ್ತು ಧೈರ್ಯವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಬರವಣಿಗೆ ಸರಳವಾಗಿದ್ದು, ಓದುಗರಲ್ಲಿ ಕುತೂಹಲ ಹಾಗೂ ಚಿಂತನೆ ಹುಟ್ಟಿಸುವಂತಿರುತ್ತದೆ.\u003c\/p\u003e\n\u003cp data-start=\"661\" data-end=\"834\"\u003eರವಿ ಬೆಳಗೆರೆ ಅವರು ತಮ್ಮ ಅನುಭವಗಳು ಮತ್ತು ವಾಸ್ತವ ಘಟನೆಗಳನ್ನು ಆಧಾರವಾಗಿಸಿಕೊಂಡು ಸಮಾಜದ ಹಲವಾರು ಸಮಸ್ಯೆಗಳು, ವ್ಯಕ್ತಿಗಳ ಸ್ವಭಾವ ಮತ್ತು ಬದುಕಿನ ನಿಜವಾದ ಮುಖವನ್ನು ಈ ಲೇಖನಗಳಲ್ಲಿ ತೆರೆದಿಟ್ಟಿದ್ದಾರೆ.\u003c\/p\u003e\n\u003cp\u003e \u003c\/p\u003e","brand":"Ravi Belagere","offers":[{"title":"Default Title","offer_id":47827450953987,"sku":"HB00006361","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Khasbath98_1244fd9f-4d89-40a3-bfd2-e7cd933e2c30.jpg?v=1773058565"},{"product_id":"kahasbath-2002-articles-ravi-belagere-kannada-book","title":"ಖಾಸ್ ಬಾತ್ 2002","description":"\u003cp data-start=\"192\" data-end=\"420\"\u003e\u003cstrong data-start=\"192\" data-end=\"210\"\u003eಖಾಸ್ ಬಾತ್ 2002\u003c\/strong\u003e ಎಂಬುದು ರವಿ ಬೆಳಗೆರೆ ಅವರು ಬರೆದ ಲೇಖನಗಳ ಸಂಕಲನವಾಗಿದೆ. ಈ ಲೇಖನಗಳು ಅವರು ನಡೆಸುತ್ತಿದ್ದ ಪ್ರಸಿದ್ಧ ವಾರಪತ್ರಿಕೆ \u003cstrong data-start=\"308\" data-end=\"349\"\u003e\u003cspan class=\"hover:entity-accent entity-underline inline cursor-pointer align-baseline\"\u003e\u003cspan class=\"whitespace-normal\"\u003eHai Bangalore\u003c\/span\u003e\u003c\/span\u003e\u003c\/strong\u003e ನಲ್ಲಿ ಪ್ರಕಟವಾಗುತ್ತಿದ್ದ \u003cem data-start=\"373\" data-end=\"386\"\u003e“ಖಾಸ್ ಬಾತ್”\u003c\/em\u003e ಎಂಬ ಅಂಕಣದಿಂದ ಸಂಗ್ರಹಿಸಲ್ಪಟ್ಟಿವೆ.\u003c\/p\u003e\n\u003cp data-start=\"422\" data-end=\"750\"\u003eಈ ಪುಸ್ತಕದಲ್ಲಿ ಸಮಾಜದಲ್ಲಿ ನಡೆಯುವ ವಿವಿಧ ಘಟನೆಗಳು, ರಾಜಕೀಯ ಪರಿಸ್ಥಿತಿಗಳು, ಮಾನವ ಸಂಬಂಧಗಳು ಮತ್ತು ಜೀವನದ ನೈಜ ಅನುಭವಗಳ ಬಗ್ಗೆ ಲೇಖಕರು ತಮ್ಮ ವಿಶಿಷ್ಟ ಮತ್ತು ನೇರವಾದ ಶೈಲಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರವಿ ಬೆಳಗೆರೆ ಅವರ ಬರವಣಿಗೆಯಲ್ಲಿ ವಾಸ್ತವ ಘಟನೆಗಳ ವಿಶ್ಲೇಷಣೆ, ಸಮಾಜದ ಸಮಸ್ಯೆಗಳ ಬಗ್ಗೆ ತೀಕ್ಷ್ಣ ದೃಷ್ಟಿಕೋನ ಮತ್ತು ವೈಯಕ್ತಿಕ ಅನುಭವಗಳ ಪ್ರತಿಬಿಂಬ ಕಾಣಿಸುತ್ತದೆ.\u003c\/p\u003e\n\u003cp data-start=\"752\" data-end=\"863\"\u003eಅವರ ಸರಳ ಮತ್ತು ಪ್ರಭಾವಶಾಲಿ ಭಾಷೆ ಓದುಗರನ್ನು ಆಕರ್ಷಿಸುವುದರ ಜೊತೆಗೆ ಸಮಾಜದ ಹಲವು ವಿಷಯಗಳ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ.\u003c\/p\u003e","brand":"Ravi Belagere","offers":[{"title":"Default Title","offer_id":47827487817987,"sku":null,"price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Khasbath2002.jpg?v=1773059886"},{"product_id":"yeddu-nillu-manave-motivation-anantha-kunigal-kannada-book","title":"ಎದ್ದು ನಿಲ್ಲು ಮನವೇ","description":"\u003cp\u003eಕಲಿಕೆಯೇ ಬದುಕು!\u003c\/p\u003e\n\u003cp\u003eಬದುಕು ಎಂಬುದು ಪರರ ಮೆಚ್ಚುಗೆಗಾಗಿ ನಡೆಸುವ ಆಟದ ಪ್ರದರ್ಶನವಲ್ಲ; ಅದು ಆತ್ಮತೃಪ್ತಿಯ ನಿರಂತರ ಹುಡುಕಾಟ. ನಾನು ಓದುವ ಪುಟಗಳು, ಬರೆಯುವ ಸಾಲುಗಳು, ಅಡುಗೆ ಮಾಡೋದು, ವಾರಕ್ಕೊಮ್ಮೆ ನೋಡುವ ಸಿನೆಮಾ-ನಾಟಕ ಅಥವಾ ತಿಂಗಳ ಪ್ರವಾಸ-ಇವೆಲ್ಲವೂ ನನ್ನ ವ್ಯಕ್ತಿತ್ವದ ಭಾಗಗಳು. ವ್ಯಕ್ತಿತ್ವ ವಿಕಸನ ಎ೦ಬುದು ರಾತ್ರೋರಾತ್ರಿ ಸಂಭವಿಸುವ ಪವಾಡವಲ್ಲ, ಅದೊ೦ದು 'ಮ್ಯಾರಥಾನ್'. ಮೊದಲ ದಿನದ ಅಡುಗೆ ರುಚಿಸದಿರಬಹುದು, ಮೊದಲ ಸಾಲುಗಳು ಅಪೂರ್ಣವಿರಬಹುದು. ಆದರೆ, ಸೋಲದೆ ಸಾಗುವ ಹಠವೇ ನಮ್ಮನ್ನು ನಿಪುಣರನ್ನಾಗಿಸುತ್ತದೆ.\u003c\/p\u003e\n\u003cp\u003eಈ ಪುಸ್ತಕ ಹೊರಗಿನ ಜಗತ್ತನ್ನು ಗೆಲ್ಲುವ ಮಂತ್ರಗಳನ್ನು ಹೇಳಿಕೊಡುವುದಿಲ್ಲ; ಬದಲಾಗಿ, ನಮ್ಮನ್ನು ನಾವು ದಿನದಿಂದ ದಿನಕ್ಕೆ ಉತ್ತಮಗೊಳಿಸಿಕೊಳ್ಳುವ ನಮ್ಮೊಳಗಿನ ಹಾದಿಯನ್ನು ತೋರಿಸುತ್ತದೆ. ಅಂತರಂಗದ ಮೌನಕ್ಕೆ ಧ್ವನಿಯಾಗುವ, ಅಭ್ಯಾಸದ ಬಲದಿ೦ದ ಬದುಕನ್ನು ಹಸನುಗೊಳಿಸುವ ನನ್ನ ಈ ಅನುಭವದ ಅಕ್ಷರಗಳು ನಿಮ್ಮ ಬದುಕಿಗೂ ಬೆಳಕಾಗಲಿ.\u003c\/p\u003e\n\u003cp\u003eನಿರಂತರ ಅಭ್ಯಾಸವೇ ಸಿದ್ಧಿ, ಆತ್ಮತೃಪ್ತಿಯೇ ಪರಮ ಸುಖ.\u003c\/p\u003e","brand":"Anantha Kunigal","offers":[{"title":"Default Title","offer_id":47829848293635,"sku":"HB00006724","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EdduNilluManave.jpg?v=1773148878"},{"product_id":"videsha-payana-kaitumba-kanchana-travelogue-dr-premalatha-b-kannada-book","title":"ವಿದೇಶ ಪ್ರಯಾಣ ಕೈತುಂಬಾ ಕಾಂಚಾಣ","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eವಿದೇಶ ಪ್ರಯಾಣ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕೈತುಂಬಾ ಕಾಂಚಾಣ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಎನ್ನುವ ಈ ಲೆಕ್ಕಾಚಾರ ಸರಿಯೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eನಿಜಕ್ಕೂ ನಮಗೆ ಅಷ್ಟೊಂದು ಹಣ ಸಿಗುತ್ತದೆಯೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eನಡುವೆ ಕಳೆದು ಹೋಗುವ ಕಾಲದಲ್ಲಿ ಬದುಕಿಗೆ ಸಾರ್ಥಕತೆ ಸಿಗಬಲ್ಲದೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಹಣದ ಹೊರತಾಗಿಯೂ ಝಣ-ಝಣವೆಂದು ಗಳಿಸುವುದೆಷ್ಟು\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಭರಪೂರ ಕಳೆದುಕೊಳ್ಳುವುದೆಷ್ಟು\u003c\/span\u003e\u003cspan\u003e?\u003c\/span\u003e\u003c\/p\u003e\n\u003cp align=\"center\" class=\"x_MsoNormal\"\u003e\u003cspan\u003e***\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಇಂಗ್ಲೆಂಡಿಗೆ ಬರಲು ಅತಿ ಬುದ್ಧಿವಂತಿಕೆಯೇನೂ ಬೇಕಿಲ್ಲ. ಪ್ರಯತ್ನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅವಕಾಶ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದುಡಿಯುವ ಛಾತಿ ಮತ್ತು ಬದ್ಧತೆಗಳದ್ದಿರೆ ಹೇರಳ ಅವಕಾಶಗಳಿವೆ.\u003c\/span\u003e\u003c\/p\u003e\n\u003cp align=\"center\" class=\"x_MsoNormal\"\u003e\u003cspan\u003e***\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಸಾಂಸ್ಕೃತಿಕವಾಗಿ ಯು.ಕೆ. ಭಾರತಕ್ಕೆ ಹತ್ತಿರವಲ್ಲದದ್ದಿರೂ ಭಾರತವೇ ಅದರ ಹತ್ತಿರಕ್ಕೆ ಬಂದಿದೆ ಎಂದರೆ ತಪ್ಪಲ್ಲ. ಜಾಗತೀಕರಣದ ದಟ್ಟಪ್ರಭಾವದ ಕಾರಣ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಇಂದಿನ ತಲೆಮಾರಿನ ಭಾರತೀಯರು ಇಂಗ್ಲೆಂಡಿನ ಬದುಕಿಗೆ ಅತಿಸುಲಭವಾಗಿ ಒಗ್ಗಿಕೊಳ್ಳಬಲ್ಲರು. ಮಿಕ್ಕವರು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.\u003c\/span\u003e\u003c\/p\u003e\n\u003cp align=\"center\" class=\"x_MsoNormal\"\u003e\u003cspan\u003e***\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಭಾರತಕ್ಕೆ ಬರುವ ವಿದೇಶೀ ಮಹಿಳೆಯೊಬ್ಬಳನ್ನು ಯಾರೋ ಒಬ್ಬ ಭಾರತೀಯ ರೇಪ್ ಮಾಡಿದನೆಂದ ಮಾತ್ರಕ್ಕೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಭಾರತೀಯರೆಲ್ಲ ಹೇಗೆ ಅತ್ಯಾಚಾರಿಗಳಾಗುವುದಿಲ್ಲವೋ ಅಂತೆಯೇ ಪ್ರತಿ ದೇಶದಲ್ಲೂ ಬಹುತೇಕ ಒಳ್ಳೆಯ ಮತ್ತು ಕೆಲವು ಕೆಟ್ಟ ಜನರಿರುತ್ತಾರೆ. ಯು.ಕೆ.ಯೂ ಅದಕ್ಕೆ ಹೊರತಲ್ಲ.\u003c\/span\u003e\u003c\/p\u003e\n\u003cp align=\"center\" class=\"x_MsoNormal\"\u003e\u003cspan\u003e***\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಕನ್ನಡಿಗರು ಎಂದ ಕೂಡಲೇ ಕನ್ನಡ ಸರಿಯಾಗಿ ಬರೆಯಲು ಬರದವರು ಇರುವ ಹಾಗೆಯೇ ಇಂಗ್ಲೀಷ್ ಚೆನ್ನಾಗಿ ಬರದ ಇಂಗ್ಲೀಷು ಜನರಿದ್ದಾರೆ. ಓದು-ಬರಹ ತಿಳಿದಿಲ್ಲದ ಜಿಪ್ಸಿ ಜನಾಂಗದವರೂ ಇದ್ದಾರೆ. ಬ್ರಿಟಿಷರಷ್ಟೇ ಶ್ರೇಷ್ಠ ಎನ್ನುವ ಆಲೋಚನೆಯ ಸಂಪ್ರದಾಯವಾದಿ ತೀವ್ರಗಾಮಿಗಳೂ ಇದ್ದಾರೆ. ವಲಸಿಗರ ಬಗ್ಗೆ ಇವರ ಮನಸ್ಸಿನಲ್ಲಿ ತಿರಸ್ಕಾರವಿದೆ. ಸಮಾಧಾನದ ವಿಚಾರವೆಂದರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಹಿಷ್ಣುತೆ ಇರುವ ಜನರ ಸಂಖ್ಯೆ ಇಡೀ ಯೂರೋಪಿನಲ್ಲಿಯೇ ಅಧಿಕವಾಗಿರುವುದು ಯುನೈಟೆಡ್ ಕಿಂಗ್ಡಮ್ಮಿನಲ್ಲಿ.\u003c\/span\u003e\u003c\/p\u003e","brand":"Dr. Premalatha B","offers":[{"title":"Default Title","offer_id":47833823183107,"sku":"HB00006784","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VideshaPrayanaKaitumbaKanchana....png?v=1773316578"},{"product_id":"hrudayinchara-poems-kannada-book","title":"ಹೃದಯಿಂಚರ","description":"\u003cp\u003eಈ ಕವನ ಸಂಕಲನದಲ್ಲಿ ನಾಗರಾಜು ಕೆಂಪಯ್ಯ ಅವರು ಪ್ರೀತಿ, ವಿರಹ, ಹಳ್ಳಿ ಬದುಕು, ಮಣ್ಣಿನ ವಾಸನೆ ಮತ್ತು ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕವಿಯು ಇಲ್ಲಿ ಶಬ್ದಗಳಿಗಿಂತ ಹೆಚ್ಚಾಗಿ ಭಾವನೆಗಳಿಗೆ ಒತ್ತು ನೀಡಿದ್ದು, ಓದುಗರಿಗೆ ತಮ್ಮದೇ ಜೀವನದ ಅನುಭವಗಳು ಈ ಕವಿತೆಗಳಲ್ಲಿ ಪ್ರತಿಫಲಿಸುತ್ತಿವೆ ಎಂಬ ಭಾವನೆ ಮೂಡುತ್ತದೆ\u003c\/p\u003e","brand":"Nagaraju Kempaiah","offers":[{"title":"Default Title","offer_id":47859008143619,"sku":"HB00006799","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-18at3.49.26PM.jpg?v=1774007496"},{"product_id":"shreshta-jeevanakkagi-10-adarshagalu-motivation-dr-rajan-deshpande-kannada-book","title":"ಶ್ರೇಷ್ಠ ಜೀವನಕ್ಕಾಗಿ 10 ಆದರ್ಶಗಳು","description":"\u003cp\u003eರಾಜನ್ ದೇಶಪಾಂಡೆಯವರು ಈ ಕೃತಿಯ ಉದ್ದಕ್ಕೂ ತಾವು ಚರ್ಚಿಸುತ್ತಿರುವ ವಿಷಯವನ್ನು, ತಮ್ಮ ವಿಸ್ತಾರವಾದ ಓದು ಆಸಕ್ತಿ ಮತ್ತು ಅನುಭವಗಳಿಂದ ಶ್ರೀಮಂತಗೊಳಿಸಿದ್ದಾರೆ. ಸಾಂದರ್ಭಿಕವಾಗಿ ಉದ್ಧರಿಸುವ ಜಗತ್ತಿನ ಶ್ರೇಷ್ಠ ವ್ಯಕ್ತಿತ್ವಗಳ ನುಡಿಗಳು ಕೃತಿಯಲ್ಲಿ ಚರ್ಚಿಸುತ್ತಿರುವ ಸಂಗತಿಗಳಿಗೆ ಅಧಿಕೃತತೆಯನ್ನು ತಂದುಕೊಡುತ್ತವೆ. ಮತ್ತು ವಿವಿಧ ಸಂಗತಿಗಳನ್ನು ಚರ್ಚಿಸುವಾಗ, ನಿರೂಪಿಸುವ ಹಲವಾರು ನೈಜ ಮತ್ತು ಕಾಲ್ಪನಿಕ ಕಥನಗಳು ಆ ಸಂಗತಿಗಳನ್ನು ದೃಷ್ಟಾಂತಗೊಳಿಸುತ್ತ ಮನನವಾಗುವಂತೆ ಮಾಡುತ್ತವೆ. ರಾಜನ್ ಅವರ ನಿರೂಪಣೆಯ ಇಂತಹ ರೀತಿಗಳು ಕೃತಿಯ ಓದನ್ನು ಹೃದ್ಯವಾಗಿಸುತ್ತವೆ. ಇವುಗಳ ಜೊತೆಗೇ, ಅವರ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆ, ಮತ್ತು ಅವರ ಶಾಸ್ತ್ರೀಯ ನಿರೂಪಣೆ, ಕೃತಿಗೆ ಒಂದು ಬಗೆಯ ಅಧಿಕೃತತೆ ಮತ್ತು 'ಪಠ್ಯ'ದ ವಿಶೇಷ ಗಾಂಭೀರ್ಯವನ್ನು ತಂದುಕೊಟ್ಟಿವೆ.\u003c\/p\u003e\n\u003cp\u003e'ಶ್ರೇಷ್ಠ ಜೀವನಕ್ಕಾಗಿ (ಯಶಸ್ವೀ ಜೀವನಕ್ಕಾಗಿ ಅಲ್ಲ ಎನ್ನುವುದನ್ನು ಗಮನಿಸಿರಿ) ಹತ್ತು ಆದರ್ಶಗಳು 'ದಂತಹ ಕೃತಿಯನ್ನು ರಚಿಸಲು ಆರೋಗ್ಯಪೂರ್ಣ ಸ್ವಾಸ್ಥ್ಯದ ಸಮಾಜಕ್ಕಾಗಿ ತಹತಹಿಸುವ ವಿಶೇಷ ಮನೋಸ್ಥಿತಿ ಬೇಕಾಗುತ್ತದೆ. ರಾಜನ್ ದೇಶಪಾಂಡೆಯವರ ವ್ಯಕ್ತಿತ್ವವು ಅಂತಹ ಪಕ್ವತೆಯನ್ನು ಸಾಧಿಸಿರುವಂತಹದು. ಅವರ ಸದುದ್ದೇಶದ ಕಾಂಕ್ಷೆಯನ್ನು ತಣಿಸುವ ಸಾರ್ಥಕ ಕೃತಿಯಾಗಿದೆ, 'ಶ್ರೇಷ್ಠ ಜೀವನಕ್ಕಾಗಿ ಹತ್ತು ಆದರ್ಶಗಳು'. ಈ ಕೃತಿಗಾಗಿ ನಾನು ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.\u003c\/p\u003e\n\u003cp\u003e-ರಾಘವೇಂದ್ರ ಪಾಟೀಲ, ಧಾರವಾಡ\u003c\/p\u003e","brand":"Dr. Rajan Deshpande","offers":[{"title":"Default Title","offer_id":47877903155459,"sku":"HB00006833","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShreshtaJeevanakkagi10Adarshaglu.jpg?v=1774509684"},{"product_id":"gaaligoodu-stories-shree-talageri-kannada-book","title":"ಗಾಳಿ ಗೂಡು","description":"\u003cp\u003eಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ ಕೆಲಸವಾಗಿತ್ತು. ಒಂದೊಂದು ದಿನ ಮಾತ್ರವೇ ಆ ಉದ್ದ ಜಡೆಯ ನೆರಳು ಊಟ ಮಾಡಿಸುತ್ತಿತ್ತು. ಇನ್ನು ಕೆಲವು ದಿನ ತುರುಬು ಕಟ್ಟಿಕೊಂಡ ಹೆಂಗಸಿನ ನೆರಳು, ಮತ್ತಷ್ಟು ದಿನ ಆಗಾಗ ಕನ್ನಡಕ ಸರಿಪಡಿಸಿಕೊಳ್ಳುವ ಗಂಡಸಿನ ನೆರಳು ಕಾಣುತ್ತಿತ್ತು. ಅವರು ಊಟ ಮಾಡಿಸಿ ಹೋದ ಮೇಲೆಯೂ ಆ ಕೋಣೆಯ ದೀಪ ಆರುತ್ತಿರಲಿಲ್ಲ.\u003c\/p\u003e\n\u003cp\u003e*\u003c\/p\u003e\n\u003cp\u003eನಾವೆಲ್ಲರೂ ಹೆಣ್ಣನ್ನು ಆದರ್ಶದ ತೊಟ್ಟಿಲಲ್ಲಿ ತೂಗಿದ್ದೇ ಜಾಸ್ತಿ ಅಂತ ಆಗಾಗ ಅನಿಸುತ್ತದೆ. ಆದರ್ಶವೇ ಸಂಕೋಲೆಯಂತೆ ಕಂಡಾಗ ಸ್ವಾತಂತ್ರ್ಯದ ಬಯಲು ಬೇಕು ಅನಿಸೋದು ಸಹಜವೇ ಇರಬೇಕು.\u003c\/p\u003e\n\u003cp\u003e*\u003c\/p\u003e\n\u003cp\u003eಅವಳಿಗೆ ಬೆಳಕಿನ ಕುರಿತು ವಿಶೇಷ ಆಸಕ್ತಿ. ಕಿಟಕಿ ತೆರೆದಾಗ ಬೆಳಿಗ್ಗೆ ಮನೆಯೊಳಗೆ ಬರುವ ಕೋಲುಗಳಲ್ಲಿ ಬೆರಳಾಡಿಸುವವಳು ಅವಳು. ಒಮ್ಮೊಮ್ಮೆ ರಾತ್ರಿ ಕತ್ತಲೆಯ ಕೋಣೆಯೊಳಗೆ ಮೇಣದ ಬತ್ತಿ ಹಚ್ಚಿಟ್ಟು ತನ್ನ ಬೆರಳುಗಳಿಂದ ಗೋಡೆಗಳ ಮೇಲೆ ಚಿತ್ತಾರ ಬರೆಯುತ್ತಿದ್ದಳು. ಒಮ್ಮೊಮ್ಮೆ ತನ್ನ ದೇಹದಿಂದ ನನ್ನ ದೇಹದ ಮೇಲೂ..\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Shree Talageri","offers":[{"title":"Default Title","offer_id":47877917802755,"sku":"HB00006834","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Gaaligoodu.jpg?v=1774510932"},{"product_id":"ladhaklishna-mattu-indila-canteenu-stories-m-manohara-pai-kannada-book","title":"ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು","description":"\u003cp\u003eಚೈನು ಎಳೆದದ್ದು ನಾನೇ...! ಕಲ್ಲಿನ ಗುಡಿಯಲ್ಲಿರುವವನಿಗೆ ಕೇಳಿಸುತ್ತದೆ, ಕಾಣಿಸುತ್ತದೆ ಅಂದುಕೊಳ್ಳುತ್ತೀರಾದರೆ ಕಬ್ಬಿಣದ ಗಾಡಿಯಲ್ಲಿರುವವನಿಗೆ ಕೇಳಿಸುವುದಿಲ್ಲವೇ? ಕಾಣಿಸುವುದಿಲ್ಲವೇ? ಬಿಳಿ ಬಟ್ಟೆಯನ್ನು ಹೊದ್ದುಕೊಂಡ ಪ್ರಯಾಣಿಕರು ಶವಾಗಾರದಲ್ಲಿನ ಹೆಣಗಳ ಹಾಗೆ ಮಲಗಿಕೊಂಡಿದ್ದರೂ ನಾನು ಎಚ್ಚರವಾಗಿರುತ್ತೇನೆ (...ಪ್ರಯಾಣಿಕರೇ ದಯವಿಟ್ಟು ಗಮನಿಸಿ)\u003c\/p\u003e\n\u003cp\u003e*\u003c\/p\u003e\n\u003cp\u003eಕಾಮ... ಮುಕ್ತ ಕಾಮ...! ಬೆತ್ತಲೆ ಜೋಡಿಗಳು. ಎಲ್ಲಾ ಜೋಡಿಗಳದ್ದು ಹತ್ತಿಪ್ಪತ್ತು ಸೆಕೆಂಡುಗಳ ಹೊರಳಾಟವಷ್ಟೇ. ಕೆಲವೇ ನಿಮಿಷಗಳ ಒಳಗೆ ಕಪ್ಪು ದ್ರವವನ್ನು ವಾಂತಿ ಮಾಡುತ್ತಿದ್ದ ಯುವತಿಯರ ಹೊಟ್ಟೆ ರಾಸಾಯನಿಕ ಗೊಬ್ಬರ ಉಂಡು ವೇಗವಾಗಿ ಬೆಳೆಯುವ ತರಕಾರಿಗಳ ಹಾಗೆ ಉಬ್ಬುತ್ತಿತ್ತು...! (...ಬ್ರಹ್ಮ ಮುಹೂರ್ತ )\u003c\/p\u003e\n\u003cp\u003e*\u003c\/p\u003e\n\u003cp\u003eಅವಳು 'ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ, ಮದುವೆ ಮಾಡಿಕೊಳ್ಳುತ್ತಿಯಾ?' ಎಂದು ಕೇಳಿದಾಗಲೂ ಅವನು ಜಾತಿಪಾತಿಯ ಮಾತು ಆಡಲಿಲ್ಲ. ಮಡಿಮೈಲಿಗೆ ಎಂದು ಕೈ ಬಿಡಿಸಿಕೊಳ್ಳಲಿಲ್ಲ. ಕಣ್ಣಲ್ಲಿ ನೀರು ತಂದುಕೊಂಡವನು 'ಅಪ್ಪ ದೊಡ್ಡ ಮನೆಯ ಹುಡುಗಿಯನ್ನು ನೋಡುತ್ತಿದ್ದಾರೆ, ನಿನ್ನನ್ನು ಹೇಗೆ ಮದುವೆ ಮಾಡಿಕೊಳ್ಳುವುದು ಶೋಭಾ?' ಎಂದಷ್ಟೇ ಹೇಳಿದ್ದ (...ಮುಚ್ಚಳವಿಲ್ಲದ ಬಾಟ್ಲಿಯೂ, ಕಜ್ಜಿ ನಾಯಿಯೂ )\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"M. Manohara Pai","offers":[{"title":"Default Title","offer_id":47877925994755,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/LadhaklishnaMattuIndilaCanteenu.jpg?v=1774511979"},{"product_id":"karanthara-suliyalli-articles-to-kannada-vishweshwar-bhat-kannada-book","title":"ಕಾರಂತರ ಸುಳಿಯಲ್ಲಿ","description":"\u003cp\u003eನಿಮ್ಮ 5.8.2022ರ ಪತ್ರದೊಡನೆ ಕಳಿಸಿದ Growing up Karanth ತುಂಬಾ ಆಸಕ್ತಿಯಿಂದ ಓದಿದೆ. ಇಂಗ್ಲಿಷ್ ಭಾಷೆ ಸಲಿಲವಾಗಿದೆ. ಮೂವರೂ ತಮ್ಮ ತಮ್ಮ ಅನುಭವಗಳನ್ನು ಮುಕ್ತವಾಗಿ ಬರೆದಿರುವುದು ಪುಸ್ತಕಕ್ಕೆ ವಿಶೇಷ ಮೌಲ್ಯವನ್ನು ಕೊಟ್ಟಿದೆ. ನಾನು ಬಾಲವನಕ್ಕೆ ಒಮ್ಮೆ ಬಂದಿದ್ದೆನೆಂದು ಹೇಳಿದೆನಲ್ಲವೇ? ಸುಮಾರು ಬೆಳಗಿನ ಹತ್ತು ಗಂಟೆಯಲ್ಲಿ ಬಂದಾಗ ಕಾರಂತರು ಪುತ್ತೂರಿಗೆ ಹೋಗಿದ್ದರು. ಲೀಲಮ್ಮ ಆದುವರೆಗೆ ಪ್ರಕಟವಾದ ನನ್ನ ಕೆಲವು ಕಾದಂಬರಿಗಳನ್ನು ಓದಿದ್ದರು. 'ನೀವು ಕಾರಂತರ ಭಕ್ತರೋ?' ಎಂದು ಕೇಳಿದರು. 'ಭಕ್ತನಲ್ಲ, ಅವರು ದೊಡ್ಡ ಕಾದಂಬರಿಕಾರರು. ನನಗೆ ಅವರ ಬಗೆಗೆ ತುಂಬ ಗೌರವವಿದೆ' ಎಂದೆ. 'ಅವರು ನಿಮ್ಮ ಮಟ್ಟದ ಕಾದಂಬರಿಕಾರರೆ?' 'ಅವರು ವಯಸ್ಸಿನಲ್ಲಿ ಹಿರಿಯರು. ಬರೆದಿರುವ ಕೃತಿಗಳ ಸಂಖ್ಯೆಯೂ ಹೆಚ್ಚು. ನನ್ನ ವಯಸ್ಸು ಚಿಕ್ಕದು. ಈಗ ಬರೆದಿರುವುದೂ ಕಡಿಮೆ ಹೋಲಿಕೆ ಸರಿಯಲ್ಲ.' 'ಅವರು ವಂಶವೃಕ್ಷದ ಶ್ರೀನಿವಾಸ ಪ್ರೋತ್ರಿಯರಂಥ ಪಾತ್ರವನ್ನು ಸೃಷ್ಟಿಸಿಲ್ಲ. ಏಕೆಂದರೆ ಅಂಥ ವ್ಯಕ್ತಿತ್ವದಲ್ಲಿ ಅವರಿಗೆ ನಂಬಿಕೆಯೇ ಇಲ್ಲ. ಏನಂತೀರಿ?'\u003c\/p\u003e\n\u003cp\u003e-ಡಾ. ಎಸ್.ಎಲ್. ಭೈರಪ್ಪ (ಉಲ್ಲಾಸ ಕಾರಂತರಿಗೆ ಬರೆದ ಪತ್ರದ ಆಯ್ದ ಭಾಗ)\u003c\/p\u003e\n\u003cp\u003eಕಾರಂತ, ಕುವೆಂಪು, ಬೇಂದ್ರೆ - ಆಧುನಿಕ ಕನ್ನಡ ಸಾಹಿತ್ಯದ ತ್ರಿಮೂರ್ತಿಗಳು, ಕನ್ನಡಿಗರ ಹೆಮ್ಮೆಯ ರತ್ನಗಳು. ತಮ್ಮ ನೃತ್ಯ ಹಾಗೂ ಸಂಗೀತದ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಭಾರತದ ಹೊರಗೂ ಒಯ್ದವರು ಶಿವರಾಮ ಕಾರಂತರು. ರವೀಂದ್ರನಾಥ್ ಠಾಗೋರರ ನಂತರ ಇಷ್ಟೊಂದು ಕಲಾ ಪ್ರಕಾರಗಳ ಮೇಲೆ ಹಿಡಿತ ಸಾಧಿಸಿದವರು ಶಿವರಾಮ ಕಾರಂತರನ್ನು ಬಿಟ್ಟರೆ ಬೇರಾರೂ ಇಲ್ಲ.\u003c\/p\u003e\n\u003cp\u003e-ಡಾ. ಚಿರಂಜೀವ್ ಸಿಂಫ್\u003c\/p\u003e\n\u003cp\u003e\u003cbr\u003e\u003c\/p\u003e","brand":"To Kannada : Vishweshwar Bhat","offers":[{"title":"Default Title","offer_id":47880736637187,"sku":"HB00006857","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarantharaSuliyalli.webp?v=1774603262"},{"product_id":"pattedara-pranava-case-2-book-for-children-anupamap-k-benchinamaradi-kannada-book","title":"ಪತ್ತೇದಾರ ಪ್ರಣವ - ಕೇಸ್ 2","description":"ಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.","brand":"Anupama K. Benachinamaradi","offers":[{"title":"Default Title","offer_id":47890960843011,"sku":"HB00006939","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-31at7.28.22PM_1_73a81f4f-b1a5-454c-a897-8af5c94b76e8.jpg?v=1774967213"},{"product_id":"master-mind-self-help-to-kannada-rathnaja-j-g-jagadish-kannada-book","title":"ಮಾಸ್ಟರ್ ಮೈಂಡ್","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಮಾಸ್ಟರ್ ಮೈಂಡ್ : ಮನಸ್ಸೆಂಬ ಅದ್ಭುತ ಲೋಕ ನಿಮ್ಮ ಆಲೋಚನೆಗಳನ್ನು ಯಶಸ್ಸನ್ನಾಗಿ ಪರಿವರ್ತಿಸುವುದು ನಿಮ್ಮ ಮನಸ್ಸಿನ ಶಕ್ತಿಯನ್ನು ಹೊರ ಹಾಕಿ ನಿಮ್ಮ ಮನಸ್ಸನ್ನು ವಶಮಾಡಿಕೊಳ್ಳಲು ಮುನ್ನುಗ್ಗಿ, ಸ್ಥಿತಿಸ್ಥಾಪಕತ್ವವನ್ನು ಪಳಗಿಸುವ ಮತ್ತು ಅಪ್ರತಿಮ ಯಶಸ್ಸನ್ನು ಸಾಧಿಸುವ ರಹಸ್ಯಗಳನ್ನು ಅನ್ವೇಷಿಸಿ. ಮಿತಿಗಳನ್ನು ಮೀರಲು, ಸಮೃದ್ಧಿಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಉನ್ನತ ಮಹತ್ವಾಕಾಂಕ್ಷೆಗಳ ಕಡೆಗೆ ನಿಮ್ಮನ್ನು ಒಯ್ಯಲು ಪ್ರಬಲ ತಂತ್ರಗಳನ್ನು ತಿಳಿದುಕೊಳ್ಳಿ. ನಿಮ್ಮ ಆಲೋಚನೆಗಳನ್ನು ರೂಪಿಸಲು, ನಿಮ್ಮ ಗಮನವನ್ನು ಸಂವಹಿಸಲು ಮತ್ತು ನಿಮ್ಮ ಉತ್ಪಾದಕತೆಯನ್ನು ವರ್ಧಿಸಲು ಕಲಿಯಿರಿ. ಈ ಮಾರ್ಗದರ್ಶಿ ನಿಮ್ಮ ಮನಸ್ಸಿನ ಅಗಾಧ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಈ ರೂಪಾಂತರದ ಪ್ರಯಾಣವನ್ನು “ಮಾಸ್ಟರ್ ಮೈಂಡ್'ನಲ್ಲಿ ಅನುಭವಿಸಿ. “ನಿಮ್ಮ ಆಲೋಚನೆಗಳನ್ನು ಯಶಸ್ಸನ್ನಾಗಿ ಪರಿವರ್ತಿಸುವುದು.” ಲೇಖಕರ ಕೃತಿಗಳಿಂದ ಸಂಗ್ರಹಿಸಲಾಗಿದೆ ಮತ್ತು ಸಂಕಲಿಸಲಾಗಿದೆ.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"To Kannada : Rathnaja(H. G. Jagadish)","offers":[{"title":"Default Title","offer_id":47913699311875,"sku":"HB00006981","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MasterMind.jpg?v=1775473389"},{"product_id":"jeevana-moulyagalu-letters-to-kannada-dr-vasanthkumar-perla-kannada-book","title":"ಜೀವನ ಮೌಲ್ಯಗಳು","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಜೀವನ ಮೌಲ್ಯಗಳು : ಸುಲಭ ಜೀವನಕ್ಕೆ ಸುಗಮ ಮಾರ್ಗ ಶಬ್ದ ಮತ್ತು ಗೊಂದಲಗಳ ನಡುವೆ ನೆಮ್ಮದಿಯಿಂದ ಬದುಕುವುದು ಕಷ್ಟ. ಇದು ಹೊಸ ಜಗತ್ತಿನ ಸಮಸ್ಯೆ ಎಂದು ಭಾವಿಸುವುದಾದರೆ, ಇದೊಂದು ಕಾಲಾತೀತವಾದ ಸಂಗತಿಯೇ ಹೌದು. ನಾವು ಇಂದು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಎರಡು ಸಾವಿರ ವರ್ಷಗಳ ಹಿಂದೆಯೇ ತತ್ವಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಆಂತರಿಕ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳುವುದು ಹೇಗೆ? ಸಂತೋಷದಿಂದಿರಲು ಏನು ಮಾಡಬೇಕು? ಇಂತಹ ಉಪಯುಕ್ತ ವಿಷಯಗಳು ಇಲ್ಲಿ ಕಾಣಸಿಗುತ್ತವೆ. 'ಜೀವನ ಮೌಲ್ಯಗಳು' ಎಂಬ ಈ ಕೃತಿಯು ಬದುಕಿನ ಕುರಿತಾದ ತಾತ್ವಿಕ ಸ್ವರೂಪದ ಎಪ್ಪತ್ತು ಪ್ರಬಂಧಗಳ ಒಂದು ಸಂಕಲನ, ಸಂತೋಷ, ಸಂಪತ್ತು, ಆರೋಗ್ಯ, ಇತರರೊಂದಿಗೆ ಮತ್ತು ತನ್ನೊಳಗೇ ಇರಬೇಕಾದ ಸೌಹಾರ್ದ ಸಂಬಂಧಗಳ ಕುರಿತು ಈ ಲೇಖನಗಳು ವ್ಯವಹರಿಸುತ್ತವೆ. ದೈನಂದಿನ ಬದುಕಿನ ಸಮಸ್ಯೆ - ಸವಾಲುಗಳ ನಡುವೆಯೂ ಅಗತ್ಯವುಳ್ಳ ಸರಿಯಾದ ವಿಷಯಗಳ ಕುರಿತು ಗಮನ ಹರಿಸಬೇಕಾದ ಬಗೆಯನ್ನು ಈ ಪ್ರಬಂಧಗಳು ಎತ್ತಿಹಿಡಿಯುತ್ತವೆ.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"To Kannada : Dr. Vasanthkumar Perla","offers":[{"title":"Default Title","offer_id":47913725788419,"sku":"HB00006982","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JeevanaMoulyagalu.jpg?v=1775474385"},{"product_id":"sri-ramakrishnara-jeevana-charithre-autohiography-to-kannada-dr-shivaram-karanth-kannada-book","title":"ಶ್ರೀ ರಾಮಕೃಷ್ಣರ ಜೀವನ ಚರಿತ್ರೆ","description":"\u003cp\u003eಡಾ. ಕೆ. ಶಿವರಾಮ ಕಾರಂತರು ಬರೆದಿರುವ \u003cb data-index-in-node=\"32\" data-path-to-node=\"0\"\u003e'ಶ್ರೀ ರಾಮಕೃಷ್ಣರ ಜೀವನ ಚರಿತ್ರೆ'\u003c\/b\u003e (Sri Ramakrishna Life History) ಕೃತಿಯು ಆಧ್ಯಾತ್ಮಿಕ ಲೋಕದ ಧ್ರುವತಾರೆ ಶ್ರೀ ರಾಮಕೃಷ್ಣ ಪರಮಹಂಸರ ಬದುಕಿನ ಸಮಗ್ರ ಚಿತ್ರಣವನ್ನು ನೀಡುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ, ಬದಲಿಗೆ ಭಕ್ತಿ ಮತ್ತು ಜ್ಞಾನದ ಸಂಗಮವಾಗಿದೆ.\u003c\/p\u003e\n\u003cp\u003e\u003cbr\u003e\u003c\/p\u003e","brand":"To Kannada : Dr. Shivarama Karanth","offers":[{"title":"Default Title","offer_id":47913766355203,"sku":"HB00006983","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SriRamakrishnaraJeevanaCharithre.jpg?v=1775475961"},{"product_id":"ee-bhumiya-kone-haadu-novel-kumar-maneyashetty-kannada-book","title":"ಈ ಭೂಮಿಯ ಕೊನೆ ಹಾಡು","description":"\u003cp\u003e\u003cb data-path-to-node=\"2\" data-index-in-node=\"0\"\u003e'ಈ ಭೂಮಿಯ ಕೊನೆಯ ಹಾಡು'\u003c\/b\u003e ಲೇಖಕ \u003cb data-path-to-node=\"2\" data-index-in-node=\"26\"\u003eಕುಮಾರ್ ಮನೆಯ ಶೆಟ್ಟಿ\u003c\/b\u003e ಅವರು ರಚಿಸಿರುವ ಒಂದು ವಿಶಿಷ್ಟವಾದ ಕಾದಂಬರಿ. ಇದನ್ನು \u003cb data-path-to-node=\"2\" data-index-in-node=\"91\"\u003eಅಕ್ಷರ ಯೋಧ ಪ್ರಕಾಶನ\u003c\/b\u003e ಸಂಸ್ಥೆಯು ಹೊರತಂದಿದೆ. ಈ ಕೃತಿಯು ತನ್ನ ಗಂಭೀರವಾದ ವಸ್ತು ಮತ್ತು ಶೀರ್ಷಿಕೆಯಿಂದಲೇ ಓದುಗರ ಗಮನ ಸೆಳೆಯುತ್ತದೆ.\u003c\/p\u003e","brand":"Kumar Maneyashetty","offers":[{"title":"Default Title","offer_id":47936341016835,"sku":"HB00007081","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EEBhumiyaKoneHaadu.jpg?v=1776084837"},{"product_id":"odanaadida-suryana-choorugalu-biographies-kumvee-kannada-book","title":"ಒಡನಾಡಿದ ಸೂರ್ಯನ ಚೂರುಗಳು","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಸೂರ್ಯನ ಚೂರುಗಳು : ಅಪೂರ್ವರಾಗಂಗಳ್ ಸ್ವಾನುಭವ ಮತ್ತು ಮೈನೋವಿಕ ದರ್ಶನದೊಂದಿಗೆ ವ್ಯಂಗ್ಯವನ್ನು ಮಿಆತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲೆ, ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಲೇಖನಗಳ ಕಟ್ಟು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ತವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಜಗತ್ತು ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪಲಚಂಸುತ್ತಿರುವಂತೆ ಅನಿಸುತ್ತದೆ. ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಆಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ.\u003c\/span\u003e\u003c\/p\u003e\n\u003cp\u003e\u003cspan\u003e-ಡಾ. ಎಚ್.ಎಸ್. ಸತ್ಯನಾರಾಯಣ \u003c\/span\u003e\u003c\/p\u003e","brand":"Kum. Veerabhadrappa","offers":[{"title":"Default Title","offer_id":47939520692483,"sku":"HB00007014","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OdanaadidaSuryanaChoorugalu.jpg?v=1776162443"},{"product_id":"anamadheya-kare-thriller-detective-novel-kaviraja-baikampadi-kannada-book","title":"ಅನಾಮಧೇಯ ಕರೆ","description":"\u003cp\u003e\u003cb data-path-to-node=\"5\" data-index-in-node=\"0\"\u003e'ಅನಾಮಧೇಯ ಕರೆ'\u003c\/b\u003e ರವಿರಾಜ ಬೈಕಂಪಾಡಿ ಅವರು ಬರೆದಿರುವ ಅತ್ಯಂತ ಕುತೂಹಲಕಾರಿ ಪತ್ತೇದಾರಿ ಕಾದಂಬರಿ. ಪತ್ತೇದಾರಿ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಲೇಖಕರು ಈ ಕೃತಿಯಲ್ಲಿ ಓದುಗರನ್ನು ಕೊನೆಯವರೆಗೂ ಕೌತುಕದಲ್ಲಿ ಮುಳುಗಿಸುತ್ತಾರೆ.\u003c\/p\u003e","brand":"Kaviraja Baikampadi","offers":[{"title":"Default Title","offer_id":47939544023299,"sku":"HB00007015","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AnamadheyaKare.webp?v=1776164178"},{"product_id":"middle-class-menia-articles-ranganath-chitradurga-kannada-book","title":"ಮಿಡಲ್ ಕ್ಲಾಸ್ ಮೇನಿಯಾ","description":"\u003cp\u003e\u003cb data-path-to-node=\"5\" data-index-in-node=\"0\"\u003e'ಮಿಡಲ್ ಕ್ಲಾಸ್ ಮೇನಿಯಾ'\u003c\/b\u003e ಲೇಖಕ ರಂಗನಾಥ್ ಚಿತ್ರದುರ್ಗ ಅವರ ಅತ್ಯಂತ ಜನಪ್ರಿಯ ಬರಹಗಳ ಸಂಗ್ರಹವಾಗಿದೆ. ಇಂದಿನ ನಾಗಾಲೋಟದ ಬದುಕಿನಲ್ಲಿ ಮಧ್ಯಮ ವರ್ಗದ ಜನರು ಎದುರಿಸುವ ವಿಚಿತ್ರ ಸವಾಲುಗಳು ಮತ್ತು ಅವರ ಮನಸ್ಥಿತಿಯನ್ನು ಈ ಲೇಖನಗಳು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತವೆ.\u003c\/p\u003e","brand":"Ranganath Chitradurga","offers":[{"title":"Default Title","offer_id":47939663986947,"sku":"HB00007016","price":149.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MiddleClassMenia.png?v=1776169314"},{"product_id":"kathanayakana-kathe-biography-kannada-books","title":"ಕಥಾನಾಯಕನ ಕಥೆ","description":"\u003cp\u003eಡಾ.ರಾಜಕುಮಾರ್ ಕನ್ನಡದ ಒಬ್ಬ ಸಿನಿಮಾ ನಟನಷ್ಟೇ ಅಲ್ಲ ಅದನ್ನು ಮೀರಿ ಕನ್ನಡಿಗರ ಅಸ್ಮಿತೆಯಾಗಿರುವುದಕ್ಕೆ ಅನೇಕ ಕಾರಣಗಳಿವೆ: ಡಾ. ರಾಜಕುಮಾರರ ಸರಳತೆ, ಮಾನವೀಯತೆ ಮತ್ತು ಅದ್ಭುತ ಪ್ರತಿಭೆ ಮುಂತಾದ ಗುಣಗಳು ಇದಕ್ಕೆ ಕಾರಣವಾಗಿದೆ. ಡಾ. ರಾಜ್ ಜನಸಾಮಾನ್ಯರ ನಟನಾಗಿ ರೂಪುಗೊಂಡ ಹಾದಿ ಕಠಿಣತಮ ಹಾದಿಯಾದರೂ ಎಲ್ಲ ಅಡೆತಡೆಗಳನ್ನೂ ಮೀರಿ ದೇಶಕ್ಕೇ ಮಾದರಿ ನಟರಾದರು. ಡಾ. ರಾಜಕುಮಾರರ ಸಿನಿಮಾ ಎಂದರೆ ಮಾನವೀಯ ಮೌಲ್ಯಗಳ ಆಗರ. ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಗುರು-ಶಿಷ್ಯ, ಗಂಡ-ಹೆಂಡತಿ, ಪ್ರೀತಿ-ಪ್ರಣಯ, ಕೌಟುಂಬಿಕ ಸಂಬಂಧಗಳು, ಕಾನೂನು ಪಾಲನೆ, ಜನಸಮೂಹದ ನಡುವಿರಬೇಕಾದ ನಡೆವಳಿಕೆ, ಕಾಯಕದ ಗೌರವ, ನೆಲ-ಜಲ ಸಂಬಂಧಗಳು, ಸಹಬಾಳ್ವೆ, ಜಾತ್ಯತೀತ ಗುಣ ಮುಂತಾದ ಅತ್ಯಗತ್ಯ ನಡವಳಿಕೆಗಳನ್ನು ಮಾದರಿಯಾಗಿ ಬಿಂಬಿಸುತ್ತವೆ. ಈ ಕಾರಣಕ್ಕಾಗಿ ಡಾ. ರಾಜ್ರ ಸಿನಿಮಾಗಳಲ್ಲಿ ನೋಡುಗರಿಗೆ ಒಂದು ಸುಂದರ ಸಂದೇಶವಿರುತ್ತಿತ್ತು, ಜೀವನಪ್ರೀತಿಯ ಪ್ರೇರಣೆ ಇರುತ್ತಿತ್ತು ಕನ್ನಡ ಭಾಷೆಯ ಸೊಗಸನ್ನು-ಸೊಗಡನ್ನು ತೋರಿಸಿಕೊಟ್ಟ ನಟರಲ್ಲಿ ಡಾ. ರಾಜ್ ಅವರಿಗೇ ಅಗ್ರಸ್ಥಾನ. ಡಾ. ರಾಜ್ ಸಿನಿಮಾಗಳು ಅನೇಕರ ಬದುಕನ್ನು ಬದಲಾಯಿಸಿವೆ, ಬದುಕನ್ನು ಕಟ್ಟಿಕೊಳ್ಳಲು, ಸಮಾಜಮುಖಿಯಾಗಲು ಪ್ರೇರೇಪಿಸಿವೆ. ಈ ಕಾರಣಕ್ಕಾಗಿಯೆ ಡಾ. ರಾಜಕುಮಾರ್ ಕನ್ನಡದ ಶಕ್ತಿಯಾಗಿರುವುದು. ಇಂತಹ ಶ್ರೇಷ್ಠ ಕಲಾವಿದನ ಜೀವನವು ಎಂತವರಿಗೂ ಪ್ರೇರಣೆಯನ್ನು ನೀಡಬಲ್ಲದು. ಇಂತಹ ಮಹಾನ್ ಕಲಾವಿದನ ಜೀವನ ಚರಿತ್ರೆಯನ್ನು ಈ ಹಿಂದೆ ದಿ. ಚಿ. ದತ್ತರಾಜ್ ಅವರು ವಿಜಯಚಿತ್ರ ಪತ್ರಿಕೆಗಾಗಿ 'ಕಥಾನಾಯಕನ ಕಥೆ' ಎಂಬ ಶೀರ್ಷಿಕೆಯಲ್ಲಿ ನಿರೂಪಿಸಿದ್ದರು. ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠದ ಮೂಲಕ 'ಕಥಾನಾಯಕನ ಕಥೆ'ಯ ಎಲ್ಲ ಸಂಚಿಕೆಗಳನ್ನು ಸಂಗ್ರಹಿಸಿ ಈಗ ಪುಸ್ತಕರೂಪದಲ್ಲಿ ಪ್ರಕಟಿಸುವ ಸೌಭಾಗ್ಯ ಕನ್ನಡ ವಿಶ್ವವಿದ್ಯಾಲಯದ್ದಾಗಿದೆ. ಇದಕ್ಕೆ ಅನುಮತಿಸಿ ಅವಕಾಶ ಮಾಡಿಕೊಟ್ಟ ಡಾ. ರಾಜಕುಮಾರರ ಪುತ್ರರು ಮತ್ತು ಕುಟುಂಬವರ್ಗಕ್ಕೆ, ಎಲ್ಲ ರೀತಿಯ ಸಹಕಾರ ನೀಡಿದ ನನ್ನ ವಿದ್ಯಾಗುರುಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ, ವಿಜಯಚಿತ್ರ ನಿಯತಕಾಲಿಕೆಯ ಸಂಚಿಕೆಗಳನ್ನು ಶ್ರಮಪಟ್ಟು ಸಂಗ್ರಹಿಸಿ ಪುಸ್ತಕದ ರೂಪವನ್ನು ನೀಡಿದ ಡಾ. ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಎ. ಎಸ್. ಪ್ರಭಾಕರ್ ಅವರಿಗೆ, ಪ್ರಕಟಣ ಸಮಿತಿಯ ಸದಸ್ಯರೆಲ್ಲರಿಗೆ ಮತ್ತು ಪ್ರಸಾರಾಂಗದ ನಿರ್ದೇಶಕರು ಮತ್ತು ಎಲ್ಲ ಸಿಬ್ಬಂದಿಯವರಿಗೆ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ\u003c\/p\u003e","brand":"Dattaraj C","offers":[{"title":"Default Title","offer_id":47942734414083,"sku":"HB00007018","price":1200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kathanayaka.webp?v=1776254564"},{"product_id":"pyapiya-patanga-short-stories-kannada-book","title":"ಪ್ಯಾಪಿಯ ಪತಂಗ","description":"\u003cp\u003e \u003c\/p\u003e\n\u003cp\u003eಚಾಳು ಪ್ರತಿ ಕ್ಷಣವೂ ರೊಟ್ಟಿ ಹಿಟ್ಟಿನ, ಕುದಿಯುವ ಅನ್ನದ, ಲಕ್ಸ್ ಸೋಪಿನ, ನಾವು ಮೇಲು ನೀವು ಕೀಳು ಮತ್ತು ಕೆಲವೊಮ್ಮೆ ಕಳೆದು ಹೋದ ಯಾರದೋ ನೆನಪುಗಳ ವಾಸನೆಯಿಂದ ಘಮ ಘಮಿಸುತ್ತಿರುತ್ತದೆ. ಸಮಯ ಇಲ್ಲಿ ಹೆಪ್ಪುಗಟ್ಟಿ ಕಲ್ಲಾಗಿ, ಚಾಳಿಗೆ ಹತ್ತಿಕೊಂಡಿರುವ ಸಣ್ಣ ಗಟಾರದ ಹರಿಯದೆ ಸಿಕ್ಕಿಹಾಕಿಕೊಂಡಿರುವ ನೀರಲ್ಲಿ ಮುಳುಗಿ ಹೋಗಿದೆ. (ತುದಿಯಿಲ್ಲದ ನೆರಳುಗಳು)\u003c\/p\u003e\n\u003cp\u003eಮಾಳವಾಟದ ದಾರಿ ಮುಂದೆ ಹೋಗಿ ಯಳ್ಳೂರು ಎಂಬ ಊರಿಗೆ ಮುಟ್ಟುತ್ತಿತ್ತು. ಆಗೊಬ್ಬರು ಈಗೊಬ್ಬರು ಅಡ್ಡಾಡುತ್ತಿದ್ದದ್ದು ಬಿಟ್ಟರೆ ಯಾರ ಸುಳಿವೂ ಆ ಜಾಗದಲ್ಲಿ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ಉದ್ದುದ್ದವಾಗಿ ಎದ್ದು ನಿಂತಿರುವ ಬೆಳೆಗಳ ನಡುವೆ ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಪುಟ್ಟ ಪುಟ್ಟ ಇರುವೆಯ ಸಾಲಿನಂತೆ ಕಾಣುವ ರೈಲು ಕಣ್ಣಿಗೆ ಬೀಳುತ್ತಿತ್ತು. ಅಲ್ಲಿಂದ ನಮ್ಮ ಗಲ್ಲಿಯ ಮನೆಗಳು ಕಡ್ಡಿಪೆಟ್ಟಿಗೆಯ ಡಬ್ಬಿಗಳನ್ನು ಬಿಡಿಬಿಡಿಯಾಗಿ ಸಾಲಿನಲ್ಲಿ ನಿಲ್ಲಿಸಿದಂತೆ ಕಾಣುತ್ತಿದ್ದವು.\u003c\/p\u003e\n\u003cp\u003e(ರತ್ನಪಕ್ಷಿ)\u003c\/p\u003e","brand":"Devaraj Chikanalli","offers":[{"title":"Default Title","offer_id":47950169506051,"sku":"HB00007031","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-04-17at3.37.18PM.jpg?v=1776420888"},{"product_id":"a-jackals-day-thriller-novel-srinivas-sandur-kannada-book","title":"ಎ ಜಾಕಲ್ಸ್ ಡೇ","description":"\u003cp\u003e'ಎ ಜಾಕಲ್ಸ್ ಡೇ' ಕಾದಂಬರಿಯು ಒಂದು ರೋಚಕ \u003cb data-path-to-node=\"2\" data-index-in-node=\"35\"\u003eಥ್ರಿಲ್ಲರ್ (Thriller)\u003c\/b\u003e ಕೃತಿಯಾಗಿದೆ. ಇದು ಓದುಗರನ್ನು ಕುತೂಹಲದ ಅಂಚಿನಲ್ಲಿ ಕೂರಿಸುವಂತಹ ಕಥಾಹಂದರವನ್ನು ಹೊಂದಿದೆ. ಲೇಖಕರು ಈ ಕಾದಂಬರಿಯಲ್ಲಿ ಗಡಿಯಾಚೆಗಿನ ನಿಗೂಢ ಘಟನೆಗಳು, ಸಾಹಸ ಮತ್ತು ರಹಸ್ಯಗಳನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.\u003c\/p\u003e","brand":"Srinivas Sandur","offers":[{"title":"Default Title","offer_id":48025395036419,"sku":"HB00007043","price":295.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AJackal_sDay.webp?v=1777362416"}],"url":"https:\/\/harivubooks.com\/collections\/13-copy.oembed?page=3","provider":"Harivu Books","version":"1.0","type":"link"}